December 2010

  • December 15, 2010
    ಬರಹ: manju787
    ನಾನು ಬೆ೦ಗಳೂರಿಗೆ ಬ೦ದು ಕೆಲಸಕ್ಕೆ ಸೇರಿಕೊ೦ಡು ನೆಲೆ ನಿ೦ತ ಬಳಿಕ ತಮ್ಮನನ್ನೂ ಕರೆ ತ೦ದು ಬೆ೦ಗಳೂರಿನಲ್ಲಿ ಕೆಲಸಕ್ಕೆ ಸೇರಿಸಿ ನೆಲೆ ನಿಲ್ಲಿಸಿದೆ. ಇಬ್ಬರು ಗ೦ಡು ಮಕ್ಕಳೂ ಬೆ೦ಗಳೂರಿನಲ್ಲೇ ಇದ್ದುದರಿ೦ದ ದೂರ ಇರಲಾಗದೆ ಅಮ್ಮ ಬೆ೦ಗಳೂರಿಗೆ…
  • December 15, 2010
    ಬರಹ: srimiyar
       ಜೊತೆಯಲ್ಲಿ ಕಳೆದಿದ್ದೇವೆ ಅನೇಕ ಮಧುರ ಕ್ಷಣಗಳನ್ನು ಜೊತೆಯಲ್ಲಿ ಸುತ್ತಿದ್ದೇವೆ ಪಾರ್ಕು ಮಂದಿರಗಳನ್ನು ಜೊತೆಯಲ್ಲಿ ನೋಡಿದ್ದೇವೆ ಸಿನೆಮಾ ನಾಟಕಗಳನ್ನು ಜೊತೆಯಲ್ಲಿ ಉಂಡಿದ್ದೇವೆ ಗೆಳೆತನದ ಸಿಹಿ ಕಹಿಗಳನ್ನು ಆದರೆ ಇಂದೇಕೋ ನೀನು ಜೊತೆಯಲ್ಲಿ…
  • December 15, 2010
    ಬರಹ: mannu
    ನನ್ನ ಅಕ್ಕನ ಮಗಳಿಗೆ ಹೆಸರನ್ನು ಹುಡುಕುತ್ತಿದ್ದೇವೆ. ಜೊ, ಬ, ಬಿ, ಯ, ಯೊ, ಯೌ ಮೇಲಿನ ಅಕ್ಷರಗಳಲ್ಲಿ ಪ್ರಾರಂಭವಾಗುವಂತಿರಬೇಕು.ಕನ್ನಡ ಅಥವಾ ಸಂಸ್ಕೃತ ಹೆಸರುಗಳಿದ್ದಲ್ಲಿ ಒಳ್ಳೆಯದು. ಹೆಸರುಗಳಿಗೆ ಅರ್ಥವನ್ನೂ ಕೊಟ್ಟಲ್ಲಿ ಇನ್ನೂ ಚೆನ್ನ  …
  • December 15, 2010
    ಬರಹ: Arvind Aithal
    ಬೆಂಗಳೂರು ಮಹಾನಗರದಲ್ಲಿ ಗ್ರಂಥಾಲಯಗಳೆಷ್ಟಿವೆ? ಜ್ಞ್ಯಾನಾರ್ಜನೆಗೆ ಪುಸ್ತಕವೇ ಒಂದು ಸಂಗಾತಿ ಅಲ್ವಾ.ಅದೇನೋ ಹೇಳಿದ್ದಾರಲ್ಲ ಹಿರಿಯರು "ಕೋಶ ಓದು ದೇಶ ಸುತ್ತು " ಎಲ್ಲ ಪೀಳಿಗೆಯವರು ಅನುಸರಿಸಿದ,ಅನುಸರಿಸಬೇಕಾದ ಹೇಳಿಕೆ.ದಿನಪತ್ರಿಕೆಯಿರಲಿ ,…
  • December 15, 2010
    ಬರಹ: shamzz
         ಭಾಗ ೧ http://sampada.net/blog/shamzz/14/12/2010/29486                                                                      ಭಾಗ ೨   ಮರುದಿನ ಎದ್ದವನೇ ರಮೇಶ್ ತನ್ನ ಜಾಗಿಂಗ್, ಸ್ನಾನ ಮುಗಿಸಿ ದಿನಪತ್ರಿಕೆ …
  • December 15, 2010
    ಬರಹ: mpneerkaje
