ಗೌಡಪ್ಪನ ಪಾಸ್ ಪೋರ್ಟ್ ಪ್ರಹಸನ...
ತಿರುಪತಿಯಲ್ಲಿ ಗುಂಡು ಹೊಡೆಸಿದ ಪರಿಣಾಮವಾಗಿ ಸುಬ್ಬ,ಕಿಸ್ನ, ಸೀನ,ರಾಮ ಎಲ್ಲರ ತಲೆಗಳು ಸೂರ್ಯನ ಬಿಸಿಲಿನ ತಾಪಕ್ಕೆ ತಾಮ್ರದ ಚೊಂಬಿನ ಹಾಗೆ ಫಳ ಫಳ ಹೊಳೆಯುತ್ತಿತ್ತು...ಎಲ್ರಲಾ ತಿರುಪತಿಯಿಂದ ಬಂದಾಗಿಂದ …
ಏಳನೇ ತರಗತಿಯ ಕೊನೆಯ ದಿನ, ಎಲ್ಲಾ ಮೇಷ್ಟ್ರು ,ಸಿಸ್ಟರ್, ಟೀಚರ್ ಗಳು ಸೇರಿ ನನ್ನನ್ನು ಸೇರಿದಂತೆ ೬೦ ಮಂದಿಯ ಬಾಚ್ ಗೆ ಅಂದು ಬೀಳ್ಕೊಟ್ಟಿದ್ದರು, ಅದು ನಮ್ಮ ಪ್ರಾಥಮಿಕ ಶಾಲೆಯ ಕೊನೆಯ ದಿನವಾಗಿತ್ತು. ಎಲ್ಲರೂ ಆಟೋಗ್ರಾಫ್ ಕೊಡುವ ಮತ್ತು…
ಜಾಕಿ ಚಿತ್ರದ ಶಿವಾ ಅಂತ ಹೋಗುತ್ತಿದ್ದೆ ಹಾಡಿಗೆ ಸಾಹಿತ್ಯ ಬದಲಾಯಿಸಿದ್ದೇನೆ..ಇದು ಕೇವಲ ಹಾಸ್ಯಕ್ಕಾಗಿ.
ಶಿವಾ ಅಂತ ಹೋಗುತ್ತಿದ್ದೆ ಸಿ.ಎಂ.ಆಗಿ
ಸಿಕ್ಕಾಪಟ್ಟೆ ಫೈಟು ಇತ್ತು ಸೀಟಿಗಾಗಿ...
ಅರ್ಧಂಬರ್ಧ ಸಪೋರ್ಟ್ ಇತ್ತು ಪಕ್ಷದಲಿ...
ನೀ ಹೋದೆ …
ಸಂಪದಿಗರೆಲ್ಲರಿಗೂ ನಮಸ್ಕಾರಗಳು.
ಮೂರುವರೆ ವರ್ಷಗಳ ನಂತರ ನಮ್ಮ ಬೊಗಳೂರು ಬ್ಯುರೋದ ಈ ಸಂಪದ ಶಾಖೆಯ ಬಾಗಿಲು ತೆಗೆದಾಗ, ಸಂಪದವು ಸಿರಿ ಸಂಪದವಾಗಿದ್ದು ಗಮನಕ್ಕೆ ಬಂತು. ನೆಟ್ಗನ್ನಡಿಗರೆಲ್ಲರೂ ನಮ್ಮಷ್ಟು ಅಲ್ಲದಿದ್ದರೂ ನಮಗಿಂತಲೂ ಸುಧಾರಣೆ…
ಪರಿಸರದ ಮೇಲಿನ ನಮ್ಮ ದೌರ್ಜನ್ಯ (ಅಥವಾ ಅತ್ಯಾಚಾರ) ನಿರಂತರವಾಗಿ ದಿನ ಪ್ರತಿಕ್ಷಣವೂ ಸಾಗಿದೆ. ಒಂದೇ ಎರಡೇ? ವಾಯು ಮಾಲಿನ್ಯ, ಶಬ್ದ, ಅರಣ್ಯ ನಾಶ ಇತ್ಯಾದಿ. ಎಲ್ಲವುದಕ್ಕೂ ನಾವು ದೂರುವುದು ಇನ್ನೊಬ್ಬರನ್ನು ಇಲ್ಲ ಸರಕಾರವನ್ನು. ಆದರೆ ನಾವು ಈ…
೨೮) ನಮ್ಮ ದೇಶದಲ್ಲಿ ಮಹಾತ್ಮರಾಗುವುದರಿಂದ ಆಗುವ ಲಾಭಕ್ಕಿಂತ ನಷ್ಟಗಳೇ ಹೆಚ್ಚು.
