ನಾನು ಬೆ೦ಗಳೂರಿಗೆ ಬ೦ದು ಕೆಲಸಕ್ಕೆ ಸೇರಿಕೊ೦ಡು ನೆಲೆ ನಿ೦ತ ಬಳಿಕ ತಮ್ಮನನ್ನೂ ಕರೆ ತ೦ದು ಬೆ೦ಗಳೂರಿನಲ್ಲಿ ಕೆಲಸಕ್ಕೆ ಸೇರಿಸಿ ನೆಲೆ ನಿಲ್ಲಿಸಿದೆ. ಇಬ್ಬರು ಗ೦ಡು ಮಕ್ಕಳೂ ಬೆ೦ಗಳೂರಿನಲ್ಲೇ ಇದ್ದುದರಿ೦ದ ದೂರ ಇರಲಾಗದೆ ಅಮ್ಮ ಬೆ೦ಗಳೂರಿಗೆ…
ಜೊತೆಯಲ್ಲಿ ಕಳೆದಿದ್ದೇವೆ ಅನೇಕ ಮಧುರ ಕ್ಷಣಗಳನ್ನು
ಜೊತೆಯಲ್ಲಿ ಸುತ್ತಿದ್ದೇವೆ ಪಾರ್ಕು ಮಂದಿರಗಳನ್ನು
ಜೊತೆಯಲ್ಲಿ ನೋಡಿದ್ದೇವೆ ಸಿನೆಮಾ ನಾಟಕಗಳನ್ನು
ಜೊತೆಯಲ್ಲಿ ಉಂಡಿದ್ದೇವೆ ಗೆಳೆತನದ ಸಿಹಿ ಕಹಿಗಳನ್ನು
ಆದರೆ ಇಂದೇಕೋ ನೀನು ಜೊತೆಯಲ್ಲಿ…
ನನ್ನ ಅಕ್ಕನ ಮಗಳಿಗೆ ಹೆಸರನ್ನು ಹುಡುಕುತ್ತಿದ್ದೇವೆ.
ಜೊ, ಬ, ಬಿ, ಯ, ಯೊ, ಯೌ
ಮೇಲಿನ ಅಕ್ಷರಗಳಲ್ಲಿ ಪ್ರಾರಂಭವಾಗುವಂತಿರಬೇಕು.ಕನ್ನಡ ಅಥವಾ ಸಂಸ್ಕೃತ ಹೆಸರುಗಳಿದ್ದಲ್ಲಿ ಒಳ್ಳೆಯದು.
ಹೆಸರುಗಳಿಗೆ ಅರ್ಥವನ್ನೂ ಕೊಟ್ಟಲ್ಲಿ ಇನ್ನೂ ಚೆನ್ನ
…
ಬೆಂಗಳೂರು ಮಹಾನಗರದಲ್ಲಿ ಗ್ರಂಥಾಲಯಗಳೆಷ್ಟಿವೆ? ಜ್ಞ್ಯಾನಾರ್ಜನೆಗೆ ಪುಸ್ತಕವೇ ಒಂದು ಸಂಗಾತಿ ಅಲ್ವಾ.ಅದೇನೋ ಹೇಳಿದ್ದಾರಲ್ಲ ಹಿರಿಯರು "ಕೋಶ ಓದು ದೇಶ ಸುತ್ತು " ಎಲ್ಲ ಪೀಳಿಗೆಯವರು ಅನುಸರಿಸಿದ,ಅನುಸರಿಸಬೇಕಾದ ಹೇಳಿಕೆ.ದಿನಪತ್ರಿಕೆಯಿರಲಿ ,…
ಅರ್ಕಾವತಿ ಬಡಾವಣೆ ಡಿನೋಟಿಫಿಕೇಶನ್ ವಿರುಧ್ಧ ರೈತರ ಚಳುವಳಿ ಹತ್ತೊಂಭತ್ತನೇ ದಿನಕ್ಕೆ ಕಾಲಿಟ್ಟಿದೆ ಎಂದು ಪತ್ರಿಕೆಗಳಲ್ಲಿ ಓದಿದೆ. ಆದರೆ ಆ ವರದಿಯಲ್ಲಿದ್ದಂಥ ರೈತರ ಬೇಡಿಕೆಗಳನ್ನು ಓದಿ ನನಗೆ ಆಶ್ಚರ್ಯವಾಯಿತು. ಆ ರೈತರ ಬೇಡಿಕೆ ಏನೆಂದರೆ…
