ಚಲನಚಿತ್ರ ನಟಿ ಹೇಮಾಮಾಲಿನಿಯವರನ್ನು ರಾಜ್ಯಸಭೆಯ ಚುನಾವಣೆಗೆ ಸ್ಪರ್ಧಿಯಾಗಿ ಕಣಕ್ಕೆ ಇಳಿಸಿರುವ ಭಾಜಪಾದ ಕಾರ್ಯವೈಖರಿಯನ್ನು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಶ್ರೀಯುತ ಗಿರೀಶ್ ಕಾರ್ನಾಡ್ ಅವರು ವಿರೋಧಿಸಿರುವುದು ಹಾಗೂ ಟೀಕಿಸಿರುವುದು…
ಪಾಚಿ ಕಟ್ಟಿದ ಪಾಗಾರ:
ಕಾದಂಬರಿ
ಮಿತ್ರಾ ವೆಂಕಟ್ರಾಜ
ಮನೋಹರ ಗ್ರಂಥಮಾಲಾ,ಧಾರವಾಡ
ಪಾಚಿ ಕಟ್ಟಿದ ಪಾಗಾರ ಕಾದಂಬರಿಯ ಕಾಲಮಾನ ೧೯೪೦ರ ಮಧ್ಯಭಾಗದಿಂದ ೧೯೭೦ರ ಮೊದಲ ವರ್ಷಗಳವರೆಗೆ - ಒಟ್ಟಿನಲ್ಲಿ ಸುಮಾರು ಮೂರು ದಶಕಗಳು.…
ಶಿವರಾತ್ರಿಯ ಸಂದರ್ಭದಲ್ಲಿ ಈ ಹಿಂದೆ ಅನುವಾದಿಸಿದ್ದ ಕೆಲವು ಸ್ತುತಿಗಳನ್ನು ಹಾಕುತ್ತಿದ್ದೇನೆ. ಮತ್ತೆ ಯಾಕೆ ಅಂದಿರಾ? ಇವತ್ತಿಗೆ ಸಂಪದದ ನನ್ನ ಬ್ಲಾಗಿಗೆ ನಾಲ್ಕು ವರ್ಷಗಳು ಆದವು - ಈ ದಿನ ಏನನ್ನಾದರೂ ಹಾಕಬೇಕೆಂದು :) . ಅಷ್ಟೇ! ನಾಲ್ಕು…
ಭಾರ್ಗವಿ ೧೮ ವರ್ಷ, ಮೊದಲನೆ ವರ್ಷದ ಬಿಬಿಎ೦ ವಿದ್ಯಾರ್ಥಿನಿ, ಶಿವಕುಮಾರ ೨೨ ವರ್ಷ, ಅ೦ತಿಮ ವರ್ಷದ ಬಿಬಿಎ೦ ವಿದ್ಯಾರ್ಥಿ, ಇವರಿಬ್ಬರೂ ನಿನ್ನೆಯವರೆಗೂ ಜೀವ೦ತವಾಗಿದ್ದರು. ಸತತ ಮೂರು ವರ್ಷಗಳಿ೦ದ ಒಬ್ಬರನ್ನೊಬ್ಬರು ಅದಮ್ಯವಾಗಿ…
"ಪ್ರೀತಿ ಸೆಳೆಯಿತು ಮನವಾ ನನ್ನ ಮನಸಾಯಿತು ಬೆಳವಾ.. ಕೂಗಿ ಕರೆಯುತಿದೆ ನಿನ್ನ ಹೃದಯವಾ ಪ್ರೀತಿ ಗೂಡನು ಕಟ್ಟುವ ಬಾ..,
ಪ್ರೀತಿಯ ಭಾವನೆಗಳ ಹೆಕ್ಕಿ ಮನಸು ಮುರಿಯುವ ಮಾತುಗಳ ಕುಕ್ಕಿ.. ಕನಸು ಕಾಳುಗಳ ಕೂಡಿ ಹಾಕಿ ನಾವಾಗುವಾ ಪ್ರೀತಿ ಆಗಸದ…
