1.
ಮನಸು ಮನಸುಗಳೊಳಗಿನ ಮಹದೇವ
ಮೊದಲ ಸಲ ನಿನ್ನಲ್ಲಿ ನನ್ನ ಜ್ಞಾನದ ಬೀಜವನು
ಬಿತ್ತಿರುವೆ. ನನ್ನಲಿರುವ ಅಜ್ಞಾನವನು ಹೊಡೆದೊಡಿಸಿ
ಸುಜ್ಞಾನವನು ಕೊಡು ತಂದೆ ಅಯ್ಯಾ ಚೆನ್ನ ಮಲ್ಲಿಕಾರ್ಜುನ.
2.
ವಿಧಿಯ ಬರಹದ ಬಗ್ಗೆ ಯೋಚಿಸುವ ಒಬ್ಬರನು…
ಸಂಮಿಲನಕ್ಕೆಂದು ತುದಿಗಾಲಲ್ಲಿ ತಿಂಗಳಿಂದ ಕಾದಿದ್ದೆ. ಒಂದು ವಾರ ಮೊದಲೇ ಕರೆಮಾಡಿ "ನಾನು ಸಾಮೆಕಾಳು ಹಾಗು ಪ್ರೀತಿಹಕ್ಕಿಗಳ ಬಗ್ಗೆ ಲೇಖನ ಬರೆದಿದ್ದೇನೆ. ಅಲ್ಲಿ ಓದಲಾ" ಎಂದು ಕೇಳಿದೆ.
"ಬೇಡ ಬೇಡ..ಅರ್ಥವಾಗುವಂತಹದ್ದೇನಾದರೂ ಬರಕೊಂಡು ಬನ್ನಿ…
ಬೆಂಗಳೂರಿನ ಪ್ಯಾಲೆಸ್ ಗ್ರೌಂಡ್ ನಲ್ಲಿ ಸಪೋಟಾ ತೋಟವಿದೆ. ಇಂತಹದೊಂದು ಕಲ್ಪನೆನೂ ಇರಲಿಲ್ಲ. ಮೊನ್ನೆಯಷ್ಟೆ ಅಲ್ಲಿಗೆ ಹೋದಾಗ ತೋಟದ ಆ ಒಂದು ಸೌಂದರ್ಯ ಮನದಲ್ಲಿ ಜಾಗ ಮಾಡಿತು.`ಕಾರ್ತಿಕ್' ಅನ್ನೊ ಹೊಸಬನ ಚಿತ್ರದ ಶೂಟಿಂಗ್ ಇಲ್ಲಿ ನಡೆಯುತಿತ್ತು.…
ಇಂತಹ ಪರಿಸ್ಥಿತಿ ಇನ್ನಾವ ದೇಶದಲ್ಲೂ ಇರಲಾರದು. ಇರಬಾರದು. ಭಾರತದ್ದೇ ಒಂದು ರಾಜ್ಯವಾದ (?) ಜಮ್ಮು ಮತ್ತು ಕಾಶ್ಮೀರದ ಅಮರನಾಥ ಯಾತ್ರೆ ಮಾಡಬೇಕಿದ್ದರೆ ಪ್ರತಿಯೊಬ್ಬ ಹಿಂದೂ ಯಾತ್ರಿ ರೂ ೨೦೦೦ ಕಕ್ಕಬೇಕು! ಅಲ್ಲೇ ಊಟದ ವ್ಯವಸ್ಥೆ ಏನಾದರೂ ಮಾಡುವ…
