November 2010

  • November 13, 2010
    ಬರಹ: mayakar
      ೧. ಮೂವತ್ತು ವರ್ಷಗಳ ಶನಿ ಗ್ರಹ ಅಧ್ಯಯನ: ೧೯೮೦ರಲ್ಲಿ ಮೊದಲ ಬಾರಿಗೆ ಶನಿ ಗ್ರಹದ ಅಧ್ಯಯನಕ್ಕೆ ಕಳಿಸಿದ ವಾಯೇಜರ್ ೧ ಇ೦ದಿಗೆ ಮೂವತ್ತು ವರ್ಷ ತು೦ಬಿದೆ. ಹಿ೦ದೆ೦ದೂ ತಿಳಿಯದ೦ತಹ ಮಾಹಿತಿಯನ್ನು ಹಾಗೂ ವಿವಿಧ ಶನಿ ಗ್ರಹದ ಚ೦ದ್ರಗಳನ್ನು ಕ೦ಡು…
  • November 12, 2010
    ಬರಹ: kadalabhaargava
    ಇದೇ ತಿಂಗಳು 16 ಮತ್ತು 17 ರಂದು ನಡೆಯುವ ಬಕ್ರೀದ್ ಹಬ್ಬದ ಆಚರಣೆಯು ಸರ್ವ ಪ್ರಾಣಿದಯಾ ಸಂಘದವರಿಗೆ ತೀವ್ರವಾಗಿ ನೋವು ಉಂಟಾಗಲಿದೆ, ಕಾರಣ ಅಪಾರವಾದ ಗೋವು, ಕುರಿ ಹಾಗು ಒಂಟೆಗಳ ಮಾರಣಹೋಮ. ಕ್ಷಮಿಸಲಾಗದ ಕೃತ್ಯ ಆಘಾತಕಾರಿಯು ಹೌದು, ಅಸಹಾಯಕತೆಯು…
  • November 12, 2010
    ಬರಹ: Nagendra Kumar K S
  • November 12, 2010
    ಬರಹ: manju787
    ಅ೦ದು ಅದೇಕೋ ಮನ ತು೦ಬ ವಿಹ್ವಲಗೊ೦ಡಿತ್ತು, ಅಸಾಧಾರಣ ಸನ್ನಿವೇಶಗಳನ್ನು ತೃಣ ಮಾತ್ರವೂ ತ್ರಾಸವಿಲ್ಲದೆ ಯಾವುದೇ ಹಿ೦ಜರಿತಲ್ಲದೆ ಚಕ್ಕ೦ತ ನಿಭಾಯಿಸಿ ಎಲ್ಲರೂ ಹುಬ್ಬೇರಿಸುವ೦ತೆ ಮಾಡಿ ಹಲವರು ಮಾಡಲಾಗದಿದ್ದ ಕೆಲಸಗಳನ್ನು ಲೀಲಾಜಾಲವಾಗಿ ಮುಗಿಸಿ…
  • November 12, 2010
    ಬರಹ: Nagendra Kumar K S
    ಎಲ್ಲಿ ನೋಡಿದರಲ್ಲಿ ಕಸವಿದೆ ಧೂಳು-ಕಸ ಸ್ವಾಗತಕ್ಕೆ ನಿಂತಿವೆ ನೀನಿಲ್ಲದಾ ಮನೆ ಹೀಗಿದೆ ನೋಡು\\ ಪಾತ್ರೆ ಪಡಿಗಗಳು ನಿದ್ದೆ ಮಾಡುತ್ತಿವೆ ಬಿಸಿಯಾಗದ ಒಲೆ ಕಣ್ಣೀರಿಡುತ್ತಿದೆ ಅಕ್ಕಿಯ ಕಾಳುಗಳು ನಿನ್ನ ಬೆರಳುಗಳ ಸ್ಪರ್ಶಕ್ಕೆ ಹಾತೊರೆಯುತ್ತಿವೆ…
  • November 12, 2010
    ಬರಹ: Nagendra Kumar K S
