November 2010

  • November 10, 2010
    ಬರಹ: BRS
    ಮೈಸೂರು ಅರಮನೆಯಲ್ಲಿ ಕಂಚಿನ ಚೂರ್ಣಿಕೆಯೊಂದಿದೆ. ಅದರ ೨೨ ಎಲೆಗಳ (ಪಟಗಳ) ಮೇಲೆ ಆರಂಭದ ಆದಿ ಯದುರಾಜನಿಂದ ಹಿಡಿದು ಮುಮ್ಮಡಿ ಕೃಷ್ಣರಾಜನವರೆಗೆ ಇಪ್ಪತ್ತೆರಡು ರಾಜರುಗಳ ಹೆಸರು, ಹುಟ್ಟಿದ ದಿನಾಂಕ, ಪಟ್ಟಕ್ಕೆ ಬಂದ ದಿನಾಂಕ, ಆಡಳಿತಾವಧಿ…
  • November 10, 2010
    ಬರಹ: BRS
    ಮೈಸೂರು ರಾಜರುಗಳಿಗೆ ಮಕ್ಕಳಿಗಿಂತ ಹೆಂಡತಿಯರೇ ಜಾಸ್ತಿ! ಮೈಸೂರು ಅರಮನೆಯಲ್ಲಿ ಕಂಚಿನ ಚೂರ್ಣಿಕೆಯೊಂದಿದೆ. ಅದರ ೨೨ ಎಲೆಗಳ (ಪಟಗಳ) ಮೇಲೆ ಆರಂಭದ ಆದಿ ಯದುರಾಜನಿಂದ ಹಿಡಿದು ಮುಮ್ಮಡಿ ಕೃಷ್ಣರಾಜನವರೆಗೆ ಇಪ್ಪತ್ತೆರಡು ರಾಜರುಗಳ ಹೆಸರು, ಹುಟ್ಟಿದ…
  • November 10, 2010
    ಬರಹ: Chikku123
      ಒಂದು ವಾರ ಟ್ರಾಫಿಕ್ಕಿಲ್ಲ, ಸಿಗ್ನಲ್ಲಿಲ್ಲ  ಬಸ್ಸು ಬೈಕು ಕಾರುಗಳ ಆರ್ಭಟವಿಲ್ಲ    ಪಾಂ ಪಾಂ, ಕೀಂ ಕೀಂಗಳ ಕರ್ಕಶ ಶಬ್ಧವಿರಲಿಲ್ಲ ವಿಧವಿಧವಾದ ಹಕ್ಕಿಗಳ ನಿನಾದವಿತ್ತಲ್ಲ   ನೆಟ್ ಇಲ್ಲ ಇ-ಮೈಲ್ ಇಲ್ಲ ಕಂಪ್ಯೂಟರ್ ಮುಖವೇ ಇಲ್ಲ   ತರಕಾರಿ …
  • November 10, 2010
    ಬರಹ: Jayanth Ramachar
    ಕೋಪವೇತಕೆ ಗೆಳತಿ ನನ್ನ ಮೇಲೆ ಕೋಪವೇತಕೆ.. ನನ್ನೆದೆಯಲ್ಲಿ ಮಾಡಿಹೋದೆ ನೀ ಎಂದೂ ಆರದ ಗಾಯವ.. ನೀ ನನ್ನೊಡನೆ ಕಳೆದ ಮಧುರ ಕ್ಷಣಗಳೆಲ್ಲ ಹುಸಿಯೇ.. ನನ್ನೊಡನೆ ಮಾತಾಡಿದ ಮಾತುಗಳೆಲ್ಲ ಬರಿ ನಾಟಕವೇ... ನನ್ನ ಭಾವನೆಗಳ ಜೊತೆ ಆಟವಾಡಿದೆ ಗೆಳತಿ..…
  • November 10, 2010
    ಬರಹ: prasannasp
    ನುಡಿ(ANSI)ಯಲ್ಲಿ ಬರೆದಿರುವುದನ್ನು ಯೂನಿಕೋಡ್‌ಗೆ ಪರಿವರ್ತಿಸುವುದು ಹೇಗೆಂದು ತುಂಬಾ ಜನರಿಗೆ ಗೊಂದಲಗಳಿವೆ. ಆದರೆ ಬರಹ ತಂತ್ರಾಂಶದ ಜೊತೆ ಬರುವ Baraha Convert ಸಲಕರಣೆಯ ಸಹಾಯದಿಂದ ನುಡಿಯಲ್ಲಿ ಬರೆದಿರುವುದನ್ನು ಸುಲಭವಾಗಿ ಯೂನಿಕೋಡ್‌ಗೆ…
  • November 10, 2010
    ಬರಹ: h.a.shastry
