ಇಂಟೆಲ್:ಥಂಡರ್ಬೋಲ್ಟ್
ಯುಎಸ್ಬಿ 3.0ರ ಎರಡುಪಟ್ಟು ವೇಗದಲ್ಲಿ ದತ್ತಾಂಶ ವರ್ಗಾವಣೆ ಮಾಡಬಲ್ಲ ತಾಮ್ರದ ಕೇಬಲ್ ಆಧಾರಿತ ಥಂಡರ್ ಬೋಲ್ಟ್ ಎನ್ನುವ ತಂತ್ರಜ್ಞಾನವನ್ನು ಇಂಟೆಲ್ ಇದೀಗ ಅಭಿವೃದ್ಧಿ ಪಡಿಸಿದೆ.ಥಂಡರ್ ಬೋಲ್ಟ್ ಬಳಸಿದರೆ ಹತ್ತು…
ಸುಮಾರು ೩೦ ವರ್ಷಗಳಿಂದ, ಮುಂಬೈಮಹಾನಗರದ ಘಾಟ್ಕೋಪರ್ (ಪ) ನಲ್ಲಿರುವ ಹಿಮಾಲಯೇಶ್ವರ ಮಂದಿರದ ಜೀರ್ಣೋದ್ಧಾರದ ಕೆಲಸ ಕಳೆದ ೬ ತಿಂಗಳಿನಿಂದ ನಡೆದಿದ್ದು, ಈ ಕಾರ್ಯದಲ್ಲಿ ಎಲ್ಲಾ ಶಿವಭಕ್ತರು, ದಾನಿಗಳ ಸಹಯೋಗ ಹಾಗೂ…
"ಬೆತ್ತಲೆ ಜಗತ್ತು" ಅಂಕಣ ಖ್ಯಾತಿಯ ಯುವ ಬರಹಗಾರ, ಪ್ರತಾಪ ಸಿಂಹ ಕನ್ನಡ ಪ್ರಭ ಪತ್ರಿಕೆಯ ಸುದ್ದಿ ಸಂಪಾದಕರಾದ ನಂತರ, ಪತ್ರಿಕೆಯಲ್ಲಿ, ತನ್ನ ಪ್ರಥಮ ಲೇಖನ ಬರೆದು, ಈ ಪ್ರಶ್ನೆ ಎತ್ತಿದ್ದಾರೆ?
"ನಾರಾಯಣ ಮೂರ್ತಿ ಕನ್ನಡ ನಾಡಲ್ಲಿ…
ಇತ್ತೀಚೆಗೆ ಆಕಾಶವಾಣಿಯಲ್ಲಿ ಪ್ರಕಟಣೆಯೊಂದನ್ನು ಕೇಳಿದೆ. ಅಲ್ಪಸಂಖ್ಯಾತರಿಗೆ ಸರ್ಕಾರದಿಂದ ಒಂದರಿಂದ ಹತ್ತನೇ ತರಗತಿವರೆಗೆ ಓದಲು ಸಹಾಯ ಹಾಗೂ ಉನ್ನತ ವ್ಯಾಸಂಗಕ್ಕೆ ಸ್ಕಾಲರ್ಶಿಪ್ ಸಹಾ ಸಿಗುವುದು ಎಂದು. ಅಸಲಿಗೆ ಅಲ್ಪಸಂಖ್ಯಾತರೆಂದರೆ ಯಾರು?…
ಪದ್ಮಭೂಷಣ ಪುರಸ್ಕೃತರಾದ ಸಂದರ್ಭದಲ್ಲಿ ಡಾ| ಆರ್. ಕೆ. ಶ್ರೀಕಂಠನ್ ಅವರಿಗೆ ಸನ್ಮಾನ ಹಾಗೂ ಶಿಷ್ಯರಿಂದ ಗುರು ನಮನ ಕಾರ್ಯಕ್ರಮ. ಸ್ಥಳ: ಸೇವಾಸದನ, ೧೪ನೇ ಕ್ರಾಸ್, ಮಲ್ಲೇಶ್ವರಂ, ಬೆಂಗಳೂರುಸಮಯ: ಸಂಜೆ ೬.೦೦ ಗಂಟೆ ಮಾರ್ಚ್ ೪…
ನಾ ಮರೆತು ಹೋದ ಮಾತು
ಮರೆತು ಹೋದ ಮಾತು ನೂರೆಂಟು,
ಕಾಡುತಿಹವು ನೆನಪಿನ ಇಡಿಗಂಟು !
