ಬಲಿದಾನ ತ್ಯಾಗಗಳ ಸೊಗಸಾದ ಕಥೆಹೇಳಿ ಮಲಗಿದ್ದ ಎಳೆಗಂದರೆಳೆದೆಳೆದು ಕಿವಿಗೂದಿ ನೋಡವರು ಶತ್ರುಗಳು ನಾವೆಲ್ಲಾ ಬಂಧುಗಳು ಬನ್ನಿರೆಲ್ಲರು ನಮ್ಮ ನಂಬಿ ಹಿಂದುಗಳು ಎಂದು ಹೇಳಿದ ಮಂದಿ ಇಂದು ನಾಯಕರು ಹಿಂದುಳಿದ ಹಿಂದುಗಳನೇರಿ ಬೆಳೆದವರು ರೈತಪರ…
ಆರ್ಕಿಮಿಡಿಸ್’ಗೆ ಸ್ನಾನದ ತೊಟ್ಟಿಯಲ್ಲಿದ್ದಾಗ ಮಹಾ ಆಲೋಚನೆ ಬಂತಂತೆ. ನಾನೂ ದಿನಾ ಸ್ನಾನ ಮಾಡ್ತೀನಿ... ಮೈ’ಯಿಂದ ಕೊಳೆ ಹೊರಗೆ ಬಂತೇ ವಿನಹ ತಲೆಯಿಂದ ಹೊಸ ಆಲೋಚನೆ ಹೊರಗೆ ಬರಲಿಲ್ಲ ಕಣ್ರಿ.... ಮೈ ಇದೆ ಕೊಳೆ ಬಂತು, ತಲೆ ಇದ್ದಿದ್ದ್ರೆ ....…
ಬಲಿದಾನ ತ್ಯಾಗಗಳ ಸೊಗಸಾದ ಕಥೆಹೇಳಿ ಮಲಗಿದ್ದ ಎಳೆಗಂದರೆಳೆದೆಳೆದು ಕಿವಿಗೂದಿ ನೋಡವರು ಶತ್ರುಗಳು ನಾವೆಲ್ಲಾ ಬಂಧುಗಳು ಬನ್ನಿರೆಲ್ಲರು ನಮ್ಮ ನಂಬಿ ಹಿಂದುಗಳು ಎಂದು ಹೇಳಿದ ಮಂದಿ ಇಂದು ನಾಯಕರು ಹಿಂದುಳಿದ ಹಿಂದುಗಳನೇರಿ ಬೆಳೆದವರು ರೈತಪರ…
ಬಲಿದಾನ ತ್ಯಾಗಗಳ ಸೊಗಸಾದ ಕಥೆಹೇಳಿ ಮಲಗಿದ್ದ ಎಳೆಗಂದರೆಳೆದೆಳೆದು ಕಿವಿಗೂದಿ ನೋಡವರು ಶತ್ರುಗಳು ನಾವೆಲ್ಲಾ ಬಂಧುಗಳು ಬನ್ನಿರೆಲ್ಲರು ನಮ್ಮ ನಂಬಿ ಹಿಂದುಗಳು ಎಂದು ಹೇಳಿದ ಮಂದಿ ಇಂದು ನಾಯಕರು ಹಿಂದುಳಿದ ಹಿಂದುಗಳನೇರಿ ಬೆಳೆದವರು ರೈತಪರ…
ಈಗೀಗ ಯಾಕೋ ಆರೋಗ್ಯದ ಕಡೆ ಗಮನ ಹರಿಸಬೇಕೂ ಅಂತಾ ನನ್ನ ಗೆಳೆಯ ವಾಕಿಂಗ್ ಶುರುಮಾಡಿದ್ದಾನೆ.ನಾನೇನು ಕಡಿಮೆ ಇಲ್ಲ ಬಿಡಿ. ಬೆಳಗಿನ ಜಾವ ಎದ್ದು ಮನೆಯ ಹತ್ತಿರ ವಿರುವ ಕುಕ್ಕರಹಳ್ಳಿ ಕೆರೆ ಸುತ್ತ ಒಂದು ಸುತ್ತು ಹಾಕಿ ಅಲ್ಲೇ ಸಿಗುವ ಹರ್ಬಲ್ ಜೂಸು…
