ಅರ್ಥಶಾಸ್ತ್ರದಲ್ಲಿ ಈ ವರುಷದ ನೊಬೆಲ್ ಪ್ರಶಸ್ತಿ ಮೂರು ಜನರಿಗೆ. Massachusetts Institute of Technology ಯ ಪೀಟರ್ ಡಯಮಂಡ್, Northwestern University ಯ ಡೇಲ್ ಮಾರ್ಟನ್ಸನ್, ಮತ್ತು London School of Economics ನ ಕ್ರಿಸ್ಟಾಫರ್…
ಚಿತ್ರ : ಉಯ್ಯಾಲೆ ರಚನೆ : ಆರ್. ಎನ್. ಜಯಗೋಪಾಲ್ ಸಂಗೀತ : ವಿಜಯ ಭಾಸ್ಕರ್ ಗಾಯಕಿ : ಪಿ. ಸುಶೀಲ
ದೋಣಿಯೊಳಗೆ ನೀನು ಕರೆಯ ಮೇಲೆ ನಾನು ಈ ಮನದ ಕರೆಯು ನಿನಗೆ ಕೇಳದೇನು?
ಬೀಸುವ ತಂಗಾಳಿಯು ತಂಪೆರೆಯುವ ಬದಲು ದೋಣಿಯ ಬಹುದೂರಕೆ…
ಸ೦ಪದ ಮಿತ್ರ ಮಹನೀಯರುಗಳೇ,
ಈಗಾಗಲೇ ಹಿ೦ದಿನ ಲೇಖನದಲ್ಲಿ ವಿವರಿಸಿದ೦ತೆ,http://sampada.net/blog ೧೦-೧೦-೨೦೧೦ ರ೦ದು ದ್ಯುತಿ ಟೆಕ್ನಾಲಜೀಸ್ (ಶ್ರೀಹರ್ಷ ಸಾಲೀಮಠ್)ಹಾಗೂ ಕು೦ಭಾಶಿ ಸ೦ಪತ್ ಕುಮಾರ್ ನೇತೃತ್ವದ ತ೦ಡದ ಶ್ರಮದಿ೦ದ ಹಾಗೂ ಸಾಹಿತ್ಯ…
ಮಿಂಚಂಚೆಯಲ್ಲಿ ಬಂದದ್ದು...ಕನ್ನಡಕ್ಕೆ ಅನುವಾದಿಸಿದ್ದೇನೆ...
ಇದು ಕೇವಲ ಹಾಸ್ಯಕ್ಕಾಗಿ...
ಶೀತಲ ಸಮರದ ಮಧ್ಯದಲ್ಲಿ..ಅಮೆರಿಕ ಏನಾದರೂ ಒಂದು ಕ್ಷಿಪಣಿಯನ್ನು ದಾಳಿ ಮಾಡಿದರೆ...
ಸೋವಿಯತ್ ಉಪಗ್ರಹಗಳು ಅದರ ಮಾಹಿತಿಯನ್ನು ೩…
ನನ್ನೀ ದೇಹ ಪ್ರಕೃತಿಯ ಮಡಿಲಿಗೆ ..ಏನೋ ಆಗಿದೆ ನನಗೇನೋ ಆಗಿದೆ ಏನೆಂದು ಕೇಳ ಬೇಡ ನೀನು,ನೀ .. ಸಿಗಲಿಲ್ಲ ವಾದ್ದರಿಂದ ನನ್ನೀ ಜೀವನ ಬೇಸರವಾಗಿದೆ .ಹುಡುಕಾಡಿದೆ ನಿನ್ನನ್ನು ಸುತ್ತಾಡಿದೆ ನಿನ್ನ ಮನೆಯನ್ನು ಧಣಿದು ಬಸವಳಿದಿರುವೆ,…
ಅಪರೂಪಕ್ಕೊಮ್ಮೆ ಸಿಕ್ಕ ಹುಡುಗಿಅಂದದ ತೊದಲು ನುಡಿಕಚಗುಳಿ ಇಡುವ ಕಣ್ಣ ನೋಟರೆಪ್ಪೆ ಕದಲಿಸಲಾಗದ ವಯ್ಯಾರಿ ನಡೆಸುಂದರ , ರಮಣೀಯ , ಮನೋಹರ ...
