June 2010

  • June 19, 2010
    ಬರಹ: vasanth
    1. ಮನಸು ಮನಸುಗಳೊಳಗಿನ ಮಹದೇವ ಮೊದಲ ಸಲ ನಿನ್ನಲ್ಲಿ ನನ್ನ ಜ್ಞಾನದ ಬೀಜವನು ಬಿತ್ತಿರುವೆ. ನನ್ನಲಿರುವ ಅಜ್ಞಾನವನು ಹೊಡೆದೊಡಿಸಿ ಸುಜ್ಞಾನವನು ಕೊಡು ತಂದೆ ಅಯ್ಯಾ ಚೆನ್ನ ಮಲ್ಲಿಕಾರ್ಜುನ.     2. ವಿಧಿಯ ಬರಹದ ಬಗ್ಗೆ ಯೋಚಿಸುವ ಒಬ್ಬರನು…
  • June 19, 2010
    ಬರಹ: ಗಣೇಶ
     ಸಂಮಿಲನಕ್ಕೆಂದು ತುದಿಗಾಲಲ್ಲಿ ತಿಂಗಳಿಂದ ಕಾದಿದ್ದೆ.  ಒಂದು ವಾರ ಮೊದಲೇ ಕರೆಮಾಡಿ "ನಾನು ಸಾಮೆಕಾಳು ಹಾಗು ಪ್ರೀತಿಹಕ್ಕಿಗಳ ಬಗ್ಗೆ ಲೇಖನ ಬರೆದಿದ್ದೇನೆ. ಅಲ್ಲಿ ಓದಲಾ" ಎಂದು ಕೇಳಿದೆ. "ಬೇಡ ಬೇಡ..ಅರ್ಥವಾಗುವಂತಹದ್ದೇನಾದರೂ ಬರಕೊಂಡು ಬನ್ನಿ…
  • June 18, 2010
    ಬರಹ: rjewoor
    ಬೆಂಗಳೂರಿನ ಪ್ಯಾಲೆಸ್ ಗ್ರೌಂಡ್ ನಲ್ಲಿ ಸಪೋಟಾ ತೋಟವಿದೆ. ಇಂತಹದೊಂದು ಕಲ್ಪನೆನೂ  ಇರಲಿಲ್ಲ. ಮೊನ್ನೆಯಷ್ಟೆ ಅಲ್ಲಿಗೆ ಹೋದಾಗ ತೋಟದ ಆ ಒಂದು ಸೌಂದರ್ಯ ಮನದಲ್ಲಿ ಜಾಗ ಮಾಡಿತು.`ಕಾರ್ತಿಕ್' ಅನ್ನೊ ಹೊಸಬನ ಚಿತ್ರದ ಶೂಟಿಂಗ್ ಇಲ್ಲಿ ನಡೆಯುತಿತ್ತು.…
  • June 18, 2010
    ಬರಹ: mpneerkaje
    ಇಂತಹ ಪರಿಸ್ಥಿತಿ ಇನ್ನಾವ ದೇಶದಲ್ಲೂ ಇರಲಾರದು. ಇರಬಾರದು. ಭಾರತದ್ದೇ ಒಂದು ರಾಜ್ಯವಾದ (?) ಜಮ್ಮು ಮತ್ತು ಕಾಶ್ಮೀರದ ಅಮರನಾಥ ಯಾತ್ರೆ ಮಾಡಬೇಕಿದ್ದರೆ ಪ್ರತಿಯೊಬ್ಬ ಹಿಂದೂ ಯಾತ್ರಿ ರೂ ೨೦೦೦ ಕಕ್ಕಬೇಕು! ಅಲ್ಲೇ ಊಟದ ವ್ಯವಸ್ಥೆ ಏನಾದರೂ ಮಾಡುವ…
  • June 18, 2010
    ಬರಹ: mdsmachikoppa
             ಬ್ಲಾಗ್ ಪ್ರಪಂಚದಲ್ಲಿ ಅನೇಕ ಜನ ಅಡಿಕೆ ಬೆಳೆಗಾರರಿದ್ದಾರೆ. ಅವರಿಗಾಗಿ ಈ ಲೇಖನ!!.(ಆಸಕ್ತರೂ ಓದಬಹುದು)                        ಆ ಒಂದು ವರ್ಷವನ್ನು ಜ್ಞಾಪಿಸಿಕೊಳ್ಳಿ. ತುಂಬಾ ಮಳೆಬಂದ ವರ್ಷ ಅದು. ಎಡೆಬಿಡದ ಮಳೆಯಿಂದಾಗಿ ಆ ವರ್ಷ…
