March 2011

  • March 05, 2011
    ಬರಹ: haridasaneevan…
     ಕುಮಾರವ್ಯಾಸ  ಭಾರತವು ಕಾವ್ಯಪ್ರೇಮಿಗಳಿಗೆ ರಸದೌತಣ..
  • March 05, 2011
    ಬರಹ: savithru
    ಮೊನ್ನೆ ಒಬ್ರು ಕನ್ನಡ ಮೇಷ್ಟ್ರು, ತಮಾಷೆಯಾಗಿ ಹೇಳ್ತಾ ಇದ್ರು.   ಅವರು ಒಬ್ದ್ರು ಸಂಸ್ಕೃತ ಮೇಷ್ಟ್ರು ಜೊತೆ ಮಾತಾಡ್ತಾ ಇದ್ರಂತೆ. ಸಂಸ್ಕೃತ ಮೇಷ್ಟ್ರು ಕನ್ನಡ ಮೇಷ್ಟ್ರಿಗೆ, ಮಾತಿನ ನಡುವೆ  "ನಿಮಗೆ ಸಂಸ್ಕೃತ ಬರಲ್ವಾ? ಹಾಗಾದ್ರೆ ನೀವು…
  • March 05, 2011
    ಬರಹ: vaadiraajabhat
    ಕನಸಿನಲ್ಲಿ ಬಂದು ಹೋದ ವಿಷಯದ ಅರ್ಥವನ್ನು ಹೇಳುವ ತಂತ್ರಾಂಶ ಒಂದನ್ನು ನನ್ನ ಮಿತ್ರ ಪರೀಕ್ಷಿಸಿ ನೋಡಲು ಕೊಟ್ಟಿದ್ದನು. "Dream interpretator " ಎಂದದರ ಹೆಸರು. ನನ್ನ ಕನಸು ಹೀಗಿತ್ತು. ಅದೊಂದು ದೊಡ್ಡ ಆಲದ ಮರ. ಅದರ ಕೆಳಗೊಬ್ಬ ಸನ್ಯಾಸಿ…
  • March 04, 2011
    ಬರಹ: manju787
    ನೀ ತು೦ಬು ಹುಣ್ಣಿಮೆಯ ತ೦ಪಾದ ಶಶಿಕಿರಣನೀ ಶೀತಲ ಮ೦ದಮಾರುತದ ಸವಿ ಆಘ್ರಾಣ!ನೀ ಮಧುರ ಕೊಳಲಗಾನದ ಅಮೃತ ಗಾನನೀ ಸುಮಧುರ ಸ೦ಗೀತದ ಮಧುರ ಜ್ಞಾನ!ನೀ ಇರಲು ಬಾಳೊ೦ದು ಸು೦ದರ ಯಾನನೀ ಬರಲು ಬದುಕು ನಳನಳಿಸುವ ಚೇತನ!ನೀ ಇರದೆ  ಬದುಕು ನಿಜದಿ ಅರ್ಧ…
  • March 04, 2011
    ಬರಹ: RAMAMOHANA
    ನಾನು...... ನೀನು.... ? ಕವಿಯಾಗ ಹೊರಟೆಕವಿತೆ ಮರೆತು ಬಿಟ್ಟೆ, ಕುಣಿಯಲೆಂದು ಎದ್ದೆತಾಳ ತಪ್ಪಿ ಬಿದ್ದೆ ಅಲೆದಲೆದು ಬೇಸತ್ತುಮುಗಿಸಿ ಎಲ್ಲ ಕಸರತ್ತುನಿನ್ನಲ್ಲಿ ಒಂದಾಗಿ ನಿಂದೆಎಲ್ಲ ನಾನಾಗಿಹುದ ಕಂಡೆಸತ್ಯದ ಸಿಹಿಯ ನಾನುಂಡೆ, ಸಂತಸಗೊಂಡೆ    
  • March 04, 2011
    ಬರಹ: nagarathnavina…