ಇತ್ತೀಚಿನ ನಮ್ಮ ರಾಜ್ಯದ ರಾಜಕೀಯ ರ೦ಗದಲ್ಲಿ ಹಲವು ಸ೦ಚಲನೆಗಳಾಗುತ್ತಿವೆ! ಕಾಲದ ಕನ್ನಡಿ ಅದನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವಾಗಲೇ ಅದಕ್ಕೊ೦ದು ಪ್ರಶ್ನೆ ಎದ್ದಿರುವುದ೦ತೂ ಸತ್ಯ! ಅದೇನೆ೦ದರೆ ಈಗೀಗ ಕರ್ನಾಟಕದ ರಾಜಕೀಯದಲ್ಲಿ ಅತಿ ಹೆಚ್ಚಾಗಿಯೇ…
ಆ ಹಳೆ ನೆನಪುಗಳು ಇಂದು ಮಾತಾಗಿ ಬಂದವು.ಈ ಕಾಗದಕ್ಕೆ ಹೊಸ ರೂಪ ತಂದವು .ಚಿಕ್ಕವರಿದ್ದಾಗ ಶಾಲೆಯಲ್ಲಿನ ಆ ಹಳೇ ನೆನಪುಗಳೇ ಇವತ್ತು ಹೊಸ ನಗುವಿನ ಉಲ್ಲಾಸ ನೀಡಿದವು .ಶಾಲೆಯ ಎಲ್ಲ ಮಕ್ಕಳಿಗೆ ಗಾಂಧಿ ಜಯಂತಿ ಎಂದರೆ ಬಲು ಹಿಗ್ಗು .ಒಂದು ತಿಂಗಳ…
ಮೃದು ಮನಸಲಿ
ಮಧುರ ಕನಸಲಿ
ಗೆಳತಿ ನೀನು ಜೊತೆಯಲಿ ಬಂದೆ
ಮಂದಹಾಸ ಬೀರಿ
ಮೌನದ ತದಿಗೆಯಾಗಿ
ಗೆಳತಿ ನೀನು ಮುದ್ದಾಡಲು ಬಂದೆ
ಸ್ನೇಹ ಸುಖದಲಿ
ಹೃದಯ ಕದ್ದು
ಗೆಳತಿ ನೀನು ಪ್ರೀತಿಸಲು ಬಂದೆ
ಸುಂದರ ವರ್ಣದ
ಜಿಂಕೆಯ ನೋಟದಲಿ
ಗೆಳತಿ ನೀನು…
ಯೋಚಿಸಿದೆ ಇಂದು ಬರೆಯೋಣವೆಂದುಆಫೀಸಾಗಲಿ ಸಂಜೆ ನೋಡೋಣವೆನಿಸಿತು
ಮುಸ್ಸಂಜೆಯಲಿ ಏಕಾಂಗಿಚಿತ್ತ ಎತ್ತಲೋ ಹೊರಟಿದೆರಾಜಕೀಯದ ಕಾಲೆಳೆತಮನಸು ಜಾರಿ ಬಿತ್ತುರಾತ್ರಿಯಾಗಲಿ ಬರೆಯೋಣವೆಂದು
ರಾತ್ರಿಯ ಚಂದ್ರಮನ ತಂಪುಕಿರಣಏಕಾಂಗಿ ಬೇರೆ ಜೊತೆಗೆ ನಾಳೆಯ…
" ಈ ನಿಲ್ಲದ ಜೀವನ ನಿಲ್ಲದ ಮನಸುಗಳ ನಡುವೆ
ನಾ ಒಬ್ಬಂಟಿಯಾಗಿರುವೆ....
