November 2010

  • November 12, 2010
    ಬರಹ: Harish Athreya
    ಸಾಲು ದೀಪದ ಕನಸಲ್ಲಿ ಒ೦ದಷ್ಟು ಹೊತ್ತು ಆಡೋಣತೆಳ್ಳಗಿನ ದೀಪದ ಬೆಳಕಲ್ಲಿನಾನು ನೀನು ಮಾತನಾಡಬೇಕಿದೆಕೆ೦ಪು ಹಳದಿ ಬಣ್ಣಗಳಲ್ಲಿ ಮೂಡುವ ನಿನ್ನನಾಚಿಕೆಯನ್ನೊಮ್ಮೆ ನೋಡಲೇಬೇಕಿದೆಉರಿವ ಹತ್ತಿಯ ಬತ್ತಿಯ ಜೊತೆಗೆ ಮಡುಗಟ್ಟಿ ನಿ೦ತ ತೈಲದ ದೈವಿಕವಾಸನೆಗೆ…
  • November 12, 2010
    ಬರಹ: kamath_kumble
      ಹಿಂದಿನ ಕಂತು : http://sampada.net/blog/kamathkumble/11/11/2010/28998
  • November 11, 2010
    ಬರಹ: ರಘುನಂದನ
    ಶಿಲ್ಪಿಯೊಬ್ಬ ತದೇಕಚಿತ್ತನಾಗಿ ಮೂರ್ತಿಯೊಂದನ್ನು ಕೆತ್ತುತ್ತ ಕುಳಿತಿದ್ದ. ಆತನ ಸುತ್ತಮುತ್ತ ಸ್ವಲ್ಪೇ ಸ್ವಲ್ಪ ಕಿವಿ ತುಂಡಾದದ್ದೋ, ಮೂಗಿನ ಬಳಿ ಸ್ವಲ್ಪೇ ಸ್ವಲ್ಪ ಕುಳಿ ಬಿದ್ದದ್ದೋ, ಕಣ್ಣಿನ ರೆಪ್ಪೆ ಒಂದಿನಿತೇ ಮುಕ್ಕಾದದ್ದೋ, ಕೈಬೆರಳ ಬಳಿ…
  • November 11, 2010
    ಬರಹ: kamath_kumble
      ಹಿಂದಿನ ಕಂತು : http://sampada.net/blog/kamathkumble/11/11/2010/28981
  • November 11, 2010
    ಬರಹ: Radhika
    ಸುತ್ತಲಿ ನಿನ್ನ ಸುತ್ತಲೂ ಸದಾ ನಗುವ ಸ್ಮೈಲಿಗಳುಇನ್ ಬಾಕ್ಸಲಿ ಗುಡ್ ಲಕ್ಕಂಗ್ರ್ಯಾಜುಲಶನ್ ಗಳುತೀರದಿರಲಿ ಎಂದಿಗೂನಿನ್ನ ಪ್ರಿಪೈಡ್ ಖಾತೆಇರು ನೀ ಸದಾ ನೆಟ್ವರ್ಕ್ ರೇಂಜಲಿಪಕ್ಕದ ಸೆಲ್ಲಲಿ ಒಳ್ಳೆಯದಿರಲುನೀಲಿ ಹಲ್ಲುಗಳ ಮರೆಯದಿರುಸಿಮ್ಮಿನ ಹಾವಳಿ…
  • November 11, 2010
    ಬರಹ: shivakumara
          ಶತಮಾನಗಳ ಕಾಲ ವಿದೇಶಿಯರ ಆಳ್ವಿಕೆಗೊಳಪಟ್ಟು (ಕೇವಲ ಬ್ರಿಟೀಷರು ಮಾತ್ರವೇ ವಿದೇಶಿಯರಲ್ಲ, ಮೊಗಲರು, ಡಚ್ಚರು, ಪೋರ್ಚುಗೀಸರು, ಇತ್ಯಾದಿ) ಸಾವಿರಾರು ಜನರ ತ್ಯಾಗ-ಬಲಿಧಾನದಿಂದ ಬಾಪೂಜಿಯವರ ನಾಯಕತ್ವದಲ್ಲಿ ಬ್ರಿಟೀಷರಿಂದ ಮುಕ್ತಿ…
  • November 11, 2010
    ಬರಹ: ಆರ್ ಕೆ ದಿವಾಕರ
           ಸಮಗ್ರ ಕರ್ನಾಟಕದ ಭಾಗಗಳನ್ನು ಅಧೀಕೃತವಾಗಿ ಪ್ರತ್ಯೇಕತಾ ಹೆಸರುಗಳಿಂದ  ಕರೆಯುವ ಅಸಮಂಜಸ ಸಲಹೆಯೊಂದನ್ನು ಇತ್ತೀಚೆಗೆ ವಿದ್ವಾಂಸರೊಬ್ಬರು ಅಪ್ಪಣೆ ಕೊಡಿಸಿದ್ದಾರೆ. ಹೈದರಾಬಾದ್ ಕರ್ನಾಟಕವನ್ನು “ಕಲ್ಯಾಣ ಕರ್ನಾಟಕ”, ಮುಂಬೈ ಕರ್ನಾಟಕವನ್ನು…