     ರಾಜನೊಬ್ಬ ಕವಿಯೋರ್ವನಿಗೆ ಮರಣದಂಡನೆ ವಿಧಿಸಿದ   ನಿನ್ನ ಕೊನೆಯ ಆಸೆಯೇನು ಹೇಳೆಂದಾಗ ಆ ಕವಿ ಹೇಳಿದ ರಾಜನ್ ನನಗೆ ನಿನ್ನ ಮುಂದೆ ನನ್ನ ಶ್ಲೋಕವೊಂದನ್ನುಸುರುವ ಆಸೆ.   ಸರಿ ಹೇಳೆಂದ ರಾಜ   ಕವಿ ಹೇಳಿದ   ಭಟ್ಟಿರ್ನಷ್ಟೋ ಭಾರವಿಶ್ಚಾಪಿ ನಷ್ಟಃ…
  • March 04, 2011
    ಬರಹ: manju787
        ನನ್ನ ದುಬೈ ಜೀವನದ ಅನುಭವಗಳನ್ನಾಧರಿಸಿದ "ಅರಬ್ಬರ ನಾಡಿನಲ್ಲಿ" ಸರಣಿಯಲ್ಲಿ ೧೪ ಲೇಖನಗಳು ಸ೦ಜೆವಾಣಿಯ ಮ೦ಗಳೂರು ಆವೃತ್ತಿಯಲ್ಲಿ ಪ್ರಕಟಗೊ೦ಡವು.  ೧೦ನೆಯ ಲೇಖನದ ನ೦ತರ ಗುಲ್ಬರ್ಗ ಹಾಗೂ ಶಿವಮೊಗ್ಗ ಆವೃತ್ತಿಯಗಳಲ್ಲಿಯೂ ಪ್ರಕಟಗೊ೦ಡಿವೆ. …
  • March 04, 2011
    ಬರಹ: vkulkarni1981
    ಈ ರಾತ್ರಿ ಎಂಬುದುಹಗಲೆಲ್ಲ ದುಡಿದು ಬಂದಜೀವಕ್ಕೆ ದೇವರಿತ್ತ ವರಈ ರಾತ್ರಿ ಎಂಬುದುಪ್ರಿಯತಮೆಯ ನೆನಪಲ್ಲಿನಿದ್ದೆ ಬರದೆ ಒದ್ದಾಡುವವಿರಹ ಪ್ರೇಮಿಯ ಸಂಕಟಈ ರಾತ್ರಿ ಎಂಬುದುನೋವಿನಲ್ಲಿಯೇ ಸುಖದಮೆಲಕು ಹಾಕುವ ಸೂಳೆಯವ್ಯಾಪಾರ ವೇಳೆ !!ಈ ರಾತ್ರಿ…
  • March 04, 2011
    ಬರಹ: Prabhu Murthy
    ದಿನಾಲೂ ಬೆಂಗಳೂರು ನಗರ ಸಾರಿಗೆ ಬಸ್‌ನಲ್ಲಿ ಹೋಗಿಬರುವಾಗಲೆಲ್ಲಾ ‘ವಿಕಲಚೇತನ’ ಎಂಬ ಪದ ತುಂಬಾ ಮುಜುಗರ ಪಡಿಸುತ್ತದೆ. ಅದು ಕೇವಲ ನನ್ನ ಮಟ್ಟಿಗೆ ಎಂದುಕೊಂಡಿದ್ದೆ.  ಆರ್ಕೈವಿನಿಂದ ಪ್ರತ್ಯಕ್ಷವಾದ 'ಅಂಗವಿಕಲರು ವಿಕಲಚೇತನರೇ?' ಈ ಚರ್ಚೆಯನ್ನು…
  • March 04, 2011
    ಬರಹ: vkulkarni1981
    ಮೊನ್ನೆ ಹೀಗೆಯೇ ಸಕಲೇಶಪುರಕ್ಕೆ ಹೋಗಿದ್ದೆ ಸ್ಪೂರ್ತಿ( ಹುಡುಗಿಯಲ್ಲ ರೀ !)ಯನ್ನ ಹುಡುಕಿಕೊಂಡು ಒಂದು ಕಥೆ ಬರೆಯಲಿಕ್ಕೆ .ಮಳೆಯ ಕುರಿತು ಒಂದು ಕಥೆ ಬರೆದರೆ ಹೇಗೆ ?"ಅವನು ಬಯಲು ಸೀಮೆಯ ಹುಡುಗ . ಮಲೆನಾಡಿಗೆ ಬಂದ . ಮಳೆಯ ಸೊಬಗ ನೋಡುತ ನಿಂತ…
  • March 04, 2011