        ರಾಜ್ಯದ ಇಂದಿನ ರಾಜಕೀಯ ದುಃಸ್ಥಿತಿಯನ್ನು ಕಂಡಾಗ ನನಗೆ ಭಗವದ್ಗೀತೆಯ ಹದಿನಾರನೆಯ ಅಧ್ಯಾಯದ ಕೆಲವು ಶ್ಲೋಕಗಳು ನೆನಪಾಗುತ್ತವೆ. ’ದೈವಾಸುರಸಂಪದ್ವಿಭಾಗಯೋಗ’ ಪ್ರಸ್ತುತಿಯಾದ ಆ ಅಧ್ಯಾಯದಲ್ಲಿ ಅಸುರಗುಣಸಂಜಾತರನ್ನು ಬಣ್ಣಿಸುವ ಹಲವು…
  • November 09, 2010
    ಬರಹ: ಆರ್ ಕೆ ದಿವಾಕರ
           ಸಮಗ್ರ ಕರ್ನಾಟಕದ ಭಾಗಗಳನ್ನು ಅಧೀಕೃತವಾಗಿ ಪ್ರತ್ಯೇಕತಾ ಹೆಸರುಗಳಿಂದ  ಕರೆಯುವ ಅಸಮಂಜಸ ಸಲಹೆಯೊಂದನ್ನು ಇತ್ತೀಚೆಗೆ ವಿದ್ವಾಂಸರೊಬ್ಬರು ಅಪ್ಪಣೆ ಕೊಡಿಸಿದ್ದಾರೆ. ಹೈದರಾಬಾದ್ ಕರ್ನಾಟಕವನ್ನು “ಕಲ್ಯಾಣ ಕರ್ನಾಟಕ”, ಮುಂಬೈ ಕರ್ನಾಟಕವನ್ನು…
  • November 09, 2010
    ಬರಹ: gopinatha
    ಸೋಲೇ ಗೆಲುವಿನ ಮೊದಲ ಮೆಟ್ಟಿಲು ದಾಟುವೆನೆಂದೂ ತುಂಬಿದ ನದಿಯ ತೀರದೆ ಕುಳಿತರೆ ದುರ್ಲಭವೇ ಅಲ್ಪ ಸ್ವಲ್ಪವೇ ದಿನವೂ ಕಲಿಯೇ  ಈಜಿ ದಾಟಲು ಸುಲಭವೆ ಕಲಿಯುವ ಆಸೆ ನಿನ್ನಲಿ ಬಲಿತರೆ  ಕಷ್ಟವೂ ಇಷ್ಟವೇ ಅನಿಸುವುದೂ ಆಸೆಯ ನಿಗೃಹ ಬೆಳೆಸುತ ಕಲಿತರೆ…
  • November 09, 2010
    ಬರಹ: santhosh_87
    ಪುನಃ ಮಳೆಗೆ ಒದರಿಕೊಂಡು ಮೈದಳೆದಿರುವ ರಸ್ತೆಯ ಹೊಂಡಗಳು ಬದುಕಿಡೀ ಬಳಲಿದ ಯಾರೋ ಮುದಿಯನ ಗೋಳಿನಂತೆಮತ್ತದೇ ಕಥೆಯನ್ನು ಸಾರುತ್ತಿವೆ ***ಕಪ್ಪಾಗಿದ್ದ ಕೂದಲುಗಳೆಲ್ಲಾ ಬಿಳಿಯಾಗಿ ಕೆಂಚಾಗಿ ಕಪ್ಪಾಗಿ ಗಾರ್ನಿಯರು ಮೆಲ್ಲಗೆ ನಗುತ್ತಿದೆ. ಅಲ್ಲಲ್ಲಿ…
  • November 09, 2010
    ಬರಹ: modmani
    ಇಗ್-ನೋಬಲ್ ಪ್ರಶಸ್ತಿಗಳ ೨೦೧೦ರ ಪಟ್ಟಿಯನ್ನು ನಿಮಗೆ ನೀಡುವಲ್ಲಿ ತಡಮಾಡಿದ್ದಕ್ಕೆ ಕ್ಷಮೆ ಇರಲಿ .  ಸೆಪ್ಟೆಂಬರ್ ಮೂವತ್ತರಂದು ಈ ಪ್ರಶಸ್ತಿಗಳನ್ನು ನೀಡಲಾಯಿತು.  ನಗು ಮೂಡಿಸಿ ಚಿಂತನೆಗೆ ಹಚ್ಚುವ ಸಂಶೋಧನೆಗಳಿಗೆ ಈ ಪ್ರಶಸ್ತಿ ಮೀಸಲು.  ಕಳೆದ…
  • November 09, 2010
    ಬರಹ: Indushree
    ನಿನ್ನೆಯ ನೆನಪು ಅಚಲ ಯಾರೋ ಕಟ್ಟಿ ಬಿಟ್ಟು ಹೋದ ಕೋಟೆಯಂತೆ ಚಂಡಮಾರುತಗಳಿಗೂ ಜಗ್ಗದ ಬಂಡೆಕಲ್ಲಿನಂತೆ ನಾಳೆಯ ಕನಸು ಮಧುರ ಎಲ್ಲಿಂದಲೋ‌ ಪರಿಮಳ ಸೂಸುವ ಸೂಜಿಮಲ್ಲೆಯಂತೆ ಜೀವನೋತ್ಸಾಹ ತುಂಬಿ ತರುವ ಭರವಸೆಯ ಬೆಳಕಂತೆ ಆದರೇನು ನೆನಪು ನೂರು…