  • November 11, 2010
    ಬರಹ: ಆರ್ ಕೆ ದಿವಾಕರ
    ವಿರೋಧ ಪಕ್ಷಗಳವರು ಕತ್ತೆಯಂಥಾ ಪ್ರಾಣಿಗಳನ್ನು ಬಲಿಗೊಟ್ಟು ತಮ್ಮ ವಿರುದ್ಧ ಮಾಟ-ಮಂತ್ರ ಮಾಡಿಸುತ್ತಿರುವುದಾಗಿ ಮುಖ್ಯಮಂತ್ರಿಗಳು ಅಲವತ್ತುಕೊಂಡಿದ್ದಾರೆ. ಇಮತಹ ವಿದ್ಯಮಾನಗಳಿಂದ ವಿಚಲಿತರಾಗಬಾರದೆಂಬ ಹಿತೋಕ್ತಿಯನ್ನು, ‘ವಿಚಾರವಾದಿಗಳ ಮೂಢನಂಬಿಕೆ…
  • November 11, 2010
    ಬರಹ: vani shetty
      ಈ ನೋವುಗಳೆಂದೂ ನಿನ್ನೆಗಳನ್ಯಾಕೆ ಮರೆಯೋದಿಲ್ಲ ನಾ ಹೊರಗೆ ಬಂದಾಗ ಆ ನಕ್ಷತ್ರಗಳ್ಯಾಕೆ ಮಿನುಗೋದಿಲ್ಲ ಕಲ್ಲೆಸೆದು ಕತ್ತರಿಸಿದರೂ ಮರದಂತೆ ನಾನೇಕೆ ನಿಶ್ಚಲ ? ಬುಡಕಳಚಿಕೊಂಡು ಅವರ ಕಾಲಡಿ ಬಿದ್ದರೂ ನಿಮಿಷವಷ್ಟೇ ವಿಲವಿಲ!   ಎಲ್ಲೆಯಿಲ್ಲದ ಬಾನ…
  • November 11, 2010
    ಬರಹ: asuhegde
    ನಾಳೆ ನಮ್ಮೂರಲ್ಲಿ, ಹೌದು,  ನಿಜವಾಗಿಯೂ ನೀವೇ ದೇವರು!   ನಮ್ಮ ಕಷ್ಟ ಹೇಳಿಕೊಳ್ಳುವುದಕ್ಕೆ ಯಾವ ದೇವರು ಆದರೇನು?ನಮ್ಮ ಹೊಟ್ಟೆ ತುಂಬಿಸುವಾತ ಯಾವ ಮತದವನಾದರೇನು?ಅಂಗಡಿಗೆ ಬರುವ ಗಿರಾಕಿಗಳ ಜಾತಿ ಕೇಳುವವರು ಉಂಟೇನು?ನಾವು ಸಂಪಾದಿಸುವ ಹಣಕ್ಕೆ…
  • November 11, 2010
    ಬರಹ: anilkumar
    ನಿನ್ನೊಳಗಿನ ಮಾಯಾದರ್ಪಣದೊಳಗಿನ ನೀನುಃ ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆಃ ಭಾಗ ೩೪ (೧೦೪) "ಎಲ್ಲಿದ್ದೆ? ಏನು ಮಾಡುತ್ತಿದ್ದೆ? ಅಂತ ಕೇಳಿದರೆ ತತ್ವಶಾಸ್ತ್ರ ಕಥೆ ಹೇಳುತ್ತೀಯ. ಹೇಗಿದ್ದೀಯ ಪ್ರಕ್ಷು" ಎಂದೆ. "ಪ್ರಶ್ನೆ…
  • November 11, 2010
    ಬರಹ: partha1059
    <ಸಂಪದ ಬಳಗದ ಗೆಳೆಯ ಗೆಳತಿಯರಿಗೆ ಕವನ ಬರೆಯುವ ಕಲೆ ನನಗೆ ಒಲಿದಿಲ್ಲ ಆದರು ಸ್ನೇಹಿತರಾದ ಜಯಂತ್ , ಗೋಪಿನಾಥರು , ನಾವಡರು , ಸುರೇಶ್ ಹೆಗ್ಡೆಯವರು ವಾಣಿಯವರು ಮತ್ತು ಎಲ್ಲರು ಕವನ ಬರೆಯುವುದು ಕಂಡು ನಾನು ಒಂದು ಬರೆಯಲೇ ಬೇಕು ಅಂತ ತೀರ್ಮಾನ…
  • November 11, 2010
    ಬರಹ: Harish Athreya
