November 2010

  • November 11, 2010
    ಬರಹ: kavinagaraj
            ಮೂಢ ಉವಾಚ -39   ಸತ್ಕುಲಜಾತನಿಗೆ ಹೆಸರು ಕೆಡುವ ಭಯ|ಧನವಿರಲು ಚೋರಭಯ ಮೇಣ್ ರಾಜಭಯ||ಸಜ್ಜನರಿಂಗೆ ಕುಜನರು ಕಾಡುವ ಭಯ|ಭಯ ಭಯ ಭಯಮಯವೀ ಲೋಕ ಮೂಢ||ಸಿರಿವಂತನಿಗೆ ದಾರಿದ್ರ್ಯ ಬಂದೀತೆಂಬ ಭಯ|ಬಲಶಾಲಿಯಾದವಗೆ ಶತ್ರು ಸಂಚಿನ ಭಯ|ಮೇಲೇರಿದವಗೆ…
  • November 11, 2010
    ಬರಹ: prasannasp
    ಬ್ಲಾಗರ್‌ನಲ್ಲಿರುವ ನಿಮ್ಮ ಬ್ಲಾಗ್‌ನಲ್ಲಿ ಏನೇ ಬದಲಾವಣೆ ಮಾಡಬೇಕಾದರೂ ಮೊದಲು ಈಗಿರುವ ಟೆಂಪ್ಲೇಟ್‌ನ್ನು ಸೇವ್ ಮಾಡಿಟ್ಟುಕೊಳ್ಳಿ, ಇದರಿಂದ ಬದಲಾವಣೆ ಮಾಡಿದ ಮೇಲೆ ಏನಾದರೂ ತೊಂದರೆಯಾದರೆ ಮೊದಲಿದ್ದ ರೂಪಕ್ಕೇ ಬ್ಲಾಗನ್ನು ಮರಳಿಸಬಹುದು. (…
  • November 11, 2010
    ಬರಹ: h.a.shastry
        ಕನ್ನಡದ ಕಿರುತೆರೆ ಸುದ್ದಿವಾಹಿನಿಗಳ ವರದಿಗಾರರು ಹಾಗೂ ನಿರೂಪಕರು ಕೆಲವೊಮ್ಮೆ ಎಷ್ಟು ಎಳಸಾಗಿ ಆಡುತ್ತಾರೆಂಬುದಕ್ಕೆ ಕೆಲವು ಉದಾಹರಣೆಗಳು ಇಲ್ಲಿವೆ.  * ಜಿ.ವೆಂಕಟಸುಬ್ಬಯ್ಯ ಅವರು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾದಾಗ…
  • November 11, 2010
    ಬರಹ: santhosh_87
    ’ಕೋರ್!’ ಮುದಿಯ ಜೋರಾಗಿ ಚಪ್ಪಾಳೆ ತಟ್ಟಿದ. ಆಗಷ್ಟೇ ಪ್ರಾರಂಭವಾಗಿದ್ದ ಬೆಳ್ಮಣ್ಣು ಪ್ರೀಮಿಯರ್ ಲೀಗಿನ ಸೆಮಿ ಫೈನಲ್ ಪಂದ್ಯದಲ್ಲಿ ನಮ್ಮ ಮತ್ತು ನಂದಳಿಕೆ ತಂಡದ ನಡುವೆ ಹಣಾಹಣಿ ನಡೆಯುತ್ತಿತ್ತು. ರಾಜೀವ್ ಮತ್ತು ಪ್ರವೀಣ್ ಆಗಲೇ…
  • November 11, 2010
    ಬರಹ: ಆರ್ ಕೆ ದಿವಾಕರ
