June 2010

  • June 18, 2010
    ಬರಹ: gnanadev
    ನಿನ್ನ ಫ್ರಿಡ್ಜಿನಲ್ಲಿ ತಿನಿಸುಗಳಿದ್ದರೆನಿನ್ನ ಬೆನ್ನ ಮೇಲೆ ಅರಿವೆಯಿದ್ದರೆಮೇಲೆ ಮಾಳಿಗೆಯೊ೦ದಿದ್ದರೆಮಲಗಲು ಜಾಗವಿದ್ದರೆಇಡೀ ಈ ಪ್ರಪ೦ಚದ 75% ಗಿ೦ತ ಹೆಚ್ಚು ಶ್ರೀಮ೦ತನೀನು.   ಬ್ಯಾ೦ಕಿನಲ್ಲಿ ,ನಿನ್ನ ಪರ್ಸಿನಲ್ಲಿ ಹಣವಿದ್ದರೆಹಾಗೆಯೇ…
  • June 17, 2010
    ಬರಹ: suresh nadig
    ನಿತ್ಯಾನಂದರ ಪಂಚಾಗ್ನಿ ಹೋಮ ಬಹಳ ಪ್ರಸಿದ್ದಿ ಪಡೆದಿದೆ. ಹಾಗಾದ್ರೆ ಈ ಪಂಚಾಗ್ನಿ ಎಂದರೇನು. ಇದನ್ನ ಯಾಕೆ ಮಾಡಬೇಕು.
  • June 17, 2010
    ಬರಹ: sudhichadaga
              ಅರಿವಾಗಿದೆ ಈ ಕೆಲಸ ನನದಲ್ಲಆದರೂ ಇಲ್ಲಿ ಬ೦ದಿಯಾಗಿಹೆನಲ್ಲಇದು ಮನದಲಿ ತರಿಸಿದೆ ಬೇಸರಿಕೆಬಯಸದ ಕೆಲಸವು ಬರೆ ವಾಕರಿಕೆಯಾಕೋ ದಿನಗಳು ನಿ೦ತ೦ತಿದೆಗಡಿಯಾರ ಉಸಿರಾಟ ಮರೆತ೦ತಿದೆಗಾಳಿಯು ಕೂಡ ಮುನಿಸಿಕೊ೦ಡಿದೆಹೊಟ್ಟೆಯ ಚಕ್ರಕೆ ತುಕ್ಕು…
  • June 17, 2010
    ಬರಹ: kavinagaraj
    ಜಗಳ        ಸಮಯವಿದ್ದುದರಿಂದ ಮೂಢ ಅವನ ಗೆಳೆಯ ಮಂಕನನ್ನು ಮಾತನಾಡಿಸಿಕೊಂಡು ಬರಲು ಅವನ ಮನೆಗೆ ಹೋದ. ಆ ಸಮಯದಲ್ಲಿ ಮಂಕ ಮತ್ತು  ಅವನ ಪತ್ನಿಯ ನಡುವೆ ಯಾವುದೊ ವಿಷಯಕ್ಕೆ ಬಿರುಸಿನ ವಾಗ್ವಾದ ನಡೆಯುತ್ತಿತ್ತು. ಸಂದರ್ಭ ಸರಿಯಿಲ್ಲವೆಂದು ಮೂಢ …
  • June 17, 2010
    ಬರಹ: Minni
    ಕಳೆದು ಹೋಗಿದ್ದ ಬೇತಾಳವನ್ನು ಹುಡುಕಿಕೊಂಡು ವಿಕ್ರಮಾದಿತ್ಯನು ಹೊರಡುತ್ತಾನೆ. ಎಲ್ಲಿಯೂ ಕಾಣಿಸದೆ ಇರುವುದರಿಂದ ಬಂದು, ಬೇತಾಳವನ್ನು ಕುರಿತು ಗೂಗಲ್ ಸರ್ಚ್ ಮಾಡುತ್ತಾನೆ. ಟಿಂಗ್! ಎಂದು ಅಪಿಯರ್ ಆಗುವ ಬೇತಾಳದ ಫೇಸ್ ಬುಕ್ ಪ್ರೊಫೈಲ್ ನೋಡಿ,…
  • June 17, 2010
    ಬರಹ: komal kumar1231
