ರೋಗ ಪೀಡಿತ ರಾಜ್ಯ

ರೋಗ ಪೀಡಿತ ರಾಜ್ಯ

ಬರಹ

 

ರೋಗ ಪೀಡಿತ ರಾಜ್ಯ
ಬೆಂಗಳೂರಿನಲ್ಲಿ ನಮ್ಮ ರಾಜಕೀ0ು ಪ್ರಭೃತಿಗಳು ಅಸಲಿ- ನಕಲಿ, ಅರ್ಹ- ಅನರ್ಹ, ಕುದುರೆ- ಕತ್ತೆಗಳಿಗೆ ಕೋಟಿ-ಕೋಟಿ ರೂಪಾಯಿ ನಿಗದಿ ಮಾಡಿ, ವ್ಯಾಪಾರ- ವಹಿವಾಟಿನಂತ ಗಂಭೀರ ವಿಷ0ುಗಳ ಬಗ್ಗೆ ರೆಸಾಟರ್್ಗಳಲ್ಲಿ ಘನಘೋರ ಗಂಭೀರ ಚಚರ್ೆಗಳನ್ನು ಮಾಡುತ್ತಿದ್ದಾರೆ.  ಇತ್ತ ಉತ್ತರ ಕನರ್ಾಟಕದ ಹಲವಾರು ಜಿಲ್ಲೆಗಳಲ್ಲಿ ಡೆಂಘೀ, ಚಿಕೂನ್ಗುನ್ಯಾ, ಮಲೇರಿಯಾದಂತ ರೋಗಗಳ ವಿರುದ್ಧ ಜನ ಹೋರಾಟ ಮಾಡುತ್ತಿದ್ದಾರೆ. ಇಂಥ ಸಾಂಕ್ರಾಮಿಕ ರೋಗಗಳ ವಿರುದ್ಧ ಅಲ್ಪರು ಹೋರಾಡಲು ಸಾಧ್ಯವೇ? ಶುದ್ಧ ನೀರಿಲ್ಲದ, ಲೈಟೂ ಇಲ್ಲದ ಸಕರ್ಾರಿ ಆಸ್ಪತ್ರೆಗಳೆಂಬ ಮೃತ್ಯುಕೂಪಗಳಲ್ಲಿ ಈ ಮಂದಿ ವೀರ ಮರಣವನ್ನಪ್ಪುತ್ತಿದ್ದಾರೆ.
  ರಾಜ್ಯ ಸಕರ್ಾರ ಸಂಕಷ್ಟದಲ್ಲಿ ಸಿಲುಕಿದಾಗ ಬಾಂಬೆ, ಗೋವಾಗಳಿಗೆ ಹಾರಿ ಏನೆಲ್ಲಾ ಜಾದೂ ಮಾಡಿ ಪರಿಹಾರ ನೀಡುವ ರೆಡ್ಡಿ ಸಹೋದರರ ಜಿಲ್ಲೆ0ುಲ್ಲಿ  ಒಂದೇ ತಾಲೂಕಿನಲ್ಲಿ 15 ಮಂದಿ ಕಳೆದ ಹತ್ತು ದಿನದಲ್ಲಿ ಮೃತಪಟ್ಟಿದ್ದಾರೆ. ಈಗ ಬೆಂಗಳೂರಿನಲ್ಲೇ ನೆಲೆಸಿ ಸಕರ್ಾರಕ್ಕೆ ಸ್ಥಿರತೆ ತಂದುಕೊಡಲು ಹಗಲು-ರಾತ್ರಿ ಶ್ರಮಿಸುತ್ತಿರುವ ರೆಡ್ಡಿ ಸಹೋದರರಿಗೆ, ಇವರ ಸಹಚರ- ಆರೋಗ್ಯ ಮಂತ್ರಿ ಶ್ರೀರಾಮುಲು ಅವರಿಗೆ ಈ ಬಗ್ಗೆ ಗಮನಹರಿಸಲು ಸಮ0ು ಸಿಕ್ಕಿಲ್ಲ. ಮೊದಲು ಸ್ಥಿರ ಸಕರ್ಾರ  ಆಮೇಲೆ ಜನರ ಪ್ರಾಣ-ಗೀಣ ಇತ್ಯಾದಿ.
