December 2010

  • December 18, 2010
    ಬರಹ: RAMAMOHANA
    ನಾಗರಾಜನ ದ್ವೇಷ ಪಾರ್ಥಸಾರಥಿ ಯವರು ಬರೆದಿರುವ ಮೇಲೆ ಹೆಸರಿಸಿರುವ ಲೇಖನ ಓದಿದೆ ಕುತೂಹಲ ಉಂಟುಮಾಡುವಲ್ಲಿ ಕಂಡಿತ ಯಶಸ್ವಿಯಾಗಿದೆ. ಈ ಹಿಂದಿನ ಅವರ ಬರಹ ವಿಕ್ಷಿಪ್ತ ಕೂಡ ಹೊಸ ಪ್ರಯೋಗ. ಈ ಎರಡೂ ಪ್ರಯೋಗಗಳಲ್ಲಿ ಅನಿಯನ್ತ್ರಿತ ಮನಸ್ಸಿನ ವಿಶ್ಲೇಷಣೆ…
  • December 18, 2010
    ಬರಹ: arkalgudjayakumar
    ಅದು ಕಾವೇರಿ ನದಿ ನೀರಿನ ವಿವಾದ ಭುಗಿಲೆದ್ದ ಸಂಧರ್ಭ, ಸಲ್ಲದ ಕ್ಯಾತೆ ತೆಗೆಯುತ್ತಿದ್ದ ತಮಿಳುನಾಡು ತಾಂತ್ರಿಕ ಅಂಶಗಳನ್ನು ಆಧಾರವಾಗಿಟ್ಟುಕೊಂಡು ರಾಜ್ಯದ ರೈತರ  ಹಿತಾಸಕ್ತಿಗೆ ಕುಂದು ತರುವ ರೀತಿಯಲ್ಲಿ ನಡೆದುಕೊಳ್ಳುತ್ತಿತ್ತು. ನಮ್ಮ…
  • December 18, 2010
    ಬರಹ: kavinagaraj
    ಹೀಗೊಬ್ಬ ತಯಾರಾದ!     ಸಮಾಜ ನಮ್ಮನ್ನು ಕಾಣುವ, ನಡೆಸಿಕೊಳ್ಳುವ ರೀತಿಯಲ್ಲಿ ನಮ್ಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ ಎಂಬುದಕ್ಕೆ ನಾನು ಈಗ ಪ್ರಸ್ತಾಪಿಸುವ ಸಂಗತಿ ಪೂರಕವೆನಿಸುತ್ತದೆ. ರಮೇಶ (ಹೆಸರು ಬದಲಿಸಿದೆ) ಇತರರಂತೆ ಒಬ್ಬ ಸಾಮಾನ್ಯ ಯುವಕ.…
  • December 18, 2010
    ಬರಹ: IsmailMKShivamogga
    ನಾನೀಗ ಒ೦ದೆ ದಾರಿಯಲ್ಲಿ ಓಡಾಡುವೆ ನಿನ್ನನ್ನು ನೋಡಬೇಕಲ್ಲಾ ಅದೊ೦ದು ಆಸೆ ಮು೦ಜಾನೆ ನೀ ಬಾಗಿಲಲ್ಲಿ ನಿ೦ದು ನಗುವೆ ಆ ಮೋಹಕ ನಗುವಿನಲ್ಲಿ ನಾ ಕಳೆದು ಹೋಗುವೆ ಸ೦ಜೆ ಬರುವಾಗ ನಿನನ್ನು ಮತ್ತೆ ನೋಡುವೆ ಬೆಳಗಿನ ನಿನ್ನ ನಗು ಮು೦ಜಾನೆಯ ಜುಮು ಜುಮು…
  • December 18, 2010
    ಬರಹ: kadalabhaargava
