ದಕ್ಷಿಣ ಭಾರತದ ಪ್ರಪ್ರಥಮ ಬಿಜೆಪಿ ಸರಕಾರ ಕಕಮಕವಾಗಿದೆ. ಕಚಗುಳಿ ಸನ್ನಿವೇಶ ಬಂದಾಗಲೆಲ್ಲಾ ಅದನ್ನು ಹೈಕಮಾಂಡ್ ಮೇಲೆ ಹಾಕಿ ಪಾರಾಗುವುದು ಸಾಮಾನ್ಯವಾಗಿ ಕಾಂಗ್ರೆಸ್ ತಂತ್ರ. ಈ ತಂತ್ರಗಾರಿಕೆಯನ್ನದು, ತನ್ನ ರಾಜಕೀಯ ಸಂಸ್ಕೃತಿ ಎನ್ನುವ…
ಸ೦ಪದ ಸಮ್ಮಿಲನದ ದಿನ ಹತ್ತಿರ ಬ೦ದ೦ತೆ ಮತ್ತೆ ಅದೇ ಪುಳಕ ಕಾತುರತೆ ಇತ್ತು. ಈ ಬಾರಿ ಹೊಸತೇನಾದಾರೂ ಮಾಡಲು ಸಾಧ್ಯವೇ? ಎ೦ಬ ಪ್ರಶ್ನೆಯೊ೦ದಿಗೆ ಸೃಷ್ಟಿಯೊಳಗೆ ಹೋಗಿ ಧೇನಿಸುತ್ತಾ ಕುಳಿತಿದ್ದೆ. ಹೊಸತೆ೦ದರೆ ಏನು? ಪ್ರತಿಬಾರಿ ಕಾರ್ಯಕ್ರಮ…
“ಚಿಲ್ಲರೆ ಜನರು ದೇಶ ಕಟ್ಟಲಾರರು” ಎಂದು ಹಿರಿಯ ಚಿಂತಕರೊಬ್ಬರು ಕಳಕಳಿಸಿದ್ದಾರೆ. ಈ ಅನುಭವವೇದ್ಯ ವಿಷಯ ಓದಿದಾಗ, ಅದು ಇನ್ನಷ್ಟು ಆಲೋಚಿಸುವಂತೆ ಮಾಡಿತು.
ಚಿಲ್ಲರೆ ಜನ ದೇಶ ಕಟ್ಟಲಾರರು, ನಿಜ. ಆದರೇನು ಮಾಡುವುದು, ನಮ್ಮ ಚುನಾವಣಾ ವ್ಯವಸ್ಥೆಯೇ…
ಹೈಜೀನ್ ಇಲ್ಲ. ಹಳ್ಳಿಗಳಲ್ಲಿ ಮದುವೆ, ನಾಮಕರಣ ಇತ್ಯಾದಿಗಳಿಗೆ ಹೋದರೆ ಸರಿ ಬರಲ್ಲ. ಅಲ್ಲಿನ ಊಟ, ತಿಂಡಿ ವಗೈರೆ ಹೈಜೀನ್ ಇರಲ್ಲ. ಹೀಗೆ ಹೇಳುವುದು ಸುಲಭ. ವಾಸ್ತವದಲ್ಲಿ ಅದೂ ನಿಜವಿರಬಹುದು ಅಥವಾ ಇಲ್ಲದಿರಲೂ ಬಹುದು. ಹೆಚ್ಚಿನ…
ನಿನ್ನೆ ನಡೆದ ಸಂಪದ ಸಮ್ಮಿಲನದ ಕೆಲವೊಂದಷ್ಟು ಚಿತ್ರಗಳು ಇಲ್ಲಿವೆ:
http://picasaweb.google.com/prasad.mahesh/immEiI?feat=directlink
ಸಂಪದದಲ್ಲಿ ಒಂದಕ್ಕಿಂತ ಹೆಚ್ಚು ಚಿತ್ರಗಳನ್ನು ಏರಿಸಲು ಸಾಧ್ಯವಾಗದ್ದಕ್ಕೆ ಹೊರಗಿನಿಂದ…
ರವಿವಾರದ ಮಧ್ಯಾಹ್ನ ಪ್ರತಿವಾರದ ಹಾಗೆ ಬೋರು ಹೊಡೆಯದೆ ಕಳೆಯಿತು. ಪ್ರಥಮ ಬಾರಿಗೆ ಸಂಪದಿಗರ ಮುಖಾಮುಖಿ ಭೇಟಿ ನಡೆಯಲು ಅನುವು ಮಾಡಿಕೊಟ್ಟಿತು ಸಂಪದ ಸಮ್ಮಿಲನ. ನಿರೀಕ್ಷೆ ಮಟ್ಟದಲ್ಲಿ ಸಂಪದಿಗರು ಬರದೆ ಇದ್ದರು ಕೆಲವರನ್ನಾದರೂ ಭೇಟಿ ಮಾಡಿದ ಸಂತಸ…
ಈ ಲೇಖನದ ಮೊದಲ ಭಾಗ..
