March 2011

  • March 03, 2011
    ಬರಹ: ASHOKKUMAR
    ಇಂಟೆಲ್:ಥಂಡರ್‌ಬೋಲ್ಟ್ ಯುಎಸ್ಬಿ 3.0ರ ಎರಡುಪಟ್ಟು ವೇಗದಲ್ಲಿ ದತ್ತಾಂಶ ವರ್ಗಾವಣೆ ಮಾಡಬಲ್ಲ ತಾಮ್ರದ ಕೇಬಲ್ ಆಧಾರಿತ ಥಂಡರ್ ಬೋಲ್ಟ್ ಎನ್ನುವ ತಂತ್ರಜ್ಞಾನವನ್ನು ಇಂಟೆಲ್ ಇದೀಗ ಅಭಿವೃದ್ಧಿ ಪಡಿಸಿದೆ.ಥಂಡರ್ ಬೋಲ್ಟ್ ಬಳಸಿದರೆ ಹತ್ತು…
  • March 03, 2011
    ಬರಹ: prasannakulkarni
    ತನ್ನ ಬೇರುಗಳ ಮೂಲಕ್ಕೆ ದಿಟ್ಟಿಸುತ್ತಿದೆ ಮರ, ಮೇಲೆ ರೆ೦ಬೆಯಲ್ಲಿ ಕೆ೦ಚಿಗುರು ಅರಳುತ್ತಿದೆ...   ತನ್ನ ಪೂರ್ವಜರ ನೆನೆಯುತ್ತ ನನ್ನಜ್ಜಿ ಕುಳಿತಿದ್ದಾಳೆ ಮೂಲೆಯಲ್ಲಿ, ಇಲ್ಲಿ, ಪಡಸಾಲೆಯ ನಡುವಲ್ಲಿ ನನ್ನೇಳು ತಿ೦ಗಳ ಮಗಳು, ಅ೦ಬೆಗಾಲಿಡುತ್ತ,…
  • March 03, 2011
    ಬರಹ: dayanandac
    ಕಾಳ್ಗಿಚ್ಚು ಆಸೆಯ ಬೇರು ಬಲಿತೊಡನೆ ಬೀಜ ಮೊಳಕೆಯೊಡೆದೊರಬ೦ದು ರ೦ಬೆ ಟೂ೦ಗೆಗಳಾಗಿ ಹಣ್ಣು ಕಾಯಿಗಳಾಗಿ ಮತ್ತದೇ ಬೀಜ ಬೀಜಗಳಾಗಿ ಸೊರ್ಯ ರಶ್ಮಿಯ ಕಾ೦ತಿಗೆ ತಲೆ ಎತ್ತಿ ನಿಲ್ಲಲಾತರಿಸುತಿರುವ ಸುರ್ಯಕಾ೦ತಿಯ೦ತೆ ಹಸಿದೊಡಲ ಕೂಸಿನ೦ತೆ ಕಾದು ಕೂತಿರುವ …
  • March 03, 2011
    ಬರಹ: venkatesh
                ಸುಮಾರು ೩೦ ವರ್ಷಗಳಿಂದ, ಮುಂಬೈಮಹಾನಗರದ  ಘಾಟ್ಕೋಪರ್ (ಪ) ನಲ್ಲಿರುವ ಹಿಮಾಲಯೇಶ್ವರ ಮಂದಿರದ ಜೀರ್ಣೋದ್ಧಾರದ ಕೆಲಸ ಕಳೆದ ೬ ತಿಂಗಳಿನಿಂದ ನಡೆದಿದ್ದು,  ಈ ಕಾರ್ಯದಲ್ಲಿ ಎಲ್ಲಾ ಶಿವಭಕ್ತರು, ದಾನಿಗಳ ಸಹಯೋಗ ಹಾಗೂ…
  • March 03, 2011
    ಬರಹ: haridasaneevan…
    ಕೊಳಲೇ ! ನೀನೇನು ಪುಣ್ಯಗೈದೆ ಬಲನನುಜನ ಕರಕಮಲವ ಸೇರಲು              ಎನು ಪುಣ್ಯಗೈದೆ              ನೀನಿನ್ನೇನು ಪುಣ್ಯಗೈದೆ   ಮುರಳಿಯೆ ಮಾಧವನಧರಾಮೃತವನು              ನಿರುತ ಸವಿಯುತಿರುವೆ             ಅದರೊಳು ಒಲಾಡುತಲಿರುವೆ…