    ಬರಹ: vkulkarni1981
    ಕಣ್ಣ ಮುಚ್ಚಿದೆ .ಕಣ್ಣಮುಂದೆ ಕತ್ತಲು . ಅವಳ ನೆನಪಿಸಿಕೊಂಡೆ .ಆದರೀಗ ಅವಳ ಮುಖದ ಬದಲು ,ನಾನು ಆವಳಿಗಾಗಿ ಅತ್ತ ನನ್ನ ಕಣ್ಣಿರು ಕಂಡಿತು .ಮೊಬೈಲ್ ನಲ್ಲಿ ಅವಳ ನಂಬರ್ ಡಿಲೀಟ್ ಮಾಡಿದೆ .ಮತ್ತೆ ಕಣ್ಣು ಮುಚ್ಚಿದೆ .ಮುಗಳ್ನಗೆ ನಕ್ಕೆ .ಅವಳೇ…
  • March 04, 2011
    ಬರಹ: vkulkarni1981
    ಹೊತ್ತಲ್ಲದ ಹೊತ್ತಿನಲ್ಲಿಸುತ್ತಲೂ ಕತ್ತಲಿದ್ದರೂಮತ್ತೆ ಮತ್ತೆ ನೆನಪಾಗುವಚಿತ್ತದ ಚಿಲಿಪಿಲಿಗಳುಈ ಭಾ... ವ... ನೆ... ಗ... ಳು... !!
  • March 04, 2011
    ಬರಹ: vkulkarni1981
    ಮೊನ್ನೆ ಸಾಯಂಕಾಲ ಹಾಗೆ ಸುಮ್ಮನೆ ಕುಳಿತಿದ್ದಾಗ , "ಮೀಸೆ ಹೊತ್ತ ಗಂಡಸಿಗೆ ಡೀಮೆಂಡುದಪ್ಪೋ ಡೀಮೆಂಡುದಪ್ಪೋ ...." ಅಂತ ಬಾನುಲಿಯಲಿ ಬರುತಿದ್ದ ಹಾಡನು ಕೇಳಿ,ಮೀಸೆ ಯ ಬಗ್ಗೆ ಕುತೂಹಲ ಹೆಚ್ಚಾಗಿ ಕೆಲವು ವೆಬ್ ಪೇಜ್ ಗಳನು ಅಂತರಜಾಲದಲಿ…
  • March 04, 2011
    ಬರಹ: vkulkarni1981
    ಬರೆಯಲಾಗುತ್ತಿಲ್ಲ ಈಗೀಗನನಗೆ ಕವನಮೊದಮೊದಲು ಸುಮ್ಮನೆಗೀಚುತ್ತಿದ್ದೆ ಬೆಂಗಳೂರಗಿಜಿಗಿಜಿ ಗಿಟ್ಟುವ ಟ್ರಾಫಿಕ್ ನಲೂಆಟೋಗಳ ಗರಗರ ಸೌಂಡ್ ನಲೂಸಿಟಿ ಬಸ್ ಗಳ ಅಬ್ಬರದಲೂಆದರೀಗ ..........ಪಚ್ಚಿಮ ಘಟ್ಟದ ತಪ್ಪಲಿಗೆ ಹೋಗಿಕೊರೆಯುವ ಚಳಿಗೆ ಮೈ…
  • March 04, 2011
    ಬರಹ: hamsanandi
    ಭೋಜರಾಜನ ಬಗ್ಗೆಯೂ ಹೊರಟಿರುವ ಗದ್ದಲದ ಬಗ್ಗೆ ಸುನಾಥರ ಸಲ್ಲಾಪದಲ್ಲಿ ಓದಿದಾಗ ಕಾಳಿದಾಸ-ಭೋಜರಾಜರ ಹೆಸರು ನೆನಪಾಗಿದ್ದರಲ್ಲಿ ಅಚ್ಚರಿಯೇನಿಲ್ಲ. ಚಮತ್ಕಾರದ ಪದ್ಯಗಳಿಗೆ, ಸಮಸ್ಯಾ ಪೂರಣಕ್ಕೆ ಬಂದಾಗ ಮೊದಲು ನೆನಕೆಗೆ ಬರುವುದು ಕಾಳಿದಾಸ-…
  • March 03, 2011
    ಬರಹ: siddhkirti
