ಇಸ್ರೇಲ್ ಪಾಲೆಸ್ತೆನಿನ ಮೇಲೆ ನಡೆಸುವ 'ದೌರ್ಜನ್ಯ' ಕುರಿತು ಪ್ರಪಂಚಾದ್ಯಂತ ಪ್ರತಿಭಟನೆ, ಮಾಧ್ಯಮಗಳಲ್ಲಿ ಇಸ್ರೇಲನ್ನು ರಾವಣನಂತೆ ಬಿಂಬಿಸಿರುವುದನ್ನು ನೀವು ನೋಡೇ ಇರುತ್ತೀರಿ. ಆದರೆ ಯಹುದ್ಯರು ಇವ್ಯಾವುದರ ಬಗ್ಗೆಯೂ ತಲೆಕೆಡಿಸಿಕೊಂಡಿಲ್ಲ.…
ಸಖೀಆಗಸದಲಿ ತೇಲುತಿರುವಚಂದಿರನ ಕಂಡಾಗ ನಿನಗೇನನಿಸಿತ್ತೋನಾನರಿಯೆಆದರೆ ನನಗನ್ನಿಸಿದ್ದಿಷ್ಟು
ಕೋಟಿ ನಕ್ಷತ್ರಗಳ ನಡುವೆಪ್ರಕಾಶಮಾನನಾಗಿನಗುತಿದ್ದರೂ ತನ್ನ ಪ್ರಭೆಯನ್ನು ಕಳೆದುಕೊಳ್ಳುವ ಭಯ ಸದಾ ಇದೆ ಆತನಲ್ಲಿ
ಯಾರದೋ ಬೆಳಕಿಗೆಕನ್ನಡಿ ಹಿಡಿಯುವ…
ಇನ್ನಾರು ನಿನಗೆ ಜೊತೆ
ನಾನೇ ಬರುವೆನಲ್ಲ !..
ಯಜಮಾನನೆಂದು ಅಳುಕ ಪಡಬೇಡ ?.
ಎಳೆದುಕೊಂಡು ಮುಂದೆ ಸಾಗು ...!.
ನಮ್ಮ ಬದುಕಿನಲ್ಲಿ ಮಳೆಯು
ರಭಸದಿಂದ ಸುರಿಯುವ ಹೊತ್ತು
ಸೇರ ಬೇಕಿದೆ ನಮ್ಮ ಮನೆಯ ಸರಿಹದ್ದು
ಆಯಾಸವಾಗಿದೆಯೆಂದು ಮಾತ್ರ…
ಚಿತ್ರ ಜಗತ್ತಿನ ಕ್ಯಾನ್ ವಾಸ್ ತುಂಬಾ ಸುಂದರ.ಬೆಳ್ಳನೆಯ ಬೆಳ್ಳಿ ಪರದೆ ಮೇಲೆ ಚಿತ್ರ ರಾರಾಜಿ ಗೆದ್ದಾಗ ಇನ್ನು ಚೆಂದ. ಆದ್ರೆ,ಚಿತ್ರವನ್ನ ಚಿತ್ರಕಲಾವಿದನ ಚಿತ್ರದಂತೆ ಇನ್ನು ಯಾರು ತೆರೆ ಮೇಲೆ ತಂದಂತಿಲ್ಲ. ಇಲ್ಲವೇ ಅಂತಹ ಪ್ರಯೋಗಗಳು ಈ ಹಿಂದೆ…
ಅಪ್ಪ ನಮ್ಮೊಂದಿಗೆ ಇರಲು ಒಂದು ತಿಂಗಳ ಬಿಡುವಿನ ಮೇಲೆ ಜೆಡ್ಡಾ ಬಂದಿದ್ದಾರೆ. ಪವಿತ್ರ ಕ್ಷೇತ್ರ ಮಕ್ಕಾ ಇಲ್ಲಿಂದ ೯೦ ಕಿಲೋಮೀಟರುಗಳಾದ್ದರಿಂದ ವಾರದಲ್ಲಿ ಮೂರು ಬಾರಿಯಾದರೂ ಭೇಟಿ ಕೊಡುತ್ತಾರೆ. ಸಾಮಾನ್ಯವಾಗಿ ಡ್ರೈವರ್ ಒಂದಿಗೆ ಅವರನ್ನು ಕಳಿಸುವ…
