June 2010

  • June 15, 2010
    ಬರಹ: snkorpalli
    ಬಟ್ಟೆ   ಬಟ್ಟೆ   ಬಟ್ಟೆ ಹಬ್ಬದ ಹೋಸ ಬಟ್ಟೆ ಅದನ್ನು ದೋಬಿಗೆ ಕೊಟ್ಟೆ ಅವನು ಮಾಡಿದ ಚಿಂದಿ ಚಿಪಾಟೆ   ಇಂತಿ ನಿಮ್ಮ ಕಿರು ಕವಿ "ಸಿದ್ದರಾಮ ಎನ್.ಕೋರಪಳ್ಳಿ"
  • June 15, 2010
    ಬರಹ: snkorpalli
    ರೋಟ್ಟೆ  ರೋಟ್ಟೆ  ರೋಟ್ಟೆ  ತಿಂದರೆ ತುಂಬುತ್ತೇ ಹೋಟ್ಟೆ ಅದು ಇಲ್ಲದಿದ್ದರೆ ನಮ್ಮ ಹೋಟ್ಟೆಯ  ಮೇಲೆ ಬರೀ ತಣ್ಣಿರಿನ ಬಟ್ಟೆ ಇಂತಿ ನಿಮ್ಮ ಕಿರು ಕವಿ "ಸಿದ್ದರಾಮ ಎನ್.ಕೋರಪಳ್ಳಿ"
  • June 15, 2010
    ಬರಹ: h.a.shastry
      ಪ್ರಸಕ್ತ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಇದುವರೆಗೂ ೧೧ ಪಂದ್ಯಗಳು ನಡೆದಿದ್ದು ಆ ಪೈಕಿ ಏಳು ಪಂದ್ಯಗಳು ಅಚ್ಚರಿಯ ಫಲಿತಾಂಶ ತಂದಿತ್ತಿವೆ. ೧೧ ಪಂದ್ಯಗಳಲ್ಲಿ ನಾಲ್ಕು ಪಂದ್ಯಗಳು ಡ್ರಾ ಆಗಿವೆ. ಈ ಅಚ್ಚರಿ ಹೀಗೇ ಮುಂದುವರಿದರೆ, ತಜ್ಞರ…
  • June 15, 2010
    ಬರಹ: h.a.shastry
      ನಿನ್ನೆ ಮಧ್ಯರಾತ್ರಿ ಆರಂಭವಾಗಿ ಇಂದು ಬೆಳಗಿನ ಜಾವ ಮುಕ್ತಾಯಗೊಂಡ ಇಟಲಿ-ಪರಗ್ವೆ ನಡುವಣ ವಿಶ್ವಕಪ್ ಫುಟ್ಬಾಲ್ ಪಂದ್ಯವು ಅನಿರೀಕ್ಷಿತ ಫಲಿತಾಂಶ ನೀಡಿತು. ಹಾಲಿ ಛಾಂಪಿಯನ್ ಹಾಗೂ ಐದನೇ (ವಿಶ್ವ)ಶ್ರೇಯಾಂಕಿತ ಇಟಲಿ ತಂಡವು ಎಷ್ಟೇ ಸೆಣಸಿದರೂ…
  • June 15, 2010
    ಬರಹ: vasanth
    ನಾನೇಕೆ !.... ಚಂದಿರನನ್ನು ಚಂದಿರ ಅನ್ನಬೇಕು ?. ಸೂರ್ಯನನ್ನು ಸೂರ್ಯನೆನ್ನಬೇಕು ?. ಗಾಳಿಯನ್ನು ಗಾಳಿ ಅಂತಲು ?. ಮಳೆಯನ್ನು ಮಳೆ ಅಂತಲು ಅರ್ಥವಾಗುತ್ತಿಲ್ಲ ?. ನನ್ನ ಭಾವನೆಗಳ ಆಳದಲ್ಲಿ ಹೊಳೆಯುತ್ತಿದ್ದ ಚಂದಿರ ಕಲ್ಲಾಗಿ ಹೋಗಿರುವಾಗ ?…
  • June 14, 2010
    ಬರಹ: rjewoor