    ವಿರೋಧ ಪಕ್ಷಗಳವರು ಕತ್ತೆಯಂಥಾ ಪ್ರಾಣಿಗಳನ್ನು ಬಲಿಗೊಟ್ಟು ತಮ್ಮ ವಿರುದ್ಧ ಮಾಟ-ಮಂತ್ರ ಮಾಡಿಸುತ್ತಿರುವುದಾಗಿ ಮುಖ್ಯಮಂತ್ರಿಗಳು ಅಲವತ್ತುಕೊಂಡಿದ್ದಾರೆ. ಇಮತಹ ವಿದ್ಯಮಾನಗಳಿಂದ ವಿಚಲಿತರಾಗಬಾರದೆಂಬ ಹಿತೋಕ್ತಿಯನ್ನು, ‘ವಿಚಾರವಾದಿಗಳ ಮೂಢನಂಬಿಕೆ…
  • November 11, 2010
    ಬರಹ: Harish Athreya
      ಮರೆಯಾಗುತ್ತಿರುವ  ಮನಸ್ಸಿಗೆ    
  • November 11, 2010
    ಬರಹ: shivagadag
    1)ಯಳವತ್ತಿ ಟ್ವೀಟ್:- ಬೈಕ್ ಕೊಡಿಸ್ಲಿಲ್ಲ ಅಂತಾ ಅಪ್ಪ ಅಮ್ಮನ ಜೊತೆ ಜಗಳ ಆಡ್ಕೊಂಡು, ಮನೆ ಬಿಟ್ಟು ಬಂದು ಪಾರ್ಕಲ್ಲಿ ಕೂತಿದ್ದೆ.. ದೇವರ ಜಪ ಮಾಡಿದ್ರೆ ದೇವರು ಪ್ರತ್ಯಕ್ಷ ಆಗಿ ವರ ಕೊಡ್ತಾರಂತೆ ಅಂತಾ ಎಲ್ಲೋ ಕೇಳಿದ್ದೆ.. ಇರಲಿ ನೋಡೋಣ,…
  • November 11, 2010
    ಬರಹ: kamath_kumble
      ಹಿಂದಿನ ಕಂತು : http://sampada.net/blog/kamathkumble/10/11/2010/28958
  • November 10, 2010
    ಬರಹ: Akshaya
    ಪ್ರತಿ ಸಾರಿ ಅಂಗಡಿಗೆ ಅಡಿಗೆ ಸಾಮಗ್ರಿಗಳನ್ನ ತರಲು ಹೋದಾಗ ನನಗೆ ಸಿಕ್ಕಾಪಟ್ಟೆ ಗೊಂದಲ. ದಾಲ್ ಅಂದ್ರೆ ಏನು, ತೂರ್ದಾಲ್ ಅಂದ್ರೆ ಏನು, ಚಾವಲ್ ಅಂದ್ರೇನು ಅಂತ. ಸುಮಾರು ದಿನಗಳ ಮೇಲೆ ತಿಳಿಯಿತು ದಾಲ್ ಎಂದರೆ ಬೇಳೆ ಎಂದು. ‘ತೊಗರಿ ಬೇಳೆ’, ‘ಕಡಲೆ…
  • November 10, 2010
    ಬರಹ: Akshaya
    ಪ್ರತಿ ಸಾರಿ ಅಂಗಡಿಗೆ ಅಡಿಗೆ ಸಾಮಗ್ರಿಗಳನ್ನ ತರಲು ಹೋದಾಗ ನನಗೆ ಸಿಕ್ಕಾಪಟ್ಟೆ ಗೊಂದಲ. ದಾಲ್ ಅಂದ್ರೆ ಏನು, ತೂರ್ದಾಲ್ ಅಂದ್ರೆ ಏನು, ಚಾವಲ್ ಅಂದ್ರೇನು ಅಂತ. ಸುಮಾರು ದಿನಗಳ ಮೇಲೆ ತಿಳಿಯಿತು ದಾಲ್ ಎಂದರೆ ಬೇಳೆ ಎಂದು. ‘ತೊಗರಿ ಬೇಳೆ’, ‘ಕಡಲೆ…
