ಅರ್ಥವಾಗದ ನಮ್ಮ-ನಿಮ್ಮ ನಡುವಿನ ನಡವಳಿಕೆಗಳುನಮ್ಮ ದಿನನಿತ್ಯದ ಅದೆಷ್ಟೋ ನಡವಳಿಕೆಗಳು ವಿಚಿತ್ರವಾಗಿರುತ್ತವೆ. ಆದರೆ ಅವುಗಳು ಬೇರೆ ದ್ರಷ್ಟಿಕೊನದಲ್ಲಿ ಆಲೋಚಿದರೆ ಮಾತ್ರ ಅವು ವಿಚಿತ್ರವೆನಿಸುತ್ತದೆ.ಎಲ್ಲರೂ ಒಂದಲ್ಲಾ ಒಂದು ವಿಚಿತ್ರ…
ರಾಷ್ಟ್ರೀಯ ಅನುವಾದ ಮಿಶನ್
ಹುಣಸೂರು ರಸ್ತೆ, ಮಾನಸಗಂಗೋತ್ರಿ, ಮೈಸೂರು.
ಕನ್ನಡದ ಅನುವಾದಕರಿಗೆ ಮೂರು ದಿನಗಳ ತರಬೇತಿ ಕಾರ್ಯಕ್ರಮ
ದಿನಾಂಕ : 28 ರಿಂದ 30 ಅಕ್ಟೋಬರ್, 2010
ಸ್ಥಳ : ಪ್ರಸಾರಾಂಗ, ಬೆಂಗಳೂರು ವಿಶ್ವವಿದ್ಯಾಲಯ, ಜ್ಞಾನಭಾರತಿ,…
ಇತ್ತೀಚಿನ ಕೆಲವೊಂದು ಬೆಳವಣಿಗೆಗಳು ನನ್ನನ್ನು ತುಂಬಾ ಚಿಂತೆಗೀಡು ಮಾಡಿವೆ. ಕೆಳಗಿನ ಘಟನೆಗಳ ಬಗ್ಗೆ ಒಮ್ಮೆ ಯೋಚಿಸಿ :
೧. ಪಸ್ಚಿಮ ಬಂಗಾಳದ ದೇಗಂಗಾ ದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ದಿನೇ ದಿನೇ ಹೆಚ್ಚುತ್ತಿದೆ. ಹಿಂದೂ ಹೆಣ್ಣು ಮಕ್ಕಳ…
ಬಳ್ಳಾರಿ ಸುಮಧುರ ನೆನಪಿನೊಂದಿಗೆ(http://sampada.net/blog/gopaljsr/21/02/2010/24120) ಶಿವಮೊಗ್ಗ ಬಂದು ತಲುಪಿದ್ದೆ. ನಾನು ಬಳ್ಳಾರಿಯ ಬಸ್ ಹತ್ತುವ ಭರದಲ್ಲಿ ನನ್ನ ರಗ್ ಅಲ್ಲೇ ಬಿಟ್ಟು ಬಂದಿದ್ದೆ. ಏಕೆಂದರೆ ಅದನ್ನು ನಾನು ಉಪಯೋಗಿಸಿ…
’ವಿಚಕ್ಷಣಾ ಜಾಗೃತಿ ಸಪ್ತಾಹ’ದ ಅಂಗವಾಗಿ ’ಕೇಂದ್ರೀಯ ವಿಚಕ್ಷಣಾ ಆಯೋಗ’ವು ಡಿಎವಿಪಿ ಇಲಾಖೆಯ ಮೂಲಕ ಇದೇ ದಿನಾಂಕ ೨೫ರಂದು ಕನ್ನಡ ದಿನಪತ್ರಿಕೆಗಳಲ್ಲಿ ಪ್ರಕಟಿಸಿರುವ ಅರ್ಧ ಪುಟದ ಜಾಹಿರಾತಿನಲ್ಲಿ ಕನ್ನಡದ ಕಗ್ಗೊಲೆ ಮಾಡಲಾಗಿದೆ! ಅಲ್ಲಿ…
