ಪ್ರಸಕ್ತ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಇದುವರೆಗೂ ೧೧ ಪಂದ್ಯಗಳು ನಡೆದಿದ್ದು ಆ ಪೈಕಿ ಏಳು ಪಂದ್ಯಗಳು ಅಚ್ಚರಿಯ ಫಲಿತಾಂಶ ತಂದಿತ್ತಿವೆ. ೧೧ ಪಂದ್ಯಗಳಲ್ಲಿ ನಾಲ್ಕು ಪಂದ್ಯಗಳು ಡ್ರಾ ಆಗಿವೆ. ಈ ಅಚ್ಚರಿ ಹೀಗೇ ಮುಂದುವರಿದರೆ, ತಜ್ಞರ…
ನಿನ್ನೆ ಮಧ್ಯರಾತ್ರಿ ಆರಂಭವಾಗಿ ಇಂದು ಬೆಳಗಿನ ಜಾವ ಮುಕ್ತಾಯಗೊಂಡ ಇಟಲಿ-ಪರಗ್ವೆ ನಡುವಣ ವಿಶ್ವಕಪ್ ಫುಟ್ಬಾಲ್ ಪಂದ್ಯವು ಅನಿರೀಕ್ಷಿತ ಫಲಿತಾಂಶ ನೀಡಿತು. ಹಾಲಿ ಛಾಂಪಿಯನ್ ಹಾಗೂ ಐದನೇ (ವಿಶ್ವ)ಶ್ರೇಯಾಂಕಿತ ಇಟಲಿ ತಂಡವು ಎಷ್ಟೇ ಸೆಣಸಿದರೂ…
ಮುಂಗಾರು ಮಳೆಗೆ ಹೊಸ ರೂಪಕೊಟ್ಟ ಯೋಗರಾಜ್ ಭಟ್ಟರಿಗೆ ಹಾಡಿನ ಗುಂಗು ಜಾಸ್ತಿಯಿದೆ.ಕನ್ನಡ ಚಿತ್ರಗೀತೆಗಳು ಬರೆಯುವುದು ಗೊತ್ತೆಯಿದೆ. ಆದ್ರೆ, ಹಿಂದಿ ಚಿತ್ರದ ಆ ಸೆಳತೆ ತುಂಬಾನೆ ಇದೆ. ಗುಲ್ಜಾರ್ ಅವರ ಗೀತೆಗೆ ಇವರು ತಮ್ಮದೇ ಶೈಲಿಯ ಟಚ್…
ಸಂಮಿಲನದ ಎರಡು ದಿನಗಳ ಮೊದಲಿನಿಂದಲೇ ನನ್ನಲ್ಲೊಂಥರಾ ಕುತೂಹಲದ ಆತಂಕ ಶುರುವಾಗಿ ಬಿಟ್ಟಿತ್ತು. ನಮ್ಮ ಆತ್ಮೀಯ ಹರಿ ದೂರವಾಣಿ ಮೂಲಕ ನನಗೆ ಕರೆ ಮಾಡಿ, ನಾನು ಶನಿವಾರ ಸಿಐಎಸ್ ಕಟ್ಟಡ ನೋಡಲು ಹೋಗುತ್ತೇನೆ ಎಂದು ಹೇಳಿದಾಗ ನನ್ನ ಕ್ಷಣ ಗಣನೆ…
ಶಬ್ದಗಳಿಗಷ್ಟೇ ಸೀಮಿತವಾಗದಿರಲಿ
ಗೆಳೆಯ ನಿನ್ನ ಪ್ರೀತಿ,
ಹಾಳೆಯ ಹೊರಕ್ಕೆ ಪ್ರೀತಿ ಹರಿದಾಗ
ಶಬ್ದ ಹಾಡಾಗುತಿರಲಿ
ನಿನ್ನ ಕಾವ್ಯದ ಉದಯ ರವಿಗೆ
ಅರುಣರಾಗ ನನ್ನದು ಗೆಳೆಯ,
ಕಾವ್ಯದ ಹೊರಕ್ಕೆ, ಬಾಳಿನ ಜ್ಯೋತಿ
ನಿರ೦ತರ ಉರಿಯುತಿರಲಿ.
ನಿನ್ನ ಭಾವಾಗಸದ…
ಮಾನವ
ನೋಡಿಲ್ಲಿ ಓ ಗೆಳೆಯ ಕಾಗೆಗಳ ಗುಂಪು
ಅವುಗಳಲ್ಲಿಯು ಇಹುದು ಸಹಕಾರದಿಂಪು
ಖೂಳ ಮಾನವರಲ್ಲಿ ಇದು ಎಂದು ಇಲ್ಲ
ಪರರ ಕೇಡನು ದಿನವು ಬಯಸುವರು ಎಲ್ಲ
ಮಠದಲ್ಲಿ ನಿನ್ನೆ
ಜೀವನದಿ ಏನುಂಟು ಅದು ಬರಿಯ ಸೊನ್ನೆ
ಮಠದಲ್ಲಿ …
ಸಂಪದ ಸಮ್ಮಿಲನ ಯಶಸ್ವಿಯಾಗಿ ನಡೆಯಿತೆಂದು ತಿಳಿದು ಬಹಳ ಸಂತೋಷವಾಯಿತು, ಸ್ವಲ್ಪ ಸಂಕಟವೂ ಆಯಿತು. ;) (ನಾನಿರಲಿಲ್ಲವಲ್ಲ ಎಂದಷ್ಟೇ!)