    ಈಗಾಗಲೆ ಒಂದು ಬಾರಿ ನನ್ನ ಕವನಗಳನ್ನು ವಾಂಚಿಸಿ ಹಳ್ಳೀಗ್ ಬಂದ ಮ್ಯಾಕೆ, ನನ್ನ ಬಗ್ಗೆ ಹಳ್ಳೀಲಿ ಸ್ಯಾನೆ ಮಾತುಕತೆ ನಡೀತಿತ್ತು. ವಾಪಸ್ಸು ಬಂದ್ ದಿನ ಅವ್ವಾ, ಆರತಿ ಮಾಡಿ ದೃಷ್ಠಿ ತೆಗೆದಿದ್ಲು. ನೀನು ದಿನಾ ಬೆಳಗ್ಗೆ ಓಗ್ತೀದ್ದೀಯಲ್ಲಾ…
  • June 17, 2010
    ಬರಹ: santhosh_87
    ಬಹುಶಃ ನಾನು ತುಂಬಾ ಕಷ್ಟ ಪಟ್ಟ ಭಾಷೆಗಳಲ್ಲಿ ಇಂಗ್ಲೀಷ್ ಮೊದಲಿನದಾದರೆ ತುಳು ಎರಡನೆಯದು. ಹಿಂದಿ ಮತ್ತು ಕನ್ನಡಗಳು ನನಗೆ ಬೇಗನೆ ಒಲಿದಿದ್ದವು. ಇಂಗ್ಲಿಷ್ ನನ್ನ ಪರಿಶ್ರಮದಿಂದ ಒಲಿದರೆ ತುಳು ಸಂಪೂರ್ಣವಾಗಿ ಒಲಿದದ್ದು ಅಂತಿಮ ಪದವಿಯಲ್ಲಿ ನನಗೆ…
  • June 17, 2010
    ಬರಹ: ravipoojari
    ಗುಡಿಬಂಡೆ ಗುಡಿಯ ವಿಚಾರ          "ರೀ ಅಂಜನ್, ಸುಂದ್ರೇಶ್, ಆನಂದ್, ಪ್ರಶಾಂತ್, ಪ್ರಕಾಶ್... ಈ ಪುಸ್ತಕದ್ ಕ್ವಾಲಿಟಿ ಚೆನ್ನಾಗಿಲ್ಲ ರೀ, ಬೇರೆ ಯಾವ್ದಾದ್ರು ನೋಡೋಣ"... "ಬೇರೆ ಯಾವ್ದೋ ಯಾಕೆ, ವಿಧ್ಯಾ ಲೇಖಕ್ ಪುಸ್ತಕನೇ ಕೊಡೋಣವಂತೆ,…
  • June 17, 2010
    ಬರಹ: kavinagaraj
    ಹೀಗೊಂದು ವರ್ಗಾವಣೆ        ಇದು ಸುಮಾರು ಇಪ್ಪತ್ತೈದು ವರ್ಷಗಳ ಹಿಂದಿನ ಘಟನೆಯಾದರೂ ನನ್ನ ನೆನಪಿನಲ್ಲಿ ಉಳಿದಿದೆ. ನಾನಾಗ ಹೊಳೆನರಸಿಪುರದಲ್ಲಿ ಉಪತಹಸೀಲ್ದಾರನಾಗಿದ್ದೆ. ಆಗ ಕ್ಷೇತ್ರಾಭಿವೃದ್ಧಿ ಅಧಿಕಾರಿ ಕಛೇರಿ ಮತ್ತು ತಾಲ್ಲೂಕು ಅಭಿವೃದ್ಧಿ…
  • June 17, 2010
    ಬರಹ: komal kumar1231
    ಮೊದಲನೆ ಬಾರಿ ನಾನು ಹುಡುಗಿ ನೋಡೋಕೆ ಅಂತಾ ಹೋಗಿದ್ದೆ. ಈಗಿನ ನನ್ನ ಹೆಂಡರು ಪಕ್ಕದಾಗೆ ತಂಗಿ. ಬಾಯಿಗೆ ಕರ್ಚೀಫ್ ಹಿಡಿಕೊಂಡು ನಿಂತಿದ್ಲು. ತುಂಬಾ ವೈನಾಗೆ ಕಾಣ್ತಾ ಇದ್ಲು. ಅವ್ವಾ ಹುಡುಗಿ ಪಕ್ಕದಾಗೆ, ಅವಳ್ಯಾರು....(ನುಲಿತಾ). ಅದಾ ಅವಳ ತಂಗಿ…
  • June 17, 2010
    ಬರಹ: savithru
