ಇಂದಿನ ಈ ಭ್ರಷ್ಟ ರಾಜಕೀಯ ವ್ಯವಸ್ಥೆಯಲ್ಲಿ ಏನಾದರೂ ಸುಧಾರಣೆ ಆಗಬೇಕಾದರೆ ಕಡ್ಡಾಯ ಮತದಾನದ ಕಾನೂನು ಜಾರಿಯಾಗಬೇಕು ಎಂಬ ಮಾತುಗಳು ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಕೇಳಿಬರುತ್ತಿವೆ. ಆದರೆ, ಕಡ್ಡಾಯ ಮತದಾನದಿಂದ, ಈ ಕುಲಗೆಟ್ಟ ರಾಜಕೀಯ…
ಈಗ್ಗೆ ಎರಡು ದಿನಗಳಿಂದ ಸಂಪದದಲ್ಲಿ ಮೂಡಿರುವ ಲೇಖನಗಳು ಮತ್ತು ಖಾರವಾದ ಪ್ರತಿಕ್ರಿಯೆಗಳನ್ನು ನೋಡಿದ ಮೇಲೆ ನನಗೆ ಈ ಲೇಖನವನ್ನು ಬರೆಯಲೇಬೇಕೆಂದು ಅನಿಸಿತು. ಅಯೋಧ್ಯ ವಿವಾದವು ಹಲವಾರು ವರ್ಷಗಳಿಂದ ದೇಶದ ನಿದ್ದೆ ಕೆಡಿಸಿದ ಒಂದು ಗಂಭೀರ ಸಮಸ್ಯೆ…
(೨೬೬) ಮುಗ್ಧತೆಯನ್ನು ಕುರಿತ ಅಧ್ಯಯನವೂ ಸಹ ಜ್ಞಾನವೇ!
(೨೬೭) ಲೈನ್ ಮಾರೋಃ ತಿಳಿವಳಿಕೆಯುಳ್ಳವನ ಪದಕೋಶದಲ್ಲಿ ಅಜ್ಞಾನಿ ಇರುವುದಿಲ್ಲ. ಅಜ್ಞಾನಿಯ ವಿಳಾಸಪಟ್ಟಿಯಲ್ಲಿ ಪ್ರೌಢನ ಮೊಬೈಲ್ ನಂಬರ್ ಪತ್ತೆಯಾಗುವುದಿಲ್ಲ. ಆದ್ದರಿಂದ ನಿಮ್ಮ ಮೊಬೈಲ್…
ಒಡೆಯರು ಬಂಗಾರಪ್ಪ ಇರಬಹುದೇ?
-just ಈಗ ಅವರಿರುವ ಪಕ್ಷವನ್ನು ನಾನಲ್ಲ, ಪರಮೇಶ್ವರನಿಂದಲೂ ಸರಿಪಡಿಸಲು ಸಾಧ್ಯವಿಲ್ಲ. ಅದಲ್ಲದೇ ಅವರಿರುವುದು ಸೊರಬದಲ್ಲಿ, ನಾನು ಹೋಗುತ್ತಿರುವುದು ಸಾಗರ ಕಡೆಗೆ...ಸಾಗರದ MLA? ಛೇ..ಕಾಗೆಗೆ ಅಷ್ಟೂ…
ತ್ರಿವೇಣಿಯವರ ಹಣ್ಣೆಲೆ ಚಿಗುರಿದಾಗ ಒಂದು ಸಾಮಾಜಿಕ, ಸಾಂಸಾರಿಕ ಕಾದಂಬರಿ. ಇಡೀ ಕಾದಂಬರಿ ಒಂದು ಸಂಸಾರದಲ್ಲಿ ನಡೆಯುವ ಘಟನೆಗಳ ಮತ್ತು ಸಂಸಾರದ ಸದಸ್ಯರ ಸ್ವಭಾವದ ಸುತ್ತಲೂ ಹೆಣೆಯಲ್ಪಟ್ಟಿದೆ.
