ಅಳಿದ ಮೇಲೆ ಏನು ? ಈ ಪ್ರಶ್ನೆ ಅನಾದಿ ಕಾಲದಿಂದ ನಮ್ಮನ್ನು ಕಾಡುತ್ತಲೇ ಬಂದಿದೆ. ಸಾಧು ಸಂತರು ಜಪ ತಪಗಳಿಂದ, ಸಾವಿನ ಮರ್ಮವನ್ನು ಭೇದಿಸಲು ಪ್ರಯತ್ನಿಸುತ್ತಲೇ ಬಂದಿದ್ದಾರೆ. ee ಲೇಖನದಲ್ಲಿ ಸತ್ತು ಬದುಕಿದ ಒಬ್ಬ ವಿಶಿಷ್ಟ ವ್ಯಕ್ತಿಯ…
ಓ ದೇವರೇ..ನಿನಗೆ..ಧನ್ಯ ನಾ..ನಿನ್ನ ಧ್ಯಾನದಿ ಕಳೆದುಕೊಡೆ ನನ್ನೆ ನಾ..ಗೀತೆಯ ಓದಿದೆರಮಾಯಣ ನೋಡಿದೆನಿನ್ನದೇ ಎಲ್ಲ ಎಂದು ಅರಿತೆ..ಆ ಸೂರ್ಯ ಚಂದ್ರನಕ್ಷತ್ರ ಪುಂಜಈ ಭೂಮಿ ಆಗಸಎಲ್ಲೆಲ್ಲು ನಿನ್ನದೆ ರಸ..ಶಬ್ದ ಬೆಳಕು ಸ್ಪರ್ಶಸುವಾಸನೆ…
ನಿನ್ನಯ ಮನದ ಮಡಿಲಿನ ಮಗುವಾಗಿ ಏನನ್ನೋ ಹೇಳಬೇಕೆಂಬ ಆಸೆ... ಆದರೆ ಏನು ಮಾಡೋದು ನೀನೆ ಇಲ್ಲದ ಮೇಲೆ ಮಡಿಲಿನ ಹಂಬಲವು ಕೂಡ ಒಂದು ಮರೀಚಿಕೆಯೇ...... ಎಲ್ಲೋ ಮತ್ತೊಮ್ಮೆ ಮಡಿಲು ಸೇರುವ ಸುಳಿವು ಇನ್ನು ಸುಳಿಯುತ್ತಲಿದೆ…
ಇದೀಗ ಸಂಪದದಲ್ಲಿ ಹೊಸ ನಮೂನೆಯ ಅಡುಗೆಗಳು ಆರಂಭವಾಗಿದೆ. ನಾನೂ ಅಡುಗೆಯಲ್ಲಿ ಹೆಚ್ಚಿನ ಪರಿಣಿತಿ ಹೊಂದಿರುವುದರಿಂದ ನೀವೂ ಯಾವತ್ತೂ ತಿನ್ನದ ಜುಂ ಜುಂ ಕೇಸರಿ ಬಾತ್ ಹೇಳಿಕೊಡುತ್ತಿದ್ದೇನೆ.
ಸಾಮಾಗ್ರಿಗಳು
1/2 ಲೀ ಹರಳೆಣ್ಣೆ
1ಕೆಜಿ ದಪ್ಪ ರವೆ…
ಬೇಕಾಗುವ ಸಾಮಗ್ರಿಗಳು
2 ಚಮಚ ತುಪ್ಪ
1 ಬಟ್ಟಲು ಅವಲಕ್ಕಿ
ಮುಕ್ಕಾಲು ಬಟ್ಟಲು ಸಕ್ಕರೆ
ಏಲಕ್ಕಿ ಪುಡಿ
ಗೋಡಂಬಿ
ಹಾಲು
ಮುಕ್ಕಾಲು ಬಟ್ಟಲು ಕೊಬ್ಬರಿ ತುರಿ
ಮಾಡುವ ವಿಧಾನ
ಬಾಣಲೆಗೆ 2 ಚಮಚ ತುಪ್ಪ ಹಾಕಿ ಅವಲಕ್ಕಿಯನ್ನು ಹುರಿಯಬೇಕು.…
ತುಮಕೂರಿಗೆ ಹೊರಟು ಬಸ್ಸಿನಲ್ಲಿ ಕುಳಿತಿದ್ದೆ . ಬಸ್ಸು ಇನ್ನು ಹೊರಟಿರಲಿಲ್ಲ ಎಲ್ಲ ಗೌಜು ಕಿಟಕಿ ಬಳಿ ಯಾರೋ ಕೂಗುತ್ತಿದ್ದರು ಸಿ.ಡಿ. ಬೇಕಾ ಸರ್ ಸಿ.ಡಿ ... ಎಲ್ಲಾ ಹೊಸದು.. ಈಚಿನದು .. ನಾನು ಕುತೂಹಲದಿಂದ ಬಗ್ಗಿ ನೋಡಿದೆ ಇದೇನು ಆಶ್ಚರ್ಯ…
ಇವತ್ತು ಮಧ್ಯಾಹ್ನ ನಾಳೆ ಭೂಮಿ ಹುಣ್ಣಿಮೆ ಅಂತ ಅತ್ತೆ ಹೇಳಿದ ಕ್ಷಣದಿಂದ ನನಗೆ ನನ್ನ ಬಾಲ್ಯದ ನೆನೆಪು ಬಹಳ ಕಾಡಲು ಶುರುವಾಗಿದೆ. ನಮ್ಮ ಮನೆಯಲ್ಲಿ ಮೊದಲಿನಿಂದಲೂ ಯಾವುದೇ ಹಬ್ಬ ಹುಣ್ಣಿಮೆಯನ್ನ ಅಮ್ಮ ವಿಶೇಷವಾಗಿ ಏನು ಆಚರಿಸುತ್ತಿರಲಿಲ್ಲ.…
ಭೂಮಿಯ ಮೇಲಿನ ಕೊನೆಯ ಮಾನವ ಬೇಸರದಿ೦ದ ತನ್ನ ರೂಮಿನಲ್ಲಿ ಕುಳಿತಿದ್ದ. ಆಗ ಆತನ ಬಾಗಿಲನ್ನು ಯಾರೋ ಬಡಿದರು.
