December 2010

  • December 17, 2010
    ಬರಹ: maakem
    ಹಲವು ವರ್ಷಗಳ ಕೆಳಗೆ ’ಮಯೂರ’ದಲ್ಲಿ ಜೇನ್ನೊಣಗಳ ಹಿನ್ನೆಲೆಯನ್ನೊಳಗೊಂಡ ಕಥೆಯೊಂದು ಬಂದಿತ್ತು. ಆ ಕಥೆಯಲ್ಲಿ ಬಂದಂತಹ ಜೇನ್ನೊಣಗಳು ಮಧುವನ್ನು ಹೀರಿಕೊಂಡು ತಮ್ಮ ಗೂಡಿಗೆ ಮರಳುವಾಗ ನೃತ್ಯದ ಮೂಲಕ ಇತರೆ ಜೇನ್ನೊಣಗಳಿಗೆ ತಾವು ಮಧುವನ್ನು ಹೀರಿಕೊಡು…
  • December 17, 2010
    ಬರಹ: GOPALAKRISHNA …
    ಧರ್ಮನಿಷ್ಟೆಯೇ  ಉಸಿರು  ಧರ್ಮರಾಯನಿಗೆ ಸಶರೀರನಾಗಿ ಬೆನ್ನಿಕ್ಕಿದನು ಧರೆಗೆ ಅವನೊಡನೆ ಧರ್ಮವೂ ಲೋಕವನು ತೊರೆದು ಹೋಗಿರಲೇ ಬೇಕೆಂದು ಇಂದು ತೋರುವುದು
  • December 16, 2010
    ಬರಹ: komal kumar1231
    ನಮ್ಮೂರ ಸಿದ್ದೇಸನ ಜಾತ್ರೆ ಅಂದರೆ ಸಾನೇ ಪೇಮಸ್, ಊರ್ನಾಗಿಂದ ನಮ್ಮ ಸಂಬಂಧಿಕರು, ಐಕ್ಳು ಎಲ್ಲಾ ಬಂದಿದ್ವು. ನಾಳೆ ಜಾತ್ರೆ ಅಂದರೆ ಮುಂಡೇವು ಒಂದು ತಿಂಗಳ ಮುಂಚೆನೇ ಬಂದಿದ್ವು, ಯಾಕ್ರಲಾ ಅಂದ್ರೆ ಹಳ್ಳಿ ನೋಡಕ್ಕೆ ಸಂದಾಗೈತೆ ಅನ್ನೋವು. ಏನು ನಮ್ಮ…
  • December 16, 2010
    ಬರಹ: rjewoor
     ನನ್ನ ಜೊತೆ ನಿನ್ನ ಉಸಿರು. ನಿನ್ನ ಜೊತೆ ನನ್ನ ಉಸಿರು.ಇದುವೇ ನಮ್ಮ ಒಲವ ಬಸಿರು...ನಿನ್ನಲ್ಲಿ ಸಣ್ಣ ಮಿಸುಕಾಟ.ನನ್ನಲ್ಲಿ ದೊಡ್ಡ ಉಲ್ಲಾಸ.ಇದುವೇ ಅಲ್ಲವೆ ನಮ್ಮ ಬಾಳ ಗರ್ಭ...ಹಲವು ಬಯಕೆಗಳು ನಿನ್ನಲ್ಲಿ.ಈಡೇರಿಸುವ ಹುಮ್ಮಸ್ಸು ನನ್ನಲ್ಲಿ.ಇದುವೇ…
  • December 16, 2010
    ಬರಹ: inchara123