ಬ್ರಿಟಾನಿಯ ಕಂಪನಿಯು ತರತರದ ತಿಂಡಿ ತಿನಿಸುಗಳನ್ನು ತಯಾರಿಸತ್ತದೆ. ಇವರು ತಮ್ಮ ಬಿಸ್ಕೇಟುಗಳ ಜಾಹೀರಾತಿಗಾಗಿ ಬೆಂಗಳೂರಲ್ಲಿ ಹಲವೆಡೆ ಹಿಂದಿ ಫಲಕಗಳನ್ನು ಹಾಕಿಸಿದ್ದರ ಬಗ್ಗೆ ಮೂಡಿ ಬಂದಿದ್ದ ಬ್ಲಾಗು ಇಲ್ಲಿದೆ.ತಮ್ಮ ಹಳೆ ಚಾಳಿಯನ್ನು…
ಬ್ರಿಟಾನಿಯ ಕಂಪನಿಯು ತರತರದ ತಿಂಡಿ ತಿನಿಸುಗಳನ್ನು ತಯಾರಿಸತ್ತದೆ. ಇವರು ತಮ್ಮ ಬಿಸ್ಕೇಟುಗಳ ಜಾಹೀರಾತಿಗಾಗಿ ಬೆಂಗಳೂರಲ್ಲಿ ಹಲವೆಡೆ ಹಿಂದಿ ಫಲಕಗಳನ್ನು ಹಾಕಿಸಿದ್ದರ ಬಗ್ಗೆ ಮೂಡಿ ಬಂದಿದ್ದ ಬ್ಲಾಗು ಇಲ್ಲಿದೆ.ತಮ್ಮ ಹಳೆ ಚಾಳಿಯನ್ನು…
ಕೃಷಿಕನಾಗುವೆ ನಗರದ ದಟ್ಟಣೆಯಿಂದ ಹೊರಹೋಗಲು ಪ್ರಕೃತಿಯ ರಮ್ಯತೆಯ ಸವಿಯಲು ಹೋಗಿ ಸೇರಿದೆ ಮಲೆನಾಡ ಮಡಿಲಿಗೆ, ಗುಡ್ಡಗಳ ನಡುವೆ ಒಂಟಿ ತೋಟದ ಮನೆ, ಮನೆಯೇ ಹಿಂದೆಯೇ ನಲಿಯುತ್ತಿತ್ತು ಹಸಿರು ತೆನೆ ವರುಷಗಳ ನಂತರ ಸಿಕ್ಕ ಅವಕಾಶಕೆ ನಾ…
ಸಂಪದವೆಂಬುದು ಕನ್ನದ ಪ್ರಾಣ, ನಾಡು ನುಡಿಯ ಹೊಸ ತ್ರಾಣ ||
ಕನ್ನಡ ದೀಪಕೆ ಎಣ್ಣೆಯ ಗಾಣ, ಜಾಣ ಜಾಣೆಯರ ತಾಣ ||ಪ||
ಅಂತರ್ಜಾಲದ ಕನ್ನಡ ಕೊಂಡಿ |
ಲೋಕಜ್ಞಾನಕೆ ಹೊಸ ಬೆಳಕಿಂಡಿ |
ಬೇರಲಿ ಹೀರುತ
ಚಿಗುರನು ಮೊಳೆಸುತ
ಮುಂಜಾನೆದ್ದು, ಮನೆಹೊರಗಿನ ಕಾಂಪೌಂಡ್ ಕಟ್ಟೆಯಲ್ಲಿ ಕುಳಿತು ಪೇಪರ್ ಓದುತ್ತಿದ್ದೆ. ( ಪಕ್ಕದ ಮನೆಯವರ ಪೇಪರ್ ನಮ್ಮ ಮನೆಯೊಳಗೆ ತೆಗೆದುಕೊಂಡು ಹೋಗಿ ಓದುವುದು ಸಭ್ಯರ ಲಕ್ಷಣವಲ್ಲ..ಅದಕ್ಕೆ)
ಪೇಪರ್ನಲ್ಲಿ ಪೇಟೆ ಧಾರಣೆ ನೋಡುವುದು ನನ್ನ ಈಗಿನ…
ಧಾವಂತದ ಈ ಯುಗದಲ್ಲಿ ಎಲ್ಲದರಲ್ಲೂ ಸ್ಪರ್ದೆಯೇ!
ಓಡುವುದರಲ್ಲಿ, ಹಿಂದೆ ಬೀಳಿಸುವುದರಲ್ಲಿ,
ಅಂತೆಯೇ ಸೌಂದರ್ಯ ವರ್ಧನೆಯಲ್ಲೂ!!!!ನಾವು ನಿತ್ಯ ಬಳಸುವ ಎಷ್ಟೋ ವಸ್ತುಗಳನ್ನು ಉಪಯೋಗಿಸಿಕೊಂಡೇ ನಾವಿದ್ದುದರಲ್ಲಿಯೇ ಇನ್ನೂ ಸುಂದರವಾಗಿ…
ಮತ್ತದೇ ಕಣ್ಣಮಿ೦ಚು
ಎದುರಿಗೆ ಹಾದುಹೋಯಿತಲ್ಲೋ..