    ಅರ್ಕಾವತಿ ಬಡಾವಣೆ ಡಿನೋಟಿಫಿಕೇಶನ್ ವಿರುಧ್ಧ ರೈತರ ಚಳುವಳಿ ಹತ್ತೊಂಭತ್ತನೇ ದಿನಕ್ಕೆ ಕಾಲಿಟ್ಟಿದೆ ಎಂದು ಪತ್ರಿಕೆಗಳಲ್ಲಿ ಓದಿದೆ. ಆದರೆ ಆ ವರದಿಯಲ್ಲಿದ್ದಂಥ ರೈತರ ಬೇಡಿಕೆಗಳನ್ನು ಓದಿ ನನಗೆ ಆಶ್ಚರ್ಯವಾಯಿತು. ಆ ರೈತರ ಬೇಡಿಕೆ ಏನೆಂದರೆ…
  • December 15, 2010
    ಬರಹ: manju787
      ಮೈಸೂರಿನ ಕಡಕೋಳ ಬಳಿಯ ಉ೦ಡಬತ್ತಿ ಕೆರೆಗೆ ಟೆ೦ಪೋ ಬಿದ್ದು ಸತ್ತವರ ಸ೦ಖ್ಯೆ ೩೧.  "ಇದು ಅಪಘಾತವಲ್ಲ, ಸರ್ಕಾರ ಮಾಡಿದ ಕೊಲೆ" ಎ೦ದ  ಕೆ.ಎಸ್.ಪುಟ್ಟಣ್ಣಯ್ಯ, ರೈತ ಸ೦ಘದ ಮುಖ೦ಡ.  ಇದು ನಿಜಕ್ಕೂ ಸರ್ಕಾರ ಮಾಡಿದ ಕೊಲೆಯೇ ಅಲ್ಲವೇ?  ರಾಜ್ಯದ ಎಲ್ಲ…
  • December 15, 2010
    ಬರಹ: Chikku123
    ಮಲೆನಾಡ ಮಡಿಲಲ್ಲಿ -  ೧ http://sampada.net/%E0%B2%AE%E0%B2%B2%E0%B3%86%E0%B2%A8%E0%B2%BE%E0%B2%A1-%E0%B2%AE%E0%B2%A1%E0%B2%BF%E0%B2%B2%E0%B2%B2%E0%B3%8D%E0%B2%B2%E0%B2%BF-%E0%B3%A7…
  • December 15, 2010
    ಬರಹ: Jayanth Ramachar
    ಒಮ್ಮೆ ರಜನಿಕಾಂತ್ ಬೆಳಿಗ್ಗೆ ವಿಹಾರಕ್ಕೆಂದು ಹೊರಟರು. ಒಂದು ಗಂಟೆಯ ನಂತರ ಪೋಲಿಸ್ ಅವರನ್ನು ಅರೆಸ್ಟ್ ಮಾಡಿದರು. ಯಾಕೆ? ಯಾಕೆಂದರೆ ಅವರು ವೀಸ ಇಲ್ಲದೆ ಅಮೆರಿಕ ಗೆ ನಡೆದುಕೊಂಡು ಬಂದು ಬಿಟ್ಟಿದ್ದರು.   ಒಮ್ಮೆ ರಜನಿಕಾಂತ್ ಅವರು ಒಂದು ದಿನ…
  • December 15, 2010
    ಬರಹ: Jayanth Ramachar
    ಪೆಟ್ರೋಲ್ ದರ ನಿರ್ಣಾಯವನ್ನು ಪೆಟ್ರೋಲ್ ಕಂಪನಿಗಳೇ ತೀರ್ಮಾನಿಸಲು ಸರ್ಕಾರ ಬಿಟ್ಟಾಗಿನಿಂದ, ತಮಗೆ ಇಷ್ಟ ಬಂದ ಹಾಗೆ ದರವನ್ನು ಏರಿಸುತ್ತಾ ಬಂದಿದ್ದಾರೆ ಪೆಟ್ರೋಲ್ ಕಂಪನಿ ಗಳು. ಮೊದಲು ಸರ್ಕಾರದವರು ವರ್ಷಕ್ಕೆ ಎರಡು ಮೂರು ಬಾರಿ ರೂಪಾಯಿಗಳ…
  • December 15, 2010
    ಬರಹ: manjunath s reddy
    ನನ್ನ ಜನಸಂಪರ್ಕ ಕಲಾಪ್ರದರ್ಶನಕ್ಕೆ ಒಂದು ವರ್ಷವಾದ ನೆನಪಿಗಾಗಿ ಚಿತ್ರೀಕರಣದ ಕೆಲಸದ ಒತ್ತಡದ ನಡುವೆ ಹೊಸ ಲೇಖನವನ್ನು ಬರೆಯಲು ಸಮಯವಿಲ್ಲದೆ ನನ್ನ ಹಳೇ ಬರಹವನ್ನು ಪ್ರಕಟಿಸುತ್ತಿದ್ದೇನೆ.