ಸಂಡೂರು ತಾಲೂಕಿನ ಗಾದಿಗನೂರು ಗ್ರಾಮ ಪಂಚಾಯ್ತಿ ವ್ಯಾಪ್ತಿ0ು ಹಳ್ಳಿಗಳಲ್ಲಿ ಜ್ವರ ಕಾಣಿಸಿಕೊಂಡಿತು. ಇದು ಮಲೇರಿಯಾ ಎಂದು ನಮ್ಮ ತಜ್ಞವೈದ್ಯರು ಚಿಕಿತ್ಸೆ ನೀಡಿದರು. ಈ ಚಿಕಿತ್ಸೆ ಫಲಕಾರಿ ಆಗದೆ, 15 ಜನ ಮೃತಪಟ್ಟಿದ್ದಾರೆ. ಈಗ ಗೊತ್ತಾಗಿದೆ ಇದು ಮಲೇರಿಯಾ ಅಲ್ಲ ಇಲಿಜ್ವರ ಎಂದು. ಈಗ ಇಲಿಜ್ವರಕ್ಕೆ ಔಷಧ ನೀಡುತ್ತಿದ್ದಾರೆ. ಬಹುಶ: ಇನ್ನಷ್ಟು ಮಂದಿ ಮೃತಪಟ್ಟ ನಂತರ ಇದು ಅದೂ ಅಲ್ಲ ಎಂಬ ರಾಗ ತೆಗೆದರೆ ಅಚ್ಚರಿಯಿಲ್ಲ.   ಹೀಗೆ ಜನ ರೋಗ ಪೀಡಿತ ಇಲಿಗಳಂತೆ ಪ್ರತಿಯೊಂದು ಹಳ್ಳಿ0ುಲ್ಲೂ  ಸಾ0ುುತ್ತಿದ್ದಾರೆ. ಆರೋಗ್ಯವಂತರು ಜ್ವರ ಪೀಡಿತರಾಗಿ ಆಸ್ಪತ್ರೆಗೆ ದಾಖಲಾ ಗುತ್ತಿದ್ದಾರೆ. ಆಸ್ಪತ್ರೆಗಳಲ್ಲಿ ಹಾಸಿಗೆ ಇಲ್ಲದೆ, ಕಾರಿಡಾರ್ಗಳಲ್ಲೇ ಮಲಗುತ್ತಿದ್ದಾರೆ. ಒಟ್ಟಾರೆ ಇಡೀ ಗ್ರಾಮಗಳೇ ರೋಗ ಪೀಡಿತವಾಗುತ್ತಿವೆ.  ಈಗ ಹೇಳಿ, ಈ ಗ್ರಾಮಗಳಿಗೆ ಶುದ್ಧ ನೀರು ಕೊಡಲಾಗದ ಸಕರ್ಾರ ತನ್ನ ಆರೋಗ್ಯಕ್ಕಾಗಿ, ಸ್ಥಿರತೆಗಾಗಿ ಹಗಲು- ರಾತ್ರಿ ಶ್ರಮಿಸುತ್ತಿದೆ. ಮಂತ್ರಿಗಳು- ಶಾಸಕರು ರೆಸಾಟರ್್ಗಳಲ್ಲಿದ್ದಾರೆ. ಅವರುಗಳ ಮನಸ್ಸುಗಳೂ ರೋಗ ಪೀಡಿತವಾಗಿವೆ. ಆದರೆ, ಸತ್ತಿಲ್ಲ. ಹಳ್ಳಿಗಳಲ್ಲಿ ದೇಹಗಳು 
ರೋಗ ಪೀಡಿತವಾಗಿ- ಸಾ0ುುತ್ತಿವೆ.
