October 2010

  • October 27, 2010
    ಬರಹ: kamath_kumble
    ಅರ್ಥವಾಗದ ನಮ್ಮ-ನಿಮ್ಮ ನಡುವಿನ ನಡವಳಿಕೆಗಳುನಮ್ಮ ದಿನನಿತ್ಯದ ಅದೆಷ್ಟೋ ನಡವಳಿಕೆಗಳು ವಿಚಿತ್ರವಾಗಿರುತ್ತವೆ. ಆದರೆ ಅವುಗಳು ಬೇರೆ ದ್ರಷ್ಟಿಕೊನದಲ್ಲಿ ಆಲೋಚಿದರೆ ಮಾತ್ರ ಅವು ವಿಚಿತ್ರವೆನಿಸುತ್ತದೆ.ಎಲ್ಲರೂ ಒಂದಲ್ಲಾ ಒಂದು ವಿಚಿತ್ರ…
  • October 27, 2010
    ಬರಹ: jnanamurthy
    ರಾಷ್ಟ್ರೀಯ ಅನುವಾದ ಮಿಶನ್ ಹುಣಸೂರು ರಸ್ತೆ, ಮಾನಸಗಂಗೋತ್ರಿ, ಮೈಸೂರು. ಕನ್ನಡದ ಅನುವಾದಕರಿಗೆ ಮೂರು ದಿನಗಳ ತರಬೇತಿ ಕಾರ್ಯಕ್ರಮ   ದಿನಾಂಕ : 28 ರಿಂದ 30 ಅಕ್ಟೋಬರ್, 2010 ಸ್ಥಳ : ಪ್ರಸಾರಾಂಗ, ಬೆಂಗಳೂರು ವಿಶ್ವವಿದ್ಯಾಲಯ, ಜ್ಞಾನಭಾರತಿ,…
  • October 27, 2010
    ಬರಹ: mpneerkaje
    ಇತ್ತೀಚಿನ ಕೆಲವೊಂದು ಬೆಳವಣಿಗೆಗಳು ನನ್ನನ್ನು ತುಂಬಾ ಚಿಂತೆಗೀಡು ಮಾಡಿವೆ. ಕೆಳಗಿನ ಘಟನೆಗಳ ಬಗ್ಗೆ ಒಮ್ಮೆ ಯೋಚಿಸಿ :   ೧. ಪಸ್ಚಿಮ ಬಂಗಾಳದ ದೇಗಂಗಾ ದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ದಿನೇ ದಿನೇ ಹೆಚ್ಚುತ್ತಿದೆ. ಹಿಂದೂ ಹೆಣ್ಣು ಮಕ್ಕಳ…
  • October 27, 2010
    ಬರಹ: gopaljsr
    ಬಳ್ಳಾರಿ ಸುಮಧುರ ನೆನಪಿನೊಂದಿಗೆ(http://sampada.net/blog/gopaljsr/21/02/2010/24120) ಶಿವಮೊಗ್ಗ ಬಂದು ತಲುಪಿದ್ದೆ. ನಾನು ಬಳ್ಳಾರಿಯ ಬಸ್ ಹತ್ತುವ ಭರದಲ್ಲಿ ನನ್ನ ರಗ್ ಅಲ್ಲೇ ಬಿಟ್ಟು ಬಂದಿದ್ದೆ. ಏಕೆಂದರೆ ಅದನ್ನು ನಾನು ಉಪಯೋಗಿಸಿ…
  • October 27, 2010
    ಬರಹ: h.a.shastry
      ’ವಿಚಕ್ಷಣಾ ಜಾಗೃತಿ ಸಪ್ತಾಹ’ದ ಅಂಗವಾಗಿ ’ಕೇಂದ್ರೀಯ ವಿಚಕ್ಷಣಾ ಆಯೋಗ’ವು ಡಿಎವಿಪಿ ಇಲಾಖೆಯ ಮೂಲಕ ಇದೇ ದಿನಾಂಕ ೨೫ರಂದು ಕನ್ನಡ ದಿನಪತ್ರಿಕೆಗಳಲ್ಲಿ ಪ್ರಕಟಿಸಿರುವ ಅರ್ಧ ಪುಟದ ಜಾಹಿರಾತಿನಲ್ಲಿ ಕನ್ನಡದ ಕಗ್ಗೊಲೆ ಮಾಡಲಾಗಿದೆ! ಅಲ್ಲಿ…
