ನಾಗರಾಜನ ದ್ವೇಷ
ಪಾರ್ಥಸಾರಥಿ ಯವರು ಬರೆದಿರುವ ಮೇಲೆ ಹೆಸರಿಸಿರುವ ಲೇಖನ ಓದಿದೆ ಕುತೂಹಲ ಉಂಟುಮಾಡುವಲ್ಲಿ ಕಂಡಿತ ಯಶಸ್ವಿಯಾಗಿದೆ. ಈ ಹಿಂದಿನ ಅವರ ಬರಹ ವಿಕ್ಷಿಪ್ತ ಕೂಡ ಹೊಸ ಪ್ರಯೋಗ. ಈ ಎರಡೂ ಪ್ರಯೋಗಗಳಲ್ಲಿ ಅನಿಯನ್ತ್ರಿತ ಮನಸ್ಸಿನ ವಿಶ್ಲೇಷಣೆ…
ಅದು ಕಾವೇರಿ ನದಿ ನೀರಿನ ವಿವಾದ ಭುಗಿಲೆದ್ದ ಸಂಧರ್ಭ, ಸಲ್ಲದ ಕ್ಯಾತೆ ತೆಗೆಯುತ್ತಿದ್ದ ತಮಿಳುನಾಡು ತಾಂತ್ರಿಕ ಅಂಶಗಳನ್ನು ಆಧಾರವಾಗಿಟ್ಟುಕೊಂಡು ರಾಜ್ಯದ ರೈತರ ಹಿತಾಸಕ್ತಿಗೆ ಕುಂದು ತರುವ ರೀತಿಯಲ್ಲಿ ನಡೆದುಕೊಳ್ಳುತ್ತಿತ್ತು. ನಮ್ಮ…
ಹೀಗೊಬ್ಬ ತಯಾರಾದ! ಸಮಾಜ ನಮ್ಮನ್ನು ಕಾಣುವ, ನಡೆಸಿಕೊಳ್ಳುವ ರೀತಿಯಲ್ಲಿ ನಮ್ಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ ಎಂಬುದಕ್ಕೆ ನಾನು ಈಗ ಪ್ರಸ್ತಾಪಿಸುವ ಸಂಗತಿ ಪೂರಕವೆನಿಸುತ್ತದೆ. ರಮೇಶ (ಹೆಸರು ಬದಲಿಸಿದೆ) ಇತರರಂತೆ ಒಬ್ಬ ಸಾಮಾನ್ಯ ಯುವಕ.…
ನಾನೀಗ ಒ೦ದೆ ದಾರಿಯಲ್ಲಿ ಓಡಾಡುವೆ
ನಿನ್ನನ್ನು ನೋಡಬೇಕಲ್ಲಾ ಅದೊ೦ದು ಆಸೆ
ಮು೦ಜಾನೆ ನೀ ಬಾಗಿಲಲ್ಲಿ ನಿ೦ದು ನಗುವೆ
ಆ ಮೋಹಕ ನಗುವಿನಲ್ಲಿ ನಾ ಕಳೆದು ಹೋಗುವೆ
ಸ೦ಜೆ ಬರುವಾಗ ನಿನನ್ನು ಮತ್ತೆ ನೋಡುವೆ
ಬೆಳಗಿನ ನಿನ್ನ ನಗು ಮು೦ಜಾನೆಯ ಜುಮು ಜುಮು…
ಕೆಲ ದಿನಗಳ ಹಿಂದೆ ನಮ್ಮ ಖಾಸಗಿ ಕಂಪನಿಯಲ್ಲಿ ಮನೋಜ್ಞವಾದ ತರಬೇತಿಯ ಕಾರ್ಯಕ್ರಮವನ್ನು ಏರ್ಪಡಿಸಿದ್ದರು, ಅದರ ಹೆಸರು "ವಿಶ್ಲೇಷಿಸುವಿಕೆ ಹಾಗು ನಿರ್ಣಯ ತೆಗೆದುಕೊಳ್ಳುವಿಕೆ" (Analysing & Decision Making) ಈ ಸದವಕಾಶವನ್ನು…
ಶುದ್ಧೋಧನ ಮಹಾರಾಜ, ತನ್ನ ರಾಜಕುಮಾರನಿಗೆ ಜಗತ್ತಿನ ಕಷ್ಟ-ಕೋಟಲೆಗಳ ಅರಿವೇ ಆಗಬಾರದೆಂದು ತೀವ್ರ ನಿಗಾ ವಹಿಸಿದ್ದನಂತೆ. ಅದು ಫಲಕಾರಿಯಾಗಲಿಲ್ಲ; ಅವನಿಗೆ ಹೇಗೋ ಮಾನವ ಜೀವನದ ಕಷ್ಟಗಳ ಅರಿವು ಆಗಿಯೇ ಆಯಿತು; ಅದರ ಪರಿಹರಕ್ಕಾಗಿ…
ಸೃಷ್ಟಿ ಎಷ್ಟು ಸುಂದರ
ಸೃಷ್ಟಿಕರ್ತ ದೇವರ ಸ್ಥಳ ಮಂದಿರ
ಆ ದೇವರು.. ನಿಸರ್ಗ ಎಂಬಲ್ಲಿ
ಏನೋ ಒಂಥರಾ ಭಾವನೆ ಮೂಡಿಸಿದ
ಮನದಲ್ಲಿ ಖುಷಿಯ ನಗು ತೋರಿಸಿದ
ತನ್ನದೇ ಆದ ಕಲೆಯಿಂದ ಸುಂದರ
ನಿಸರ್ಗದ ಚಿತ್ರ ಬಿಡಿಸಿದ
ಮಾಯಾಲೋಕದ ರೂಪವನ್ನು ಇದರಲ್ಲಿ…
ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ..