ತಕ್ಸೀರು ಮನದಲಿ ಮತ್ತೆ ಪಿಸುಗುಡುತ್ತಿದೆ
ನಾ ಮರೆತು ಹೋದ ಮಾತು...
ಕೈ ಹಿಡಿದು ಸಾಗುವಾಗ, ನೋವು-ನಲಿವಲಿ
ಜೊತೆಯೆಂದಾಗ, ಈರ್ವರನು ತಣಿಸುವ ಮಾತು,
ನಾ ಮರೆತು…
೧೧ ಫೆಬ್ರುವರಿ ೨೦೧೧, ನಾವೆಲ್ಲಾ ಒಂದು ಇತಿಹಾಸಕ್ಕೆ ಸಾಕ್ಷಿಯಾದ್ವಿ. ಹೌದು, ೩೦ ವರ್ಷಗಳ ಈಜಿಪ್ಟ್ ನ ಸರ್ವಾಧಿಕಾರಿ ಹೋಸ್ನಿ ಮುಬಾರಕ್ ನ ಪದತ್ಯಾಗ. ಸರ್ವಾಧಿಕಾರ ಹೋಗಿ ಪ್ರಜಾಪ್ರಭುತ್ವಕ್ಕೆ ನಾಂದಿ ಹಾಡಿದ ಕ್ರಾಂತಿ ಅದು. ೩೦ ವರ್ಷದ ಯುವಕ,…
ನನ್ನ ಪ್ರಾಣ ಸ್ನೇಹಿತ,
ಉದಯ ರವಿ ಕಿರಣಗಳ೦ತೆ; ಇರುಳಿನ ಚ೦ದ್ರನ ಬೆಳಕಿನ೦ತೆ
ಬೀಸೋ ಗಾಳಿಯ ತ೦ಪಿನ೦ತೆ; ಉಕ್ಕಿಹರಿಯುವ ಸಾಗರದ೦ತೆ
ಉರಿಯುವ ಬಿಸಿಲಿನ ಬೆ೦ಕಿಯ೦ತೆ; ಆದರೆ ಮನಸ್ಸು ಹಾಲಿನ೦ತೆ
ಓ ಗೆಳೆಯ! ನೀ ಬ೦ದೆ ಜೀವನದಲಿ.
ಮಮತೆ ತೊರುವ…
ದೊಂಬರಾಟದ ಜನಗಳು ನಾವು
ತರ ತರ ಸರ್ಕಸ್ ಮಾಡುವೆವು
ಹಗ್ಗದ ಮೇಲೆ ನಡೆದು ಕುಣಿಯುತಾ
ನೀಡೋ ನೋಟನೆದುರು ನೋಡುವೆವು|1|
ಹತ್ತು ದಾಟದ ಹುಡುಗಿಯರಾದರೆ
ಹಗ್ಗದ ಮೇಲಿನ ಕುಣಿದಾಟ
ತಂಬಿಗೆಯ ಹೊತ್ತು, ರಿಮ್ಮಲಿ ನಿಂತು
ಒಂದು ತುದಿಯಿಂದಿನ್ನೊಂದಕೆ…
ಒಂದು ದಿನ ದೇವರು ನಾಯಿಯನ್ನು ಸೃಷ್ಠಿಸಿ ಹೇಳಿದ:
" ನೀನು ದಿನವಿಡೀ ಒಂದೆಡೆ ಕೂತು ಯಾರನ್ನೆ ಕಂಡರು, ನಿನ್ನ ಬಳಿ ಯಾರೇ ಸುಳಿದರೂ, ಬೊಗಳುತ್ತಿರು. ಇದಕ್ಕಾಗಿ ನಾನು ನಿನಗೆ ಇಪ್ಪತ್ತು ವರ್ಷಗಳ ಜೀವಿತಾವಧಿಯನ್ನು ಕೊಡುತ್ತೇನೆ. "
ನಾಯಿ ಹೇಳಿತು…