      ಈ ನಡುವೆ ಮನಸ್ಸಿಗೆ ಸಿಕ್ಕಾಪಟ್ಟೆ ಹಿಂಸೆ. ಯಾವಾಗ ತಲೆ ಒಡೆದು ಚೂರಾಗುತ್ತೋ ಗೊತ್ತಿಲ್ಲ. ಅಷ್ಟು ಟೆನ್ಷನ್ ಆಗುತ್ತೆ.  ಇದನ್ನು ಯಾರ ಹತ್ತಿರಾನೂ ಹೇಳಿಕೊಳ್ಳೋದಿಕ್ಕೆ ಆಗೊಲ್ಲ. ತೀರಾ ಅಂದ್ರೆ ತೀರಾ ಒಂಟಿಯಾಗಿದ್ದ ನಾನು ಅಕಸ್ಮಾತ್ತಾಗಿ…
  • December 16, 2010
    ಬರಹ: Arvind Aithal
    ನಮ್ಮ ನಗರಕ್ಕೆ ಮೆಟ್ರೋ ಬರತ್ತೆ ಅಂದಾಗ ಎಲ್ಲರಿಗೂ ಖುಷಿ ಆಯ್ತೋ ಬಿಡ್ತೋ ಗೊತ್ತಿಲ್ಲ ಆದರೆ ವಯಕ್ತಿಕವಾಗಿ ನಾನಂತು ಸಂತೋಷಪಟ್ಟಿದ್ದೆ .ಪುಣ್ಯ ನಮ್ಮ ನಗರಕ್ಕೆ ಇಂಥ ಯೋಜನೆಗಳು ಸಿಕ್ಕಿದವಲ್ಲ ಅಂಥ ಖುಷಿ.ಅಲ್ಲಿಗೂ ಕೆಲವು ಹೆಮ್ಮರಗಳು ಉರುಳಿ…
  • December 16, 2010
    ಬರಹ: shamzz
    ಭಾಗ ೨   http://sampada.net/blog/shamzz/15/12/2010/29496                                                            ಭಾಗ ೩   'ಅರೆ ಆಗಲೇ ಘಂಟೆ ೧೦:೩೦ ಆಗಿ ಹೋಗಿದೆ. ಇಷ್ಟು ಹೊತ್ತು ಹೇಗೆ ನಿದ್ದೆ ಹತ್ತಿತು ನನಗೆ?'…
  • December 16, 2010
    ಬರಹ: abdul
    ಶಾಪ್ಪಿಂಗ್ ಗೆಂದು ಮೊನ್ನೆ ಹೈಪರ್ ಮಾರ್ಕೆಟ್ ಗೆ ಹೋದೆವು. ಬೇಕಾದ ಸಾಮಾನುಗಳನ್ನು ತೆಗೆದುಕೊಂಡ ನಂತರ ನನ್ನ ಮಗಳು ಚಾಕಲೇಟ್ ಸೆಕ್ಷನ್ ಕಡೆ ಓಡಿದಳು. ಅವಳನ್ನು ಹಿಂಬಾಲಿಸಿದ ನಾನು ಸುಮಾರು ೨೦೦ ಮೀಟರ್ ಉದ್ದದ ಚಾಕಲೇಟ್ ಶೆಲ್ಫ್ ಗಳಲ್ಲಿ…
  • December 16, 2010
    ಬರಹ: nayak_sathish
    ನಾನು ಇತ್ತೀಚೆಗೆ Samsung Galaxy ೩ Android ಮೊಬೈಲ್ ಫೋನ್ ತಗೊಂಡೆ. ಅದರಲ್ಲಿ ಕನ್ನಡ ಬರುವ ತರ ಹೇಗೆ ಮಾಡುವುದು. ಹಾಗೆ ಕನ್ನಡ ಟೈಪಿಂಗ್  ಸದ್ಯವೇ. ಕನ್ನಡದಲ್ಲಿರುವ Android ಅಪ್ಲಿಕೇಶನ್  ಯಾವುದಾದರು   ಇದೆಯಾ? 