  • June 18, 2010
    ಬರಹ: shreekant.mishrikoti
    ನನ್ನ  ಹಿಂದಿನ   ಬ್ಲಾಗು  ತೀರ ಅನಗತ್ಯವೇ ಆಗಿತ್ತು  .  ಈ    ಬ್ಲಾಗೂ ಕೂಡ   ಅಗತ್ಯವಿಲ್ಲವೇನೋ ?  ಆದರೆ     ನಾನು ಮೌನಿಯಾಗಿರುವುದು ಕೂಡ  ತಪ್ಪೇನೋ  ಅಂತ    ಈ ಕೆಲವು   ಸಾಲು  ಬರೆಯುತ್ತಿದ್ದೀನಿ. ನಾನು  ನಾಲ್ಕೈದು ವರ್ಷಗಳಿಂದ  ಸಂಪದದ…
  • June 18, 2010
    ಬರಹ: modmani
    ಲೋಹದ ಹಕ್ಕಿ ಹಾರಲು,ಕಂಡಿದ್ದೇನು ಇರುಳಲು?ಊರೆಲ್ಲಾ ಹೊಳೆವ ಕೆಂಡ.ವೀರಭದ್ರನ  ಕೊಂಡ ಉರಿದಿದೆ ಮೆರೆದಿದೆ ಜಗಜಗ ದೀಪಇರುಳಿನ ಕೊರಳಿಗೇ ಉರುಳು ಪಾಪ ಕತ್ತಲ ಕೊಲ್ಲಲು, ಬೆಳಕಿನ ಹೊನಲುಶಿವಸತಿ ಚಿತೆಯುರಿ ನಾಡಿನ ಮಡಿಲುಭೂಸುತೆಯಗ್ನಿ ಪರೀಕ್ಷೆಯ…
  • June 18, 2010
    ಬರಹ: asuhegde
      ಸಖೀತರವಲ್ಲ ನಿಜದಿ ನಮಗೆಈ ಪರಿಯ ಚಿಂತೆಹೇಗಿರಬಹುದು ಹೇಳು ಎಲ್ಲರೂ ನಾವೆಣಿಸಿದಂತೆ? ಏಕೆಮಗೆ ಎಲ್ಲರನೂನಮ್ಮ ಹಾದಿಯಲೇ ಒಯ್ಯಬೇಕೆಂಬ ಛಲ?ಅವರಿಗೂ ಇರಬಹುದು ತಮ್ಮ ಹಾದಿಯ ತಾವೇಆರಿಸಿಕೊಂಬ ಹಂಬಲ ಒಮ್ಮೆ ಕೈನೀಡಿ ಕರೆದುಹಾದಿಯ ತೋರುವುದುಅದು ನಮ್ಮ…
  • June 18, 2010
    ಬರಹ: komal kumar1231
    ಈ ಬಾರಿ ಸಂಕ್ರಾಂತಿಗೆ ಒಂದು ನಾಟಕ ಆಡವಾ. ಶ್ರೀ ಕೃಷ್ಣ ಸಂಧಾನ, ಬೇಡ, ಮಹಾಭಾರತ, ಬೇಡ, ರಾಮಾಣ್ಯ, ಸರಿ. ನೋಡ್ರಲಾ ಮೇಸ್ಟ್ರುನ ಕರ್ಕಂಡ್ ಬಂದು ಪಸಂದಾಗೆ ಪ್ರಾಕ್ಟೀಸ್ ಮಾಡಿ. ಊರ್ನಾಗೆಲ್ಲಾ ವಲ್ಡ್ ಪೇಮಸ್ ಆಗಬೇಕು. ಅಂಗೆ ನಾಟಕ ಮಾಡವಾ. ಏ ರಾಮ…
  • June 18, 2010
    ಬರಹ: thatsaadavi
    ತಿನ್ನುವುದು ಸ್ವಾಭಾವಿಕ; ಉಣಲು ಪುಣ್ಯ ಬೇಕು ಒಂದು ಜೀವ ಒಂದು ಅಗುಳು ಹಸಾದದ ಮುಗುಳು    ಆ ಮಹಾದಾಸೋಹದ ಕಡೆ ಪಂಕ್ತಿಯ ಕೊನೆಯವನಾಗಿ ಬೊಗಸೆಯೋಡ್ಡಿದ ನನಗೇ ಖಾಲಿ ಬಟ್ಟಲ ಸವಾಲು! ಹುಲ್ಲು ಮೇಯಿಸಲಾರೆ ಎಂದವನ ಶಪಿಸಿದೆ, ಥೂ, ಹಾಳಾದವನೇ! ನೀನೇ…