ಮನೆಯೊಳಗೇ ಇರುವ ಸೋಫಾದಲ್ಲಿ ಕುಳಿತುಟಿವಿ ಪರದೆಯಲ್ಲಿ ಬರುವಆಟಗಾರನ ಕಾಯ ಪ್ರವೇಶಿಸಿ,ಅವ ಗೆದ್ದಾಗ,ಪ್ರಪಂಚವೇ ತಾ ಗೆದ್ದು ಬಂದಂತೆಭ್ರಮಿಸಿ-ಸಂಭ್ರಮಿಸುವುದೇ ಹುಡುಗಾಟ!--ಶ್ರೀಕೊ: ಫುಟ್ಬಾಲ್ ಜ್ವರದಲ್ಲಿ ನರಳುತ್ತಾ ಬರೆದ ಚುಟುಕ ;)
ಮೊದಲನೆ ಬಾರಿ ನಾನು ಹುಡುಗಿ ನೋಡೋಕೆ ಅಂತಾ ಹೋಗಿದ್ದೆ. ಈಗಿನ ನನ್ನ ಹೆಂಡರು ಪಕ್ಕದಾಗೆ ತಂಗಿ. ಬಾಯಿಗೆ ಕರ್ಚೀಫ್ ಹಿಡಿಕೊಂಡು ನಿಂತಿದ್ಲು. ತುಂಬಾ ವೈನಾಗೆ ಕಾಣ್ತಾ ಇದ್ಲು. ಅವ್ವಾ ಹುಡುಗಿ ಪಕ್ಕದಾಗೆ, ಅವಳ್ಯಾರು....(ನುಲಿತಾ). ಅದಾ ಅವಳ ತಂಗಿ…
ಅನುಭವದ ಆಳಕ್ಕೆ ಗಾಳಎಸೆದು ಕಾದರೆ ಸಾವಧಾನಕತೆ, ಕವಿತೆ, ಪ್ರಬಂಧದಂಥಹೊಳೆ ಹೊಳೆ-ಯುವ ಮೀನು ನೂರುಸಿಕ್ಕಬಹುದೆನ್ನುವ, ದುರಾಸೆಈ ಕವಿ-ಬೆಸ್ತನಿಗೆ.ದುರದೃಷ್ಟ;ಆಳಕ್ಕಿಳಿಯದೇ ಹಾಗೇ ತೇಲುತ್ತಿದೆ ಗಾಳ- ದ ದಾರದ ಉದ್ದ, ಸಾಕಾಗುವುದಿಲ್ಲವೇನೋ ಎಸೆದಷ್ಟೂ…
ನಾನು ಈ ಹಿಂದೆ "ಶಾಮಣ್ಣ" ಕಾದಂಬರಿಯನ್ನು ಡಿಜಿತಲೈಸ್ ಮಾಡಿದ್ದ ಬಗ್ಗೆ ಇಲ್ಲಿ ಬರೆದಿದ್ದೆ. ಆ ಕಾದಂಬರಿಯ ೨೦೦ಪುಟಗಳನ್ನು ಕನ್ನಡಸಾಹಿತ್ಯ(ಡಾಟ್)ಕಾಂ ನವರು ಇಲ್ಲಿ ಪ್ರಕಟಿಸಿದ್ದಾರೆ. ಮುಂದಿನ ಪುಟಗಳನ್ನು ಮುಂದಿನ ಸಂಚಿಕೆಗಳಲ್ಲಿ ಎದುರು…
ಬೆಳಗಾವಿಯ ರೈಲ್ವೆ ನಿಲ್ದಾಣದಲ್ಲಿ ತೆಗೆದ ಚಿತ್ರವಿದು. ಬೇರೆ ಊರಿನಿಂದ ಬಂದ ಯಾರಾದ್ರೂ ಇದನ್ನ ನೋಡಿದ್ರೆ ಗೊಂದಲಕ್ಕೆ ಈಡಾಗುವುದು ಖಂಡಿತ. ಇದು ಬೇ'ಲಗಾಂ' ಕಾ ಘೋಡಾ ಅಂತ ಎಲ್ಲರಿಗೂ ಅರ್ಥವಾಗಿದೆ! ಮರಾಠಿಗರು ಇದನ್ನು ಬೆಳಗಾಂವ್ ಎಂದು ಕರೆದರೆ,…
ಇದೇ ೨೧ರಂದು ಭೂಮಿಗೆ Aderoid ಎಂಬ ನಕ್ಷತ್ರ ತುಂಬಾ ಹತ್ತಿರಕ್ಕೆ ಬರುತ್ತದೆ, ಅಂದು ಭೂಮಿಗೆ ೨ ಸೂರ್ಯರು ಕಾಣುತ್ತಾರೆ.