ಮನೆಯ ಯಜಮಾನ “ರಾಯರು” ತಮ್ಮಮರೆಗುಳಿತನದಿಂದಾಗಿ…
ಬೇಕಾಗುವ ಸಾಮಗ್ರಿಗಳು
ಗಜ್ಜರಿ
ಎಣ್ಣೆ
ಜೀರಿಗೆ
ಸಾಸಿವೆ
ಮೆಣಸಿನಕಾಯಿ
ಬೆಳ್ಳುಳ್ಳಿ
ಹುಣಸೆ ರಸ
ಬೆಲ್ಲ
ಉಪ್ಪು
ಮಾಡುವ ವಿಧಾನ
ಗಜ್ಜರಿ ಹೋಳುಗಳನ್ನು ಮಿಕ್ಸಿಯಲ್ಲಿ ರುಬ್ಬಿ ಅದನ್ನು ಚೆನ್ನಾಗಿ ಸೋಸಿ ರಸ ತೆಗೆಯಬೇಕು.
ಬಾಣಲೆಗೆ ಎಣ್ಣೆ ಹಾಕಿ…
ತೊಂಬತ್ತು ವರುಷದ ಹಳೆ ದಂಪತಿಗಳು ಒಬ್ಬ ವೈದ್ಯರಲ್ಲಿ ಬಂದರು ತಮ್ಮ ಮರೆಗುಳಿತನದ ಬಗ್ಗೆ ಪ್ರಸ್ತಾಪಿಸಿ.ವೈದ್ಯರು ಅವರನ್ನು ಪರಿಶೀಲಿಸಿ ಏನಾದರು ಸಮಸ್ಯೆಗಳಿದ್ದರೆ ತಿಳಿಸಲಿ ಎಂದು.ವೈದ್ಯರು ಅವರನ್ನು ಪರಿಶೀಲಿಸಿ ಅವರ ಆರೋಗ್ಯ ಸರಿಯಾಗಿಯೇ…
ನಿನ್ನ ತಾಯ ಗರ್ಭದಿ೦ದ ಕೆಳಕ್ಕುರುಳಿ, ಧರೆಯ ಮೇಲಿನ ಬೆ೦ಕಿಯಡಿ ತೆವಳಿ, ನ೦ತರ ನಿನ್ನ ಸಮಾಧಿಯ ಕುಣಿಯಲ್ಲಿ ಬೀಳುವುದೇ ಅಲ್ಲವೇ ಜೀವನ...ಹೇಳು ?ಇದಕ್ಕೆ
ಬೇರೇನು ಹೆಸರ ಕೊಡುವೆ?(ಸ್ಫೂರ್ತಿ)
ನಮ್ಮೂರ ದೇವರಾದ ಶ್ರೀ ಮುಖ್ಯಪ್ರಾಣ ದೇವರ ಕುರಿತಾಗಿ ಬರೆದ ಎರಡು ಪದ್ಯಗಳು...
ಬನ್ನಿರಯ್ಯ ದರುಶನಕೆ ಹನುಮನ ನೋಡೋಕೆ..
ನಮ್ಮ ಮಾರಂಡಹಳ್ಳಿಯ ಹನುಮನ ದರುಶನಕೆ..
ನಾನೂರು ವರುಷದ ಇತಿಹಾಸದ ಹನುಮನು..