  • June 18, 2010
    ಬರಹ: ksraghavendranavada
    ಒ೦ದೊ೦ದು ತಲೆ, ಒ೦ದೊ೦ದು ದಿಕ್ಕು! ಒಬ್ಬ ದಡದತ್ತ, ಮತ್ತೊಬ್ಬ ಅವನ ಎಳೆಯುವತ್ತ! ಎಲ್ಲರಿಗೂ ದಡ ದೂರ!   ಒಬ್ಬರಿಗೊಬ್ಬರ ಸಾ೦ತ್ವನವಿಲ್ಲ! ಯಾರೊಬ್ಬರ ಮುಖದಲೂ ನಗುವಿಲ್ಲ. ಒಬ್ಬರಿಗೊಬ್ಬರು ಮುಖ ಕೊಡರು, ನಗುನಗುತ ಮಾತಾಡರು. ಇಷ್ಟವಿದ್ದೋ ಇಲ್ಲದೆಯೋ…
  • June 18, 2010
    ಬರಹ: shreekant.mishrikoti
    ಕಮಲಾ ಮಾರ್ಕಂಡೇಯ ಅವರ  ಕಾದಂಬರಿ Nectar in a Sieve    ಅನ್ನು  ಇತ್ತೀಚಿಗೆ ಓದಿದೆ .  ( ಇಂಗ್ಲಿಶ್  ಪುಸ್ತಕ  ಓದುತ್ತ ಇದ್ದೀನಿ ಅಂದರೆ   ಕನ್ನಡದಲ್ಲಿ  ಎಲ್ಲ ಓದಿದ್ದೀನಿ ಅಂತ  ಅಲ್ಲ .  ಕನ್ನಡದಲ್ಲಿ ಕಾರಂತ , ತರಾಸು , ಭೈರಪ್ಪ…
  • June 18, 2010
    ಬರಹ: deepakdsilva
    ನಗರವಿದು ನಗರವಿದುನಾಗರಿಕರ ಮಹಾ ನಗರವಿದುಎತ್ತರ ಎತ್ತೆತ್ತರ ಗಗನಚುಂಬಿ ಕಟ್ಟಡಭೂಮಿಗೆತ್ತರ ನಭಕೆ ಹತ್ತಿರಮನಸುಗಳ ನಡುವಿನ ಅಂತರಪರಿಶ್ರಮ ಅನವರತಕೂಡಿಡಲು ಧನಕನಕಬದುಕು ಯಾಂತ್ರಿಕಮಾನವ ವಂಚಕಸ್ವಾರ್ಥ ಜಗದ ಪರಿಭಾಷೆಹೃದಯ ತುಂಬಿರಲು ನಿಶೆಮಾತು ಶರಣು…
  • June 18, 2010
    ಬರಹ: shreekant.mishrikoti
    ಖ್ಯಾತ ವ್ಯಂಗ್ಯಚಿತ್ರಕಾರ ಆರ್. ಕೆ. ಲಕ್ಷ್ಮಣ್   ಅವರ ಆತ್ಮಕಥೆ  'Tunnel  Of Time '  ಇತ್ತೀಚಿಗೆ   ಓದಿದೆ .  ಅವರು ಆರ್.  ಕೆ. ನಾರಾಯಣ್  ಅವರ  ತಮ್ಮ  . ಮೈಸೂರಿನಲ್ಲಿ ಹುಟ್ಟಿ ಬೆಳೆದು ವ್ಯಂಗ್ಯಚಿತ್ರಕಾರನಾಗಿ  ಅಂತರರಾಷ್ಟ್ರೀಯ…
  • June 18, 2010
    ಬರಹ: mahanteshwar
    ಬಾದಾಮಿ ಹಾಗೂ ಅಲ್ಫೋಸೋ ಮಾವಿನ ತಳಿಗಳಲ್ಲಿ ವ್ಯತ್ಯಾಸ ಇದೆಯಾ?  ಕೆಲ ವರ್ತಕರು ಇದರಲ್ಲಿ ವ್ಯತ್ಯಾಸ ಇಲ್ಲ,  ಬಾದಾಮಿ ಅನ್ನುವುದು ಕನ್ನಡದ ಹೆಸರು ಅಂತ ಹೇಳುತ್ತಾರೆ . ಇದು ನಿಜವೇ?