ಮೈಸೂರಿನ ಕಡಕೋಳ ಬಳಿಯ ಉ೦ಡಬತ್ತಿ ಕೆರೆಗೆ ಟೆ೦ಪೋ ಬಿದ್ದು ಸತ್ತವರ ಸ೦ಖ್ಯೆ ೩೧. "ಇದು ಅಪಘಾತವಲ್ಲ, ಸರ್ಕಾರ ಮಾಡಿದ ಕೊಲೆ" ಎ೦ದ ಕೆ.ಎಸ್.ಪುಟ್ಟಣ್ಣಯ್ಯ, ರೈತ ಸ೦ಘದ ಮುಖ೦ಡ. ಇದು ನಿಜಕ್ಕೂ ಸರ್ಕಾರ ಮಾಡಿದ ಕೊಲೆಯೇ ಅಲ್ಲವೇ? ರಾಜ್ಯದ ಎಲ್ಲ…
ಮಲೆನಾಡ ಮಡಿಲಲ್ಲಿ - ೧
http://sampada.net/%E0%B2%AE%E0%B2%B2%E0%B3%86%E0%B2%A8%E0%B2%BE%E0%B2%A1-%E0%B2%AE%E0%B2%A1%E0%B2%BF%E0%B2%B2%E0%B2%B2%E0%B3%8D%E0%B2%B2%E0%B2%BF-%E0%B3%A7…
ಒಮ್ಮೆ ರಜನಿಕಾಂತ್ ಬೆಳಿಗ್ಗೆ ವಿಹಾರಕ್ಕೆಂದು ಹೊರಟರು. ಒಂದು ಗಂಟೆಯ ನಂತರ ಪೋಲಿಸ್ ಅವರನ್ನು ಅರೆಸ್ಟ್ ಮಾಡಿದರು. ಯಾಕೆ?
ಯಾಕೆಂದರೆ ಅವರು ವೀಸ ಇಲ್ಲದೆ ಅಮೆರಿಕ ಗೆ ನಡೆದುಕೊಂಡು ಬಂದು ಬಿಟ್ಟಿದ್ದರು.
ಒಮ್ಮೆ ರಜನಿಕಾಂತ್ ಅವರು ಒಂದು ದಿನ…
ಪೆಟ್ರೋಲ್ ದರ ನಿರ್ಣಾಯವನ್ನು ಪೆಟ್ರೋಲ್ ಕಂಪನಿಗಳೇ ತೀರ್ಮಾನಿಸಲು ಸರ್ಕಾರ ಬಿಟ್ಟಾಗಿನಿಂದ, ತಮಗೆ ಇಷ್ಟ ಬಂದ ಹಾಗೆ ದರವನ್ನು ಏರಿಸುತ್ತಾ ಬಂದಿದ್ದಾರೆ ಪೆಟ್ರೋಲ್ ಕಂಪನಿ ಗಳು. ಮೊದಲು ಸರ್ಕಾರದವರು ವರ್ಷಕ್ಕೆ ಎರಡು ಮೂರು ಬಾರಿ ರೂಪಾಯಿಗಳ…
ನನ್ನ ಜನಸಂಪರ್ಕ ಕಲಾಪ್ರದರ್ಶನಕ್ಕೆ ಒಂದು ವರ್ಷವಾದ ನೆನಪಿಗಾಗಿ ಚಿತ್ರೀಕರಣದ ಕೆಲಸದ ಒತ್ತಡದ ನಡುವೆ ಹೊಸ ಲೇಖನವನ್ನು ಬರೆಯಲು ಸಮಯವಿಲ್ಲದೆ ನನ್ನ ಹಳೇ ಬರಹವನ್ನು ಪ್ರಕಟಿಸುತ್ತಿದ್ದೇನೆ.