  • November 10, 2010
    ಬರಹ: kpbolumbu
    ♫♫♫ಮಾತುಪಲ್ಲಟ - ೧೩♫♫ಇದು ಮಾತುಪಲ್ಲಟ ಸರಣಿಯ ಹದಿಮೂಱನೇ ಹಾಡು. ಹೊಸ ರೀತಿಯ ಬೞಕೆಗಳು ಮತ್ತು ಱ, ೞ ಪ್ರಯೋಗಗಳು ಯಾರಿಗೂ ಹಿಡಿಸಿರುವನ್ತಿಲ್ಲ. ಹಿಡಿಸಿದರೂ ಹಿಡಿಸದಿದ್ದರೂ ಮಾತುಪಲ್ಲಟ ಎನ್ದಿನನ್ತೆ ಮುನ್ದುವರಿಯಲಿದೆ. ಇಲ್ಲಿ ನನ್ನ ಉದ್ದೇಶ…
  • November 10, 2010
    ಬರಹ: sudhichadaga
           ಬೈಕಿನಲ್ಲಿ ಊರೂರು ಸುತ್ತುವ ಹವ್ಯಾಸ ಹಲವರಿಗಿದೆ. ಅವರು ಯಾವುದೇ ವಾರಾ೦ತ್ಯಗಳಲ್ಲಿ ಅಥವಾ ಒ೦ದು ವಾರ ಅಥವಾ ಹತ್ತು ದಿನಗಳ ರಜೆ ಹಾಕಿಕೊ೦ಡು ತಮ್ಮ ಬೈಕಿನಲ್ಲಿ ಗೆಳೆಯರ ಗು೦ಪಿನೊ೦ದಿಗೆ ಮೋಜಿಗೆ ಅಥವಾ ಪ್ರಕೃತಿ ಸೌ೦ದರ್ಯ ಸವಿಯಲು ಹೊರಟು…
  • November 10, 2010
    ಬರಹ: srimiyar
    ನೀ ಜೊತೆಗಿದ್ದಿದ್ದರೆ.. ಎಷ್ಟೊಂದು ಚೆಲುವಿರುತ್ತಿತ್ತು ನೋವಲ್ಲೂ ನಲಿವಿರುತ್ತಿತ್ತು ಸೋಲಲ್ಲೂ ಗೆಲುವಿರುತ್ತಿತ್ತು   ನೀ ಜೊತೆಗಿದ್ದಿದ್ದರೆ.. ಮಳೆಹನಿಯಲ್ಲೂ ಹಿತವಿರುತ್ತಿತ್ತು ಬಿರುಬಿಸಿಲಲ್ಲೂ ನೆರಳಿರುತ್ತಿತ್ತು ಕೊರೆವ ಛಳಿಯಲ್ಲೂ…
  • November 10, 2010
    ಬರಹ: 007san.shetty
    ಇದನ್ನು ಬರೆದವರು ಯಾರು ಅಂತ ಗೊತ್ತಿಲ್ಲ, ಸ್ನೇಹಿತನೊಬ್ಬ ಮಾತಿನ ನಡುವೆ ನೆನಪಿಸಿದ ೨ ಸಾಲುಗಳು ಇಸ್ಟವಾದವು, ಹಂಚಿಕೊಳ್ಳುತ್ತಿದೆನೇ...   ೧. ಕೈ ಕೈ ಹಿಡಿದು ನಡೆಯಬೇಕೆಂದುಕೊಂಡಿದ್ದೇವಲ್ಲ ಬದುಕೆಲ್ಲಾ....ಇರಲಿ ಬಿಡು, ಬೀದಿಯಲಿ ಒಬ್ಬಂಟಿ…
  • November 10, 2010
    ಬರಹ: kamath_kumble