    ನಮ್ಮ ಕಾರ್ಖಾನೆಯಲ್ಲಿ ನವರಾತ್ರಿ ಬಂತೆಂದರೆ ಎಲ್ಲರಿಗೂ ಖುಷಿ. ಅದಕ್ಕೆ ಎರಡು ಕಾರಣಗಳಿವೆ,ಮೊದಲನೆಯದು ನಮ್ಮ ಜೇಬಿಗೆ ಬೋನಸ್ ಹಣ ಬಂದು ಬೀಳುತ್ತೆ, ಎರಡನೆಯದು ನಮಗೆಲ್ಲಾ ಸಂಭ್ರಮ ಕೊಡೋ ಆಯುಧಪೂಜೆ ಕಾರ್ಖಾನೆಯಲ್ಲಿ ಭವ್ಯವಾಗಿ ಆಚರಿಸುತ್ತೇವೆ…
  • November 12, 2010
    ಬರಹ: Nagendra Kumar K S
    ಸುಮ್ಮನೆ ಮರೆಯಲ್ಲಿ ನಿಂತು ನಗುತ್ತಿದೆಮೇಲೆ ಮೇಲೇರೆಂದು ಮುಂದೆ ತಳ್ಳಿ ಕೈಬಿಟ್ಟಿದೆಹಾರಿಬಿಟ್ಟು ಗಾಳಿಪಟದ ಸೂತ್ರವ ಹರಿದಿದೆಏಳು-ಬೀಳುಗಳ ಕಂಡು ಗಹಗಹಿಸಿ ನಗುತ್ತಿದೆತನ್ನ ಶಕ್ತಿಯ ಅಗಾಧತೆಯ ಪ್ರದರ್ಶಿಸುತ್ತಿದೆತನಗೆ ಸರಿಸಾಟಿಯಾರಿಹರೆಂದು…
  • November 12, 2010
    ಬರಹ: Nagendra Kumar K S
    ಅವನೇ ಕೃಷ್ಣ!ಅವಳೇ ರಾಧೇ!ಪ್ರೀತಿ-ಪ್ರೇಮವೆಂದರೆ ಅವರೇನೇ\\ಹಾರಿಬರುತಿರುವ ಕರಿ ಮೋಡವೇ ಕೃಷ್ಣ ಕ್ಷಣ ಮಾತ್ರದಲಿ ಮಿಂಚಿ ಮರೆಯಾದ ಕಣ್ಣ ಮಿಂಚು ರಾಧೇಧರೆಗಿಳಿಯುತಿರುವ ಹೊನ್ನ ಮಳೆ -ಪ್ರಣಯ\\ಬಳುಕುತ್ತಾ ಹರಿದಾಡುವ ನದಿ ರಾಧೇಕಡಲ ಕಡೆಗೆ ಓಡಿಸುವ…
  • November 12, 2010
    ಬರಹ: Nagendra Kumar K S
    ಅರೆ..ಅರೆ ಮೋಡಗಳೇ ಸ್ವಲ್ಪ ನಿಲ್ಲಿಎತ್ತ ಹೋಗಿತಿರುವಿರಿ ಸ್ವಲ್ಪ ಹೇಳಿ ಹೋಗಿನನ್ನ ಗೆಳತಿ ಅಲ್ಲೇ ಎಲ್ಲೋ ಇರುವಳುನನ್ನ ಪ್ರೇಮಪತ್ರವನ್ನೊಮ್ಮೆ ಕೊಟ್ಟು ಹೋಗಿ\\ ಗಾಳಿ ಬಂದತ್ತ ನಮ್ಮ ಪಯಣವುಎತ್ತ ಹೋಗುವೆವೋ ನಮಗೇ ತಿಳಿಯದು ಕೇಳುನಿನ್ನ ಗೆಳತಿ…
  • November 12, 2010
    ಬರಹ: Nitte
      ಕಪ್ಪಡರಿದ ಕಾನನಕ್ಕೆ ಇನ್ಯಾರ ಭಯವಿಲ್ಲ... ಗ೦ಟಲಲ್ಲಿ ಆರಿಹೋಗಿದೆ ಕೂಗು, ಸಹಾಯ ಹುಡುಕಿ ಹೊರಟ ಕರೆಗೆ ಸದ್ದಿಲ್ಲ... ಕಾದಿದೆಯೋ ಸದಿಲ್ಲದೆ ಇನ್ನೇಕೆ, ಈಗ ಬ೦ದಿದೆ ಕತ್ತಲ ಸಮಯ... ಮುಚ್ಚಿದ ಕ೦ಗಳ ಮು೦ದೆ ನಿ೦ತ ಮುಖದಲ್ಲಿದೆ ಸಾವಿರ ಲೋಕದ…
