ಮೊನ್ನೆ ಒಬ್ರು ಕನ್ನಡ ಮೇಷ್ಟ್ರು, ತಮಾಷೆಯಾಗಿ ಹೇಳ್ತಾ ಇದ್ರು.
ಅವರು ಒಬ್ದ್ರು ಸಂಸ್ಕೃತ ಮೇಷ್ಟ್ರು ಜೊತೆ ಮಾತಾಡ್ತಾ ಇದ್ರಂತೆ. ಸಂಸ್ಕೃತ ಮೇಷ್ಟ್ರು ಕನ್ನಡ ಮೇಷ್ಟ್ರಿಗೆ, ಮಾತಿನ ನಡುವೆ "ನಿಮಗೆ ಸಂಸ್ಕೃತ ಬರಲ್ವಾ? ಹಾಗಾದ್ರೆ ನೀವು…
ಕನಸಿನಲ್ಲಿ ಬಂದು ಹೋದ ವಿಷಯದ ಅರ್ಥವನ್ನು ಹೇಳುವ ತಂತ್ರಾಂಶ ಒಂದನ್ನು ನನ್ನ ಮಿತ್ರ ಪರೀಕ್ಷಿಸಿ ನೋಡಲು ಕೊಟ್ಟಿದ್ದನು. "Dream interpretator " ಎಂದದರ ಹೆಸರು. ನನ್ನ ಕನಸು ಹೀಗಿತ್ತು. ಅದೊಂದು ದೊಡ್ಡ ಆಲದ ಮರ. ಅದರ ಕೆಳಗೊಬ್ಬ ಸನ್ಯಾಸಿ…
ರಾಜನೊಬ್ಬ ಕವಿಯೋರ್ವನಿಗೆ ಮರಣದಂಡನೆ ವಿಧಿಸಿದ
ನಿನ್ನ ಕೊನೆಯ ಆಸೆಯೇನು ಹೇಳೆಂದಾಗ ಆ ಕವಿ ಹೇಳಿದ ರಾಜನ್ ನನಗೆ ನಿನ್ನ ಮುಂದೆ ನನ್ನ ಶ್ಲೋಕವೊಂದನ್ನುಸುರುವ ಆಸೆ.
ಸರಿ ಹೇಳೆಂದ ರಾಜ
ಕವಿ ಹೇಳಿದ
ಭಟ್ಟಿರ್ನಷ್ಟೋ ಭಾರವಿಶ್ಚಾಪಿ ನಷ್ಟಃ…
ನನ್ನ ದುಬೈ ಜೀವನದ ಅನುಭವಗಳನ್ನಾಧರಿಸಿದ "ಅರಬ್ಬರ ನಾಡಿನಲ್ಲಿ" ಸರಣಿಯಲ್ಲಿ ೧೪ ಲೇಖನಗಳು ಸ೦ಜೆವಾಣಿಯ ಮ೦ಗಳೂರು ಆವೃತ್ತಿಯಲ್ಲಿ ಪ್ರಕಟಗೊ೦ಡವು. ೧೦ನೆಯ ಲೇಖನದ ನ೦ತರ ಗುಲ್ಬರ್ಗ ಹಾಗೂ ಶಿವಮೊಗ್ಗ ಆವೃತ್ತಿಯಗಳಲ್ಲಿಯೂ ಪ್ರಕಟಗೊ೦ಡಿವೆ. …
ಈ ರಾತ್ರಿ ಎಂಬುದುಹಗಲೆಲ್ಲ ದುಡಿದು ಬಂದಜೀವಕ್ಕೆ ದೇವರಿತ್ತ ವರಈ ರಾತ್ರಿ ಎಂಬುದುಪ್ರಿಯತಮೆಯ ನೆನಪಲ್ಲಿನಿದ್ದೆ ಬರದೆ ಒದ್ದಾಡುವವಿರಹ ಪ್ರೇಮಿಯ ಸಂಕಟಈ ರಾತ್ರಿ ಎಂಬುದುನೋವಿನಲ್ಲಿಯೇ ಸುಖದಮೆಲಕು ಹಾಕುವ ಸೂಳೆಯವ್ಯಾಪಾರ ವೇಳೆ !!ಈ ರಾತ್ರಿ…