    ೧ ಅಂದು ಮನೆಗೆ ಹೋಗುವ ಅವಸರದಲ್ಲಿದ್ದೆ ನಾನು, ಮಳೆಯೂ ಜೋರಾಗಿ ಬರುತಿತ್ತು.ಆಗಲೇ ನನ್ನ ಕೈಯಲ್ಲಿರುವ ಕೈಗಡಿಯಾರ ೪ ಗಂಟೆ ಅಂತ ತೋರಿಸುತಲಿತ್ತು , ೪ ೪೦ ಕ್ಕೆ ಆ ಟ್ರೈನ್ ಇದ್ದಿದ್ದು, ಬಸ್ ಬೇರೆ ಇರಲಿಲ್ಲ ಮಾಮೂಲಿನಂತೆ ಯಾವುದೊ ಬಂದ್ ಇತ್ತು…
  • November 10, 2010
    ಬರಹ: Harish Athreya
    ಆತ್ಮೀಯರೇ ಸ೦ಪದ ಸಮ್ಮಿಲನದ ಸ್ಥಳ ಮತ್ತು ದಿನಾ೦ಕಗಳ ವಿವರವನ್ನು ಮತ್ತೊಮ್ಮೆ ಕೊಡುತ್ತಿದ್ದೇನೆ. ಈಗಾಗಲೇ ಸೃಷ್ಟಿ ಕಲಾಲಯ೦ ದೊ೦ದಿಗೆ ಮಾತನಾಡಿ ಆಗಿದೆ. ನಿಮ್ಮ ಆಗಮನ ಮತ್ತು ಚಟುವಟಿಕೆಗಳಿಗಾಗಿ ಕಾಯುವುದಷ್ಟೇ ನಮ್ಮ ಕೆಲಸ   ದಿನಾ೦ಕ ೨೧ ನವೆ೦ಬರ್…
  • November 10, 2010
    ಬರಹ: asuhegde
    ನಮಗಿಷ್ಟು ಶಕ್ತಿಯ ನೀಡು ಓ ಧಾತಾ...!   ನಮಗಿಷ್ಟು ಶಕ್ತಿಯ ನೀಡು ಓ ಧಾತಾ, ಈ ಮನದ ವಿಶ್ವಾಸ ಕ್ಷೀಣಿಸದೇ ಇರುವಂತೆ...ನಾವು ಸದಾ ಸನ್ಮಾರ್ಗದಲ್ಲೇ ಸಾಗುವಂತೆ, ತಪ್ಪಿಯೂ ನಮ್ಮಿಂದಾವಾ ತಪ್ಪೂ ಆಗದಂತೆ...ಅಪರಾಧಗಳಿಂದ ಆವರಿಸಿಕೊಂಡು…
  • November 10, 2010
    ಬರಹ: gopaljsr
    ನೋಡುತ್ತಿದ್ದ ಟಿ ವಿ ಬಂದು ಮಾಡಿದ ನನ್ನ ಬಿ ವಿ. ನಾಳೆ ದೀಪಾವಳಿ, ಬೆಳಗ್ಗೆ ಬೇಗ ಏಳಬೇಕು ಎಂದು ಆಜ್ಞೆ ಹೊರಡಿಸಿದಳು. ಬೆಳಗ್ಗೆ ಬೇಗ ಎದ್ದು ನಾನೇ ಟೀ ಮಾಡಲು ಅನುವಾದೆ. ದೇವರ ಮುಂದೆ ಇಟ್ಟ ಸಕ್ಕರೆ ಟೀ ಮಾಡುವ ಪಾತ್ರೆಗೆ ಸುರಿದೆ. ಅಷ್ಟರಲ್ಲಿ…
  • November 10, 2010
    ಬರಹ: RAMAMOHANA
    ನನ್ನ ಬಗ್ಗೆ ಕತೆ ಬರೆಯಬೇಕೆಂಬ ಆಸೆ ನನಗೂ ಇದೆ, ಆದರೆ ಸಂಕಲ್ಪಕ್ಕೆ ವಿಷಯವೇ ಹೊಳೆಯುತ್ತಿಲ್ಲ ಏನು ಮಾಡಲಿ, ಹಾಗಂತ ಸುಮ್ಮನೆ ಕುಳಿತಿರಲು ಮನಸ್ಸು ಒಪ್ಪುತ್ತಿಲ್ಲ, ಕಾರಣ ನನ್ನ ಸ್ನೇಹಿತರೆಲ್ಲ ಅವರವರ ವಿಚಾರಧಾರೆಗಳನ್ನು ಹರಿಸುತ್ತಿದ್ದರೆ ನಾ…