೨೯) ಅವರಿಬ್ಬರೂ ಸಹೋದ್ಯೋಗಿಗಳು, ಒಬ್ಬ ಬ್ರಾಹ್ಮಣ, ಇನ್ನೊಬ್ಬ ದಲಿತ. ಬ್ರಾಹ್ಮಣ ಮೊದಲ ದರ್ಜೆಯ ಕ್ಲರ್ಕ್ ಆಗಿದ್ದ, ಆಮೇಲೆ ಸೇರಿದ ದಲಿತ ಎರಡನೇ ದರ್ಜೆಯ…
"ಜಾತಸ್ಯ ಮರಣಂ ದೃವಂ" ಹುಟ್ಟಿದವನಿಗೆ ಸಾವು ನಿಶ್ಚಿತ ಮರಣದ ಬಗ್ಗೆ ನಮ್ಮ ವೇದ ಪುರಾಣಗಳು ಹೀಗೆ ಸಾರುತ್ತವೆ. "ಮಾನವನಿಗೆ ಕಡೆಯವರೆಗು ಉಳಿಯುವ ಮಿತ್ರನಾರು?" ಮಹಾಭಾರತದಲ್ಲಿ ಧರ್ಮರಾಯನಿಗೆ ಯಕ್ಷನಿಂದ ಪ್ರಶ್ನೆ. ಮನುಷ್ಯನಿಗೆ ಹುಟ್ಟಿನಿಂದ…
ಸ್ವಾತಂತ್ರ್ಯ ಚಳವಳಿಯು ತಾರಕಾವಸ್ಥೆ ತಲುಪಿದ್ದ ಕಾಲ. ಸೇಂದಿ ವಿರೋಧಿ ಹೋರಾಟಗಾರರು ನನ್ನೂರಾದ ದಾವಣಗೆರೆಯ ಹೊಳೆಹೊನ್ನೂರು ತೋಟದಲ್ಲಿ ಈಚಲಮರದಿಂದ ಭಟ್ಟಿ ಇಳಿಸುವುದರ ವಿರುದ್ಧ ಪಿಕೆಟಿಂಗ್ ಹಮ್ಮಿಕೊಂಡಿದ್ದರು. ನೂರಾರು ಮಂದಿ ಚಳವಳಿಗಾರರು…
ಕನ್ನಡ ರಾಜ್ಯೋತ್ಸವವನ್ನು ನಮ್ಮ ಟಿ.ವಿ.ಹಾಗೂ ಎಫ್.ಎಂ.ನಿರೂಪಕರು ನಡೆಸಿಕೊಟ್ಟರೆ ಹೇಗಿರಬಹುದು ಎಂದು ಸಣ್ಣ ಉದಾಹರಣೆ...
ಮೊದಲಿಗೆ ನಮ್ಮ ಹಳ್ಳಿ ಹೈದ ನಿರೂಪಕ : ಲೇಡೀಸ್ ಅಂಡ್ ಜೆಂಟಲ್ಮೆನ್ ಟುಡೇ ಇಸ್ ಕನ್ನಡ ರಾಜ್ಯೋತ್ಸವ...ನಾವು ನೀವು ಅಷ್ಟೇ…
ಮಾನ್ಯ ವೀಕ್ಷಕರೆ, ಎಂದಿನಂತೆ ಇವತ್ತೂ ಕೂಡ ನಮ್ಮೊಂದಿಗೆ ಅರುಣ್ ಜೈನ್್ರವರು ಜಾತಕದ ಫಲ ಹೇಳುತ್ತಿದ್ದಾರೆ. ಇದನ್ನು ಕೇಳಿ ನಿಮಗೆ ಒಳ್ಳೆಯದಾದರೆ ನನ್ನ ಅಕೌಂಟ್ ನಂಬರ್ ನೀಡುತ್ತೇನೆ, ಅಲ್ಲಿಗೆ ನಿಮ್ಮ ಹಣ ಸಂದಾಯ ಮಾಡಿ. ಏನಾದರೂ ಉಲ್ಟಾ ಹೊಡೆದರೆ…
ಇಂದಿನ ವಿಜಯಕರ್ನಾಟಕದಲ್ಲಿ RSS ಮತ್ತು BJP ಬಗ್ಗೆ ಒಂದು ಒಳ್ಳೆಯ ಲೇನ ಬಂದಿದೆ. ಅಲ್ಲಿ ಸಂಘ ಮತ್ತು BJP ಬಗ್ಗೆ ಇರುವ ಕೆಲ ಅನುಮಾನಗಳಿಗೆ ಮಾನ್ಯ ಮುಕುಂದ ಅವರು ಉತ್ತರಿಸಿದ್ದಾರೆ.