  • October 27, 2010
    ಬರಹ: priyank_ks
      ಬ್ರಿಟಾನಿಯ ಕಂಪನಿಯು ತರತರದ ತಿಂಡಿ ತಿನಿಸುಗಳನ್ನು ತಯಾರಿಸತ್ತದೆ. ಇವರು ತಮ್ಮ ಬಿಸ್ಕೇಟುಗಳ ಜಾಹೀರಾತಿಗಾಗಿ ಬೆಂಗಳೂರಲ್ಲಿ ಹಲವೆಡೆ ಹಿಂದಿ ಫಲಕಗಳನ್ನು ಹಾಕಿಸಿದ್ದರ ಬಗ್ಗೆ ಮೂಡಿ ಬಂದಿದ್ದ ಬ್ಲಾಗು ಇಲ್ಲಿದೆ.ತಮ್ಮ ಹಳೆ ಚಾಳಿಯನ್ನು…
  • October 27, 2010
    ಬರಹ: priyank_ks
      ಬ್ರಿಟಾನಿಯ ಕಂಪನಿಯು ತರತರದ ತಿಂಡಿ ತಿನಿಸುಗಳನ್ನು ತಯಾರಿಸತ್ತದೆ. ಇವರು ತಮ್ಮ ಬಿಸ್ಕೇಟುಗಳ ಜಾಹೀರಾತಿಗಾಗಿ ಬೆಂಗಳೂರಲ್ಲಿ ಹಲವೆಡೆ ಹಿಂದಿ ಫಲಕಗಳನ್ನು ಹಾಕಿಸಿದ್ದರ ಬಗ್ಗೆ ಮೂಡಿ ಬಂದಿದ್ದ ಬ್ಲಾಗು ಇಲ್ಲಿದೆ.ತಮ್ಮ ಹಳೆ ಚಾಳಿಯನ್ನು…
  • October 27, 2010
    ಬರಹ: Tejaswi_ac
      ಕೃಷಿಕನಾಗುವೆ   ನಗರದ ದಟ್ಟಣೆಯಿಂದ ಹೊರಹೋಗಲು ಪ್ರಕೃತಿಯ   ರಮ್ಯತೆಯ ಸವಿಯಲು ಹೋಗಿ ಸೇರಿದೆ ಮಲೆನಾಡ  ಮಡಿಲಿಗೆ, ಗುಡ್ಡಗಳ ನಡುವೆ ಒಂಟಿ ತೋಟದ ಮನೆ,  ಮನೆಯೇ ಹಿಂದೆಯೇ ನಲಿಯುತ್ತಿತ್ತು ಹಸಿರು ತೆನೆ   ವರುಷಗಳ ನಂತರ ಸಿಕ್ಕ ಅವಕಾಶಕೆ ನಾ…
  • October 27, 2010
    ಬರಹ: bhatkartikeya
    ಸಂಪದವೆಂಬುದು ಕನ್ನದ ಪ್ರಾಣ, ನಾಡು ನುಡಿಯ ಹೊಸ ತ್ರಾಣ || ಕನ್ನಡ ದೀಪಕೆ ಎಣ್ಣೆಯ ಗಾಣ, ಜಾಣ ಜಾಣೆಯರ ತಾಣ ||ಪ||   ಅಂತರ್ಜಾಲದ ಕನ್ನಡ ಕೊಂಡಿ | ಲೋಕಜ್ಞಾನಕೆ ಹೊಸ ಬೆಳಕಿಂಡಿ | ಬೇರಲಿ ಹೀರುತ ಚಿಗುರನು ಮೊಳೆಸುತ
  • October 26, 2010
    ಬರಹ: ಗಣೇಶ