ಬ್ಲಾಗ್ ಪ್ರಪಂಚದಲ್ಲಿ ಅನೇಕ ಜನ ಅಡಿಕೆ ಬೆಳೆಗಾರರಿದ್ದಾರೆ. ಅವರಿಗಾಗಿ ಈ ಲೇಖನ!!.(ಆಸಕ್ತರೂ ಓದಬಹುದು) ಆ ಒಂದು ವರ್ಷವನ್ನು ಜ್ಞಾಪಿಸಿಕೊಳ್ಳಿ. ತುಂಬಾ ಮಳೆಬಂದ ವರ್ಷ ಅದು. ಎಡೆಬಿಡದ ಮಳೆಯಿಂದಾಗಿ ಆ ವರ್ಷ…
ನನ್ನ ಹಿಂದಿನ ಬ್ಲಾಗು ತೀರ ಅನಗತ್ಯವೇ ಆಗಿತ್ತು . ಈ ಬ್ಲಾಗೂ ಕೂಡ ಅಗತ್ಯವಿಲ್ಲವೇನೋ ? ಆದರೆ ನಾನು ಮೌನಿಯಾಗಿರುವುದು ಕೂಡ ತಪ್ಪೇನೋ ಅಂತ ಈ ಕೆಲವು ಸಾಲು ಬರೆಯುತ್ತಿದ್ದೀನಿ. ನಾನು ನಾಲ್ಕೈದು ವರ್ಷಗಳಿಂದ ಸಂಪದದ…
ಈ ಬಾರಿ ಸಂಕ್ರಾಂತಿಗೆ ಒಂದು ನಾಟಕ ಆಡವಾ. ಶ್ರೀ ಕೃಷ್ಣ ಸಂಧಾನ, ಬೇಡ, ಮಹಾಭಾರತ, ಬೇಡ, ರಾಮಾಣ್ಯ, ಸರಿ. ನೋಡ್ರಲಾ ಮೇಸ್ಟ್ರುನ ಕರ್ಕಂಡ್ ಬಂದು ಪಸಂದಾಗೆ ಪ್ರಾಕ್ಟೀಸ್ ಮಾಡಿ. ಊರ್ನಾಗೆಲ್ಲಾ ವಲ್ಡ್ ಪೇಮಸ್ ಆಗಬೇಕು. ಅಂಗೆ ನಾಟಕ ಮಾಡವಾ. ಏ ರಾಮ…
ತಿನ್ನುವುದು ಸ್ವಾಭಾವಿಕ; ಉಣಲು ಪುಣ್ಯ ಬೇಕು
ಒಂದು ಜೀವ ಒಂದು ಅಗುಳು
ಹಸಾದದ ಮುಗುಳು
ಆ ಮಹಾದಾಸೋಹದ ಕಡೆ ಪಂಕ್ತಿಯ
ಕೊನೆಯವನಾಗಿ ಬೊಗಸೆಯೋಡ್ಡಿದ ನನಗೇ
ಖಾಲಿ ಬಟ್ಟಲ ಸವಾಲು!
ಹುಲ್ಲು ಮೇಯಿಸಲಾರೆ ಎಂದವನ ಶಪಿಸಿದೆ,
ಥೂ, ಹಾಳಾದವನೇ! ನೀನೇ…
ಒ೦ದೊ೦ದು ತಲೆ, ಒ೦ದೊ೦ದು ದಿಕ್ಕು!
ಒಬ್ಬ ದಡದತ್ತ, ಮತ್ತೊಬ್ಬ ಅವನ ಎಳೆಯುವತ್ತ!
ಎಲ್ಲರಿಗೂ ದಡ ದೂರ!
ಒಬ್ಬರಿಗೊಬ್ಬರ ಸಾ೦ತ್ವನವಿಲ್ಲ!
ಯಾರೊಬ್ಬರ ಮುಖದಲೂ ನಗುವಿಲ್ಲ.
ಒಬ್ಬರಿಗೊಬ್ಬರು ಮುಖ ಕೊಡರು,
ನಗುನಗುತ ಮಾತಾಡರು.