 

 ಬೆಂಗಳೂರಿನಲ್ಲಿ ನಮ್ಮ ರಾಜಕೀ0ು ಪ್ರಭೃತಿಗಳು ಅಸಲಿ- ನಕಲಿ, ಅರ್ಹ- ಅನರ್ಹ, ಕುದುರೆ- ಕತ್ತೆಗಳಿಗೆ ಕೋಟಿ-ಕೋಟಿ ರೂಪಾಯಿ ನಿಗದಿ ಮಾಡಿ, ವ್ಯಾಪಾರ- ವಹಿವಾಟಿನಂತ ಗಂಭೀರ ವಿಷ0ುಗಳ ಬಗ್ಗೆ ರೆಸಾಟರ್್ಗಳಲ್ಲಿ ಘನಘೋರ ಗಂಭೀರ ಚಚರ್ೆಗಳನ್ನು ಮಾಡುತ್ತಿದ್ದಾರೆ.  ಇತ್ತ ಉತ್ತರ ಕನರ್ಾಟಕದ ಹಲವಾರು ಜಿಲ್ಲೆಗಳಲ್ಲಿ ಡೆಂಘೀ, ಚಿಕೂನ್ಗುನ್ಯಾ, ಮಲೇರಿಯಾದಂತ ರೋಗಗಳ ವಿರುದ್ಧ ಜನ ಹೋರಾಟ ಮಾಡುತ್ತಿದ್ದಾರೆ. ಇಂಥ ಸಾಂಕ್ರಾಮಿಕ ರೋಗಗಳ ವಿರುದ್ಧ ಅಲ್ಪರು ಹೋರಾಡಲು ಸಾಧ್ಯವೇ? ಶುದ್ಧ ನೀರಿಲ್ಲದ, ಲೈಟೂ ಇಲ್ಲದ ಸಕರ್ಾರಿ ಆಸ್ಪತ್ರೆಗಳೆಂಬ ಮೃತ್ಯುಕೂಪಗಳಲ್ಲಿ ಈ ಮಂದಿ ವೀರ ಮರಣವನ್ನಪ್ಪುತ್ತಿದ್ದಾರೆ.  ರಾಜ್ಯ ಸಕರ್ಾರ ಸಂಕಷ್ಟದಲ್ಲಿ ಸಿಲುಕಿದಾಗ ಬಾಂಬೆ, ಗೋವಾಗಳಿಗೆ ಹಾರಿ ಏನೆಲ್ಲಾ ಜಾದೂ ಮಾಡಿ ಪರಿಹಾರ ನೀಡುವ ರೆಡ್ಡಿ ಸಹೋದರರ ಜಿಲ್ಲೆ0ುಲ್ಲಿ  ಒಂದೇ ತಾಲೂಕಿನಲ್ಲಿ 15 ಮಂದಿ ಕಳೆದ ಹತ್ತು ದಿನದಲ್ಲಿ ಮೃತಪಟ್ಟಿದ್ದಾರೆ. ಈಗ ಬೆಂಗಳೂರಿನಲ್ಲೇ ನೆಲೆಸಿ ಸಕರ್ಾರಕ್ಕೆ ಸ್ಥಿರತೆ ತಂದುಕೊಡಲು ಹಗಲು-ರಾತ್ರಿ ಶ್ರಮಿಸುತ್ತಿರುವ ರೆಡ್ಡಿ ಸಹೋದರರಿಗೆ, ಇವರ ಸಹಚರ- ಆರೋಗ್ಯ ಮಂತ್ರಿ ಶ್ರೀರಾಮುಲು ಅವರಿಗೆ ಈ ಬಗ್ಗೆ ಗಮನಹರಿಸಲು ಸಮ0ು ಸಿಕ್ಕಿಲ್ಲ. ಮೊದಲು ಸ್ಥಿರ ಸಕರ್ಾರ  ಆಮೇಲೆ ಜನರ ಪ್ರಾಣ-ಗೀಣ ಇತ್ಯಾದಿ.