    ಆತ್ಮೀಯರೇ ಸ೦ಪದ ಸಮ್ಮಿಲನ ಏರ್ಪಡಿಸುವುದಾಗಿ ಹೇಳಿದಾಗ ತೋರಿಸ ಉತ್ಸಾಹ ತಣ್ಣಗಾದ೦ತಿದೆ. ಸಮ್ಮಿಲನ ರದ್ದು ಮಾಡೋಣವೇ? ಆಯ್ಕೆ ನಿಮ್ಮದು. ಸ೦ಪದಿಗರೆಲ್ಲರೂ ಒ೦ದೆಡೆ ಕಲೆತು ಹರಟೆ ಹೊಡೆದು ಸ್ನೇಹಬ೦ಧವನ್ನು ಗಟ್ಟಿ ಮಾಡಿಕೊಳ್ಳುವ ದಿಸೆಯಲ್ಲಿ ಈ…
  • November 11, 2010
    ಬರಹ: abdul
    ಅಮೆರಿಕೆಯ ಅಧ್ಯಕ್ಷ ಮಹೋದಯರು ಬಂದು ಹೋದರು. ಅವರು ನಿಜವಾಗಿಯೂ ಬಂದಿದ್ದು ಶಸ್ತ್ರೋಪಕರಣಗಳನ್ನು ಮಾರಲು. ಕೊಲ್ಲುವ ಯಂತ್ರಗಳನ್ನು ಮಾರಿ ತಮ್ಮ ಹೊಟ್ಟೆ ಹೊರೆದು ಕೊಳ್ಳಲು. ಆದರೆ ನಮ್ಮ ಮಂದ ಮತಿಗೆ ತೋರಿದ್ದು ಅವರು ಬಂದಿದ್ದು ನಮ್ಮ fly over ಗಳು…
  • November 11, 2010
    ಬರಹ: asuhegde
      ನೀ ನಿಂತಾಗೆನಗೆ ದೇವ ದರ್ಶನವಾಯ್ತು   ಸಖೀ, ನಿನ್ನ ನಗುವಲ್ಲೇ ನಾ ಚಂದಿರನ ಚೆಲುವ ಕಂಡೆ, ಚಂದಿರನ ಚೆಲುವಲ್ಲಿ ನಾ ನಿನ್ನ ಮೊಗವ ಕಂಡೆ; ನಿನ್ನ ಒಯ್ಯಾರ ನನ್ನ ಮನದಲಿ ಚಿತ್ತಾರವಾಯ್ತು, ನಾ ಬಿಡಿಸಿದ ಚಿತ್ರದಲಿ ನಿನ್ನನ್ನೇ ಕಂಡಂತಾಯ್ತು;…
  • November 11, 2010
    ಬರಹ: kamath_kumble
    ಐವತ್ತರ ಸಂಭ್ರಮ ಮೊದಲಿಗೆ ಹರಿಪ್ರಸಾದ್ ನಾಡಿಗ್ ರಿಗೆ ನನಗೆ ಈ ಮಾಧ್ಯಮ ಒದಗಿಸಿದಕ್ಕಾಗಿ ಧನ್ಯವಾದಗಳನ್ನು ಹೇಳುತಿದ್ದೇನೆ, ಜೊತೆಗೆ ಹಿರಿಯರಾದ ಹೆಗ್ಡೆ ಸರ್, ಗೋಪಿನಾಥ್, ನಾಗರಾಜ್ ಸರ್ ಗೂ, ಮಂಜಣ್ಣ , ಕೋಮಲ್ ,ಪ್ರಸನ್ನ, ಮಾಲತಿ, ವಾಣಿ ,…
  • November 11, 2010
    ಬರಹ: ASHOKKUMAR
    ಕಸರತ್ತಿನ ಮೂಲಕ ಕಂಪ್ಯೂಟರ್ ಆಟ ಆಡಿ!  
  • November 11, 2010
    ಬರಹ: Jayanth Ramachar
    ಮಿಂಚಂಚೆಯಲ್ಲಿ ಬಂದದ್ದು.. ಸಾವಿನಂಚಿನಲ್ಲಿದ್ದ ಇಬ್ಬರು ಯೋಧರು ಮಿಲಿಟರಿ  ಆಸ್ಪತ್ರೆಯ ಒಂದೇ ಕೊಠಡಿಯಲ್ಲಿದ್ದರು.ಅವರಿಬ್ಬರ ಮಧ್ಯೆ ಕೇವಲ ಒಂದು ಪರದೆ ಇಟ್ಟಿದ್ದರು. ಅದರಲ್ಲಿ ಒಬ್ಬನನ್ನು ಪ್ರತಿದಿನ ಮಧ್ಯಾಹ್ನ ಒಂದು ಗಂಟೆಯ ಹೊತ್ತು…
  • November 11, 2010
    ಬರಹ: kamath_kumble
     ಹಿಂದಿನ ಕಂತು : http://sampada.net/…
  • November 11, 2010
    ಬರಹ: kamath_kumble
      ಹಿಂದಿನ ಕಂತು : http://sampada.net/blog/kamathkumble/11/11/2010/28971