ಕತ್ತೆ ಎಂದ ಕೂಡಲೇ ಸೋಮಾರಿ, ಹೆಡ್ಡ, ಪೆದ್ದ ಎಂದೇ ನಮ್ಮ ಭಾವನೆ. ಯಾರಾದರೂ ಕರ್ಕಶವಾಗಿ ಹಾಡಿದರೆ ಆಹಾ, ಎಂಥ ಗಾರ್ದಭ ಸ್ವರ ಎಂದು ಗೇಲಿ. ಬಾಲ್ಯದ ನೆನಪು. ಐದನೇ ಕ್ಲಾಸಿನಲ್ಲಿ ಗಣಿತದಲ್ಲಿ ನಾನು ಹಿಂದೆ ಇದ್ದಿದ್ದರಿಂದ ಸುಶೀಲಮ್ಮ ಟೀಚರ್…
ಹಾಗೆ ಪೇಪರ್ ಓದುತ್ತಾ ಕುಳಿತಿದ್ದೆ. ಪೇಪರ್ ನಲ್ಲಿ ಅತಿ ಪ್ರಾಮಾಣಿಕತೆಯಿಂದ ನೋಡುವ ಒಂದು ಅಂಕಣ ಎಂದರೆ ನನ್ನ ಭಯದ + ವಿಷಯ (ಭವಿಷ್ಯ). ಈ ವಾರ ನಿಜವಾಗಿಯೂ ಭಯದ ವಿಷಯವೇ ಇತ್ತು ಅನ್ನಿ. ಏಕೆಂದರೆ ಈಗ ಅಪ್ರೈಸಲ್ ಸಮಯ.... ಕಳೆದ ವಾರ ಕೈ ಕೆರೆತ…
ಸಂಸತ್ತಿನ ಇಡೀ ಚಳಿಗಾಲದ ಅಧಿವೇಶನ ಶೂನ್ಯದಲ್ಲಿ ಮುಗಿದುಹೋಯಿತು. ವಿರೋಧ ಪಕ್ಷದವರಿಗೆ ಘಟ್ಟಿಸುವ ಉತ್ಸಾಹವಿರಲಿಲ್ಲ; ಆಳುವವರಿಗೆ ಎದುರಿಸುವ ತಾಖತ್ ಇರಲಿಲ್ಲ! ಅಧಿವೇಶನವನ್ನು ಕಾಟಾಚಾರಗೊಳಿಸುವಲ್ಲಿ ಇಬ್ಬರೂ ಯಶಸ್ವಿಯಾದರು!
…
ಇವತ್ತು ಹಾಗೇ ಲಿನಕ್ಸಿನ ಬಗ್ಗೆ ಜಾಸ್ತಿ ತಿಳಿದುಕೊಳ್ಳೋಣ ಎಂದು ಗೂಗಲ್ನಲ್ಲಿ ಹುಡುಕುತ್ತಿದ್ದೆ. ಹಾಗೆಯೇ ಲಿನಕ್ಸಿನ ಅಧಿಕೃತ ವೆಬ್ಸೈಟನ್ನೂ ತೆಗೆದೆ. ಅದರಲ್ಲಿ ನೋಡಿದರೆ ಒಂದು ಆಶ್ಚರ್ಯ ಕಾದಿತ್ತು. ಲಿನಕ್ಸ್ ವೆಬ್ಸೈಟ್ನಲ್ಲಿ ವಿಂಡೋಸಿನ…
ತೊಟ್ಟಿಲ ಹೊತ್ಕೊಂಡು
ತವರ ಬಣ್ಣ ಉಟ್ಕೊಂಡು
ಅಪ್ಪ ಕೊಟ್ಟೆಮ್ಮೆ ಹೊಡಕೊಂಡು
ತವರೂರ ತಿಟ್ಟತ್ತಿ ತಿರುಗಿ ನೋಡ್ಯಾಳ.
ಈ ಪದ್ಯವನ್ನು ಸುಮ್ಮನೆ ಒಮ್ಮೆ ಓದಿಕೊಳ್ಳಿ, ಕವಿಯ ಭಾವನೆಗಳು ಸರ್ವಕಾಲಿನವಾಗುವುದು ಇಲ್ಲಿಯೇ. ಒಂದು ವಾದವಿದೆ ಪದ್ಯಗಳು…
ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆದಿರುವ ಎಂಜಲು ಎಲೆ ಮೇಲೆ ಉರುಳು ಸೇವೆ ಹೆಚ್ಚಿನ ಮಟ್ಟದಲ್ಲಿ ಪ್ರಚಾರ ಪಡೆಯುತ್ತಿದೆ. ದಲಿತ ಸಂಘಟನೆಗಳು ಸೇರಿದಂತೆ ಹಲವು ಸಂಘಟನೆಗಳು ಪುರೋಹಿತಶಾಹಿ ವಿರುದ್ದ ಧ್ವನಿ ಎತ್ತುತ್ತಿದೆ. ಹಾಗಾದರೆ ಇಲ್ಲಿ…