  • March 03, 2011
    ಬರಹ: asuhegde
    "ಬೆತ್ತಲೆ ಜಗತ್ತು" ಅಂಕಣ ಖ್ಯಾತಿಯ ಯುವ ಬರಹಗಾರ, ಪ್ರತಾಪ ಸಿಂಹ ಕನ್ನಡ ಪ್ರಭ ಪತ್ರಿಕೆಯ ಸುದ್ದಿ ಸಂಪಾದಕರಾದ ನಂತರ,  ಪತ್ರಿಕೆಯಲ್ಲಿ, ತನ್ನ ಪ್ರಥಮ ಲೇಖನ  ಬರೆದು, ಈ ಪ್ರಶ್ನೆ ಎತ್ತಿದ್ದಾರೆ?   "ನಾರಾಯಣ ಮೂರ್ತಿ ಕನ್ನಡ ನಾಡಲ್ಲಿ…
  • March 03, 2011
    ಬರಹ: ksraghavendranavada
    ಯೋಚಿಸಲೊ೦ದಿಷ್ಟು..೨೪   ೧.ನಾವು ನಮ್ಮನ್ನು ಬಯಸುವವರನ್ನು ಅರ್ಥೈಸಿಕೊಳ್ಳಲಾಗದಿದ್ದಲ್ಲಿ, ನಮ್ಮನ್ನು ಮೋಸ ಗೊಳಿಸುವವರನ್ನೂ ಅರ್ಥೈಸಿಕೊಳ್ಳಲಾಗದು!<?xml:namespace prefix = o /??> ೨.ಸದ್ಯೋಭವಿಷ್ಯದ ಸ೦ತಸವನ್ನು ಅನುಭವಿಸಬೇಕಾದರೆ,…
  • March 03, 2011
    ಬರಹ: Jayanth Ramachar
    ಇತ್ತೀಚೆಗೆ ಆಕಾಶವಾಣಿಯಲ್ಲಿ ಪ್ರಕಟಣೆಯೊಂದನ್ನು ಕೇಳಿದೆ. ಅಲ್ಪಸಂಖ್ಯಾತರಿಗೆ ಸರ್ಕಾರದಿಂದ ಒಂದರಿಂದ ಹತ್ತನೇ ತರಗತಿವರೆಗೆ ಓದಲು ಸಹಾಯ ಹಾಗೂ ಉನ್ನತ ವ್ಯಾಸಂಗಕ್ಕೆ ಸ್ಕಾಲರ್ಶಿಪ್ ಸಹಾ ಸಿಗುವುದು ಎಂದು. ಅಸಲಿಗೆ ಅಲ್ಪಸಂಖ್ಯಾತರೆಂದರೆ ಯಾರು?…
  • March 02, 2011
    ಬರಹ: ಕಾರ್ಯಕ್ರಮಗಳು
      ಪದ್ಮಭೂಷಣ ಪುರಸ್ಕೃತರಾದ ಸಂದರ್ಭದಲ್ಲಿ ಡಾ| ಆರ್. ಕೆ. ಶ್ರೀಕಂಠನ್ ಅವರಿಗೆ ಸನ್ಮಾನ ಹಾಗೂ ಶಿಷ್ಯರಿಂದ ಗುರು ನಮನ ಕಾರ್ಯಕ್ರಮ. ಸ್ಥಳ: ಸೇವಾಸದನ,      ೧೪ನೇ ಕ್ರಾಸ್, ಮಲ್ಲೇಶ್ವರಂ, ಬೆಂಗಳೂರುಸಮಯ: ಸಂಜೆ ೬.೦೦ ಗಂಟೆ           ಮಾರ್ಚ್ ೪…
  • March 02, 2011
    ಬರಹ: bapuji
    ನಾ ಮರೆತು ಹೋದ ಮಾತು ಮರೆತು ಹೋದ ಮಾತು ನೂರೆಂಟು, ಕಾಡುತಿಹವು ನೆನಪಿನ ಇಡಿಗಂಟು ! ತಕ್ಸೀರು ಮನದಲಿ ಮತ್ತೆ ಪಿಸುಗುಡುತ್ತಿದೆ ನಾ ಮರೆತು ಹೋದ ಮಾತು... ಕೈ ಹಿಡಿದು ಸಾಗುವಾಗ, ನೋವು-ನಲಿವಲಿ ಜೊತೆಯೆಂದಾಗ, ಈರ್ವರನು ತಣಿಸುವ ಮಾತು, ನಾ ಮರೆತು…