ಎಂದು ಗಣೇಶ ಹಾಡು ಹೇಳಿದ ಆದರೂ ದೇವದಾಸ ಆಗಿಯೇ ಉಳಿದ.ಸರ್ಕಸ್ ಫಿಲ್ಮಲ್ಲಿ ಆಟದಲ್ಲಿಯೆ ಪ್ರೀತಿ ಮಾಡಿ ಹುಡುಗಿ ಜೊತೆ ಮಜಾ ಮಾಡಿದ. ಹುಡುಗಾಟದಲ್ಲಿ ತನ್ನ ಹುಡುಗನ ಬುದ್ಧಿಯನ್ನು ತೋರಿಸಿ ಬಿಟ್ಟ. ಓ…
ಭಾಗ ೩
http://sampada.net/blog/shamzz/16/12/2010/29516
ಭಾಗ ೪
ಹಾಗೂ ಹೀಗೂ ಒಂದು ವಾರ ಕಳೆಯಿತು. ರಮೇಶ್ ಸಂಪೂರ್ಣವಾಗಿ ಮೊದಲಿನಂತಾಗದಿದ್ದರೂ ತನ್ನ ಮೊದಲಿನ ದಿನಚರಿಯನ್ನು ಪುನಃ ಪ್ರಾರಂಭಿಸಿದ್ದ. ಕೊನೆಗೂ ಸರೋಜಮ್ಮನವರು…
ಮಸುಕು ಕವಿದಿದೆ ನನ್ನ ಮನಸಿಗೆ ಏಕೋ ಇಂದುಗೆಳತಿ ಅತಿಯಾಗಿ ಕಾಡುತಿದೆ ನಿನ್ನ ನೆನಪುಗಳಿಂದು..ನಮ್ಮಿಬ್ಬರ ಮೊದಲ ಭೇಟಿಯ ಮಧುರ ಕ್ಷಣಗಳುಕೋಗಿಲೆ ಕಂಠದಿಂದ ಹೊರಳಿದ ನಿನ್ನ ಮಧುರ ಮಾತುಗಳುಕ್ಷಣದಲ್ಲೇ ಆಕರ್ಷಿತನಾದೆ ನಾ ನಿನ್ನಲ್ಲಿ.ಪ್ರೀತಿ ಕಂಡೆ…
ಇ೦ದು ವೈಕು೦ಠ ಏಕಾದಶಿ, ದುಬೈಗೆ ಹೋಗುವ ಮುನ್ನ ಪ್ರತಿ ವರ್ಷ ಇಸ್ಕಾನ್ ಅಥವಾ ಮಹಾಲಕ್ಷ್ಮಿಪುರದ ಶ್ರೀನಿವಾಸ ದೇಗುಲಕ್ಕೆ ಮಡದಿ ಮಕ್ಕಳೊ೦ದಿಗೆ ಭೇಟಿ ನೀಡಿ ಬಾಲಾಜಿಯ ದರ್ಶನ ಮಾಡಿ ಬರುತ್ತಿದ್ದೆ. ಅದೇನೋ ಒ೦ದು ರೀತಿಯ ಪುನೀತ…
ರಾಶಿಯ ಆಧಾರದ ಮೇಲೆ, ಜನ್ಮದಿನಾಂಕದ ಲೆಕ್ಕಾಚಾರದ ಮೇಲೆ ಮಕ್ಕಳ ಭವಿಷ್ಯ ತಿಳಿಯುವ ಪದ್ಧತಿ ಹಳೆಯದಾಯಿತು. ಇಲ್ಲಿರೋದು ಯಾವ್ಯಾವ ತಿಂಗಳಲ್ಲಿ ಹುಟ್ಟಿದ ಮಗುವಿನ ವರ್ತನೆ ಹೇಗಿರುತ್ತೆ ಎಂಬ ವಿವರಣೆ. ನಿಮ್ಮ ಮಗು ಕೂಡ ಇಲ್ಲಿರುವ ವಿವರಣೆಯ…
ನಾನು ತುಂಬಾ ಬಾರಿ ಭೂತವನ್ನು ಬೆನ್ನುಹತ್ತಿ ಹೋಗಿದ್ದೇನೆ. ಭೂತ ನನಗೆ ಯಾವತ್ತೂ ಹೆದರಿಸುವ ಕೆಲಸ ಮಾಡಿಲ್ಲ. ಅದರ ಜೊತೆಗಿನ ಅನುಭವ ಸುಮಧುರವಾಗಿದೆ. ಮತ್ತೆ.. ಮತ್ತೆ.. ಭೂತ ನನ್ನ ಮಾತನಾಡಿಸಿದೆ. ತಪ್ಪು ತಿಳಿಯಬೇಡಿ, ನಾನು ಮಾತನಾಡುತ್ತಿರುವದು…
ಹೊಟ್ಟೆಪಾಡಿಗಾಗಿ ಪರದೇಶ ಸುತ್ತುವ ಅನೇಕ ಭಾರತೀಯರಲ್ಲಿ ನಾನೂ ಒಬ್ಬ. ಐಟಿ ಉದ್ಯಮದಲ್ಲಿ ಕೆಲಸ ಮಾಡುವ ಜನ “ಜೆಟ್-ಸೆಟ್ಟರ್ಸ್” ಎಂದು ಖ್ಯಾತಿ ಬಹಳ ಇದೆ. ನನಗೂ ಒಂದು ಕಾಲದಲ್ಲಿ ಸುತ್ತುವ ಮೋಹ ಬಹಳ ಇತ್ತು. ಆದರೆ ಹೆಂಡರು- ಮಕ್ಕಳನ್ನು ( ಆ…