    ಮುಂಜಾನೆದ್ದು, ಮನೆಹೊರಗಿನ ಕಾಂಪೌಂಡ್ ಕಟ್ಟೆಯಲ್ಲಿ ಕುಳಿತು ಪೇಪರ್ ಓದುತ್ತಿದ್ದೆ. ( ಪಕ್ಕದ ಮನೆಯವರ ಪೇಪರ್ ನಮ್ಮ ಮನೆಯೊಳಗೆ ತೆಗೆದುಕೊಂಡು ಹೋಗಿ ಓದುವುದು ಸಭ್ಯರ ಲಕ್ಷಣವಲ್ಲ..ಅದಕ್ಕೆ) ಪೇಪರ್ನಲ್ಲಿ ಪೇಟೆ ಧಾರಣೆ ನೋಡುವುದು ನನ್ನ ಈಗಿನ…
  • October 26, 2010
    ಬರಹ: ragosha
      ಧಾವಂತದ ಈ ಯುಗದಲ್ಲಿ ಎಲ್ಲದರಲ್ಲೂ ಸ್ಪರ್ದೆಯೇ!   ಓಡುವುದರಲ್ಲಿ,  ಹಿಂದೆ ಬೀಳಿಸುವುದರಲ್ಲಿ,   ಅಂತೆಯೇ ಸೌಂದರ್ಯ ವರ್ಧನೆಯಲ್ಲೂ!!!!ನಾವು ನಿತ್ಯ ಬಳಸುವ ಎಷ್ಟೋ ವಸ್ತುಗಳನ್ನು ಉಪಯೋಗಿಸಿಕೊಂಡೇ ನಾವಿದ್ದುದರಲ್ಲಿಯೇ ಇನ್ನೂ ಸುಂದರವಾಗಿ…
  • October 26, 2010
    ಬರಹ: prasannakulkarni
    ಮತ್ತದೇ ಕಣ್ಣಮಿ೦ಚು ಎದುರಿಗೆ ಹಾದುಹೋಯಿತಲ್ಲೋ.. ಸುಪ್ತ ಮನಸಿನ ಗಾಜಿಗೆ ಕಲ್ಲು ಬಡಿಯಿತಲ್ಲೋ.. ಕಳೆದ ದಿನಗಳ ಮರೆಯಲು ಹೆಣಗಾಡುತ್ತಿದ್ದೆ ನಾನು, ಘೋರವಾಗಿ ಕಾಡುತಿರುವ ಮಧುರ ನೆನಪು ನೀನು. ಮರೆತು ಬಿಡುವೆ ಒ೦ದು ದಿನ ಎ೦ದು ಇರುತಿರಲು, ಬ೦ದು…
  • October 26, 2010
    ಬರಹ: Jayanth Ramachar
    ಮನದ ಮುಗಿಲಿನ ಕಾರ್ಮೋಡ ಸರಿಯಲು.. ಆಗಸದಲ್ಲಿ ಮೂಡಬೇಕು ಅವೇ ಕಾರ್ಮೋಡಗಳು...  ನಿನ್ನ ನೋವು ಕಂಡ ಬಾನು ಕೂಡ... ಸುರಿಸಿತು ತನ್ನೊಡಲಿಂದ ಕಣ್ಣೀರ ಧಾರೆ ಭೋರ್ಗರೆಯುತ.. ಯುವ ಪ್ರೇಮಿಗಳಿಗೆ ನೀನಾದೆ ಪನ್ನೀರ ಸಿಂಚನ... ಭಗ್ನ ಪ್ರೇಮಿಗೆ ಹೇಳುವೆ ನೀ…
  • October 26, 2010
    ಬರಹ: kamath_kumble
    ಕಿಂಡರ್ ಗಾರ್ಡನ್ ನ ಕೊನೆಯ ದಿನದಂದು ಎಲ್ಲಾ ಪುಟಾಣಿಗಳು,ಮೇಷ್ಟ್ರಿ ಗೆ ತಮ್ಮ ತಮ್ಮ ಮಟ್ಟಿನ ಉಡುಗೊರೆಯನ್ನು ತಂದಿದ್ದರು. ಮೊದಲಿಗೆ ಹೂ ಮಾರಾಟಗಾರನ ಮಗಳು ತಂದ ಉಡುಗೊರೆಯನ್ನು ಸ್ವೀಕರಿಸುತ್ತಾ ಮೇಷ್ಟ್ರು  "ನನಗೆ ಗೊತ್ತು ನನಗಾಗಿ ನೀನು ನನ್ನ…
  • October 26, 2010
    ಬರಹ: rashmigrao