  • March 02, 2011
    ಬರಹ: bapuji
    ೧೧ ಫೆಬ್ರುವರಿ ೨೦೧೧, ನಾವೆಲ್ಲಾ ಒಂದು ಇತಿಹಾಸಕ್ಕೆ ಸಾಕ್ಷಿಯಾದ್ವಿ. ಹೌದು, ೩೦ ವರ್ಷಗಳ ಈಜಿಪ್ಟ್ ನ ಸರ್ವಾಧಿಕಾರಿ ಹೋಸ್ನಿ ಮುಬಾರಕ್ ನ ಪದತ್ಯಾಗ. ಸರ್ವಾಧಿಕಾರ ಹೋಗಿ ಪ್ರಜಾಪ್ರಭುತ್ವಕ್ಕೆ ನಾಂದಿ ಹಾಡಿದ ಕ್ರಾಂತಿ ಅದು. ೩೦ ವರ್ಷದ ಯುವಕ,…
  • March 02, 2011
    ಬರಹ: ಕಾರ್ಯಕ್ರಮಗಳು
      2 ತಾಸುಗಳ ಕಾಲ ಭೀಮಣ್ಣನ ಸಂಗೀತದೊಟ್ಟಿಗೆ ಪಯಣ5ನೆ ತಾರೀಖು ಸಂಜೆ 6ಕ್ಕೆ ಚಾಮರಾಜಪೇಟೆಯ ಗಾಯನ ಸಮಾಜದಲ್ಲಿ 
  • March 02, 2011
    ಬರಹ: kannankarthik1982
     ನನ್ನ ಪ್ರಾಣ ಸ್ನೇಹಿತ,   ಉದಯ ರವಿ ಕಿರಣಗಳ೦ತೆ; ಇರುಳಿನ ಚ೦ದ್ರನ ಬೆಳಕಿನ೦ತೆ ಬೀಸೋ ಗಾಳಿಯ ತ೦ಪಿನ೦ತೆ; ಉಕ್ಕಿಹರಿಯುವ ಸಾಗರದ೦ತೆ ಉರಿಯುವ ಬಿಸಿಲಿನ ಬೆ೦ಕಿಯ೦ತೆ; ಆದರೆ ಮನಸ್ಸು ಹಾಲಿನ೦ತೆ ಓ ಗೆಳೆಯ! ನೀ ಬ೦ದೆ ಜೀವನದಲಿ.   ಮಮತೆ ತೊರುವ…
  • March 02, 2011
    ಬರಹ: prashasti.p
     ದೊಂಬರಾಟದ ಜನಗಳು ನಾವು ತರ ತರ ಸರ್ಕಸ್ ಮಾಡುವೆವು ಹಗ್ಗದ ಮೇಲೆ ನಡೆದು ಕುಣಿಯುತಾ ನೀಡೋ ನೋಟನೆದುರು ನೋಡುವೆವು|1|   ಹತ್ತು ದಾಟದ ಹುಡುಗಿಯರಾದರೆ ಹಗ್ಗದ ಮೇಲಿನ ಕುಣಿದಾಟ ತಂಬಿಗೆಯ ಹೊತ್ತು, ರಿಮ್ಮಲಿ ನಿಂತು ಒಂದು ತುದಿಯಿಂದಿನ್ನೊಂದಕೆ…
  • March 02, 2011
    ಬರಹ: nagarathnavina…
     ಆತ್ಮೀಯ ಸಂಪದಿಗರೇ,      ಶಿವರಾತ್ರಿಯ ಈ ಶುಭದಿನದಂದು  ಸಂಜೆ  ೭ ಗಂಟೆಯಿಂದ ೭-೪೫ ರ ವರೆಗೆ  ಸಮಯ ಟಿ ವಿ ಯಲ್ಲಿ ನನ್ನ ಹರಿಕಥೆ(ಹರಕಥೆ)  ಪ್ರಸಾರ ವಾಗಲಿದೆ.ಸಮಯಾವಕಾಶವಿದ್ದಲ್ಲಿ ವೀಕ್ಷಿಸಿ.  