ನನ್ನ ನಿನ್ನ ಮಿಲನ ಹೇಳಲಾಗದ ಪದಗಳ ನಯನ ಗೀಚಿ ಬರೆದರೂ ಕೂಡ ಮುಗಿಯಲಾರದ ಪ್ರೇಮ ಕವನ .
ದೇವರ…
ನನ್ನ ಬಾಲ್ಯದ ನೆನೆಪುಗಳು : ತಾಯಿ ಹೃದಯ
ನಾನು ತುಮಕೂರಿನ ಸರ್ಕಾರಿ ಕಾಲೇಜಿನಲ್ಲಿ ಪದವಿ ಮುಗಿಸಿ , ಕೆಲಸಕ್ಕೆ ಸೇರಿದ ಹೊಸದು , ಬೆಂಗಳೂರಿನ ಸಮೀಪದ ಕನಕಪುರದಲ್ಲಿ ನನ್ನ ವಾಸ. ಬೆಳಗ್ಗೆ , ಮದ್ಯಾನ ರಾತ್ರಿಯಂತೆ ಬೇರೆ ಬೇರೆ ಪಾಳಿಗಳಲ್ಲಿ ಕೆಲಸ…
ಬೆಳಿಗ್ಗೆಯಿಂದ ಏನೋ ಒಂಥರಾ ಆಲಸ್ಯವಾಗಿತ್ತು. ರವಿ ಅತ್ಯಂತ ತುಂಟತನದಲ್ಲಿ ಕಣ್ಣು ಮುಚ್ಚಾಲೆಯಾಡುತ್ತಾ ಆಡುತ್ತಾ.... ನನ್ನ ಬೆಳಗಿನ ಉತ್ಸಾಹಕ್ಕೆ ಸ್ವಲ್ಪ ನಿಧಾನಗತಿಯನ್ನು ಜೋಡಿಸಿದ್ದ. ಆದರೂ ನನಗೇಕೋ ಈ ರೀತಿಯ ಮೋಡ ಮುಸುಕಿದ ಆಗಸ,…
ಮಿಂಚಂಚೆಯಲ್ಲಿ ಬಂದದ್ದು...ಕನ್ನಡಕ್ಕೆ ಅನುವಾದಿಸಿದ್ದೇನೆ...
ಆತ್ಮೀಯ ಸಂಪದಿಗರೇ ನನ್ನ ಬಹುಪಾಲು ಬರಹಗಳು ಮಿಂಚಂಚೆಯಿಂದ ಅನುವಾದಿತ ಲೇಖನಗಳು
ನನ್ನ ಉದ್ದೇಶ ಕೇವಲ ಮನರಂಜನೆ ಮಾತ್ರ...ಯಾರಿಗಾದರು ಇದು ತಪ್ಪು ಅನಿಸಿದಲ್ಲಿ ತಿಳಿಸಿ...ಇನ್ನು…
ಇ೦ದು ಎಲ್ಲ ಸ೦ಪದಿಗರಿಗೂ ಸ೦ತೋಷದ ವಿಚಾರವೊ೦ದಿದೆ. ತಮ್ಮ ಮೊನಚಾದ ವಿಡ೦ಬನೆಗಳು, ಹಾಸ್ಯ ಬರಹಗಳಿ೦ದ, ವಿಚಾರಪೂರ್ಣ ಕವನಗಳಿ೦ದ ನಾಡಿನ ಸಾಹಿತ್ಯಾಸಕ್ತರ ಮನ ಗೆದ್ದಿರುವ ನಲ್ಮೆಯ ಹಿರಿಯ ಸ೦ಪದಿಗ ಎಚ್. ಆನ೦ದರಾಮಶಾಸ್ತ್ರಿಗಳಿಗೆ ಇ೦ದು ದಾವಣಗೆರೆಯಲ್ಲಿ…
ಇಂದಿನಾ ರಾಜಕೀಯ ಸ್ಥಿತಿಗೆ ಪ್ರಜ್ಞಾವಂತ ಮತದಾರರಷ್ಟೇಕಾರಣವೆಂದು ದೂಷಿಸುವುದು ನಿಜವಾಗಿ ಎಷ್ಟು ಸರಿ ಹೇಳಿಆಯ್ಕೆಯಾಗಿ ಹೋದವರು ಪ್ರಜ್ಞಾವಂತರಾಗಿ ಉಳಿಯದೇಮತದಾರರನ್ನೇ ಮರೆಯುವುದು ಯಾಕೆಂದು ಅವರ ಕೇಳಿನಮ್ಮ ನಾಡಿನ ಚುನಾವಣೆಗಳಲ್ಲಿ ಯಾವೊಬ್ಬ…