    ಕೆಲವಾರು ದಿನಗಳಿಂದ ನನ್ನ ತಲೆ ತಿನ್ತ ಇರೋ ಎರಡು ಸಾಲುಗಳನ್ನು ಇಲ್ಲಿ ಬರೀತಾ ಇದ್ದೀನಿ. ಈ ಸಾಲುಗಳ ಬಗ್ಗೆ ನಿಮಗೇನಾದರೂ ಅನ್ನಿಸಿದರೆ ಬರಿಯಿರಿ.   ೧. "ಇದ್ದುದೆಲ್ಲವ ಬಿಟ್ಟು ಇರದುದರೆಡೆಗೆ ತುದಿವಿದೆ ಜೀವನ"  ಗೋಪಾಲ ಕೃಷ್ಣ ಅಡಿಗರ…
  • June 17, 2010
    ಬರಹ: manju787
    ನಾ ಬ೦ದೆ ಉದ್ಯಾನ ನಗರಿಗೆಸ್ವಲ್ಪ ಬಿಡುವಾಗಿ ಬಿಸಿಲಿನೂರಿನಿ೦ದ, ಮಾಸವೊ೦ದು ಕಳೆಯಿತು ನಿಮಿಷದ೦ತೆ,ಮಡದಿ ಮಕ್ಕಳೊಡನೆ ಚೆಲ್ಲಾಟ,ಮನೆಯಿ೦ದ ಮನೆಗೆ ಸಾಗಾಟ,ಮನೆಯಲ್ಲಿ ಎಲ್ಲರ ಮೇಲೂ ಕೂಗಾಟ,ಧರ್ಮಸ್ಥಳ ಹೊರನಾಡುಗಳಿಗೆ ಓಡಾಟ.ಸ೦ಪದದ ಗೆಳೆಯರ ಜೊತೆ ಸವಿ…
  • June 17, 2010
    ಬರಹ: bhaashapriya
    ನಾನು ವಿದೇಶ ದಲ್ಲಿದ್ದಾಗ , ಕೆಲವು ತಮಾಷೆ ಅನುಭವವು ಆದವು. ವಿದೇಶ ದಲ್ಲಿ ಕನ್ನಡ ಮಾತನಾಡುವುದು ಎಂದರೆ ಎಷ್ಟು ಚಂದ, ನಾನು ವಿದೇಶಕ್ಕೆ ಹೋದರೆ ಆ ಸ್ಥಳದಲ್ಲಿ ಕನ್ನಡ ಸಂಘ ಇದ್ಯೋ ಇಲ್ಲವೋ ಅನ್ನೋದನ್ನ ಹುಡುಕಿ ನಾನೇ ಸ್ವತಹ ಪರಿಚಯ ಮಾಡಿಕೊಂಡು…
  • June 17, 2010
    ಬರಹ: ksraghavendranavada
    ತಲೆ ಬಗ್ಗಿಸಿ ನೆಲ ನೋಡುತ, ಹೆಬ್ಬೆರಳಲಿ ನೆಲ ಕೆರೆಯುತ, ನನ್ನತ್ತ ನೋಡುವ ನಿನ್ನ ನೋಟದಲಿ,   ಪಕ್ಕವೇ ಮಲಗಿದ್ದರೂ, ಹೊರಳಿ ಹೊರಳಿ   ನನ್ನತ್ತ ಬೀಸುವ ನಿನ್ನ ಕಿರುಗಣ್ಣ ನೋಟದಲಿ, ಜಿಟಿ - ಜಿಟಿ ಮಳೆಯಲಿ, ಢವ-ಢವ ಎದೆಯಲಿ! ಬೆಚ್ಚನೆಯ ಸ್ಪರ್ಶ,…
  • June 17, 2010
    ಬರಹ: anilkumar
     (೫೦)      ಕಲಾಭವನದಲ್ಲಿ ಚಿತ್ರಕಲೆಯನ್ನು ಕಲಿಸುತ್ತಾರೋ ಅಥವ ಚಿತ್ರಕಲೆಯ ’ಬಗ್ಗೆ’ ಕಲಿಸುತ್ತಾರೋ ಎಂಬ ಜಿಜ್ಞಾಸೆಯನ್ನು ಹೆಚ್ಚು ಕಲಿಯುತ್ತಿದ್ದೆವು! ಕಲಾಶಾಲೆಯು ನಮ್ಮನ್ನು ಪ್ರಭಾವಿಸುವ ಮುನ್ನವೇ ಅಲ್ಲಿನ ಜನಜೀವನ ಹಾಗೂ ವಾತಾವರಣವು ಹೆಚ್ಚು…
  • June 17, 2010