    ಕೆಲ ದಿನಗಳ ಹಿಂದೆ ನಮ್ಮ ಖಾಸಗಿ ಕಂಪನಿಯಲ್ಲಿ  ಮನೋಜ್ಞವಾದ ತರಬೇತಿಯ ಕಾರ್ಯಕ್ರಮವನ್ನು ಏರ್ಪಡಿಸಿದ್ದರು, ಅದರ ಹೆಸರು "ವಿಶ್ಲೇಷಿಸುವಿಕೆ ಹಾಗು ನಿರ್ಣಯ ತೆಗೆದುಕೊಳ್ಳುವಿಕೆ" (Analysing & Decision Making) ಈ ಸದವಕಾಶವನ್ನು…
  • December 18, 2010
    ಬರಹ: ಆರ್ ಕೆ ದಿವಾಕರ
                    ಶುದ್ಧೋಧನ ಮಹಾರಾಜ, ತನ್ನ ರಾಜಕುಮಾರನಿಗೆ ಜಗತ್ತಿನ ಕಷ್ಟ-ಕೋಟಲೆಗಳ ಅರಿವೇ ಆಗಬಾರದೆಂದು ತೀವ್ರ ನಿಗಾ ವಹಿಸಿದ್ದನಂತೆ. ಅದು ಫಲಕಾರಿಯಾಗಲಿಲ್ಲ; ಅವನಿಗೆ ಹೇಗೋ ಮಾನವ ಜೀವನದ ಕಷ್ಟಗಳ ಅರಿವು ಆಗಿಯೇ ಆಯಿತು; ಅದರ ಪರಿಹರಕ್ಕಾಗಿ…
  • December 18, 2010
    ಬರಹ: siddhkirti
      ಸೃಷ್ಟಿ ಎಷ್ಟು ಸುಂದರ ಸೃಷ್ಟಿಕರ್ತ ದೇವರ ಸ್ಥಳ ಮಂದಿರ ಆ ದೇವರು.. ನಿಸರ್ಗ ಎಂಬಲ್ಲಿ ಏನೋ ಒಂಥರಾ ಭಾವನೆ ಮೂಡಿಸಿದ ಮನದಲ್ಲಿ ಖುಷಿಯ ನಗು ತೋರಿಸಿದ ತನ್ನದೇ ಆದ ಕಲೆಯಿಂದ ಸುಂದರ ನಿಸರ್ಗದ ಚಿತ್ರ ಬಿಡಿಸಿದ ಮಾಯಾಲೋಕದ ರೂಪವನ್ನು ಇದರಲ್ಲಿ…
  • December 17, 2010
    ಬರಹ: ksraghavendranavada
    ಯೋಚಿಸಲೊ೦ದಿಷ್ಟು…೨೧ ೧.ಪ್ರೀತಿಯ ಮು೦ದೆ ತಪ್ಪುಗಳು ನಗಣ್ಯವಾಗುತ್ತವೆ! ೨. ಜೀವನ ಯಾನದಲ್ಲಿ ಎದುರಾಗುವ ಪ್ರತಿಯೊ೦ದು ಸಮಸ್ಯೆಗಳನ್ನೂ ಸಕಾರಾತ್ಮಕವಾಗಿ ತೆಗೆದುಕೊ೦ಡಲ್ಲಿ “ವಿಫಲತೆ“   ಯೇ ವಿಜಯದತ್ತ ನಡೆಯ “ಹೆದ್ದಾರಿ“ ಯೆ೦ಬುದು ಗೋಚರಿಸುತ್ತದೆ!…
  • December 17, 2010
    ಬರಹ: siddhkirti
    ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ.. ಎಂದು ಗಣೇಶ ಹಾಡು ಹೇಳಿದ ಆದರೂ ದೇವದಾಸ ಆಗಿಯೇ ಉಳಿದ.ಸರ್ಕಸ್ ಫಿಲ್ಮಲ್ಲಿ ಆಟದಲ್ಲಿಯೆ ಪ್ರೀತಿ ಮಾಡಿ ಹುಡುಗಿ ಜೊತೆ ಮಜಾ ಮಾಡಿದ. ಹುಡುಗಾಟದಲ್ಲಿ ತನ್ನ ಹುಡುಗನ ಬುದ್ಧಿಯನ್ನು ತೋರಿಸಿ ಬಿಟ್ಟ. ಓ…