ಭ್ರಷ್ಟರು ರೂಪಿಸುವ ಎಲ್ಲಾ ಕಾನೂನುಗಳಲ್ಲೂ ನ್ಯೂನತೆಗಳು ನೂರಾರುಅವುಗಳನ್ನೇ ತಮ್ಮ ಬಂಡವಾಳ ಮಾಡಿಕೊಂಡು ಹಬ್ಬುವರು ಅರಾಜಕತೆಈ ಎಲ್ಲಾ ಅರಾಜಕತೆಗೆ ಮೂಕಪ್ರೇಕ್ಷಕಿಯಾಗಿ ಸಮ್ಮತಿಯ ಸೂಚಿಸುವಆ ವಿದೇಶಿ ಮಹಿಳೆಗೆ ಮಗನನ್ನು ಪ್ರಧಾನಿಯಾಗಿಸುವುದೇ…
ನಾನೂ ನನ್ನ ಬಾಸೂ ೭ ಸಿಕ್ಕಿ ಬಿದ್ದ ಕಳ್ಳಪಾಪ ಇವತ್ತಂತೂ ಯಾವನೋ ಕಳ್ಳನ ಗ್ರಹಚಾರ ಅಂತ ಕಾಣ್ಸತ್ತೆ. ಈ ರುದ್ರನ ಗೆಳೆಯ ಪೋಲೀಸನನ್ನು ನಾನೂ ಬಲ್ಲೆ. ಹೊರಗಡೆ ಜೋಗ ನಿಂತಿದ್ದ. ಅವನು ನನ್ನನ್ನು ನೋಡಿ ಮುಖ ಕೆಳಗೆ ಹಾಕಿದ, ಅಂದರೆ…
ಝೆನ್ ಕಥೆಗಳು ಒಂದು ರೀತಿಯಲ್ಲಿ "ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು" ಎಂಬ ರೀತಿಯವು. ಹೆಚ್ಚಿನವುಗಳು ಚಿಕ್ಕ ಕಥೆಗಳಾದರೂ ಇವುಗಳಲ್ಲಿ ತುಂಬಿರುವ ಅರ್ಥ ಅಗಾಧ. ಒಂದು ಬಾರಿ ಒಂದು ರೀತಿಯ ಅರ್ಥ ನೀಡುವಂತೆ ಭಾಸವಾಗುವ ಈ ಕಥೆಗಳು ಇನ್ನೊಂದು…
ಉಬುಂಟು ೧೦.೧೦ ನ ಹೊಸ ಉಬುಂಟು ಫಾಂಟ್ ಬಳಸಿ ಇತ್ತೀಚೆಗೆ ಕೇಂದ್ರ ಸರ್ಕಾರ ಅಂಗೀಕರಿಸಿರುವ ರೂಪಾಯಿ ಚಿನ್ಹೆ ಟೈಪಿಸಬಹುದು.
ನೀವು ಈಗಾಗಲೇ ಉಬುಂಟು ಮ್ಯಾವರಿಕ್ ಮಿರ್ಕತ್ ಬಳಸುತ್ತಿದ್ದರೆ,
Ctrl+Shift+U ಅನ್ನು ಒಮ್ಮೆಗೆ ಪ್ರೆಸ್ ಮಾಡಿ ನಿಮಗೆ…
ವಾಹನವನ್ನು ಡ್ರೈವ್ ಮಾಡುವಂತೆ ಮೌಸ್ ಅನ್ನು ಎಡ ಬಲಕ್ಕೆ ಸರಿಸುತ್ತ ಮುಂದುವರಿದಂತೆ ಅಕ್ಷರಗಳು ಎದುರಿಗೆ ಬರುತ್ತಾ ಆಯ್ಕೆ ಮಾಡಿಕೊಳ್ಳುತ್ತ ಹೋದಂತೆ ಆ ಅಕ್ಷರಗಳು ಶಬ್ದಗಳಾಗಿ ಟೆಕ್ಸ್ಟ್ ಆಗಿ ವೇಗವಾಗಿ ಟೈಪಿಸಲು ಅನುಕೂಲವಾಗುವ…