ಲೇಖನ ಇಲ್ಲಿದೆ
-ವಿನಾಯಕ
“ಕಾಲದ ಕನ್ನಡಿ“ ಗೆ ಆಗಾಗ ಈ ಪ್ರಶ್ನೆ ಏಳುತ್ತಲೇ ಇರುತ್ತದೆ! ಅಭಿವೃಧ್ಧಿಯ ವಿಚಾರದಲ್ಲಿ ದೇಶದ ನ೦ಬರ್ ಒ೦ದನೇ ಸ್ಥಾನಕ್ಕೆ ಗುಜರಾತ್ ರಾಜ್ಯವನ್ನು ಕೊ೦ಡೊಯ್ದ ನರೇ೦ದ್ರ ಮೋದಿಯವರ ಅಭಿವೃಧ್ಧಿ ಮ೦ತ್ರದ ಯಶಸ್ವೀ ಅನುಷ್ಠಾನದ ಹಿ೦ದಿರುವ ಅವರ ಅಪಾರ…
ಎಲ್ಲಿರುವೆ ಓ ನನ್ನ ಮನದರಸಿ ಬಂದೆ ನೀ ಕನಸಿನಲಿ..
ಹೃದಯದ ಕದವನ್ನು ತಟ್ಟದೆ ಒಳಗೆ ಬಂದು ಕುಳಿತೆ ನೀ...
ಕನಸಿನಲ್ಲಿ ಬಂದಾದ ಮೇಲೆ ನಿನದೆ ಕನವರಿಕೆ ದಿನವೂ...
ಕನಸೆಂದು ತಿಳಿದರೂ ನಿನ್ನನೆ ಬಯಸುತಿದೆ ಮನವು...
ಮಳೆಗಾಲದ ಮುಸ್ಸಂಜೆಯಲಿ ಕಡಲ…
ಯಳವತ್ತಿ ಪ್ರಶ್ನೆಗಳು-01ರೂ. 500/- ಬಹುಮಾನ..ಈ ಕೆಳಗೆ ಕಾಣಿಸಿದ ಸಾಲುಗಳು ಯಾವ ಕಾದಂಬರಿಯದ್ದು ಅಂತಾ ಹೇಳಬೇಕು, ಯಾವ ಕಾದಂಬರಿ ಎಂದು ಹೇಳಿದರೆ ರೂ. 100/- ಕಾದಂಬರಿಯ ಕತೃ ಹೇಳಿದರೆ 100/- ಯಾವ ಸಂದರ್ಭದಲ್ಲಿ ಅಂತಾ ಹೇಳಿದರೆ 100/-…
ಮನೆಯೆಂದಮೇಲೆ ಹೂದೋಟವೊಂದು ಇಲ್ಲದಿದ್ದರೆ ಅದು ಅಪೂರ್ಣ. ಚಿಕ್ಕದಾದರೂ ಚೊಕ್ಕವಾಗಿರುವ ಬಣ್ಣ ಬಣ್ಣದ ಹೂವರಳಿಸುವ ಗಿಡಗಳ ಸಾಲು ಮನೆಗೆ ಬರುವ ಅತಿಥಿಗಳ ಸ್ವಾಗತಿಸುವಂತಿದ್ದರೆ ಅದರ ಅಂದ ವರ್ಣಿಸಲಸದಳ. ಅಂತಹ ಹೂದೋಟಕ್ಕೆ ಅಂದ ನೀಡಲು ಗುಲಾಬಿ…
ಸಂಪದರಿಗೆ ನಮಸ್ಕಾರ..
ತುಂಬಾ ದಿನ ಆದ ಮೇಲೆ ಬರಿತಿದೀನಿ ...
ಸ್ವಲ್ಪ ದಿನದ ಹಿಂದೆ ScienceUtsav ಅಂತ ಮಕ್ಕಳಿಗಾಗಿ ನಾವು ಶುರು ಮಾಡ್ತ ಇದ್ದ programme ಬಗ್ಗೆ ಬರ್ದಿದ್ದೆ .. ಈಗ ಶುರು ಆಗೊ ಘಳಿಗೆ ಬಂದಿದೆ.. ಅದಕ್ಕೆ ನಿಮ್ಮ ಸಹಕಾರ…