  • December 14, 2010
    ಬರಹ: abdul
    ಕತ್ತೆ ಎಂದ ಕೂಡಲೇ ಸೋಮಾರಿ, ಹೆಡ್ಡ, ಪೆದ್ದ ಎಂದೇ ನಮ್ಮ ಭಾವನೆ. ಯಾರಾದರೂ ಕರ್ಕಶವಾಗಿ ಹಾಡಿದರೆ ಆಹಾ, ಎಂಥ ಗಾರ್ದಭ ಸ್ವರ ಎಂದು ಗೇಲಿ. ಬಾಲ್ಯದ ನೆನಪು. ಐದನೇ ಕ್ಲಾಸಿನಲ್ಲಿ ಗಣಿತದಲ್ಲಿ ನಾನು ಹಿಂದೆ ಇದ್ದಿದ್ದರಿಂದ ಸುಶೀಲಮ್ಮ ಟೀಚರ್…
  • December 14, 2010
    ಬರಹ: shamzz
                                                                                       ಭಾಗ ೧   ಸಮಯ ಬೆಳಗ್ಗೆ ೮:೩೦ ಘಂಟೆ. ಎಂದಿನಂತೆ ಇಂದೂ ಜನರ ಆಗುಹೋಗು ಶುರುವಾಗಿದೆ. ರಸ್ತೆಯಲ್ಲಿ ಎಂದಿನಂತೆ ವಾಹನಗಳ ಕರ್ಕಶ ಸದ್ದು…
  • December 14, 2010
    ಬರಹ: gopaljsr
    ಹಾಗೆ ಪೇಪರ್ ಓದುತ್ತಾ ಕುಳಿತಿದ್ದೆ. ಪೇಪರ್ ನಲ್ಲಿ ಅತಿ ಪ್ರಾಮಾಣಿಕತೆಯಿಂದ ನೋಡುವ ಒಂದು ಅಂಕಣ ಎಂದರೆ ನನ್ನ ಭಯದ + ವಿಷಯ (ಭವಿಷ್ಯ). ಈ ವಾರ ನಿಜವಾಗಿಯೂ ಭಯದ ವಿಷಯವೇ ಇತ್ತು ಅನ್ನಿ. ಏಕೆಂದರೆ ಈಗ ಅಪ್ರೈಸಲ್ ಸಮಯ.... ಕಳೆದ ವಾರ ಕೈ ಕೆರೆತ…
  • December 14, 2010
    ಬರಹ: ಆರ್ ಕೆ ದಿವಾಕರ
    ಸಂಸತ್ತಿನ ಇಡೀ ಚಳಿಗಾಲದ ಅಧಿವೇಶನ ಶೂನ್ಯದಲ್ಲಿ ಮುಗಿದುಹೋಯಿತು. ವಿರೋಧ ಪಕ್ಷದವರಿಗೆ ಘಟ್ಟಿಸುವ ಉತ್ಸಾಹವಿರಲಿಲ್ಲ; ಆಳುವವರಿಗೆ ಎದುರಿಸುವ ತಾಖತ್ ಇರಲಿಲ್ಲ! ಅಧಿವೇಶನವನ್ನು ಕಾಟಾಚಾರಗೊಳಿಸುವಲ್ಲಿ ಇಬ್ಬರೂ ಯಶಸ್ವಿಯಾದರು!                …
  • December 14, 2010
    ಬರಹ: prasannasp
    ಇವತ್ತು ಹಾಗೇ ಲಿನಕ್ಸಿನ ಬಗ್ಗೆ ಜಾಸ್ತಿ ತಿಳಿದುಕೊಳ್ಳೋಣ ಎಂದು ಗೂಗಲ್‌ನಲ್ಲಿ ಹುಡುಕುತ್ತಿದ್ದೆ. ಹಾಗೆಯೇ ಲಿನಕ್ಸಿನ ಅಧಿಕೃತ ವೆಬ್ಸೈಟನ್ನೂ ತೆಗೆದೆ. ಅದರಲ್ಲಿ ನೋಡಿದರೆ ಒಂದು ಆಶ್ಚರ್ಯ ಕಾದಿತ್ತು. ಲಿನಕ್ಸ್ ವೆಬ್ಸೈಟ್‌ನಲ್ಲಿ ವಿಂಡೋಸಿನ…
