June 2010

  • June 16, 2010
    ಬರಹ: asuhegde
    ಮದ್ಯದ ಅಂಗಡಿಗಳನು ಮುಚ್ಚದೇ ಸದಾಕಾಲ ತೆರೆದು ಇಟ್ಟಿರಲಿಕುಡುಕರವರು ರಾತ್ರಿ ಮನೆಗೆ ಹಿಂದಿರುಗಿಬಾರದೇ ಅಲ್ಲೇ ಇರಲಿ ರಾತ್ರಿ ಪಾನಮತ್ತರಾದವರು ವಾಹನ ಚಲಾಯಿಸಿದರೆ ಅಪಘಾತಕುಡುಕರು ಮನೆಗೆ ಮರಳಿದರೆ ಮನೆಯವರ ನಿದ್ದೆಗೂ ಖೋತಾ ಸರ್ಕಾರ…
  • June 16, 2010
    ಬರಹ: vasanth
    11. ಅಳಬೇಡ ಪ್ರಿಯೇ ನಿನಗೊಂದು ತರುತ್ತೇನೆ ಪುಷ್ಪಕ ವಿಮಾನ. ವ್ಹಾ.......ವ್ಹಾ........ ಅಳಬೇಡ ಪ್ರಿಯೇ ನಿನಗೊಂದು ತರುತ್ತೇನೆ ಪುಷ್ಪಕ ವಿಮಾನ. ವ್ಹಾ.......ವ್ಹಾ........   ಆದರೆ ಮೇಲೆ ಹಾರಿಸಿಕೊಂಡು ಹೋಗಲು ಸರಿಯಿಲ್ಲ ಹವಾಮಾನ...   12…
  • June 16, 2010
    ಬರಹ: asuhegde
      ಸಖೀಒಳ್ಳೆಯ ಬೀಜಮೊಳಕೆಯೊಡೆದುಬೆಳೆಯಲುನೆಲ-ಜಲ-ಗೊಬ್ಬರಎಲ್ಲವೂ ಇರಬೇಕುಸರಿತೂಕದಲಿನೀ ನೋಡು ಕೆಟ್ಟದ್ದು ಹಾಗಲ್ಲಸೊಕ್ಕೆದ್ದು ಬೆಳೆಯುವುದುಎಲ್ಲೆಂದರಲ್ಲಿ ಇದ್ದರೂ ಕಾಡು ಮೇಡು ಅಂತೆಯೇಬೆಳೆಯುತ್ತವೆ ನಮ್ಮೊಳಗೆ ತಂತಾನೇ ಬುದ್ಧಿಗಳು ಹಾಳು - ಕೀಳು…
  • June 16, 2010
    ಬರಹ: h.a.shastry
      ಇಂದು ಬೆಳಗಿನ ಜಾವ ಮುಕ್ತಾಯಗೊಂಡ ಬ್ರೆಜಿಲ್-ಉತ್ತರ ಕೊರಿಯಾ ನಡುವಿನ ಪಂದ್ಯವನ್ನು ನಿರೀಕ್ಷೆಯಂತೆ ಬ್ರೆಜಿಲ್ ಗೆದ್ದಿತು; ಆದರೆ, ಪ್ರೇಕ್ಷಕರ ನಿರೀಕ್ಷೆಗೂ ಮೀರಿದ ಆಟವಾಡಿ ವಿಶ್ವಾದ್ಯಂತ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದ್ದು ಉ.ಕೊರಿಯಾ…
  • June 15, 2010
    ಬರಹ: rjewoor
    ಮತ್ತೆ ಮುಂಗಾರು...ಕನ್ನಡದ ಹೊಸಬರ ಚಿತ್ರವಿದು. ಮುಂಗಾರು ಮಳೆಯಂತಹ ಚಿತ್ರಕೊಟ್ಟ ಅದೇ ಇ.ಕೃಷ್ಣಪ್ಪ ಕನ್ನಡಿಗರಿಗೆ ಮತ್ತೆ ಮುಂಗಾರು ಮಳೆಯ ಸಿಂಚನ ಕೊಡಲಿದ್ದಾರೆ. ಆದ್ರೆ, ಈ ಚಿತ್ರದಲ್ಲಿಯ ಮಳೆ ಎಲ್ಲಿ ಬೇಕೊ ಅಲ್ಲಿ ಮಾತ್ರವಿರುತ್ತದೆ.ಆರಂಭದಿಂದ…