          ಮಲೆನಾಡಿನ   ಬೆಳೆಗಳಲ್ಲಿ ಅಡಿಕೆ ಪ್ರಮುಖ ಸ್ಥಾನ ಪಡೆದುಕೊಂಡಿದೆ.  ಈಗಾಗಲೇ  ಬಹುಶ:  ಮಲೆನಾಡಿನ ಅಡಿಕೆ ಬೆಳೆಗಾರರು ಅಡಿಕೆ ಕೊಯ್ಲಿನ ತಯಾರಿಯಲ್ಲಿರ ಬಹುದು ಅಥವಾ ಹೆಚ್ಚಿನವರು ಪ್ರಾರಂಭಿಸಿರಲೂ ಬಹುದು. ನವರಾತ್ರಿ ಕಳೆದು ದೀಪವಾಳಿ…
  • October 26, 2010
    ಬರಹ: vani shetty
    ನಿನ್ನೆಗಳ ಸವಿ ನೆನಪಿನೊಂದಿಗೆ ನಾಳೆಯ ನಿರೀಕ್ಷೆಗಳೆಲ್ಲ ಮೌನದಾಳಕ್ಕೆ ಜಾರತೊಡಗಿದಾಗ... ಬರಡೆನಿಸುವ ಬದುಕಲ್ಲಿ ಬರಿಯ ಕಂಬನಿ ಧಾರೆ! ಸುತ್ತ ನಿರ್ಮಲತೆ ಹರಡಿದ್ದರೂ ಮತ್ತೆ ಕುರೂಪತೆ ಕಾಡಿ, ಮರುಕಳಿಸುವ ನೋವಿಗೆ ಒಂದಾಗಿ ನಾಂದಿ ಹಾಡಿ,…
  • October 26, 2010
    ಬರಹ: Rakesh Shetty
    ಶೀರ್ಷಿಕೆ ನೋಡಿ ಬಹಳಷ್ಟು ಮಂದಿಗೆ ನಗು ಬಂದಿರುತ್ತೆ,ಫೋಟೋ ನೋಡಿ ಇನ್ನ ನಗು ಬಂದು,ಈ ಹುಡ್ಗನಿಗೆ ಹುಚ್ಚು,ಅಹಂ ಅಥವಾ ತಿರುಕನ ಕನಸು ಅನ್ನಿಸಿರುತ್ತೆ ಅಲ್ವಾ? ಅನ್ನಿಸೊದು ಸಹಜ ಬಿಡಿ.ಆ ತರ ಅನ್ನಿಸೋದೊರೆಲ್ಲ ಅದನ್ನ ಈ ರೀತಿ ಓದ್ಕೊಳ್ಳಿ (ರಾಕೇಶ್…
  • October 26, 2010
    ಬರಹ: komal kumar1231
    ಅಣ್ಣಾ ಬಿಜೆಪಿ ಸುರೇಶ್ ಗೌಡ ನಂಗೆ ಬಿಜೆಪಿಗೆ ಬಾ ಬಾ ಬಾ ಬಾ ಅಂತಾ ಕರಿತಾವ್ನೆ . ಏನ್ ಮಾಡ್ಲಿ ಅಂದ್ರು ಗುಬ್ಬಿ ಸಾಸಕ ಶ್ರೀನಿವಾಸು. ಉಗಿಯಲಾ ಮಕ್ಕೆ. ಅಲ್ಲಾ ಕಲಾ ನಾನು ನಿನಗೆ ಸೀಟು ಕೊಟ್ಟು ಗೆಲ್ಲಿಸಿದ್ದು. ಅದೆಂಗಲಾ ಅಲ್ಲಿ ಹೋಯ್ತೀಯಾ.…
  • October 26, 2010
    ಬರಹ: asuhegde
    ಇದು ನಮ್ಮ ನಾಡಿನ ವ್ಯಥೆಯೋಇಲ್ಲಾ ನಾವೇ ಬರೆದ ಕಥೆಯೋಪರಿಹಾರ ಹೇಗೋ ಅರಿಯೆನಾನೇನೂ ಮಾಡಲಾರೆರಾಜಕೀಯ ಅನ್ನೋದೀಗ ಪ್ರತೀ ಮನೇಲಿದೆಅಪ್ಪ ಮಗ ಅಣ್ಣ ತಮ್ಮ ಅನ್ನೋದು ಎಲ್ಲಿದೆಸಂಬಂಧಕ್ಕಿಂತ ಹಣ ಹೆಚ್ಚಾಗಿ ಆಟವಾಡಿದೆಎಲ್ಲರನ್ನೂ ತಮ್ಮವರಿಂದ ದೂರ…