    ಬಯಕೆಯ ಬೀಜವೊಂದು  ಬೇರು ಬಿಟ್ಟಿದೆ  ಗಟ್ಟಿಯಾಗಿ ಎದೆಗೆ  ಅಂಟಿಕೊಂಡಿದೆ  ಕಿತ್ತೆಸೆಯಲು ಬಾರದ  ಪ್ರೀತಿಯ ಬಯಕೆಯಾಗಿದೆ  ಹೂವಾಗಿ ಹಣ್ಣು ಕೊಡುವ  ಕನಸು ಕಾಣಿದೆ  ಬಳ್ಳಿ ಚಿಗುರಿದರು ಮೊಗ್ಗು  ಕಾಣೆಯಾಗಿದೆ  ಹಲವು ದಿನ ಕಳೆದು ಬಯಕೆಯ  ಬಳ್ಳಿ…
  • March 03, 2011
    ಬರಹ: siddhkirti
      ಹೊಸ ಕನಸು ಹೊತ್ತು ಸೂರ್ಯ ಬಂದ ನೋಡು ನವನವೀನ ಖುಷಿಯ ಸವಿಯಲು ಸಿಧ್ಧನಾದ ನೋಡು ದು:ಖವೆಲ್ಲ ಮರೆಸಿ ಮನಸು ಹಗುರಾಯಿತು ನೋಡುನೀಲ ಆಗಸ ತಲುಪುವಬಯಕೆ ಹುಟ್ಟಿದೆ ನೋಡು ಖುಷಿಯಾದ ಮನಸೊಂದುಬಳಿ ಬಂದಿದೆ ನೋಡು ಸ್ನೇಹದ ಬಂಧಕೆ ಹೆಜ್ಜೆ ಇಟ್ಟು ನೋಡು …
  • March 03, 2011
    ಬರಹ: siddhkirti
        ಗೋಡೆ ಬದಿಗೆ ಅಡುಗಿ ಏಕೆ ನಿಂತಿಹೆ  ಕಾಡಿ ಬೇಡಿ ಪ್ರೀತಿ  ಏಕೆ ಮಾಡಿದೆ ಮೋಸ ಬೇಡ ಪ್ರೀತಿಯಲ್ಲಿ  ಏಕೆ ನಂಬಿದೆ  ಹೃದಯ ಕದ್ದ ನಲ್ಲನೆ  ಏಕೆ ಮಂಕಾದೆ  ಭಾವನೆಯ ಬೀಜವ  ಏಕೆ ಹುಟ್ಟಿಸಿದೆ  ಬೇಡೆಂದರೂ ಬಳಿಗೆ  ಏಕೆ ಬಂದಿಹೆ  ಮರೆತಿರುವೆ ನನ್ನನು…
  • March 03, 2011
    ಬರಹ: Iynanda Prabhukumar
    ಭ್ರಷ್ಟಾಚಾರದ ಸವಿಸ್ತಾರ ನಿರೂಪಣೆ ಬೇಕಾಗಿದ್ದಲ್ಲಿ ಈ ಸೈಟಿಗೆ ಹೋಗಿ ನೋಡಬಹುದು: http://www.TruthAboutIndiaCorruption.org ಅಥವ To join the mailing list send an email to contact@TruthAboutIndiaCorruption.org    
  • March 03, 2011
    ಬರಹ: partha1059
    ಒಮ್ಮೆ ನಕ್ಕು ಬಿಡಿ - ೨೦ ಮನೋಚಿಕಿತ್ಸಾಲಯದ ಡಾಕ್ಟರ್ ಹತ್ತಿರ ಒಬ್ಬಾತ ಬಂದಿದ್ದ, ನೋಡಲು ಸಾಕಷ್ಟು ವಿದ್ಯಾವಂತೆನಂತೆ ಇದ್ದ. ಡಾಕ್ಟರ್ ಆತನನ್ನು ಪ್ರಶ್ನಿಸಿದರು "ನಿಮ್ಮ ಸಮಸ್ಯೆ ಏನು ತಿಳಿಸುತ್ತೀರ" "ಆಗಲಿ ಡಾಕ್ಟರ್ , ಏಕೊ ಎಲ್ಲರೂ ನನ್ನನ್ನು…