  • June 15, 2010
    ಬರಹ: anilkumar
    (೧೨೬) ಕೆಲವು ಪದಗಳ ಬಳಕೆಯು ನಿಮ್ಮ ದೇಹವನ್ನು ವೈದ್ಯಕೀಯ ತುರ್ತುಸ್ಥಿತಿಗೊಳಪಡಿಸುತ್ತವೆ. ಉದಾಹರಣೆಗೆ "ನಾ ನಿನ್ನ ಪ್ರೀತಿಸುವೆ!" ಇನ್ನು ಕೆಲವು ಪದಗಳು ಭೂತಕಾಲದಲ್ಲಾದ ವೈದ್ಯಕೀಯ ತುರ್ತುಸ್ಥಿತಿಯನ್ನು ಪ್ರತಿಫಲಿಸುತ್ತದೆ. ಉದಾಹರಣೆಗೆ "…
  • June 15, 2010
    ಬರಹ: gnanadev
    ಒಬ್ಬ ಅಮೇರಿಕನ್ ಪ್ರಪ೦ಚದಲ್ಲಿನ ಪ್ರಖ್ಯಾತ ಚರ್ಚುಗಳ ಬಗ್ಗೆ ಪುಸ್ತಕವೊ೦ದನ್ನು ಬರೆಯಬೇಕೆ೦ದು ನಿರ್ಧರಿಸಿದ. ಮೊದಲನೆಯ ದಿನ ಆತ ಒ೦ದು ಚರ್ಚಿನೊಳಗೆ ಫೋಟೋಗಳನ್ನು ತೆಗೆಯುತ್ತಿದ್ದಾಗ  ಒ೦ದು ಬ೦ಗಾರದ ಟೆಲಿಫೋನ್ ಅವನ ಕಣ್ಣಿಗೆ ಬಿತ್ತು. ಅಲ್ಲಿ…
  • June 15, 2010
    ಬರಹ: gopinatha
    ಬೆಳಿಗ್ಗೆ ನನಗೆ ನಾನೇ ಬಿಡುವು ಮಾಡಿಕೊಂಡು ಆಸ್ಪತ್ರೆ ತಲುಪಿದೆ. ೫ ನೇ ನಂಬರ್ ನಲ್ಲಿ ತ್ಯಾಂಪ !!! ಪಕ್ಕದಲ್ಲಿ ೨ ಮಾವಿನ ಹಣ್ಣುಗಳಿದ್ದ ಪ್ಲಾಸ್ಟಿಕ್ ಚೀಲ. ಅದರಲ್ಲಿ   ಅರ್ಧ ಆಗಲೇ ಖಾಲಿಯಾಗಿದೆಆತನ ಎಲ್ಲಾ ಪಟಾಲಮ್ ಅಲ್ಲಿಯೇ ಇತ್ತು.ಯಾವುದೋ…
  • June 15, 2010
    ಬರಹ: Radhika
      ದೊಡ್ಡದು ಮತ್ತು ಚಿಕ್ಕದುಕಿರಿದು ಕಿರಿದೆಂದು ಮೂಗು ಮುರಿಯುವಿರೇಕೆ ?ಕಿರಿದೇ ಹಿರಿಯದರ ಮೂಲವೆಂದು ಬಲ್ಲಿರೇನು ?ಕಿರಿಯ ಬೀಜವೇ ತಾನೆ ಹೆಮ್ಮರವಾಗುವುದು ?ಕಿರಿಯ ಚಿಲುಮೆಯೇ ತಾನೆ ಮಹಾನದಿಯಾಗುವುದು ?ಕಿರಿಯ ಕಿಡಿಯೇ ತಾನೆ ಕಾಡ್ಗಿಚ್ಚ ಹರಡುವುದು…
  • June 15, 2010
    ಬರಹ: Radhika
             2D ಮತ್ತು 3Dಮೊದಲು ವಿಸ್ತರಿಸಿ ನಿಮ್ಮ ಮನದ ವೃತ್ತದ ತ್ರಿಜ್ಯವನಂತರವೃತ್ತದ ಆಯಾಮವವೃತ್ತವಾಗುವುದಾಗ ಗೋಳಮುಗಿವುದೆಲ್ಲ ಜಗದ ಜಗಳ *******************         ನಿವೇದನೆ ಗುಪ್ತಗಾಮಿನಿಗಿಂತ ಮುಕ್ತ ವಾಹಿನಿಯಾಗುನೆಲೆಸೆಲ್ಲ ಜನಗಣದ…
