March 2011

  • March 02, 2011
    ಬರಹ: Manasa G N
    ಭಾವನೆಗಳಿಲ್ಲದೆ ಜೀವನವಿಲ್ಲ,  ಆದರೆ ಭಾವನೆಗಳಿಗೆ ಬೆಲೆಯಿಲ್ಲ, ಅಂದರೆ ಜೀವನವೋ - ಭಾವನವೋ? 
  • March 02, 2011
    ಬರಹ: asuhegde
      ಚಲನಚಿತ್ರ ನಟಿ ಹೇಮಾಮಾಲಿನಿಯವರನ್ನು ರಾಜ್ಯಸಭೆಯ ಚುನಾವಣೆಗೆ ಸ್ಪರ್ಧಿಯಾಗಿ ಕಣಕ್ಕೆ ಇಳಿಸಿರುವ ಭಾಜಪಾದ ಕಾರ್ಯವೈಖರಿಯನ್ನು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಶ್ರೀಯುತ ಗಿರೀಶ್ ಕಾರ್ನಾಡ್ ಅವರು ವಿರೋಧಿಸಿರುವುದು ಹಾಗೂ ಟೀಕಿಸಿರುವುದು…
  • March 02, 2011
    ಬರಹ: Narayana
      ಪಾಚಿ ಕಟ್ಟಿದ ಪಾಗಾರ: ಕಾದಂಬರಿ ಮಿತ್ರಾ ವೆಂಕಟ್ರಾಜ ಮನೋಹರ ಗ್ರಂಥಮಾಲಾ,ಧಾರವಾಡ             ಪಾಚಿ ಕಟ್ಟಿದ ಪಾಗಾರ ಕಾದಂಬರಿಯ ಕಾಲಮಾನ ೧೯೪೦ರ ಮಧ್ಯಭಾಗದಿಂದ ೧೯೭೦ರ ಮೊದಲ ವರ್ಷಗಳವರೆಗೆ - ಒಟ್ಟಿನಲ್ಲಿ ಸುಮಾರು ಮೂರು ದಶಕಗಳು.…
  • March 01, 2011
    ಬರಹ: hamsanandi
    ಶಿವರಾತ್ರಿಯ ಸಂದರ್ಭದಲ್ಲಿ ಈ ಹಿಂದೆ ಅನುವಾದಿಸಿದ್ದ ಕೆಲವು ಸ್ತುತಿಗಳನ್ನು ಹಾಕುತ್ತಿದ್ದೇನೆ. ಮತ್ತೆ ಯಾಕೆ ಅಂದಿರಾ? ಇವತ್ತಿಗೆ ಸಂಪದದ ನನ್ನ ಬ್ಲಾಗಿಗೆ ನಾಲ್ಕು ವರ್ಷಗಳು ಆದವು - ಈ ದಿನ ಏನನ್ನಾದರೂ ಹಾಕಬೇಕೆಂದು :) . ಅಷ್ಟೇ! ನಾಲ್ಕು…
  • March 01, 2011
    ಬರಹ: manju787
    ಭಾರ್ಗವಿ ೧೮ ವರ್ಷ, ಮೊದಲನೆ ವರ್ಷದ ಬಿಬಿಎ೦ ವಿದ್ಯಾರ್ಥಿನಿ, ಶಿವಕುಮಾರ ೨೨ ವರ್ಷ, ಅ೦ತಿಮ ವರ್ಷದ ಬಿಬಿಎ೦ ವಿದ್ಯಾರ್ಥಿ, ಇವರಿಬ್ಬರೂ ನಿನ್ನೆಯವರೆಗೂ ಜೀವ೦ತವಾಗಿದ್ದರು. ಸತತ ಮೂರು ವರ್ಷಗಳಿ೦ದ ಒಬ್ಬರನ್ನೊಬ್ಬರು ಅದಮ್ಯವಾಗಿ…
  • March 01, 2011
    ಬರಹ: veeresh hiremath
    "ಪ್ರೀತಿ ಸೆಳೆಯಿತು ಮನವಾ ನನ್ನ ಮನಸಾಯಿತು ಬೆಳವಾ.. ಕೂಗಿ ಕರೆಯುತಿದೆ ನಿನ್ನ ಹೃದಯವಾ  ಪ್ರೀತಿ ಗೂಡನು ಕಟ್ಟುವ ಬಾ..,   ಪ್ರೀತಿಯ ಭಾವನೆಗಳ ಹೆಕ್ಕಿ  ಮನಸು ಮುರಿಯುವ ಮಾತುಗಳ ಕುಕ್ಕಿ.. ಕನಸು ಕಾಳುಗಳ ಕೂಡಿ ಹಾಕಿ ನಾವಾಗುವಾ ಪ್ರೀತಿ ಆಗಸದ…
  • March 01, 2011
    ಬರಹ: abdul