ಮೂಲ ಕಥೆ: ಫ್ರೆಡೆರಿಕ್ ಬ್ರೌನ್. ಈ ಕಥೆಯನ್ನು ಮೂರು ಭಾಷೆಗಳಿಗೆ ಅನುವಾದಿಸಲಾಗಿದೆ. ನನ್ನದು ನಾಲ್ಕನೆಯದು. ಈ ಕಥೆಯನ್ನು ಫೆಡೆರಿಕ್…
ರೊದ್ದ ಶ್ರೀನಿವಾಸರಾಯರು (1850-1929)ಹುಟ್ಟಿದ್ದು ಧಾರವಾಡದಲ್ಲಿ . ಬಡತನದಿಂದಾಗಿ ಹೆಚ್ಚಿನ ಶಿಕ್ಷಣ ಪಡೆಯಲಾಗದೆ ಹುಬ್ಬಳ್ಳಿಯಲ್ಲಿ ಶಿಕ್ಷಕನಾಗಿ ಕೆಲಸಕ್ಕೆ ಸೇರಿದರು. ಕೆಲಕಾಲದ ನಂತರ ರೆವಿನ್ಯೂ ಖಾತೆಯಲ್ಲಿ ಕೆಲಸಮಾಡಿ ವಿದ್ಯಾಖಾತೆಯನ್ನು…
೧. ಕ್ಷುದ್ರಗ್ರಹಗಳ ಸುತ್ತ ಡಾನ್ ನೌಕೆ: ಮ೦ಗಳ ಹಾಗೂ ಗುರು ಗ್ರಹಗಳ ನಡುವೆ ಸಾವಿರಾರು ಕ್ಷುದ್ರ ಗ್ರಹಗಳಿವೆ. ಇವುಗಳ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ನಾಸಾದ ಡಾನ್ ನೌಕೆಯನ್ನು ಬಳಸಲಾಗುತ್ತಿದೆ. ಇತ್ತೀಚೆಗಷ್ಟೇ ಹಬಲ್ ಟೆಲಿಸ್ಕೋಪಿನ…
ಸ್ನೇಹಿತರೆ,
ಇದೇ ಭಾನುವಾರ, 24 ಅಕ್ಟೋಬರ್ ರಂದು ಬೆಳಗ್ಗೆ 10.30ಕ್ಕೆ "ಸಂವೇದನ" ಸಾಂಸ್ಕೃತಿಕ ವೇದಿಕೆ ಹಾಗು ಶ್ರೀ G N ಮೋಹನ್ ಅವರ "ಮೇ ಫ್ಲೋವೆರ್ ಮೀಡಿಯಾ" ವತಿಯಿಂದ ಡಾ. ಎಚ್ ಎಸ್ ವೆಂಕಟೇಶ ಮೂರ್ತಿ ಅವರ ಆತ್ಮ ಚರಿತ್ರೆಯನ್ನೊಳಗೊಂಡ "…
ಸ್ನೇಹಿತರೆ,
ಇದೇ ಭಾನುವಾರ, 24 ಅಕ್ಟೋಬರ್ ರಂದು ಬೆಳಗ್ಗೆ 10.30ಕ್ಕೆ "ಸಂವೇದನ" ಸಾಂಸ್ಕೃತಿಕ ವೇದಿಕೆ ಹಾಗು ಶ್ರೀ G N ಮೋಹನ್ ಅವರ "ಮೇ ಫ್ಲೋವೆರ್ ಮೀಡಿಯಾ" ವತಿಯಿಂದ ಡಾ. ಎಚ್ ಎಸ್ ವೆಂಕಟೇಶ ಮೂರ್ತಿ ಅವರ ಆತ್ಮ ಚರಿತ್ರೆಯನ್ನೊಳಗೊಂಡ "…
ಗ್ನು/ಲಿನಕ್ಸ್ ಅನ್ನು ಉದ್ಯಮಗಳು ಬಹಳ ವೇಗವಾಗಿ ಅಳವಡಿಸಿಕೊಂಡು ಬರುತ್ತಿವೆ. ಇತ್ತೀಚಿನ ಲಿನಕ್ಸ್ ಫೌಂಡೇಷನ್ ನೆಡೆಸಿದ ಅಧ್ಯಯನದ ಪ್ರಕಾರ ಲಿನಕ್ಸ್ ರಾಜನಂತೆ ಮೆರೆಯುತ್ತಿದೆ, ಅದೂ ಮೈಕ್ರೋಸಾಪ್ಟ್ ನ ಪ್ಯಾಟೆ ಶೇರುಗಳನ್ನು ಕೂಡ…