  • June 15, 2010
    ಬರಹ: deepakdsilva
    ಎಷ್ಟು ಚೆನ್ನಾಗಿರೆ! ಪಾರಿವಾಳನಾನಾಗಿರಲುಮನೆಮಹಡಿಯ ಮೇಲೆಬಿಡಾರ ಹೂಡಲು ಅನುಮತಿ ಕಾಯದೆ ಕಿಟಕಿಯ ಇಣುಕಲುಮಂಚದಲ್ಲಿ ಮೈಚೆಲ್ಲಿದ ನಿನ್ನಚೆಲುವ ಕಣ್ತುಂಬಲು.ತವಕ ನನಗೆ ನೋಡಲು ದಿನಾ ದಿನಾಅನುದಿನವು ಜೊತೆಯಲ್ಲಿದ್ದರೆ ಎಷ್ಟು ಚೆನ್ನ!ನಾನೆನಾಗಲಿ ಸದಾ…
  • June 15, 2010
    ಬರಹ: anilkumar
    (೪೮)      ಕಲಾಭವನದಲ್ಲಿ ಮೊರು ಅಲ್ಲ ನಾಲ್ಕು ತರಹದ ವಿಕ್ಷಿಪ್ತರಿದ್ದರು. ಅಲ್ಲಿ ಬರುತ್ತಿದ್ದ ಕ್ಯಾಪ್ಟನ್ ದಾ ಅಂತಹವರು, ಬಾವುಲ್ ಸಂಗೀತಗಾರರು, ಸ್ವತಃ ಕಲಾವಿದ್ಯಾರ್ಥಿಗಳು ಮತ್ತು ವಿಕ್ಷಿಪ್ತ್ ದಾ! ಬಾವು ಸಂಗೀತಗಾರರು ಏಕತಾರವನ್ನು ಮೀಟುತ್ತ…
  • June 15, 2010
    ಬರಹ: Nagaraj.G
    ಟ್ರಾಪಿಕ್ ಸಿಗ್ನಲ್ ಗಳಲ್ಲಿ ರೈಲುಗಳಲ್ಲಿ ಮಾಮ ಮಾಮ ಎಂದು ಅಡ್ದ ಗಟ್ಟಿ ಹಣವಸೂಲಿ ಮಾಡುವವರನ್ನು ನಾವು ಕಾಣುತ್ತೇವೆ. ಹಣ ಕೊಟ್ಟರೆ ಪರವಾಗಿಲ್ಲ ಇಲ್ಲ ಅಂದ್ರೆ ಬೈದು ಹೋಗುವುದಂತು ಗ್ಯಾರಂಟಿ ಆದ್ರೆ ಕೆಲವರು ಹಣ ಕೇಳ್ತಾರೆ ಇಲ್ಲ ಅಂದ್ರೆ ಸುಮ್ನೆ…
  • June 15, 2010
    ಬರಹ: h.a.shastry
     ಕಾವ್ಯಶಾಸ್ತ್ರವಿನೋದೇನ ಕಾಲೋ ಗಚ್ಛತಿ ಧೀಮತಾಂವ್ಯಸನೇನ ತು ಮೂರ್ಖಾಣಾಂ ನಿದ್ರಯಾ ಕಲಹೇನ ವಾ(ಹಿತೋಪದೇಶ)ಕಾವ್ಯ-ಶಾಸ್ತ್ರಗಳೋದಿ ಸಂತೋಷಪಡುವಲ್ಲಿಕಳೆಯುವುದು ಧೀಮಂತ ಜನರ ಸಮಯ;ದುಶ್ಚಟಗಳಲ್ಲಿ ಮೇಣ್ ನಿದ್ರೆ-ಕಲಹಗಳಲ್ಲಿಮೂರ್ಖರಾ ಸಮಯವದು ವ್ಯಯವು…
  • June 15, 2010
    ಬರಹ: komal kumar1231
    ನಾನು ಜೀವನದಲ್ಲಿ ಏನನ್ನಾದರೂ ಸಾಧಿಸಲೇ ಬೇಕು.  ಎಲ್ಲರೂ ಹೇಳುವ ಹಾಗೆ, ನಾನು ನನ್ನ ಹೆಂಡರನ್ನ ಮೊದಲ ಬಾರಿಗೆ ಭೇಟಿಯಾದಾಗ ಹೇಳಿದ್ದೆ. ನಾನು ಏನನ್ನಾದರೂ ಸಾಧಿಸಬೇಕು ಅಂತಾ ಇದೀವ್ನೀ ನಿನ್ನ ಸಹಕಾರ ಬ್ಯಾಕು ಅಂದಿದ್ದೆ. ಅದು ಹಾಗೇ ಅಂದ್ಕೊಂಡಿತ್ತು…