  • June 18, 2010
    ಬರಹ: SHANKAR MURTHY.K.N
    ಸುದ್ದಿ-ನಿದ್ದಿ ಸುದ್ದಿ ಸುದ್ದಿ ಅಂತ ಕೇಳಿ ಕೇಳಿ ಬರ್ಲಿಕ್ಕತ್ತದೆ ನಿದ್ದಿ....! ಛಲೋ ಇದ್ದಿದ್ರೆ ಬುದ್ದಿ ಬರೀತಿದ್ರಾಕೆ ಇಂತ ಸುದ್ದಿ.....!
  • June 18, 2010
    ಬರಹ: Shrikantkalkoti
    ನೀ ಆಡಿದ ಮಾತುಗಳು ಕೇಳಲು ಮನಕೆ ಹಿತಕರ ನಿನ್ನ ತುಂಟ ನಗುವನ್ನು ಮತ್ತೆ ನೋಡುವ ಕಾತರ ನೀ ಮಾಡಿದ ತಮಾಷೆಗಳನು ನಗಲು ಇರದೆಯೂ ನಕ್ಕಿದ್ದು ನೀ ಮಾಡಿದ ಅಡುಗೆಯನು ಪ್ರತಿವಾರ ತಿಂದು ತೇಗಿದ್ದು ಕ್ರಿಕೆಟ್ ಮ್ಯಾಚುಗಳನು ಕೂಡಿ ಕುಣಿಯುತ್ತ…
  • June 18, 2010
    ಬರಹ: roopablrao
    ನೋವು -ನಲಿವಿನ ಹನಿಗಳು ಇನಿಯ ಬರಲಿಲ್ಲವೆಂದು ಅರಿವು   ಕಣ್ಣ ತುಂಬ ನೀರು ತುಂಬಿಸಿತು. ಸಮಯವಾಗುತ್ತಿತ್ತು. ಇನ್ನು ಅವನ ಭೇಟಿ ಮತ್ತೆಂದೋ . ನಿಟ್ಟುಸಿರು ನಿಡಿದಾಗಿ ಮನ ಬೇಗೆ ತಾಳಲಾರೆ ಎಂದುಕೊಂಡಿತು. ಮನದ ದುಗುಡ ಮತ್ತಷ್ಟುಹೆಚ್ಚಾಗಿ  ಕಣ್ಣೀರು…
  • June 18, 2010
    ಬರಹ: arunkumar.th
    ನನಗೆ ತಿಳಿದ ಹಾಗೆ ನನ್ನ ಮದುವೆಯ ಪ್ರಸ್ತಾಪ ಬ೦ದದ್ದು ೨೦೦೬ ಅಕ್ಟೋಬರ್ ೧೫ ರ೦ದು. ನನಗೆ ಚೆನ್ನಾಗಿ ನೆನಪಿದೆ, ಅ೦ದು ನನ್ನ ಅಕ್ಕನ (ದೊಡ್ಡಪ್ಪನ ಮಗಳು) ಮದುವೆ. ಅಲ್ಲಿಗೆ ಬ೦ದಿದ್ದ ಮುದುಕರೊಬ್ಬರು ಅಮ್ಮನ ಹತ್ತಿರ ಯಾವುದೊ ಸ೦ಬ೦ಧದ ದೂರವಾಣಿ…
  • June 18, 2010
    ಬರಹ: vasanth
    ನಾನೊಂದು ಬಣ್ಣದ ಪಕ್ಷಿಯಾಗಿ ಆಗಸದಲ್ಲಿ ಹಾರಬೇಕೆಂದುಕೊಳ್ಳುತ್ತೇನೆ. ಆದರೆ ನಾ ಹಾರುವ ಮುನ್ನವೆ ನನ್ನ ರೆಕ್ಕೆಗಳು ಬೇಟೆಗಾರನ ಬಿಲ್ಲಿಗೆ ತುಂಡಾಗಿ ಭೂಮಿಗೆ ಬೀಳುತ್ತವೆ.   ನಾನೊಂದು ಸುಂದರ ಹೂವಾಗಿ ಅರಳ ಬೇಕೆಂದುಕೊಳ್ಳುತ್ತೇನೆ. ಆದರೆ ನಾ…