ಉಳಿದಿಲ್ಲಾ ಸ್ನೇಹ ವಿಶ್ವಾಸ ಯಾರೊಬ್ಬರ ನಡುವೆ
ಉಳಿದಿದೆ ದ್ವೇಷ,ಅಪನಂಬಿಕೆಗಳ ಕಣಿವೆ
ಕಟ್ಟಬೇಕಾಗಿದೆ ಪ್ರೀತಿ ಸ್ನೇಹಗಳ ಸೇತುವೆ
ಅದಕಾಗಿ ನಾ…
ನಮ್ಮ ಕಚೇರಿಯಲ್ಲಿ ರಂಗಯ್ಯ ಅಂತಾ ಒಬ್ಬ ಗ್ರೂಪ್ '' ಡಿ'' ನೌಕರ ಇದ್ದ.ಗಿಡ್ಡನೆಯ ಇವನು ,ಒಳ್ಳೆಯ ಕೆಲಸ ಗಾರ ಕೆಲವರು ಇವನನ್ನು ಗುಳ್ಳೆ ನರಿ ಅಂತಾ ಕರೀತಿದ್ರು.ಆದರೂ ಇವನು ಒಮ್ಮೊಮ್ಮೆ ಇದ್ದಕ್ಕಿದಂತೆ ಎರಡು ,ಮೂರು ದಿನಗಳು ಪತ್ತೆ…
ಅಂದು ಬಾನುವಾರ ಸಾಯಂಕಾಲ ಸ್ನೇಹಿತ ಸುನಿಲನೊಡನೆ ಅವೆನ್ಯೂ ರಸ್ತೆಯ ಇನ್ನೊಂದು ತುದಿಯಲ್ಲಿ ಓಡಾಡುತ್ತಿದ್ದೆ. ನಮಗೆ ಏನು ಬೇಕೂಂತ ಅಲ್ಲ ಸುಮ್ಮನೆ ಕುತೂಹಲ ಏನಾದರು ಕಣ್ಣಿಗೆ ಬಿದ್ದೀತ ಫುಟ್ಪಾತ್ ವ್ಯಾಪಾರಿಗಳ ಹತ್ತಿರ ಅಂತ.ಸುನಿಲ ಯಾವುದೋ ಚೀನ…
ಇಂದು ಬೆಳಿಗ್ಗೆ ನನ್ನ ಮಟ್ಟಿಗೆ 'ಬೇಗ' ಎನ್ನಬಹುದಾದ ವೇಳೆಗೇ ಎದ್ದಿದ್ದರಿಂದ ಚಹಾ ಮಾಡಿಕೊಳ್ಳಲು ಸಮಯವಿತ್ತು. ಚಹಾ ಕುಡಿಯಲು ಶುರು ಮಾಡಿದಾಗ ಚಹಾಕ್ಕೆ ಸಕ್ಕರೆ ಸ್ವಲ್ಪ ಕಡಿಮೆ ಆಯಿತು ಎಂದು ಅನಿಸಿತು. ಸಕ್ಕರೆ ಡಬ್ಬ ಕೈಗೆ…
ಮತ್ತೆ ಮತ್ತೆ ಕಾಡುತ್ತಿದೆ ನಿನ್ನದೇ ನೆನಪು
ಬೆಳಗೆದ್ದು ಹಲ್ಲುಜ್ಜುವಾಗ ನೀ ಬಂದು ನುಡಿದಂತೆ
’ಅದೆಷ್ಟು ಬಿಳುಪು ನಿನ್ನ ಹಲ್ಲು, ಹೇಗೆ ಹಲ್ಲುಜ್ಜುವೆಯೋ?’
ಕನ್ನಡಿಯ ಮುಂದೆ ತಲೆ ಬಾಚುವಾಗ ಸನಿಹ ನೀ ಬಂದಂತೆ
ತಲೆಯ ಮೇಲೆಲ್ಲಾ ಕೈಯಾಡಿಸಿ, ಕೂದಲ…