  • December 17, 2010
    ಬರಹ: shamzz
    ಭಾಗ ೩ http://sampada.net/blog/shamzz/16/12/2010/29516   ಭಾಗ ೪     ಹಾಗೂ ಹೀಗೂ ಒಂದು ವಾರ ಕಳೆಯಿತು. ರಮೇಶ್ ಸಂಪೂರ್ಣವಾಗಿ ಮೊದಲಿನಂತಾಗದಿದ್ದರೂ ತನ್ನ ಮೊದಲಿನ ದಿನಚರಿಯನ್ನು ಪುನಃ ಪ್ರಾರಂಭಿಸಿದ್ದ. ಕೊನೆಗೂ ಸರೋಜಮ್ಮನವರು…
  • December 17, 2010
    ಬರಹ: Jayanth Ramachar
    ಮಸುಕು ಕವಿದಿದೆ ನನ್ನ ಮನಸಿಗೆ ಏಕೋ ಇಂದುಗೆಳತಿ ಅತಿಯಾಗಿ ಕಾಡುತಿದೆ ನಿನ್ನ ನೆನಪುಗಳಿಂದು..ನಮ್ಮಿಬ್ಬರ ಮೊದಲ ಭೇಟಿಯ ಮಧುರ ಕ್ಷಣಗಳುಕೋಗಿಲೆ ಕಂಠದಿಂದ ಹೊರಳಿದ ನಿನ್ನ ಮಧುರ ಮಾತುಗಳುಕ್ಷಣದಲ್ಲೇ ಆಕರ್ಷಿತನಾದೆ ನಾ ನಿನ್ನಲ್ಲಿ.ಪ್ರೀತಿ ಕಂಡೆ…
  • December 17, 2010
    ಬರಹ: kavinagaraj
            ಮೂಢ ಉವಾಚ -52 ಪ್ರಾಣವಿದ್ದರೆ ತ್ರಾಣ ಪ್ರಾಣದಿಂದಲೆ ನೀನು|ಪ್ರಾಣವಿರದಿರೆ ದೇಹಕರ್ಥವಿಹುದೇನು?ನಿನಗರ್ಥ ನೀಡಿರುವ ಜೀವಾತ್ಮ ನೀನಲ್ಲದೆ|ತನುವು ನೀನಲ್ಲವೆಂಬುದರಿಯೋ ಮೂಢ||   ಹಿಂದೆ ಇರಲಿಲ್ಲ ಮುಂದೆ ಇರದೀ ದೇಹ|ಈಗಿರುವ ದೇಹಕರ್ಥ…
  • December 17, 2010
    ಬರಹ: manju787
                      ಇ೦ದು ವೈಕು೦ಠ ಏಕಾದಶಿ, ದುಬೈಗೆ ಹೋಗುವ ಮುನ್ನ ಪ್ರತಿ ವರ್ಷ ಇಸ್ಕಾನ್ ಅಥವಾ ಮಹಾಲಕ್ಷ್ಮಿಪುರದ ಶ್ರೀನಿವಾಸ ದೇಗುಲಕ್ಕೆ ಮಡದಿ ಮಕ್ಕಳೊ೦ದಿಗೆ ಭೇಟಿ ನೀಡಿ ಬಾಲಾಜಿಯ ದರ್ಶನ ಮಾಡಿ ಬರುತ್ತಿದ್ದೆ.  ಅದೇನೋ ಒ೦ದು ರೀತಿಯ ಪುನೀತ…
  • December 17, 2010