  • December 16, 2010
    ಬರಹ: Gonchalu
    ಮುನ್ನುಡಿ: ಅಂದೊಂದು ದಿನ......ನನ್ನ ಮನಸಲ್ಲಿ ಬಹುತೇಕ ಮೂಡಿದ ಭಾವನೆ ಒಂದನ್ನು....ಕಾತರದಿಂದ ಬರೆಯಲು ಕುಳಿತಾಗ....ಏಕೋ...ಭಾವನೆಗಳು ಹರಿಯಲಿಲ್ಲ.....ಶಬ್ಧಗಳು ಮೂಡಲಿಲ್ಲ....  ಆ ಕ್ಷಣದಲ್ಲಿ.....ನಾನು ಕರೆದಾಗ ಕವನವು ಬರಲಿಲ್ಲವೆಂಬ…
  • December 16, 2010
    ಬರಹ: Gonchalu
    ಮುನ್ನುಡಿ: ಅದೇಕೋ...ಇತ್ತೀಚಿಗೆ ಕನ್ನಡಿಗರು ತಮ್ಮ ಮಕ್ಕಳೊಂದಿಗೆ ಕೂಡ ಇಂಗ್ಲಿಷ್ ನಲ್ಲಿ ಮಾತಾಡುವ ಒಂದು ಪ್ರವೃತ್ತಿಯನ್ನು ಬೆಳೆಸಿಕೊಂಡಿದ್ದಾರೆ. ಇದು ಹೀಗೇ ಮುಂದುವರಿದರೆ,ಪ್ರಾಯಶಃ ನಾವೇ ಕನ್ನಡದ ಅಳಿವಿಗೆ ಕಾರಣವಾಗುತ್ತೀವಿ. ಇದು ನಾವು…
  • December 16, 2010
    ಬರಹ: cslc
    ವಿವೇಕ ಧಾರೇಶ್ವರ ಬೆಂಗಳೂರು A collection of crude anachronisms Vivek Dhareshwar Bangalore ಇದು Penguin Books India ಹೊರತಂದಿರುವ, ಎಚ್.ಎಸ್. ಶಿವಪ್ರಕಾಶರ I Keep Vigil of Rudra: The Vachanas(2010, ಪುಟಗಳು: 1xxix+…
  • December 16, 2010
    ಬರಹ: karthi
      "ಅಲ್ಲಿದೆ ನಮ್ಮನೆ ಇಲ್ಲಿ ಬಂದೆ ಸುಮ್ಮನೆ" ತನ್ನ ಸಿಸ್ಟಮ್ ನಲ್ಲಿ ಪುರಂದರ ದಾಸರ ಕೀರ್ತನೆಯನ್ನು ಕೇಳುತ್ತ ಕುಳಿತ ಸಂತೋಷ್ ಗೆ ಈ ಕೀರ್ತನೆ ವಾಸ್ತವಕ್ಕೆ ಬಹಳಷ್ಟು ಹತ್ತಿರವಿದೆ ಎಂದು ಅನಿಸುತಿತ್ತು. ಅಪ್ಪ, ಅಮ್ಮ, ಹುಟ್ಟಿ ಬೆಳೆದ ಮನೆ…
  • December 16, 2010
    ಬರಹ: kavinagaraj
             ಮೂಢ ಉವಾಚ -51 ದೇಹವೆಂಬುದು ಅನಂತ ಆಪತ್ತುಗಳ ತಾಣ|ಹೇಳದೆ ಕೇಳದೆ ಸಾವು ಬರುವುದು ಜಾಣ||ದೇಹ ಚೈತನ್ಯ ಮೂಲಕೆ ಸಾವಿರದು ಕಾಣಾ| ಸಾಧು ಸಂತರ ಮಾತು ನೆನಪಿರಲಿ ಮೂಢ||   ರಕ್ತ ಮಾಂಸ ಮೂಳೆಗಳ ತಡಿಕೆಯೀ ತನುವು|ಚೈತನ್ಯ ಒಳಗಿರೆ ತನುವರ್ಥ…