  • November 09, 2010
    ಬರಹ: Nagendra Kumar K S
    ಒಬ್ಬ
  • November 09, 2010
    ಬರಹ: Jayanth Ramachar
    ನೋಡ ಬನ್ನಿ ನೋಡ ಬನ್ನಿ ನಮ್ಮ ಕರುನಾಡಅಂದದ ಚೆಂದದ ಚೆಲುವಾದ ಕನ್ನಡನಾಡ..ನೋಡ ಬನ್ನಿ ನೋಡ ಬನ್ನಿ ನಮ್ಮ ಕರುನಾಡ.. ಮಂಜೀರಾ ನದಿ ಪ್ರವಹಿಸುತ್ತಿರುವ ನಮ್ಮ ಬೀದರವ ನೋಡಿ.ಶರಣ ಬಸವೇಶ್ವರರ ಸನ್ನಿಧಿಯಿರುವ ಗುಲ್ಬರ್ಗವ ನೋಡಿ..ಗೋಲ ಗುಮ್ಮಟವಿರುವ…
  • November 09, 2010
    ಬರಹ: 007san.shetty
    ಅವನು ಅವಳನ್ನು ಪ್ರಪಂಚ ಮರೆತು ಪ್ರೀತಿಸಿದ. ಅವಳನ್ನು ಪ್ರೀತಿಸುತ್ತಾ ತನ್ನ ತಾನು ಪ್ರೀತಿಸುವುದನ್ನೇ ಮರೆತ.ತನ್ನ ತಾನು ಪ್ರೀತಿಸದವನು ನನ್ನನ್ನೇನು ಪ್ರೀತಿಸಿಯಾನು ಎಂದವಳು, ಅವನ್ನನ್ನು ತಿರಸ್ಕರಿಸಿ ಮುನ್ನಡೆದಳು.
  • November 09, 2010
    ಬರಹ: Harish Athreya
     ಸಾಲು ದೀಪದ ಕನಸಲ್ಲಿ ಒ೦ದಷ್ಟು ಹೊತ್ತು ಆಡೋಣತೆಳ್ಳಗಿನ ದೀಪದ ಬೆಳಕಲ್ಲಿನಾನು ನೀನು ಮಾತನಾಡಬೇಕಿದೆ ಕೆ೦ಪು ಹಳದಿ ಬಣ್ಣಗಳಲ್ಲಿ  ಮೂಡುವ ನಿನ್ನ ನಾಚಿಕೆಯನ್ನೊಮ್ಮೆ ನೋಡಲೇಬೇಕಿದೆಉರಿವ ಹತ್ತಿಯ ಬತ್ತಿಯ ಜೊತೆಗೆ ಮಡುಗಟ್ಟಿ ನಿ೦ತ ತೈಲದ…
  • November 09, 2010
    ಬರಹ: kavinagaraj
    ಸಸ್ಯಾಹಾರಿಯಾಗಬೇಕೆಂದು ಹಿಂದುತ್ವ ಬಯಸುತ್ತದೆಯೇ?        ಇತ್ತೀಚೆಗೆ ಎರಡು ಪ್ರಶ್ನೆಗಳನ್ನು ಕೇಳಲಾಯಿತು: ಹಿಂದುತ್ವ ದೇವರನ್ನು ನಂಬಬೇಕೆಂದು ಬಯಸುತ್ತದೆಯೇ? ಹಿಂದುತ್ವ ಸಸ್ಯಾಹಾರಿಯಾಗಬೇಕೆಂದು ಬಯಸುತ್ತದೆಯೇ? ನನ್ನ ಇತ್ತೀಚಿನ ಲೇಖನದಲ್ಲಿ…
  • November 09, 2010
    ಬರಹ: h.a.shastry
      ಇದೇ ದಿನಾಂಕ ೮ರಂದು ರಾಷ್ಟ್ರಪತಿಭವನದಲ್ಲಿ ಅಮೆರಿಕಾ ಅಧ್ಯಕ್ಷ ಒಬಾಮಾ ಅವರು ಗಣ್ಯರ ಕೈಲುಕಿ ಪರಿಚಯ ಮಾಡಿಕೊಳ್ಳುತ್ತ ಸಾಗಿದ್ದಾಗ ನಾನು ಗಮನಿಸಿದ ಸಂಗತಿಯಿದು.  ನಮ್ಮ ರಕ್ಷಣಾ ಮಂತ್ರಿ ಎ.ಕೆ. ಆಂಟೊನಿ ಅವರ ಕೈಕುಲುಕುತ್ತಿದ್ದಾಗ ಒಬಾಮಾರ…