  • November 12, 2010
    ಬರಹ: Chikku123
    ೨೦೦೬ನೇ ಇಸವಿ, ಅರಮನೆ ಮೈದಾನದಲ್ಲಿ ಪುಸ್ತಕ ಪ್ರದರ್ಶನ ಇತ್ತು. ನೋಡೋಣ ಅಂತ ನಾನು, ಉಲ್ಲ, ಧೋಪ, ಬಾಬು ಹೋಗಿದ್ವಿ. ಹಾಗೆ ಎಲ್ಲ ನೋಡ್ಕೊಂಡು ಹೋಗ್ತಿದ್ವಿ, ನನಗೆ ಅಲ್ಲಿವರೆಗೂ ಯಾವುದೇ ಕಾದಂಬರಿ ಓದಿದ ಅನುಭವ ಇರ್ಲಿಲ್ಲ, ಹಾಗೆ ಪುಸ್ತಕದ…
  • November 12, 2010
    ಬರಹ: partha1059
    ನೀವ್ ಏನ್ ಹೇಳ್ತೀರ ? ನಿಮ್ಮ ಮೊಬೈಲ್ಗೆ ಸಿಗ್ನಲ್ ಕ್ಯಾಚ್ ಅಗಿದ್ಯಾ???   ಬೆಳಗ್ಗೆ ಕಾರ್ಯಸ್ಥಳಕ್ಕೆ ಬಂದು ಕೂತರೆ ಆಯ್ತು ಕೆಲವೊಮ್ಮೆ ಹೊರಗಿನ ಪ್ರಪಂಚದ ಸಂಭಂಧವೆ ಹೋಗಿಬಿಡುತ್ತೆ ಏರ್ಕೋಲ್ದ್ ರೂಮಿನ ಟ್ಯೂಬ್ಲೈಟ್ ಬೆಳಕಿನಲ್ಲಿ…
  • November 12, 2010
    ಬರಹ: kamath_kumble
        ಇಮ್ಮುಖ ಸಂತಸ ಮನಸೋಳು ಊರದಾರಿಲಿ ನನ್ನ ಪಯಣ ಇಂದು ಮೊದಲ ಕಥೆಗೆ ಅಂಕಿತ ಇತ್ತ ಕುಶಿ ಇನ್ನೂಂದು !!! ಕೆಲಸದ ನಡುವೆ ಸಿಗದ ದೀಪಾವಳಿ ಮಿಡಿಯಲಿದೆ ಉಲ್ಲಾಸದ ಚಿಲಿಪಿಲಿ ಒಂದುವಾರಕೆ ನಿಲ್ಲಲಿರುವುದು ಮೇಲ್ ಗಳ ಹಾವಳಿ ರಕ್ತದೊತ್ತಡ…
  • November 12, 2010
    ಬರಹ: raghusp
    ಈ ಲೇಖನದ ಎಲ್ಲಾ ಅಂಶಗಳು ನನ್ನ ಅಭಿಪ್ರಾಯವಾಗಿರುತ್ತದೆ , ಆದಷ್ಟು ನಿರ್ಧಾರಗಳನ್ನು ಕೊಡದಿರಲು ಪ್ರಯತ್ನ ಮಾಡಿರುತ್ತೇನೆ. ಈ ಲೇಖನವನ್ನು ಬರೆಯುವ ಮುನ್ನ , ಬಹಳಷ್ಟು ಜಿಜ್ಞಾಸೆ ನನ್ನನ್ನು ಕಾಡಿದೆ, ಆ ಕಾಡುವಿಕೆಯ ಉತ್ತರವೇ ಈ ಲೇಖನ. ನಾ ಕಂಡ…
  • November 12, 2010
    ಬರಹ: thatsaadavi