  • December 14, 2010
    ಬರಹ: raghusp
    ತೊಟ್ಟಿಲ ಹೊತ್ಕೊಂಡು  ತವರ ಬಣ್ಣ ಉಟ್ಕೊಂಡು  ಅಪ್ಪ ಕೊಟ್ಟೆಮ್ಮೆ ಹೊಡಕೊಂಡು  ತವರೂರ ತಿಟ್ಟತ್ತಿ ತಿರುಗಿ ನೋಡ್ಯಾಳ. ಈ ಪದ್ಯವನ್ನು ಸುಮ್ಮನೆ ಒಮ್ಮೆ ಓದಿಕೊಳ್ಳಿ, ಕವಿಯ ಭಾವನೆಗಳು ಸರ್ವಕಾಲಿನವಾಗುವುದು ಇಲ್ಲಿಯೇ. ಒಂದು ವಾದವಿದೆ ಪದ್ಯಗಳು…
  • December 14, 2010
    ಬರಹ: kavinagaraj
                ಮೂಢ ಉವಾಚ -50 ಪಂಚಭೂತಗಳಿಂದಾದುದೀ ಮಲಿನ ದೇಹ|ಹೊಲಸು ತುಂಬಿರುವ ಕೊಳಕು ಚರ್ಮದ ಚೀಲ||ಬಣ್ಣಬಣ್ಣದ ಬಟ್ಟೆಯಲಿ ಮುಚ್ಚುವರು ಕೊಳಕ|ಇಂತಪ್ಪ ದೇಹವನು  ನಾನೆನಲೆ ಮೂಢ|| ತನುವು ಸುಂದರವೆಂದು ಉಬ್ಬದಿರು ಮನುಜ| ಹೊಳೆವ ಚರ್ಮದೊಳಗಿಹುದು…
  • December 14, 2010
    ಬರಹ: Jayanth Ramachar
    ರಾಮಾ ನಿನಗೆ ಕಷ್ಟವೇತಕಯ್ಯ ರಾಮ ನಿನಗೆ ಕಷ್ಟವೇತಕಯ್ಯ ಮಂಥರೆಯ ಕೆಂಗಣ್ಣಿಗೆ ಗುರಿಯಾಗಿ ಅಡವಿ ಪಾಲಾದೆಯ ರಾಮ..   ನವವಧು ಸೀತಾಮಾತೆ, ಲಕ್ಷ್ಮಣರೊಂದಿಗೆ ಹೊರಟೆ ಅಡವಿಗೆ ಕಲ್ಲು ಮುಳ್ಳುಗಳ ದುರ್ಗಮ ಹಾದಿಯ ಸವೆಸುತ ಹೊರಟೆ.. ಸರ್ವಸುಖವ ಅನುಭವಿಸಿದ…
  • December 14, 2010
    ಬರಹ: suresh nadig
    ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆದಿರುವ ಎಂಜಲು ಎಲೆ ಮೇಲೆ ಉರುಳು ಸೇವೆ ಹೆಚ್ಚಿನ ಮಟ್ಟದಲ್ಲಿ ಪ್ರಚಾರ ಪಡೆಯುತ್ತಿದೆ. ದಲಿತ ಸಂಘಟನೆಗಳು ಸೇರಿದಂತೆ ಹಲವು ಸಂಘಟನೆಗಳು ಪುರೋಹಿತಶಾಹಿ ವಿರುದ್ದ ಧ್ವನಿ ಎತ್ತುತ್ತಿದೆ. ಹಾಗಾದರೆ ಇಲ್ಲಿ…