ವರದರಾಜ ಶ್ರೀದೇವಿ ಭೂದೇವಿ ಸನ್ನಿಧಿಯಲಿ…
ಮಾಘ ಮಳೆಯ ಮೇಘವೇ
ಬೀಗು ಪ್ರೀತಿಯ ರಾಗವೆ
ಮಿಂಚು ನಿನ್ನ ಒಡವೆ
ಗುಡುಗು ನಿನ್ನ ಗಾನವೆ
ಬರದ ಬಾಳಿಗೆ ಹಸಿರನೀಯ ಬಾರದೆ
ಆರಿದ ಹೃದಯಕೆ ಅಮೃತನೀಯ ಬಾರದೆ
ಮಾಘ ಮಳೆಯ ಮೇಘವೇ
ಬೀಗು ಪ್ರೀತಿಯ ರಾಗವೆ
ಮಿಂಚು ನಿನ್ನ ಒಡವೆ
ಗುಡುಗು ನಿನ್ನ ಗಾನವೆ
ನಿನ್ನ…
ನನ್ನಂತೆ ಹಲವರಿಗೆ ನಾರಾಯಣ್ ಕೃಷ್ಣನ್ ಎಂಬ ವ್ಯಯಕ್ತಿಕ ಜೀವನ ಬೇರೆಯವರಿಗೆ ಸವೆಯುವ ವ್ಯಕ್ತಿಯ ಬಗ್ಗೆ ತಿಳಿದಿರಲಿಕ್ಕಿಲ್ಲಾ, ೨೯ ವರುಷ ಪ್ರಾಯದ ಈ ವ್ಯಕ್ತಿ ಓದಿನಲ್ಲಿ ಹೋಟೆಲ್ ಮನೆಜ್ಮೆಂಟ್ ಮುಗಿಸಿದ್ದಾರೆ, ಇವರು ಒಂದು ಗುಂಪನ್ನು…
ಇಂದಿನ ವಿಜಯ ಕರ್ನಾಟಕದಲ್ಲಿ ಬುಕರ್ ಪ್ರಶಸ್ತಿ ವಿಜೇತೆ ಅರುಂಧತಿ ರಾಯ್ ಅವರ ಒಂದು ಹೇಳಿಕೆ ಬಂದಿತ್ತು.ಅದನ್ನು ಅರ್ಧ ಓದುವ ಹೊತ್ತಿಗೆ ಬೇಸರಗೊಂಡು ಪೂರ್ತಿ ಓದಲಿಲ್ಲ. ಆಕೆ ಕೊಟ್ಟಿರುವ ಹೇಳಿಕೆ ಆದರೂ ಏನು "ಕಾಶ್ಮೀರ ಭಾರತಕ್ಕೆ ಸೇರಿಲ್ಲ ಬಿಟ್ಟು…
ಮರಣವೆಂದರೆ ಯಾರಿಗೂ ಇಷ್ಟವಿಲ್ಲದ ಯಾರು ಸ್ವಾಗತಿಸದ ಕ್ರಿಯೆ. ಆದರು ಅನಿವಾರ್ಯವಾದಗ ನಾವು ಸಹಜ ಸುಲುಭ ಮರಣವನ್ನೆ ಬಯಸುತ್ತೇವೆ. ವಸ್ತುಸ್ಥಿಥಿ ಹಾಗಿಲ್ಲ ಸಾವು ಎಂಬುದು ನಾವು ಇಷ್ಟಪಡುವಂತೆ ಬರುವ ಅತಿಥಿಯಲ್ಲ. ಅದರ…
ರಾಷ್ಟ್ರೀಯ ಅನುವಾದ ಮಿಶನ್
ಹುಣಸೂರು ರಸ್ತೆ, ಮಾನಸಗಂಗೋತ್ರಿ, ಮೈಸೂರು.
ಕನ್ನಡ ಅನುವಾದಕರಿಗೆ ಮೂರು ದಿನಗಳ ತರಬೇತಿ ಕಾರ್ಯಕ್ರಮ
ದಿನಾಂಕ : 28 ರಿಂದ 30 ಅಕ್ಟೋಬರ್, 2010
ಸ್ಥಳ : ಪ್ರಸಾರಾಂಗ, ಬೆಂಗಳೂರು ವಿಶ್ವವಿದ್ಯಾಲಯ, ಜ್ಞಾನಭಾರತಿ,…