    ಮುಂಗಾರು ಮಳೆಗೆ ಹೊಸ ರೂಪಕೊಟ್ಟ ಯೋಗರಾಜ್ ಭಟ್ಟರಿಗೆ ಹಾಡಿನ ಗುಂಗು ಜಾಸ್ತಿಯಿದೆ.ಕನ್ನಡ ಚಿತ್ರಗೀತೆಗಳು ಬರೆಯುವುದು ಗೊತ್ತೆಯಿದೆ. ಆದ್ರೆ, ಹಿಂದಿ ಚಿತ್ರದ ಆ ಸೆಳತೆ ತುಂಬಾನೆ ಇದೆ. ಗುಲ್ಜಾರ್ ಅವರ ಗೀತೆಗೆ ಇವರು ತಮ್ಮದೇ ಶೈಲಿಯ ಟಚ್…
  • June 14, 2010
    ಬರಹ: Shamala
    ಸಂಮಿಲನದ ಎರಡು ದಿನಗಳ ಮೊದಲಿನಿಂದಲೇ ನನ್ನಲ್ಲೊಂಥರಾ ಕುತೂಹಲದ ಆತಂಕ ಶುರುವಾಗಿ ಬಿಟ್ಟಿತ್ತು.   ನಮ್ಮ ಆತ್ಮೀಯ ಹರಿ ದೂರವಾಣಿ ಮೂಲಕ ನನಗೆ ಕರೆ ಮಾಡಿ, ನಾನು ಶನಿವಾರ ಸಿಐಎಸ್ ಕಟ್ಟಡ ನೋಡಲು ಹೋಗುತ್ತೇನೆ ಎಂದು ಹೇಳಿದಾಗ ನನ್ನ ಕ್ಷಣ ಗಣನೆ…
  • June 14, 2010
    ಬರಹ: prasannakulkarni
    ಶಬ್ದಗಳಿಗಷ್ಟೇ ಸೀಮಿತವಾಗದಿರಲಿ ಗೆಳೆಯ ನಿನ್ನ ಪ್ರೀತಿ, ಹಾಳೆಯ ಹೊರಕ್ಕೆ ಪ್ರೀತಿ ಹರಿದಾಗ ಶಬ್ದ ಹಾಡಾಗುತಿರಲಿ ನಿನ್ನ ಕಾವ್ಯದ ಉದಯ ರವಿಗೆ ಅರುಣರಾಗ ನನ್ನದು ಗೆಳೆಯ, ಕಾವ್ಯದ ಹೊರಕ್ಕೆ, ಬಾಳಿನ ಜ್ಯೋತಿ ನಿರ೦ತರ ಉರಿಯುತಿರಲಿ. ನಿನ್ನ ಭಾವಾಗಸದ…
  • June 14, 2010
    ಬರಹ: mnsrao
    "ರಾಜಲಕ್ಷ್ಮಿ ವಿಚಾರಣಾ ಅಂಕಣಕ್ಕೆ ಬನ್ನಿ" ಅಂತ ಸ್ಯಾನ್ ಫ್ರಾಂನ್ಸಿಸ್ಕೊ ವಿಮಾನ ನಿಲ್ದಾಣದಲ್ಲಿ ಸಿಂಗಪುರ್ ನಿಂದ ಬಂದಿಳಿದಾಗ ದ್ವನಿವರ್ಧಕದಿಂದ ಕೇಳಿಬಂದಾಗ ಎನೇನೋ ಯೋಚನೆಗಳು ರಾಜಲಕ್ಷ್ಮಿ (ನನ್ನ ಪತ್ನಿ) ತಲೆಯಲ್ಲಿ ಮೂಡಿಬಂತಂತೆ. ಇದನ್ನು…
  • June 14, 2010
    ಬರಹ: ಭಾಗ್ವತ
       ಮಾನವ  ನೋಡಿಲ್ಲಿ  ಓ  ಗೆಳೆಯ  ಕಾಗೆಗಳ  ಗುಂಪು ಅವುಗಳಲ್ಲಿಯು  ಇಹುದು  ಸಹಕಾರದಿಂಪು ಖೂಳ ಮಾನವರಲ್ಲಿ ಇದು ಎಂದು  ಇಲ್ಲ ಪರರ ಕೇಡನು ದಿನವು ಬಯಸುವರು ಎಲ್ಲ     ಮಠದಲ್ಲಿ  ನಿನ್ನೆ  ಜೀವನದಿ  ಏನುಂಟು ಅದು ಬರಿಯ  ಸೊನ್ನೆ ಮಠದಲ್ಲಿ …
  • June 14, 2010
    ಬರಹ: shaamala