ನೋಂದಣಿ,ನಿಯಮಗಳು.ಉಡುಗೆ
ದಿನೇ ದಿನೇ ಸಾಗರದ ಅಲೆಗಳಂತೆ ಬರುತ್ತಿದ್ದ ಜನರ ಲೆಕ್ಕವಿಡುವುದು ಸಣ್ಣ ಮಾತೇನೂ ಆಗಿರಲಿಲ್ಲ.ಅದಕ್ಕೆಂದೇ ಮುಖ್ಯ ಕಚೇರಿಯಲ್ಲಿ ಒಂದು ತಂಡವಿತ್ತು.ಆ ತಂಡದಲ್ಲಿ ಇದ್ದವರು ಕೈದಿಗಳೇ.ಹಾಗೂ…
ಸಂಪದ ಸಮ್ಮಿಲನಕ್ಕೊಂದು ಬ್ಯಾನರ್.. ಹೇಗಿದೆ?
ಹಾಗೆಯೇ, ಮುಂದಿನ ತಿಂಗಳು ಐದನೆಯ ತಾರೀಖು ಅರ್ಧ ದಿನ ಸಂಪದಿಗರೊಡನೆ. ಈಗಿನಿಂದಲೇ ಬಿಡುವು ಮಾಡಿಟ್ಟುಕೊಳ್ಳುತ್ತೀರಲ್ವ?
ಒಂದಷ್ಟು ಕಾಫಿ ಜೊತೆ ನಾವೆಲ್ಲರೂ ಜೊತೆಗೂಡಿ ಸಮಯ ಕಳೆಯೋಣ, ಆಗಬಹುದೊ?
ಆ…
"ಅವು ಮಕ್ಕಳಾ....ಥೇಟ್ ಕೋತಿಗಳು. ಬಾಲ ಒಂದಿಲ್ಲ ಅಷ್ಟೇ.." ಅನ್ನುತ್ತಾರೆ, ಚೇಷ್ಟೆ ಮಾಡುವ ಮಕ್ಕಳಿಗೆ.
"೯ ಗಂಟೆಯವರೆಗೆ ಹಾಸಿಗೆಯಲ್ಲಿ ಹೊರಳಾಡುತ್ತಾನೆ, ಕೋಣ" ಮಗನ ಗುಣಗಾನ ತಾಯಿಯಿಂದ.