ಹೀಗೆ ಒಂದು ಮಿಂಚಂಚೆ ನನಗೆ ಬಂದಿದೆ. ನನ್ನ ಅನಿಸಿಕೆ ಪ್ರಕಾರ ಇದೊಂದು ಸುಳ್ಳು ಸುದ್ದಿ. ಸಂಪದದಲ್ಲಿ ಆಕಾಶಕಾಯಗಳಬಗ್ಗೆ…
ವಸಂತರ ’ಮುನ್ನುಡಿಯನ್ನಾದರು ಬರೆದು ಮುಗಿಸುತ್ತೇನೆ’ ಕವನಕ್ಕೆ ನೀಡಿದ ಪ್ರತಿಕ್ರಿಯಾತ್ಮಕ ಕವನ. (ಸಂಮಿಲನದಲ್ಲಿ ಇದನ್ನು ತಪ್ಪಾಗಿ ತೇಜಸ್ವಿಯವರ ಕವನ ಎ೦ದು ಹೇಳಿದೆ)
ನನ್ನ ಕವಿತೆಯಲ್ಲಿಅಸ೦ಖ್ಯ ಗೆರೆಗಳುಅಸ೦ಖ್ಯ ಗೆರೆಗಳ ನಡುವೆನಿರ್ಭಾವುಕ…
ಭಾರತದ ನ್ಯಾಯಾಂಗವು ದೇಶದ ಇತರ ವ್ಯವಸ್ಥೆಗಳಂತಾಗಿರದೆ ಬಹುತೇಕ ಶುದ್ಧವೂ ಪ್ರಾಮಾಣಿಕವೂ ಶಿಸ್ತುಬದ್ಧವೂ ಆಗಿ ಉಳಿದುಕೊಂಡುಬಂದಿದೆ. ಪ್ರಶಾಂತ ತಿಳಿನೀರಿನಮೇಲೊಂದು ಪುಟ್ಟ ಕಲ್ಲು ಬಿದ್ದಂತೆ ಇದೀಗ ನ್ಯಾಯಮೂರ್ತಿಗಳಿಬ್ಬರ ನಡುವಣ ಸಂಘರ್ಷವು ನಮ್ಮ…
ಸಂಪದಿಗರೆ ನೆನ್ನೆ ಹಿಜ್ರಾಗಳ ಬಗ್ಗೆ ಮಾಹಿತಿಯನ್ನ ನೀಡಿದೆ ಈವತ್ತು ಹಿಜ್ರಾಗಳ ಜೊತೆಗೆ ಹಲವಾರು ಸಮುದಾಯದವರು ಲೈಂಗಿಕ ಅಲ್ಪಸಂಖ್ಯಾತರಾಗಿ/ಕಾರ್ಮಿಕರಾಗಿ ಕೆಲ್ಸ ಮಾಡುತ್ತಿದ್ದಾರೆ ಅವರ ಬಗ್ಗೆ ಸ್ವಲ್ಪ ಮಾಹಿತಿ ಬೇಸರ ಪಡಬೇಡಿ ಓದಿ ಪ್ರತಿಕ್ರಿಯಿಸಿ…