  • December 16, 2010
    ಬರಹ: kavinagaraj
    ಬಂದಿಯಾದ ಸಬ್‌ಇನ್ಸ್‌ಪೆಕ್ಟರರ ಕಥೆ     ಹಾಸನ ಜಿಲ್ಲೆಯ ಒಂದು ತಾಲ್ಲೂಕು ಕೇಂದ್ರದಲ್ಲಿನ ಪೋಲಿಸ್ ಠಾಣೆಗೆ ಬಂದಿದ್ದ ರೈತನಾಯಕರೊಬ್ಬರು ಸಬ್ ಇನ್ಸ್‌ಪೆಕ್ಟರರೊಂದಿಗೆ ಚರ್ಚೆ ಮಾಡುತ್ತಿದ್ದ ಸಂದರ್ಭದಲ್ಲಿ ಸಬ್‌ಇನ್ಸ್‌ಪೆಕ್ಟರರ ರಿವಾಲ್ವರ್‌ನಿಂದ…
  • December 16, 2010
    ಬರಹ: Jayanth Ramachar
    ಮೊದಲಿನಿಂದಲೂ ಹುಡುಗಿಯ ಅಪ್ಪ ಅಮ್ಮನಿಗೆ ತಮ್ಮ ಮಗಳು ಆ ಹುಡುಗನನ್ನು ಪ್ರೀತಿಸುವುದು ಇಷ್ಟವಿರಲಿಲ್ಲ. ತಮ್ಮ ಮಗಳು ಜೀವನಪೂರ್ತಿ ಜವಾಬ್ದಾರಿ ಇಲ್ಲದ ಆ ಹುಡುಗನ ಜೊತೆ ಸಂಸಾರ ಮಾಡುವುದು ಕಷ್ಟ ಎಂಬುದು ಅವರ ಅನಿಸಿಕೆ. ಅಪ್ಪ ಅಮ್ಮನ ಒತ್ತಡದಲ್ಲಿ ಆ…
  • December 16, 2010
    ಬರಹ: ASHOKKUMAR
    ಬಾಹ್ಯಾಕಾಶಯಾನಕ್ಕೆ ಖಾಸಗಿ ರಂಗ ಬಾಹ್ಯಾಕಾಶಯಾನಕ್ಕೆ ಖಾಸಗಿ ರಂಗ
  • December 16, 2010
    ಬರಹ: raghumuliya
    ಬರೆಯಲಾಸೆಯಾಗಿ ಕವಿತೆಭರದಿ ಬ೦ಡೆಯೇರಿ ಕುಳಿತೆಹಾರಿಬ೦ತದೊ೦ದು ಹಕ್ಕಿ ಗೀತೆಯ೦ದದಿಮರದ ಟೊ೦ಗೆಯನ್ನು ಜೀಕಿಗರಿಯನೆನ್ನ ಮೊಗಕೆ ಸೋಕಿತೆರೆಯಿತೆನ್ನ ಮನದ ಕದವ ಬಹಳ ಚ೦ದದಿ ಹೆಗಲ ಸುತ್ತಮುತ್ತ ಹಾರಿದಿಗಿಲನೋಟವನ್ನು ಬೀರಿನಗುತ ಕುಳಿತ ಎನ್ನ ಮೊಗವ…
  • December 15, 2010
    ಬರಹ: ಗಣೇಶ
    "ಕಮಲೇಶ್‌ನ ಫೋನ್ ಬಂತು ಮಾರಾಯ...ಜಗಳ ಡೈವೊರ್ಸ್‌ವರೆಗೆ ತಲುಪಿದೆ. ತಾಳಿ ಕಿತ್ತು ಎಸೆದಿದ್ದಾಳಂತೆ. ಕೂಡಲೇ ಬರಬೇಕು ಎಂದು ಹೇಳಿರುವನು. ಏನು ಮಾಡಲಿ ಗೊತ್ತಾಗುತ್ತಿಲ್ಲ. ಜತೆಗೆ ನೀನೂ ಇದ್ದರೆ ಒಳ್ಳೆಯದಿತ್ತು" ನನ್ನ ಗೆಳೆಯ ಶನಿವಾರ ರಾತ್ರಿ…