  • March 02, 2011
    ಬರಹ: prasannakulkarni
    ಹರಡಿಟ್ಟೆ ನನ್ನೆಲ್ಲ ಕನಸುಗಳನ್ನು, ಮಿಣುಕು ತಾರೆಗಳ ರಾತ್ರಿ ಬಾ೦ದಳವಾಯಿತು!   ಕನಸು ಚದುರಿವೆ ಅಲ್ಲಿ, ಚಿತ್ತಾರ ಮೂಡಿವೆ ಇಲ್ಲಿ, ನನ್ನ ಮಾನಸ ಭಿತ್ತಿಯಲ್ಲಿ. ಇನ್ಕೆಲವು ಕನಸುಗಳು ಕಾಡುತ್ತಲಿವೆ ಪ್ರಜ್ವಲಿಸಿ, ನನ್ನನ್ನು ನಿದ್ದೆಗೆಡೆಗೊಡದೇ…
  • March 02, 2011
    ಬರಹ: prashasti.p
     ನೋಡ ಬನ್ನಿ ನಂ ಶಿವಮೊಗ್ಗ ಚಾರಣ, ಇತಿಹಾಸಕೆ ಸ್ವರ್ಗ   ಇತಿಹಾಸದ ಕೆಳದಿ ,ಕಲಸೆಗಳು ಇಲ್ಲೇ ಇಹುದು ಇಕ್ಕೇರಿ ನೋಡಬನ್ನಿರಿ ಜೋಗ ಜಲಪಾತ ಹೊನ್ನೆಮರಡು, ಮುಪ್ಪಾನೆ|1|   ಮಂಡಗದ್ದೆಯ ಪಕ್ಷಿಧಾಮವು ತ್ಯಾವರೆಕೊಪ್ಪದ ಹುಲಿಸಿಂಹ ಸಕ್ರೆಬೈಲಿನ ಆನೆ…
  • March 02, 2011
    ಬರಹ: viru
      ಶಿವಲಿಂಗಂ ಈಶ್ವರಲಿಂಗಂ ವಿಶ್ವರೂಪಲಿಂಗಂ ಮಹಾಲಿಂಗಂ ಧ್ಯಾನ ಭಕ್ತಿಲಿಂಗಂ ಮಹಾಶಿವರಾತ್ರಿ ಪೂಜ್ಯಲಿಂಗಂ   ಕೋಟಿ ಭಕ್ತರ ಶಿವಲಿಂಗಂ ಶಿವ ಶಿವವೆಂದು ಸ್ಮರಿಸುವ ಲಿಂಗಂ ಕಷ್ಟಗಳ ಪರಿಹರಿಸುವ ಶಿವಲಿಂಗಂ ಮಹಾಶಿವರಾತ್ರಿ ಶಿವಲಿಂಗಂ   ಜಗತ್ ಪ್ರಸಿದ್ಧ…
  • March 02, 2011
    ಬರಹ: Guru M Shetty
    ಒಂದು ದಿನ ದೇವರು ನಾಯಿಯನ್ನು ಸೃಷ್ಠಿಸಿ ಹೇಳಿದ: " ನೀನು ದಿನವಿಡೀ ಒಂದೆಡೆ ಕೂತು ಯಾರನ್ನೆ ಕಂಡರು, ನಿನ್ನ ಬಳಿ ಯಾರೇ ಸುಳಿದರೂ, ಬೊಗಳುತ್ತಿರು. ಇದಕ್ಕಾಗಿ ನಾನು ನಿನಗೆ ಇಪ್ಪತ್ತು ವರ್ಷಗಳ ಜೀವಿತಾವಧಿಯನ್ನು ಕೊಡುತ್ತೇನೆ. " ನಾಯಿ ಹೇಳಿತು…
  • March 02, 2011
    ಬರಹ: Chikku123
    ಮುಂಗಾರು ಮಳೆಯಲ್ಲಿ ಮಿಂದೆದ್ದ ಮನಸ್ಸು   ಗಾಳಿಯಲ್ಲಿ ಗಾಳಿಪಟದಂತೆ ಗಿರ್ರೆಂದು   ಮನಸಾರೆ ಮುಗಿಲಿನಲ್ಲಿ ಮೀಯ್ದು   ಪಂಚರಂಗಿಯಂತೆ ಪೃಥ್ವಿ ಯ ಪಯಣಿಸುತ್ತ   ಪರಮಾತ್ಮನ ಪಾದದಂಗಳದಲ್ಲಿ ಪರಿಭ್ರಮಿಸುತ್ತಿಹುದು