    ಗೋರ್ಬಚೋಫ್ ೮೦ ನೆ ಜನ್ಮದಿನಾಚರಣೆಯ ಹುಮ್ಮಸ್ಸಿನಲ್ಲಿದ್ದಾರೆ. ವಿಶ್ವದ ಅತ್ಯಂತ VISIBLE LEADER ಗಳಲ್ಲಿ ಒಬ್ಬರಾಗಿದ್ದರು ಗೋರ್ಬಚೋಫ್. ೮೦ ರ ದಶಕದಲ್ಲಿ ಅಮೆರಿಕೆಯ ರೊನಾಲ್ಡ್ ರೇಗನ್, ರಷ್ಯದ ಗೋರ್ಬಚೋಫ್ ಸುದ್ದಿ ಮಾಡಿದ್ದೆ ಮಾಡಿದ್ದು.…
  • March 01, 2011
    ಬರಹ: vaadiraajabhat
    ತರಗತಿಯಲ್ಲಿ ಅವರು ಬದ್ಧ ವೈರಿಗಳು. ಒಬ್ಬನಿಗೆ ಅಂಗ್ಲ ಭಾಷೆ ಪ್ರಿಯವಾದರೆ, ಇನ್ನೋರ್ವನಿಗೆ ಕನ್ನಡ. ಒಬ್ಬನಿಗೆ ಸಮಾಜ ಇಷ್ಟವಾದರೆ ಇನ್ನೊಬ್ಬನಿಗೆ ಗಣಿತ. ತಿಂಗಳ ಕೊನೆಯಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಿದೆ, ಅವರಿಬ್ಬರೂ ಕ್ರಿಕೆಟ್ ನಲ್ಲಿ…
  • March 01, 2011
    ಬರಹ: vaadiraajabhat
    ಆತ ಖ್ಯಾತ ಚಿತ್ರ ನಿರ್ದೇಶಕ. ಆ ಚಿತ್ರನಟಿಯ ಮೇಲೆ ಮೋಹ. ತನ್ನ ಹೊಸ ಚಿತ್ರಕ್ಕೆ ನಟಿಯಾಗಿ ಆರಿಸಿದ್ದು ಮಾತ್ರ ತನ್ನ ಮೊಹಿತೆಯ ಪ್ರತಿಸ್ಪರ್ಧಿಯನ್ನು. ಮುನಿದ ಮೊಹಿತೆಗೆ ನೀಡಿದ ಒಂದು ಉಡುಗೊರೆಯ ಆ ನಿರ್ದೇಶಕ - "ಇನ್ನೊಂದು ಫ್ಲಾಪ್ ಚಲನ ಚಿತ್ರ…
  • March 01, 2011
    ಬರಹ: partha1059
    ಚಳಿಗಾಲ ಮುಗಿಯಿತು ಅನ್ನುವ ಸೂಚನೆ ಕೊಡಲು ಮತ್ತೊಮ್ಮೆ ಬಂದಿತು ಶಿವರಾತ್ರಿ. ನಾಳೆ ಪೂರ್ತಿ ಬೆಂಗಳೂರಿನ ಮತ್ತು ಕರ್ನಾಟಕದ ಎಲ್ಲ ಶಿವ ದೇವಾಲಯಗಳಲ್ಲಿ ಜನಪೂರ. ಬೆಂಗಳೂರಿನ ಹಲವು ದೇವಾಲಯಗಳಲ್ಲಿ ನಾಳೆ ಒಂದು ದಿನ ಶಿವದರ್ಶನ ತ್ರಾಸದಾಯಕ. ಅಂದ ಹಾಗೆ…
  • March 01, 2011
    ಬರಹ: ShrikanthRao
                          ದೂರ!!! ನಾನಿರುವ ದೂರ, ಅನಿಸದಿರಲಿ ನಿನ್ನ ಮನಸಿಗೆ ಭಾರ  ಹೃದಯವಾಗಿದೆ ನಿನ್ನ ನೆನಪುಗಳ ಆಗರ, ಸಾಗರ! ಬಂದಪ್ಪಳಿಸುತ್ತಿವೆ ನಿನ್ನ ನೆನಪುಗಳ ಅಲೆಗಳು, ತಿಳಿಯದೇ ಹಸಿಯಾಗುತ್ತಿವೆ ನನ್ನ ಕಣ್ಣ ರೆಪ್ಪೆಗಳು!! ಗೆಳತಿ, ಈ…
  • March 01, 2011
    ಬರಹ: partha1059
                             ಒಮ್ಮೆ ನಕ್ಕು ಬಿಡಿ - ೧೯ಊರ ಹೊರವಲಯದ ಮನೆ. ಮನೆಯಲ್ಲಿ ಗೃಹಿಣಿ ಒಂಟಿಯಾಗಿದ್ದಳು. ಹೊರಗೆ ಬಿಕ್ಷುಕನ್ನೊಬ್ಬ ಬಂದ"ಅಮ್ಮಾ ತಾಯಿ ಏನಾದರು ಹಾಕಿಯಮ್ಮ ಬಿಕ್ಷೆ" ಎಂದು ಕೂಗಿದ"ಏನು ಇಲ್ಲ ಮುಂದೆ ಹೋಗಪ್ಪ " ಎಂದಳು…