ದಿನಾಲೂ ಬೆಂಗಳೂರು ನಗರ ಸಾರಿಗೆ ಬಸ್ನಲ್ಲಿ ಹೋಗಿಬರುವಾಗಲೆಲ್ಲಾ ‘ವಿಕಲಚೇತನ’ ಎಂಬ ಪದ ತುಂಬಾ ಮುಜುಗರ ಪಡಿಸುತ್ತದೆ. ಅದು ಕೇವಲ ನನ್ನ ಮಟ್ಟಿಗೆ ಎಂದುಕೊಂಡಿದ್ದೆ. ಆರ್ಕೈವಿನಿಂದ ಪ್ರತ್ಯಕ್ಷವಾದ 'ಅಂಗವಿಕಲರು ವಿಕಲಚೇತನರೇ?' ಈ ಚರ್ಚೆಯನ್ನು…
ಮೊನ್ನೆ ಹೀಗೆಯೇ ಸಕಲೇಶಪುರಕ್ಕೆ ಹೋಗಿದ್ದೆ ಸ್ಪೂರ್ತಿ( ಹುಡುಗಿಯಲ್ಲ ರೀ !)ಯನ್ನ ಹುಡುಕಿಕೊಂಡು ಒಂದು ಕಥೆ ಬರೆಯಲಿಕ್ಕೆ .ಮಳೆಯ ಕುರಿತು ಒಂದು ಕಥೆ ಬರೆದರೆ ಹೇಗೆ ?"ಅವನು ಬಯಲು ಸೀಮೆಯ ಹುಡುಗ . ಮಲೆನಾಡಿಗೆ ಬಂದ . ಮಳೆಯ ಸೊಬಗ ನೋಡುತ ನಿಂತ…
ಕಣ್ಣ ಮುಚ್ಚಿದೆ .ಕಣ್ಣಮುಂದೆ ಕತ್ತಲು . ಅವಳ ನೆನಪಿಸಿಕೊಂಡೆ .ಆದರೀಗ ಅವಳ ಮುಖದ ಬದಲು ,ನಾನು ಆವಳಿಗಾಗಿ ಅತ್ತ ನನ್ನ ಕಣ್ಣಿರು ಕಂಡಿತು .ಮೊಬೈಲ್ ನಲ್ಲಿ ಅವಳ ನಂಬರ್ ಡಿಲೀಟ್ ಮಾಡಿದೆ .ಮತ್ತೆ ಕಣ್ಣು ಮುಚ್ಚಿದೆ .ಮುಗಳ್ನಗೆ ನಕ್ಕೆ .ಅವಳೇ…
ಮೊನ್ನೆ ಸಾಯಂಕಾಲ ಹಾಗೆ ಸುಮ್ಮನೆ ಕುಳಿತಿದ್ದಾಗ , "ಮೀಸೆ ಹೊತ್ತ ಗಂಡಸಿಗೆ ಡೀಮೆಂಡುದಪ್ಪೋ ಡೀಮೆಂಡುದಪ್ಪೋ ...." ಅಂತ ಬಾನುಲಿಯಲಿ ಬರುತಿದ್ದ ಹಾಡನು ಕೇಳಿ,ಮೀಸೆ ಯ ಬಗ್ಗೆ ಕುತೂಹಲ ಹೆಚ್ಚಾಗಿ ಕೆಲವು ವೆಬ್ ಪೇಜ್ ಗಳನು ಅಂತರಜಾಲದಲಿ…