ಮುಂದಿನ ಸಂಮಿಲನಗಳ ಆಯೋಜನೆ ಬಗ್ಗೆ ನನ್ನ ಕೆಲವು ಸಲಹೆಗಳು ಇಲ್ಲಿವೆ. ಸಮಂಜಸವೆನಿಸಿದರೆ ದಯವಿಟ್ಟು…
ಗಜಗರ್ಭದ ಮೌನಕ್ಕೆ ಈಗ ಮಾತು ಬಂದಿತ್ತು:
"I am very sorry" ಎಂದಳು
ನೆರೆಗೆಂಪು ಕೂದಲಿನ ಚೆಲುವೆ
ಪ್ರತಿಯಾಗಿ ಮುಗುಳ್ನಕ್ಕ ಅವನು
ಬಿಳಿ ಮೀಸೆಯ ಚೆಲುವ
ಕಾಲ ಸರಿದಂತೆ ಅರಿವು ಮೂಡುವುದು
ಅರಿವು ಮೂಡಿದಾಗ ಉಳಿದಿರುವುದೇ ಆ ಪ್ರೀತಿ?
ಹೊತ್ತು…
ಇಲ್ಲಿ ಎಲ್ಲವೂ ಕಲಸು ಮೇಲೋಗರ
ಒಮ್ಮೆ ಸಾ೦ಬಾರು, ಮತ್ತೊಮ್ಮೆ ಸಾರು.
ಆಗಾಗ ಪಡುವಲಕಾಯಿ ಸಿಹಿ!
ಮೊಗೇ ಸೌತೆಕಾಯಿ ಮುದ್ದುಳಿ.
ನೆ೦ಜಿಕೊಳ್ಳಲು ನೀರುಳ್ಳಿ ಪಕೋಡಾ.
ಒಮ್ಮೆಲೇ ಸಿಗಬಹುದು ಆಲೂ ಬೋ೦ಡಾ!
ಇಲ್ಲಿ ಈಜಿದಾಗಲೇ ಪರಮಸುಖ,
ಸ೦ತಾನವೆ೦ಬ ಸೋಹನ್…
ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ದಯಮಾಡಿ ಈ ವ್ಯಕ್ತಿಯನ್ನು ಭೆಟ್ಟಿಯಾಗಿ
ಬದುಕಿನಲ್ಲಿ ಸೋಲು, ಜೀವನದಲ್ಲಿ ಜಿಗುಪ್ಸೆ, ನಿರಾಸೆ, ಮೂಡಿದಾಗ ಬಹಳಷ್ಟು ಜನ ಸಾವಿನ ಮೊರೆ ಹೋಗುತ್ತಾರೆ. ಯಾವ ಧರ್ಮವೂ ಆತ್ಮಹತ್ಯಗೆ ಬೆಂಬಲ ನೀಡದೆ ಇದ್ದರೂ ಬದುಕು…
ಥಟ್ ಅಂತ ಹೇಳಿ ೧೫೦೦ರ ಸಂಭ್ರಮ.
೧೩ ಜೂನ್ ರಂದು ದೂರದರ್ಶನದ ಚಂದನವಾಹಿನಿಯವರು ನಡೆಸಿದ ಈ ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಮುಕ್ತ ಆಹ್ವಾನವಿತ್ತು. ಈ ತರಹದ ಕಾರ್ಯಕ್ರಮಕ್ಕೆ ಹೋಗುವ ಆಸೆ ಬಹಳದಿನಗಳಿಂದ ಇತ್ತು. ಅದು ಹೇಗೆ, ಎತ್ತ ಎಂಬ ಕುತೋಹಲದ…
"ಎಲ್ಲಿದೀರಾ ರೂಪಾ " ಫೋನ್ ಎತ್ತಿದ ಕೂಡಲೆ ಸುರೇಶ್(ನಮ್ಮ ಅಸು ಹೆಗಡೆ) ದನಿ. ಈಗ ತಾನೆ ಹೊರಡ್ತಾ ಇದ್ದೀನಿ ಸುರೇಶ್(ಆಗಾಗಲೇ ಹತ್ತು ಘಂಟೇ ಆಗಿತ್ತು) ಒಟ್ಟಿಗೆ ಊಟದ ಸಮಯಕ್ಕೆ ಬಂದು ಬಿಡಿ ರೇಗಿಸಿದರು.ಜೊತೆಯಲ್ಲಿದ್ದ ಯಾರೋ ಹಾಗೆ ಪಾರ್ಸೆಲ್…
ಟೀಚರ್: ಕೋಲಾರದಲ್ಲಿ ಚಿನ್ನದ ಗಣಿ ಇದೆ ಕುದುರೆ ಮುಖದಲ್ಲಿ ಏನಿದೆ ಹೇಳು
ಗುಂಡ: ಕಣ್ಣು, ಕಿವಿ, ಮೂಗು, ಬಾಯಿ ಎಲ್ಲಾ ಇದೆ ನೀವು ಕುದುರೆಮುಖ ನೋಡಿಲ್ವಾ ಮಿಸ್
******************************************************
ಗುಂಡ: ಅಮ್ಮ…