ಇಷ್ಟವಿದ್ದೋ ಇಲ್ಲದೆಯೋ…
ಕಮಲಾ ಮಾರ್ಕಂಡೇಯ ಅವರ ಕಾದಂಬರಿ Nectar in a Sieve ಅನ್ನು ಇತ್ತೀಚಿಗೆ ಓದಿದೆ . ( ಇಂಗ್ಲಿಶ್ ಪುಸ್ತಕ ಓದುತ್ತ ಇದ್ದೀನಿ ಅಂದರೆ ಕನ್ನಡದಲ್ಲಿ ಎಲ್ಲ ಓದಿದ್ದೀನಿ ಅಂತ ಅಲ್ಲ . ಕನ್ನಡದಲ್ಲಿ ಕಾರಂತ , ತರಾಸು , ಭೈರಪ್ಪ…
ಖ್ಯಾತ ವ್ಯಂಗ್ಯಚಿತ್ರಕಾರ ಆರ್. ಕೆ. ಲಕ್ಷ್ಮಣ್ ಅವರ ಆತ್ಮಕಥೆ 'Tunnel Of Time ' ಇತ್ತೀಚಿಗೆ ಓದಿದೆ . ಅವರು ಆರ್. ಕೆ. ನಾರಾಯಣ್ ಅವರ ತಮ್ಮ . ಮೈಸೂರಿನಲ್ಲಿ ಹುಟ್ಟಿ ಬೆಳೆದು ವ್ಯಂಗ್ಯಚಿತ್ರಕಾರನಾಗಿ ಅಂತರರಾಷ್ಟ್ರೀಯ…
ನೀ ಆಡಿದ ಮಾತುಗಳು
ಕೇಳಲು ಮನಕೆ ಹಿತಕರ
ನಿನ್ನ ತುಂಟ ನಗುವನ್ನು
ಮತ್ತೆ ನೋಡುವ ಕಾತರ
ನೀ ಮಾಡಿದ ತಮಾಷೆಗಳನು
ನಗಲು ಇರದೆಯೂ ನಕ್ಕಿದ್ದು
ನೀ ಮಾಡಿದ ಅಡುಗೆಯನು
ಪ್ರತಿವಾರ ತಿಂದು ತೇಗಿದ್ದು
ಕ್ರಿಕೆಟ್ ಮ್ಯಾಚುಗಳನು
ಕೂಡಿ ಕುಣಿಯುತ್ತ…
ನೋವು -ನಲಿವಿನ ಹನಿಗಳು
ಇನಿಯ ಬರಲಿಲ್ಲವೆಂದು ಅರಿವು ಕಣ್ಣ ತುಂಬ ನೀರು ತುಂಬಿಸಿತು. ಸಮಯವಾಗುತ್ತಿತ್ತು. ಇನ್ನು ಅವನ ಭೇಟಿ ಮತ್ತೆಂದೋ . ನಿಟ್ಟುಸಿರು ನಿಡಿದಾಗಿ ಮನ ಬೇಗೆ ತಾಳಲಾರೆ ಎಂದುಕೊಂಡಿತು. ಮನದ ದುಗುಡ ಮತ್ತಷ್ಟುಹೆಚ್ಚಾಗಿ ಕಣ್ಣೀರು…
ನನಗೆ ತಿಳಿದ ಹಾಗೆ ನನ್ನ ಮದುವೆಯ ಪ್ರಸ್ತಾಪ ಬ೦ದದ್ದು ೨೦೦೬ ಅಕ್ಟೋಬರ್ ೧೫ ರ೦ದು. ನನಗೆ ಚೆನ್ನಾಗಿ ನೆನಪಿದೆ, ಅ೦ದು ನನ್ನ ಅಕ್ಕನ (ದೊಡ್ಡಪ್ಪನ ಮಗಳು) ಮದುವೆ. ಅಲ್ಲಿಗೆ ಬ೦ದಿದ್ದ ಮುದುಕರೊಬ್ಬರು ಅಮ್ಮನ ಹತ್ತಿರ ಯಾವುದೊ ಸ೦ಬ೦ಧದ ದೂರವಾಣಿ…
ನಾನೊಂದು ಬಣ್ಣದ ಪಕ್ಷಿಯಾಗಿ
ಆಗಸದಲ್ಲಿ ಹಾರಬೇಕೆಂದುಕೊಳ್ಳುತ್ತೇನೆ.
ಆದರೆ ನಾ ಹಾರುವ ಮುನ್ನವೆ
ನನ್ನ ರೆಕ್ಕೆಗಳು ಬೇಟೆಗಾರನ ಬಿಲ್ಲಿಗೆ
ತುಂಡಾಗಿ ಭೂಮಿಗೆ ಬೀಳುತ್ತವೆ.
ನಾನೊಂದು ಸುಂದರ ಹೂವಾಗಿ
ಅರಳ ಬೇಕೆಂದುಕೊಳ್ಳುತ್ತೇನೆ.
ಆದರೆ ನಾ…