ಮಂಗನಿಂದ ಮಾನವ ಹೌದೋ ಅಲ್ಲವೋ, ಆದರೆ ಪ್ರಾಣಿಗಳ…
ಸೃಷ್ಟಿ ವೈಚಿತ್ರ್ಯ ನಿಯಮ
ಸೃಷ್ಟಿ ವೈವಿಧ್ಯ ನಿಯಮ
ತರ್ಕ ನಿಲುಕದ ನಿಯಮ
ಆಧ್ಯಾತ್ಮಕೆ ಪ್ರೇರಣೆ ನಿಯಮ
ಪರಮಾತ್ಮನಲ್ಲಿನ ನಿಯಮ
ಪರಮಾತ್ಮನ ನಿಯಮ
ಪರಮಾತ್ಮನೆ ನಿಯಮ
ಪಂಚಭೂತದಲಿ ಲೀನ ನಿಯಮ
ಜೀವಸಂಕುಲಗಳ ಸೃಷ್ಟಿಸೋ ನಿಯಮ
ಗಗನಮಂಡಲ ವೈಭವತೆಯ ನಿಯಮ…
ಕಭೀ ಕಭೀ ಮೇರೆ ದಿಲ್ ಮೇ...ಆಗೀಗಲೀ ಮನವು
ಸ್ನೇಹಿತರೇ,
ನಾನೂ ಈ ಹಾಡನ್ನು ಅನುವಾದಿಸಲು ಯತ್ನಿಸಿದ್ದೇನೆ. ’ಆಸು’ ಅವರ ಅನುವಾದ ನೋಡಿ, ನನ್ನ ಅನುವಾದವನ್ನೂ ನಿಮ್ಮ ಮುಂದಿಡ ಬೇಕೆನಿಸಿತು. ತಮ್ಮ ಅನಿಸಿಕೆ ತಿಳಿಸಿ.
ಆಗೀಗಲೀ ಮನವು .....
ಆಗೀಗಲೀ…
ಅಂದು ಕೋರ್ಟಿನಲ್ಲಿ ನಾವಿಬ್ಬರು ವಿಚ್ಛೇದನಕ್ಕೆ ಸಹಿ ಹಾಕಿದ ಕೂಡಲೆ ಇಬ್ಬರಿಗೂ ನಿರಾಳ, ನೆಮ್ಮದಿ ಅನಿಸಬೇಕಿತ್ತು. ಬಿಡುಗಡೆಯ ಭಾವ ಖುಶಿ ಕೊಡಬೇಕಿತ್ತು. ಆದರೆ ಹಾಗಾಗಲಿಲ್ಲ ನೋಡು! ಇಬ್ಬರಿಗೂ ಅದೆಂಥದೋ ಕಸಿವಿಸಿ, ಅವ್ಯಕ್ತ ನೋವು ನಮ್ಮನ್ನು…
ನೀನು ಕೃಷ್ಣನಲ್ಲ,ನಾನು ಕುಚೇಲನು ಅಲ್ಲ ಅದ್ರು ಗೆಳೆತನ ಸೆಳೆತನ ಹೇನು ಹೆಕ್ಕಿ ತಿನ್ನುವ ಮಂಗಗಳು ಆಗಾಗ ಭಾವನೆಗಳನು ಹೆಕ್ಕುತ್ತೇವೆ ,ಬಿಕ್ಕುತ್ತೇವೆ ಜೀವನದ ಮನೆ ಮಂಥನದ ಉತ್ಕನನಗಳಲ್ಲಿ ಸಿಗೋಣ ಮತ್ತೆ ಮತ್ತೆ ಹಿಂಗಾರು ಮುಂಗಾರು ಮಳೆಯಂತೆ .…
ನಾನು ಬೆಂಗಳೂರಿನ ಮೂಲೆಯೊಂದರ ಬಡಾವಣೆಯಬಡ ಮರ, ನನ್ನ ಹೆಸರು ಅಶೋಕ,ಉದ್ದುದ್ದಕ್ಕೆ ಬೆಳೆದು ಮುಗಿಲಿಗೇರಿ ಮೋಡಗಳೊಡನೆಸರಸವಾಡಿ ಮಳೆಯ ತರುವುದು ನನ್ನ ಕಾಯಕ,ಸದಾ ಜನರ ಸೇವಕನಾನು ಹೆಚ್ಚಾಗಿ ಕಾಣಿಸಿಕೊಳ್ಳುವುದು ನಗರದಸರ್ಕಾರಿ ಕಟ್ಟಡಗಳ ಬಳಿ ಇಲ್ಲವೇ…