ಸಂಡೂರು ತಾಲೂಕಿನ ಗಾದಿಗನೂರು ಗ್ರಾಮ ಪಂಚಾಯ್ತಿ ವ್ಯಾಪ್ತಿ0ು ಹಳ್ಳಿಗಳಲ್ಲಿ ಜ್ವರ ಕಾಣಿಸಿಕೊಂಡಿತು. ಇದು ಮಲೇರಿಯಾ ಎಂದು ನಮ್ಮ ತಜ್ಞವೈದ್ಯರು ಚಿಕಿತ್ಸೆ ನೀಡಿದರು. ಈ ಚಿಕಿತ್ಸೆ ಫಲಕಾರಿ ಆಗದೆ, 15 ಜನ ಮೃತಪಟ್ಟಿದ್ದಾರೆ. ಈಗ ಗೊತ್ತಾಗಿದೆ ಇದು ಮಲೇರಿಯಾ ಅಲ್ಲ ಇಲಿಜ್ವರ ಎಂದು. ಈಗ ಇಲಿಜ್ವರಕ್ಕೆ ಔಷಧ ನೀಡುತ್ತಿದ್ದಾರೆ. ಬಹುಶ: ಇನ್ನಷ್ಟು ಮಂದಿ ಮೃತಪಟ್ಟ ನಂತರ ಇದು ಅದೂ ಅಲ್ಲ ಎಂಬ ರಾಗ ತೆಗೆದರೆ ಅಚ್ಚರಿಯಿಲ್ಲ.   ಹೀಗೆ ಜನ ರೋಗ ಪೀಡಿತ ಇಲಿಗಳಂತೆ ಪ್ರತಿಯೊಂದು ಹಳ್ಳಿ0ುಲ್ಲೂ  ಸಾ0ುುತ್ತಿದ್ದಾರೆ. ಆರೋಗ್ಯವಂತರು ಜ್ವರ ಪೀಡಿತರಾಗಿ ಆಸ್ಪತ್ರೆಗೆ ದಾಖಲಾ ಗುತ್ತಿದ್ದಾರೆ. ಆಸ್ಪತ್ರೆಗಳಲ್ಲಿ ಹಾಸಿಗೆ ಇಲ್ಲದೆ, ಕಾರಿಡಾರ್ಗಳಲ್ಲೇ ಮಲಗುತ್ತಿದ್ದಾರೆ. ಒಟ್ಟಾರೆ ಇಡೀ ಗ್ರಾಮಗಳೇ ರೋಗ ಪೀಡಿತವಾಗುತ್ತಿವೆ.  ಈಗ ಹೇಳಿ, ಈ ಗ್ರಾಮಗಳಿಗೆ ಶುದ್ಧ ನೀರು ಕೊಡಲಾಗದ ಸಕರ್ಾರ ತನ್ನ ಆರೋಗ್ಯಕ್ಕಾಗಿ, ಸ್ಥಿರತೆಗಾಗಿ ಹಗಲು- ರಾತ್ರಿ ಶ್ರಮಿಸುತ್ತಿದೆ. ಮಂತ್ರಿಗಳು- ಶಾಸಕರು ರೆಸಾಟರ್್ಗಳಲ್ಲಿದ್ದಾರೆ. ಅವರುಗಳ ಮನಸ್ಸುಗಳೂ ರೋಗ ಪೀಡಿತವಾಗಿವೆ. ಆದರೆ, ಸತ್ತಿಲ್ಲ. ಹಳ್ಳಿಗಳಲ್ಲಿ ದೇಹಗಳು ರೋಗ ಪೀಡಿತವಾಗಿ- ಸಾ0ುುತ್ತಿವೆ.