    'ಲೇ ಈರಾs..ನೋಡೊ ಆ ದೀಪದ ಕೆಳಗ ಕತ್ತಲಾs..''ವ್ಯವಸ್ಥಾ ಮಾಡೆನಿ ಗೌಡ್ರ, ಹಚ್ಚೆನಿ ಅದರಡಿಗೆ ಇನ್ನೊಂದ್ ದೀಪಾ..''ಮತ್ತದರಡಿಗೆ?''ಚಿಂತೀ ಬ್ಯಾಡ್ರಿ, ಒಂದರ ಅಡಿಗೆ ಒಂದು,ಅದರ ಕೆಳಗ ಮತ್ತೊಂದು, ಮಗದೊಂದು...ಹಿಂಗs..ನಿಮ್ಮಂಗಳದ ತುಂಬ ದೀಪದ ಸಾಲs…
  • November 12, 2010
    ಬರಹ: santhosh_87
    ಇಂದೂ ಮನಸ್ಸಿನಾಳದಲ್ಲಿ ಕದಡುತ್ತಿವೆ ಅಲೆಗಳುನಾಟಿದ ಕಲ್ಲೊಂದು ಉಳಿಸಿದ ಅವಶೇಷದಂತೆತೊರೆದರೂ ಬಿಡದೆ ಬಂದಪ್ಪುವವು ಗೋಜಲುಗಳುವಿಕ್ರಮನ ಬೆನ್ನೇರಿದ ಕಳೇಬರದಂತೆ ತಾನಾಗಿ ಬೆಸೆದ ಭಾವಗಳಿಗಿಲ್ಲಿ ಸಂಬಂಧಗಳ ತೊಡಕು ಮನಸ್ಸುಗಳ ನಡುವೆ ಗೋಡೆಗಳ ಬೆಳೆಸಿ…
  • November 12, 2010
    ಬರಹ: ksraghavendranavada
    ಯೋಚಿಸಲೊ೦ದಿಷ್ಟು... ೧೭   ೧.  ವ್ಯಕ್ತಿಗಳೊ೦ದಿಗೆ ಹೆಚ್ಚೆಚ್ಚು ಬೆರೆತ೦ತೆಲ್ಲಾ ಅವರ ಆ೦ತರ್ಯದ ಅನುಭವವಾಗುತ್ತಾ ಹೋಗುತ್ತದೆ ಹಾಗೆಯೇ ಅವರ ಗುಣ ಗಳೂ ಕೂಡ. ಅವರಲ್ಲಿನ ಕೆಟ್ಟ ಯಾ ಒಳ್ಳೆಯ ಗುಣಗಳ ಅರಿವಾದ೦ತೆ, ಅವುಗಳನ್ನು ನಾವು ಹೇಗೆ …
  • November 12, 2010
    ಬರಹ: pavi shetty
    ಕಾಡುವ ನೆನಪಿನ ಸುಳಿಯಲಿ ಬದುಕು ಮುಳುಗಿ ಏಳುತಿದೆ ಜೀವನವೆಂಬ ಈ ಸಮುದ್ರದಲಿ ನನ್ನ ಕನಸುಗಳು ಆಲೆಗಳೊಂದಿಗೆ ಹೇಳ ಹೆಸರಿಲ್ಲದೆ  ಸಾಗುತಿದೆ ಮುಸ್ಸಂಜೆಯ ಆ ತಂಗಾಳಿ ಇಂದ್ಯಕೋ  ನೀನಿಲ್ಲವೆಂದು ಮುನಿಸಿಕೊಂಡು ಮುಖ ತಿರುಗಿಸಿದೆ ಬಾ ಸೇರು ನನ್ನ ಬಾಳ…
  • November 12, 2010
    ಬರಹ: gnanadev
    ನಮಗೆ ಹಿಡಿಯಲುಎರಡು ಕೈಗಳನ್ನುನೀಡಲಾಗಿದೆನಡೆಯಲು ಎರಡು ಕಾಲುಗಳುನೋಡಲು ಎರಡು ಕಣ್ಣುಗಳುಕೇಳಲು ಎರಡು ಕಿವಿಗಳು..ಅದರೆ ಒ೦ದೇ ಹೃದಯಏಕೆ??....ಆ ಇನ್ನೊ೦ದು ಹೃದಯವನ್ನುಬೇರೆಯವರಿಗೆ ನೀಡಲಾಗಿದೆಅದನ್ನು ಹುಡುಕಬೇಕುನಾವು..   ******