ಭೋಜರಾಜನ ಬಗ್ಗೆಯೂ ಹೊರಟಿರುವ ಗದ್ದಲದ ಬಗ್ಗೆ ಸುನಾಥರ ಸಲ್ಲಾಪದಲ್ಲಿ ಓದಿದಾಗ ಕಾಳಿದಾಸ-ಭೋಜರಾಜರ ಹೆಸರು ನೆನಪಾಗಿದ್ದರಲ್ಲಿ ಅಚ್ಚರಿಯೇನಿಲ್ಲ. ಚಮತ್ಕಾರದ ಪದ್ಯಗಳಿಗೆ, ಸಮಸ್ಯಾ ಪೂರಣಕ್ಕೆ ಬಂದಾಗ ಮೊದಲು ನೆನಕೆಗೆ ಬರುವುದು ಕಾಳಿದಾಸ-…
ಬಯಕೆಯ ಬೀಜವೊಂದು
ಬೇರು ಬಿಟ್ಟಿದೆ
ಗಟ್ಟಿಯಾಗಿ ಎದೆಗೆ
ಅಂಟಿಕೊಂಡಿದೆ
ಕಿತ್ತೆಸೆಯಲು ಬಾರದ
ಪ್ರೀತಿಯ ಬಯಕೆಯಾಗಿದೆ
ಹೂವಾಗಿ ಹಣ್ಣು ಕೊಡುವ
ಕನಸು ಕಾಣಿದೆ
ಬಳ್ಳಿ ಚಿಗುರಿದರು ಮೊಗ್ಗು
ಕಾಣೆಯಾಗಿದೆ
ಹಲವು ದಿನ ಕಳೆದು ಬಯಕೆಯ
ಬಳ್ಳಿ…
ಗೋಡೆ ಬದಿಗೆ ಅಡುಗಿ
ಏಕೆ ನಿಂತಿಹೆ
ಕಾಡಿ ಬೇಡಿ ಪ್ರೀತಿ
ಏಕೆ ಮಾಡಿದೆ
ಮೋಸ ಬೇಡ ಪ್ರೀತಿಯಲ್ಲಿ
ಏಕೆ ನಂಬಿದೆ
ಹೃದಯ ಕದ್ದ ನಲ್ಲನೆ
ಏಕೆ ಮಂಕಾದೆ
ಭಾವನೆಯ ಬೀಜವ
ಏಕೆ ಹುಟ್ಟಿಸಿದೆ
ಬೇಡೆಂದರೂ ಬಳಿಗೆ
ಏಕೆ ಬಂದಿಹೆ
ಮರೆತಿರುವೆ ನನ್ನನು…
ಭ್ರಷ್ಟಾಚಾರದ ಸವಿಸ್ತಾರ ನಿರೂಪಣೆ ಬೇಕಾಗಿದ್ದಲ್ಲಿ ಈ ಸೈಟಿಗೆ ಹೋಗಿ ನೋಡಬಹುದು:
http://www.TruthAboutIndiaCorruption.org
ಅಥವ
To join the mailing list send an email to
contact@TruthAboutIndiaCorruption.org
ಒಮ್ಮೆ ನಕ್ಕು ಬಿಡಿ - ೨೦
ಮನೋಚಿಕಿತ್ಸಾಲಯದ ಡಾಕ್ಟರ್ ಹತ್ತಿರ ಒಬ್ಬಾತ ಬಂದಿದ್ದ, ನೋಡಲು ಸಾಕಷ್ಟು ವಿದ್ಯಾವಂತೆನಂತೆ ಇದ್ದ. ಡಾಕ್ಟರ್ ಆತನನ್ನು ಪ್ರಶ್ನಿಸಿದರು
"ನಿಮ್ಮ ಸಮಸ್ಯೆ ಏನು ತಿಳಿಸುತ್ತೀರ"
"ಆಗಲಿ ಡಾಕ್ಟರ್ , ಏಕೊ ಎಲ್ಲರೂ ನನ್ನನ್ನು…