ಸುಪ್ತ ಮನಸಿನ ಗಾಜಿಗೆ
ಕಲ್ಲು ಬಡಿಯಿತಲ್ಲೋ..
ಕಳೆದ ದಿನಗಳ ಮರೆಯಲು
ಹೆಣಗಾಡುತ್ತಿದ್ದೆ ನಾನು,
ಘೋರವಾಗಿ ಕಾಡುತಿರುವ
ಮಧುರ ನೆನಪು ನೀನು.
ಮರೆತು ಬಿಡುವೆ ಒ೦ದು ದಿನ
ಎ೦ದು ಇರುತಿರಲು,
ಬ೦ದು…
ಕಿಂಡರ್ ಗಾರ್ಡನ್ ನ ಕೊನೆಯ ದಿನದಂದು ಎಲ್ಲಾ ಪುಟಾಣಿಗಳು,ಮೇಷ್ಟ್ರಿ ಗೆ ತಮ್ಮ ತಮ್ಮ ಮಟ್ಟಿನ ಉಡುಗೊರೆಯನ್ನು ತಂದಿದ್ದರು. ಮೊದಲಿಗೆ ಹೂ ಮಾರಾಟಗಾರನ ಮಗಳು ತಂದ ಉಡುಗೊರೆಯನ್ನು ಸ್ವೀಕರಿಸುತ್ತಾ ಮೇಷ್ಟ್ರು "ನನಗೆ ಗೊತ್ತು ನನಗಾಗಿ ನೀನು ನನ್ನ…
ಮಲೆನಾಡಿನ ಬೆಳೆಗಳಲ್ಲಿ ಅಡಿಕೆ ಪ್ರಮುಖ ಸ್ಥಾನ ಪಡೆದುಕೊಂಡಿದೆ. ಈಗಾಗಲೇ ಬಹುಶ: ಮಲೆನಾಡಿನ ಅಡಿಕೆ ಬೆಳೆಗಾರರು ಅಡಿಕೆ ಕೊಯ್ಲಿನ ತಯಾರಿಯಲ್ಲಿರ ಬಹುದು ಅಥವಾ ಹೆಚ್ಚಿನವರು ಪ್ರಾರಂಭಿಸಿರಲೂ ಬಹುದು. ನವರಾತ್ರಿ ಕಳೆದು ದೀಪವಾಳಿ…
ಶೀರ್ಷಿಕೆ ನೋಡಿ ಬಹಳಷ್ಟು ಮಂದಿಗೆ ನಗು ಬಂದಿರುತ್ತೆ,ಫೋಟೋ ನೋಡಿ ಇನ್ನ ನಗು ಬಂದು,ಈ ಹುಡ್ಗನಿಗೆ ಹುಚ್ಚು,ಅಹಂ ಅಥವಾ ತಿರುಕನ ಕನಸು ಅನ್ನಿಸಿರುತ್ತೆ ಅಲ್ವಾ? ಅನ್ನಿಸೊದು ಸಹಜ ಬಿಡಿ.ಆ ತರ ಅನ್ನಿಸೋದೊರೆಲ್ಲ ಅದನ್ನ ಈ ರೀತಿ ಓದ್ಕೊಳ್ಳಿ (ರಾಕೇಶ್…
ಇದು ನಮ್ಮ ನಾಡಿನ ವ್ಯಥೆಯೋಇಲ್ಲಾ ನಾವೇ ಬರೆದ ಕಥೆಯೋಪರಿಹಾರ ಹೇಗೋ ಅರಿಯೆನಾನೇನೂ ಮಾಡಲಾರೆರಾಜಕೀಯ ಅನ್ನೋದೀಗ ಪ್ರತೀ ಮನೇಲಿದೆಅಪ್ಪ ಮಗ ಅಣ್ಣ ತಮ್ಮ ಅನ್ನೋದು ಎಲ್ಲಿದೆಸಂಬಂಧಕ್ಕಿಂತ ಹಣ ಹೆಚ್ಚಾಗಿ ಆಟವಾಡಿದೆಎಲ್ಲರನ್ನೂ ತಮ್ಮವರಿಂದ ದೂರ…