      ಸಂಪದ ಸಮ್ಮಿಲನ ಯಶಸ್ವಿಯಾಗಿ ನಡೆಯಿತೆಂದು ತಿಳಿದು ಬಹಳ ಸಂತೋಷವಾಯಿತು, ಸ್ವಲ್ಪ ಸಂಕಟವೂ ಆಯಿತು.  ;) (ನಾನಿರಲಿಲ್ಲವಲ್ಲ ಎಂದಷ್ಟೇ!)   ಮುಂದಿನ ಸಂಮಿಲನಗಳ ಆಯೋಜನೆ ಬಗ್ಗೆ ನನ್ನ ಕೆಲವು ಸಲಹೆಗಳು ಇಲ್ಲಿವೆ.  ಸಮಂಜಸವೆನಿಸಿದರೆ ದಯವಿಟ್ಟು…
  • June 14, 2010
    ಬರಹ: thatsaadavi
    ಗಜಗರ್ಭದ ಮೌನಕ್ಕೆ ಈಗ ಮಾತು ಬಂದಿತ್ತು: "I am very sorry" ಎಂದಳು ನೆರೆಗೆಂಪು ಕೂದಲಿನ ಚೆಲುವೆ ಪ್ರತಿಯಾಗಿ ಮುಗುಳ್ನಕ್ಕ ಅವನು ಬಿಳಿ ಮೀಸೆಯ ಚೆಲುವ ಕಾಲ ಸರಿದಂತೆ ಅರಿವು ಮೂಡುವುದು ಅರಿವು ಮೂಡಿದಾಗ ಉಳಿದಿರುವುದೇ ಆ ಪ್ರೀತಿ? ಹೊತ್ತು…
  • June 14, 2010
    ಬರಹ: ksraghavendranavada
    ಇಲ್ಲಿ ಎಲ್ಲವೂ ಕಲಸು ಮೇಲೋಗರ ಒಮ್ಮೆ ಸಾ೦ಬಾರು, ಮತ್ತೊಮ್ಮೆ ಸಾರು. ಆಗಾಗ ಪಡುವಲಕಾಯಿ ಸಿಹಿ! ಮೊಗೇ ಸೌತೆಕಾಯಿ ಮುದ್ದುಳಿ. ನೆ೦ಜಿಕೊಳ್ಳಲು ನೀರುಳ್ಳಿ ಪಕೋಡಾ. ಒಮ್ಮೆಲೇ ಸಿಗಬಹುದು ಆಲೂ ಬೋ೦ಡಾ! ಇಲ್ಲಿ ಈಜಿದಾಗಲೇ ಪರಮಸುಖ, ಸ೦ತಾನವೆ೦ಬ ಸೋಹನ್…
  • June 14, 2010
    ಬರಹ: nadigsurendra
    ಅಲೆದಾಡಿದೆ ಅಲ್ಲಲೆ ಸುಳಿವೇ ಇಲ್ಲ ನಿನ್ನದೆ ಬದುಕಿರುವೆ ನಿನಗಾಗಿಯೆ ನೀ ಎಲ್ಲಿರುವೆ? ನಾ ಎಲ್ಲೆ.... ನಿನ್ನ ನೆನಪಲ್ಲೆ ನಾ ಮುಳುಗಿರುವೆ ಚುಚ್ಚುತಿದೆ ಏಕಾಂತವೆ ಅಲೆದಾಡಿದೆ ಅಲ್ಲಲೆ ಸುಳಿವೇ ಇಲ್ಲ ನಿನ್ನದೆ ಬದುಕಿರುವೆ ನಿನಗಾಗಿಯೆ ನೀ…
  • June 14, 2010
    ಬರಹ: nadigsurendra
    ನೀನೆಂದು ಬರುವೆ ಜೊತೆಗೆ ಮಳೆಯಲ್ಲಿ ನೆನೆಯಲು. ಪ್ರತಿ ಮಳೆಯಲ್ಲು ನಾ ನಿನಗಾಗಿ ಕಾದೆನು. ನೀನಿಲ್ಲದೇನೆ, ನೀನಿಲ್ಲದೇನೆ, ಪ್ರತಿಹನಿಯು ಹೃದಯ ಸುಡುತಿಹುದು.... ಎದೆಯ ಒಡಲ ಕಡಲಲಿ ನೀನು ಸಾಗೊ ಅಲೆಗಳು. ನೀನೆ ಅಗಲಿ ಹೋದರೆ ಆರದು ಕಣ್ಣ ಹನಿಗಳು.…
  • June 14, 2010
    ಬರಹ: abdul
      ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ದಯಮಾಡಿ ಈ ವ್ಯಕ್ತಿಯನ್ನು ಭೆಟ್ಟಿಯಾಗಿ ಬದುಕಿನಲ್ಲಿ ಸೋಲು, ಜೀವನದಲ್ಲಿ ಜಿಗುಪ್ಸೆ, ನಿರಾಸೆ, ಮೂಡಿದಾಗ ಬಹಳಷ್ಟು ಜನ ಸಾವಿನ ಮೊರೆ ಹೋಗುತ್ತಾರೆ. ಯಾವ ಧರ್ಮವೂ ಆತ್ಮಹತ್ಯಗೆ ಬೆಂಬಲ ನೀಡದೆ ಇದ್ದರೂ ಬದುಕು…
  • June 14, 2010
    ಬರಹ: deepakdsilva
      ಮೊದಲ ಮಳೆ, ಮುಂಗಾರಿನ ಮೊದಲ ಮಳೆಅಲ್ಲಲ್ಲಿ ಹನಿಮಳೆ ಕೆಲವೆಡೆ ಜಡಿಮಳೆಹಲವೆಡೆ ಸುರಿದ ಸುರಿಮಳೆಧೋ ಎಂದೊದರಿದ ಧಾರಾಕಾರ ಮಳೆಸಿಡಿಲ ಒಡಳೊಳಗಿಂದ ಗುಡುಗುಮಳೆಮಾರುತದೊಡಗೂಡಿ ಬಡಿದ ಭಾರೀಮಳೆಇಳೆಯ ಕೊಳೆತೊಳೆದ ಪಾವನ ಮಳೆಹಸಿರ ಹರಸಿದ…
  • June 14, 2010
    ಬರಹ: mnsrao
    ಥಟ್ ಅಂತ ಹೇಳಿ ೧೫೦೦ರ ಸಂಭ್ರಮ. ೧೩ ಜೂನ್ ರಂದು ದೂರದರ್ಶನದ ಚಂದನವಾಹಿನಿಯವರು ನಡೆಸಿದ ಈ ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಮುಕ್ತ ಆಹ್ವಾನವಿತ್ತು. ಈ ತರಹದ ಕಾರ್ಯಕ್ರಮಕ್ಕೆ ಹೋಗುವ ಆಸೆ ಬಹಳದಿನಗಳಿಂದ ಇತ್ತು. ಅದು ಹೇಗೆ, ಎತ್ತ ಎಂಬ ಕುತೋಹಲದ…
  • June 14, 2010
    ಬರಹ: roopablrao
    "ಎಲ್ಲಿದೀರಾ ರೂಪಾ " ಫೋನ್ ಎತ್ತಿದ ಕೂಡಲೆ ಸುರೇಶ್(ನಮ್ಮ ಅಸು ಹೆಗಡೆ)  ದನಿ. ಈಗ ತಾನೆ ಹೊರಡ್ತಾ ಇದ್ದೀನಿ ಸುರೇಶ್(ಆಗಾಗಲೇ ಹತ್ತು ಘಂಟೇ ಆಗಿತ್ತು) ಒಟ್ಟಿಗೆ ಊಟದ ಸಮಯಕ್ಕೆ ಬಂದು ಬಿಡಿ ರೇಗಿಸಿದರು.ಜೊತೆಯಲ್ಲಿದ್ದ ಯಾರೋ  ಹಾಗೆ ಪಾರ್ಸೆಲ್…
  • June 14, 2010
    ಬರಹ: Nagaraj.G
    ಟೀಚರ್: ಕೋಲಾರದಲ್ಲಿ ಚಿನ್ನದ ಗಣಿ ಇದೆ ಕುದುರೆ ಮುಖದಲ್ಲಿ ಏನಿದೆ ಹೇಳು ಗುಂಡ: ಕಣ್ಣು, ಕಿವಿ, ಮೂಗು, ಬಾಯಿ ಎಲ್ಲಾ ಇದೆ ನೀವು ಕುದುರೆಮುಖ ನೋಡಿಲ್ವಾ ಮಿಸ್ ******************************************************   ಗುಂಡ:  ಅಮ್ಮ…