    ಬರಹ: Guru M Shetty
              ರಾಶಿಯ ಆಧಾರದ ಮೇಲೆ, ಜನ್ಮದಿನಾಂಕದ ಲೆಕ್ಕಾಚಾರದ ಮೇಲೆ ಮಕ್ಕಳ ಭವಿಷ್ಯ ತಿಳಿಯುವ ಪದ್ಧತಿ ಹಳೆಯದಾಯಿತು. ಇಲ್ಲಿರೋದು ಯಾವ್ಯಾವ ತಿಂಗಳಲ್ಲಿ ಹುಟ್ಟಿದ ಮಗುವಿನ ವರ್ತನೆ ಹೇಗಿರುತ್ತೆ ಎಂಬ ವಿವರಣೆ. ನಿಮ್ಮ ಮಗು ಕೂಡ ಇಲ್ಲಿರುವ ವಿವರಣೆಯ…
  • December 17, 2010
    ಬರಹ: siddhkirti
    ಮುಸ್ಸಂಜೆಯ ಮಾತನ್ನು ಹೇಳಲು ಬಯಸುವೆ ನಿನ್ನ ಪ್ರೀತಿಯನ್ನು ನಾನು ಅನುಭವಿಸುವೆ ತಂಪಾದ ಗಾಳಿಯಲ್ಲಿ ನಿನ್ನ ಇಂಪಾದ ಧ್ವನಿ ಕೇಳುತಿದೆ
  • December 17, 2010
    ಬರಹ: gopaljsr
    ನಾನು ತುಂಬಾ ಬಾರಿ ಭೂತವನ್ನು ಬೆನ್ನುಹತ್ತಿ ಹೋಗಿದ್ದೇನೆ. ಭೂತ ನನಗೆ ಯಾವತ್ತೂ ಹೆದರಿಸುವ ಕೆಲಸ ಮಾಡಿಲ್ಲ. ಅದರ ಜೊತೆಗಿನ ಅನುಭವ ಸುಮಧುರವಾಗಿದೆ. ಮತ್ತೆ.. ಮತ್ತೆ.. ಭೂತ ನನ್ನ ಮಾತನಾಡಿಸಿದೆ. ತಪ್ಪು ತಿಳಿಯಬೇಡಿ, ನಾನು ಮಾತನಾಡುತ್ತಿರುವದು…
  • December 17, 2010
    ಬರಹ: ಕೇವೆಂ
    ಹೊಟ್ಟೆಪಾಡಿಗಾಗಿ  ಪರದೇಶ ಸುತ್ತುವ ಅನೇಕ ಭಾರತೀಯರಲ್ಲಿ ನಾನೂ ಒಬ್ಬ. ಐಟಿ ಉದ್ಯಮದಲ್ಲಿ ಕೆಲಸ ಮಾಡುವ ಜನ “ಜೆಟ್-ಸೆಟ್ಟರ್ಸ್” ಎಂದು ಖ್ಯಾತಿ ಬಹಳ ಇದೆ. ನನಗೂ ಒಂದು ಕಾಲದಲ್ಲಿ ಸುತ್ತುವ ಮೋಹ ಬಹಳ ಇತ್ತು. ಆದರೆ ಹೆಂಡರು- ಮಕ್ಕಳನ್ನು ( ಆ…
  • December 17, 2010
    ಬರಹ: gopaljsr
    ಶ್ರೀ ಮಹದೇವ ಉವಾಚ:- ತತೋ ರಾಮಃ ಸ್ವಯಂ ಪ್ರಾಹ ಹನುಮಂತ ಮುಪಸ್ಥಿತಂ | ಶೃಣು ತತ್ವಂ ಪ್ರಾವಕ್ಷ್ಯಾಮಿ ಹ್ಯಾತ್ಮಾನಾತ್ಮ ಪರಾತ್ಮ ನಾಮ್. || ಆಕಾಶಸ್ಯ ಯಥಾ ಭೇಧಸ್ತ್ರಿವಿಧೋ ದೃಶ್ಯತೇ ಮಹಾನ್ ಜಲಾಶಯೇ ಮಹಾಕಾಶಸ್ತದವಚಿನ್ನ ಏವ ಹಿ | ಪ್ರತಿ…