  • June 15, 2010
    ಬರಹ: ksraghavendranavada
      ನಗುವ ಹೂವೇ,ಅರಳುವ ಮುನ್ನವೇ ಬಾಡಿ ಹೋದೆಯಲ್ಲ. ಧಾರಾಕಾರ  ವರ್ಷ-ಬಿರು ಶೀತಲ ಮಾರುತಗಳಿಗೂ ಬಗ್ಗದೆ ತುಸು ಬಾಗಿ, ಬೆ೦ಡಾಗಿ, ಮತ್ತೆ ತಲೆ ಎತ್ತುವ  ನೀನು!! ಸು೦ದರ ಹೂವೇ ಬೇಕೆನ್ನುವವರೆಲ್ಲಾ, ಕೊಯ್ದು, ಹಿಚುಕಿ ಬಿಸುಡುವರೆಲ್ಲಾ. ನಿನ್ನ…
  • June 15, 2010
    ಬರಹ: gopinatha
    ಟೈಮ್ ಪಾಸ್ 1ನಿಮಗೆ ಗೊತ್ತಾ? ಚೀನಿಯರು ಒಂದು ವಸ್ತುವನ್ನು ಮೂರು ಸ್ತರದಲ್ಲಿ ಮಾಡ್ತಾರಂತೆ. ಮೊದಲನೆಯ ಸ್ತರದ ವಸ್ತುಗಳು ಅಮೇರಿಕಕ್ಕಾಗಿ. ಎರಡನೆಯ ಸ್ತರದವು ಭಾರತಕ್ಕಾಗಿ.ಮೂರನೆಯ ಸ್ತರದವು?ಸ್ವಂತ ಉಪಯೋಗಿಸುವದಕ್ಕಾಗಿ. 2   ಅಲ್ಲಾ ಎಮ್ಮೆ…
  • June 15, 2010
    ಬರಹ: Nitte
    ನೀ ಜೊತೆಯಿಲ್ಲದಿರೆ ಏನು?, ನೀ ಕೊಟ್ಟ ನೆನಪುಗಳ ಕಾಣಿಕೆಯಿದೆ... ನನ್ನ ಏಣಿಕೆಯ ದಿನಗಳನ್ನು, ನಿನ್ನ ನೆನಪುಗಳು ಸೊಗಸಾಗಿಸಿದೆ... ನಿನ್ನ ನೆನಪು ಪುಟ್ಟ ಮಗುವಿನ೦ತೆ ಮುಗ್ದ್ದ ಕಣೇ... ಅದು ನೋಯಿಸಿದರು ಚೆ೦ದ, ನಗಿಸಿದರೋ ಆನ೦ದ... ಬರಿ…
  • June 15, 2010
    ಬರಹ: asuhegde
    ಸಖೀ,ಹೋಳಿ-ದೀಪಾವಳಿಗಳಹಬ್ಬ ಹರಿದಿನಗಳಲಿಒಟ್ಟಾಗಿ ನಲಿದುತಿಂದು ತೇಗುವುದಕೆನೀನೇ ಎಂದೇನುಹತ್ತಾರು ಮಂದಿಸಿಗಬಹುದು ನನಗೆನಡೆದೀತು ಇಲ್ಲದಿದ್ದರೂಆಗ ನೀ ನನ್ನ ಜೊತೆಗೆ ಆದರೆಜನನಿಬಿಡ ಜಾತ್ರೆಯಲೂನಾ ಒಬ್ಬಂಟಿಯಾದಾಗಜೀವನದ ಬಿರುಗಾಳಿಯಲಿಸಿಕ್ಕು…
  • June 15, 2010
    ಬರಹ: naasomeswara
    ಥಟ್ ಅಂತ ಹೇಳಿ! ಒಂದು ಪಕ್ಷಿ ನೋಟ   ಥಟ್ ಅಂತ ಹೇಳಿ - ಕ್ವಿಜ಼್ ಕಾರ್ಯಕ್ರಮ ಪ್ರಸಾರ ಭಾರತಿ ಬೆಂಗಳೂರು ದೂರದರ್ಶನದ ಚಂದನವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ೪ ಜನವರಿ ೨೦೦೨ ರಲ್ಲಿ ಆರಂಭವಾದ ಈ ಕಾರ್ಯಕ್ರಮ ಇದುವರೆಗು ಎಡಬಿಡದೆ ನಿರಂತರವಾಗಿ…