    ಬರಹ: Harish Athreya
       "ಹೆಚ್ಚು ದಿನ ಬದುಕಬೇಕು ಅನ್ನಿಸಿದಾಗಲೆಲ್ಲಾ ಆತ್ಮಹತ್ಯೆ ಮಾಡಿಕೋಬೆಕು ಅನ್ಸುತ್ತೆ.ತೀರಾ ಇತ್ತೀಚೆಗೆ ಈ ಹುಚ್ಚು ಜಾಸ್ತಿ ಆಗಿಬಿಟ್ಟಿದೆ.ಇಷ್ಟಕ್ಕೂ ಯಾಕೆ ’ಸಾಯಬೇಕು’ ಅನ್ನಿಸ್ತಿದೆ ಅನ್ನೋದು ಗೊತ್ತಾಗ್ಲಿಲ್ಲ.ಒಳ್ಳೆ ಕೆಲಸ ಇದೆ ಪ್ರೀತ್ಸೋ…
  • June 17, 2010
    ಬರಹ: ASHOKKUMAR
    ಮಕ್ಕಳಿಗೆ ಸೆಲ್‌ಪೋನ್ ಕೊಡಿಸಬೇಕೇ?   ಈಗೀಗ ಮಕ್ಕಳು ದೂರದ ಶಾಲೆಗಳಿಗೆ ಹೋಗುವುದು,ಹಾಗಾಗಿ ಶಾಲಾ ವಾಹನದ ಉಪಯೋಗ ಮಾಡುವುದು ಹೆಚ್ಚುತ್ತಿದೆ.ಇದರಿಂದ ಹೆತ್ತವರು,ಮಕ್ಕಳ ಜತೆ ಸಂಪರ್ಕದಲ್ಲಿರಲು ಬಯಸಿ,ಅದನ್ನು ಸಾಧ್ಯವಾಗಿಸುವ ಮೊಬೈಲನ್ನು…
  • June 17, 2010
    ಬರಹ: Chikku123
    ಇದನ್ನು ಸಂಮಿಲನದಲ್ಲಿ ವಾಚಿಸಿದ್ದೆ, ಈಗ ನಿಮ್ಮ ಮುಂದೆ...೧೦)  'ಗ್ಲೋಬಲ್ ವಾರ್ಮಿಂಗ್ ಅಂದ್ರೇನು ಗೊತ್ತಮ್ಮ??' ಎಂದು ಕೇಳಿದ ಮಗನಿಗೆ 'ನನಗೆ ಅದೆಲ್ಲ ಗೊತ್ತಿಲ್ಲ, ನಿಮ್ಮ ಇಂಗ್ಲಿಷ್ ಅರ್ಥ ಆಗಲ್ಲ, ಅದೆಲ್ಲ ಇರ್ಲಿ ಅದೇನು ಅಷ್ಟೊಂದು ಬೆಳಕು…
  • June 17, 2010
    ಬರಹ: pachhu2002
    ಸಂಪದಿಗರ ಸಾಗರದಲ್ಲಿ ನಾನೊಂದು ಪುಟ್ಟ ಮೀನು ಕವಿತೆ, ಕಾವ್ಯ ಬರದೇ ನಾ ಬರೆವುದಾದರೂ ಏನು? ಸಾಗರದಿ ಈಜಾಡುತಿರುವ ದೊಡ್ಡ ದೊಡ್ಡ ಮೀನುಗಳ ನಡುವೆ ಸಾಗರದಲ್ಲಿ ಒಮ್ಮೊಮ್ಮೆ ಗಂಭೀರ ಚರ್ಚೆಯ ಅಲೆಗಳು ಮತ್ತೊಮ್ಮೆ ಮುದನೀಡೋ ಹಾಸ್ಯದ ತೆರೆಗಳು ಅದರಲ್ಲಿ…
  • June 17, 2010
    ಬರಹ: rajeshnaik111
      ರಾಹುಲ್ ದ್ರಾವಿಡ್. ಹೆಸರು ಕೇಳಿದ ಕೂಡಲೇ ಮನಸಿಗೆ ಬರುವ ಚಿತ್ರಣವೇನು? ಶಿಸ್ತು, ಸಂಯಮ, ತಾಳ್ಮೆ, ಏಕಾಗ್ರತೆ, ಬುದ್ಧಿವಂತಿಕೆ, ಇತ್ಯಾದಿ. ಶ್ರೇಷ್ಠತೆಯ ಪರಾಕಾಷ್ಠೆಯನ್ನು ತಲುಪಿಯೂ ಇನ್ನೂ ಮುಂದಕ್ಕೆ ಹೋಗಬೇಕು ಎಂದು ಸದಾ ಹಂಬಲಿಸುತ್ತಿರುವ,…