ಗೋರ್ಬಚೋಫ್ ೮೦ ನೆ ಜನ್ಮದಿನಾಚರಣೆಯ ಹುಮ್ಮಸ್ಸಿನಲ್ಲಿದ್ದಾರೆ. ವಿಶ್ವದ ಅತ್ಯಂತ VISIBLE LEADER ಗಳಲ್ಲಿ ಒಬ್ಬರಾಗಿದ್ದರು ಗೋರ್ಬಚೋಫ್. ೮೦ ರ ದಶಕದಲ್ಲಿ ಅಮೆರಿಕೆಯ ರೊನಾಲ್ಡ್ ರೇಗನ್, ರಷ್ಯದ ಗೋರ್ಬಚೋಫ್ ಸುದ್ದಿ ಮಾಡಿದ್ದೆ ಮಾಡಿದ್ದು.…
ತರಗತಿಯಲ್ಲಿ ಅವರು ಬದ್ಧ ವೈರಿಗಳು. ಒಬ್ಬನಿಗೆ ಅಂಗ್ಲ ಭಾಷೆ ಪ್ರಿಯವಾದರೆ, ಇನ್ನೋರ್ವನಿಗೆ ಕನ್ನಡ. ಒಬ್ಬನಿಗೆ ಸಮಾಜ ಇಷ್ಟವಾದರೆ ಇನ್ನೊಬ್ಬನಿಗೆ ಗಣಿತ. ತಿಂಗಳ ಕೊನೆಯಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಿದೆ, ಅವರಿಬ್ಬರೂ ಕ್ರಿಕೆಟ್ ನಲ್ಲಿ…
ಆತ ಖ್ಯಾತ ಚಿತ್ರ ನಿರ್ದೇಶಕ. ಆ ಚಿತ್ರನಟಿಯ ಮೇಲೆ ಮೋಹ. ತನ್ನ ಹೊಸ ಚಿತ್ರಕ್ಕೆ ನಟಿಯಾಗಿ ಆರಿಸಿದ್ದು ಮಾತ್ರ ತನ್ನ ಮೊಹಿತೆಯ ಪ್ರತಿಸ್ಪರ್ಧಿಯನ್ನು. ಮುನಿದ ಮೊಹಿತೆಗೆ ನೀಡಿದ ಒಂದು ಉಡುಗೊರೆಯ ಆ ನಿರ್ದೇಶಕ - "ಇನ್ನೊಂದು ಫ್ಲಾಪ್ ಚಲನ ಚಿತ್ರ…
ಚಳಿಗಾಲ ಮುಗಿಯಿತು ಅನ್ನುವ ಸೂಚನೆ ಕೊಡಲು ಮತ್ತೊಮ್ಮೆ ಬಂದಿತು ಶಿವರಾತ್ರಿ. ನಾಳೆ ಪೂರ್ತಿ ಬೆಂಗಳೂರಿನ ಮತ್ತು ಕರ್ನಾಟಕದ ಎಲ್ಲ ಶಿವ ದೇವಾಲಯಗಳಲ್ಲಿ ಜನಪೂರ. ಬೆಂಗಳೂರಿನ ಹಲವು ದೇವಾಲಯಗಳಲ್ಲಿ ನಾಳೆ ಒಂದು ದಿನ ಶಿವದರ್ಶನ ತ್ರಾಸದಾಯಕ. ಅಂದ ಹಾಗೆ…
ಒಮ್ಮೆ ನಕ್ಕು ಬಿಡಿ - ೧೯ಊರ ಹೊರವಲಯದ ಮನೆ. ಮನೆಯಲ್ಲಿ ಗೃಹಿಣಿ ಒಂಟಿಯಾಗಿದ್ದಳು. ಹೊರಗೆ ಬಿಕ್ಷುಕನ್ನೊಬ್ಬ ಬಂದ"ಅಮ್ಮಾ ತಾಯಿ ಏನಾದರು ಹಾಕಿಯಮ್ಮ ಬಿಕ್ಷೆ" ಎಂದು ಕೂಗಿದ"ಏನು ಇಲ್ಲ ಮುಂದೆ ಹೋಗಪ್ಪ " ಎಂದಳು…