ಅಂದು ಶುಕ್ರವಾರ ... ಭೀಮನ ಅಮಾವಾಸ್ಯೆ. ಬೆಳಿಗ್ಗೆಯೇ ಎದ್ದು ಎಣ್ಣೆ ಸ್ನಾನ ಮಾಡಿ ಪೂಜಾದಿ ಕರ್ಮಗಳನ್ನು ಮುಗಿಸಿ ಕಮಲಮ್ಮನವರು, ಸದಾಶಿವರಾಯರನ್ನು ಎಬ್ಬಿಸಿದರು. ಕಣ್ಣು ಬಿಟ್ಟು ಮಡದಿಯ ಮುಖ ನೋಡಿ, ’ಕರಾಗ್ರೇ ವಸತೇ ಲಕ್ಷ್ಮಿ ...’ ಹೇಳಿಕೊಂಡು…
ಕೇಳುತ್ತಿಲ್ಲವೇ ನಿಮಗೆ ವೃಕ್ಷವೆಲ್ಲದರ ಅರಣ್ಯರೋದನ.
ಸರಪಳಿಯ ಜಣಜಣದಿ,
ಗರಗಸದ ಗರಗರದಿ,
ಕೇಳದಿರಬಹುದು ಕ್ಷೀಣವೇದನ.
ಸ್ವಲ್ಪ ಕಿವಿಗೊಟ್ಟು ಕೇಳಿ,
ಯಂತ್ರಗಳ ತಂದು ಲಾರಿಗೇರಿಸುವಾಗ,ಬಿಗಿದು ಕಟ್ಟಿದ ಮರಗಳ ವೃಕ್ಷಗಾಯನ.
ಯಂತ್ರಗಳ ಆರ್ಭಟದಿ…
ಕನ್ನಡ ಪ್ರಭದಲ್ಲಿ ಹೊಸ ಅಂಕಣ
ನಾಳೆ ಮಂಗಳವಾರದಿಂದ ಭೈರಪ್ಪನವರ ಹೊಸ ಅಂಕಣ ಕನ್ನಡ ಪ್ರಭದಲ್ಲಿ ಮೂಡಿ ಬರಲಿದೆ. ಬಹುಶ: ಮತಾಂತರದಂತಹ ಹಲವು ವಿಷಯಗಳ ಬಗ್ಗೆ ಪತ್ರಿಕೆಗಳಲ್ಲಿ ಬರೆದದ್ದು ಬಿಟ್ಟರೆ ಅವರು ಯಾವುದೇ ಅಂಕಣವನ್ನು regular ಆಗಿ…
ಪ್ರೀತಿ ತುಂಬಿದ
"ಭಾರತ" ದಲ್ಲಿ
ಕನಸು ತುಂಬಿದ
"ಕರ್ನಾಟಕ"ದಲ್ಲಿ
ಭಾವನೆ ತುಂಬಿದ
"ಬೆಳಗಾವಿ"ಯಲ್ಲಿ
ಮಾರ್ಚ್ ೧೧,೧೨,೧೩ ರಂದು
"ವಿಶ್ವ ಕನ್ನಡ ಸಮ್ಮೇಳನ "
ಆಯೋಜಿಸಲಾಗಿದೆ ಸರ್ವ ಕನ್ನಡಿಗರಿಗೂ
ಒಂದುಗೂಡುವ ನಮ್ಮ ಈ ಕನ್ನಡ ಹಬ್ಬಕೆ …
ಗೆಳೆತನಕ್ಕೊ೦ದು ಇತಿಮಿತಿ ಉ೦ಟೆ
ಏನೀ ಬ೦ಧನ ಸಿಹಿತಿ೦ಡಿಯ ಗ೦ಟೆ
ಹಳೆಯ ಹೊಸ ಗೆಳೆಯರಿಗಿಲ್ಲ ಕೊನೆ
ಈ ಗು೦ಪು ಜೀವನದ ಸಿಹಿ ಬಾಳೆಗೊನೆ
ಪ್ರತಿಯೊಬ್ಬ ಗೆಳೆಯನ ಸ್ಥಾನ ಪ್ರತ್ಯೇಕ ಇಲ್ಲಿ
ಗೆಳೆಯರ ಬದಲಾಯಿಸುವ ಮಾತೇಲ್ಲಿ
ಗೆಳೆತನಕೆ ವರ್ಷಗಳ ಭಾ೦ದವ್ಯ…
ಸಹಜ ಸುಂದರ ಸೃಷ್ಟಿ ಮಂದಿರ ಋತು ವಿಲಾಸವೋ ಬಂಧುರ ಮನಿಸನಾಟವ ತಡೆಯಲಾರದೆ ನಡುಗಿದೆ ಈ ಸೃಷ್ಟಿ ಮಂದಿರ ರವಿ ಚಂದ್ರರ ಬೆಳ್ಳಿ ಬೆಳಕಿದೆ ಜಲಲಧಾರೆಯ ನೊರೆಯಿದೆಯಾವ ಶಕ್ತಿಯ ವಿಶ್ವ ರೂಪವೊ ಪ್ರಾಣಿ ಸಂಕುಲ ನೆರೆದಿದೆಗಗನ ದಾಟಿದೆ ಪಂಕ್ತಿ ಪಂಕ್ತಿಯ ಮನವ…
ಚಿತ್ರ ೧. "ವಾಕ್ಪಥ"ದ ಸು೦ದರ ಬ್ಯಾನರ್.ಚಿತ್ರ ೨. "ವಾಕ್ಪಥ"ದ ಮೊದಲ ಭಾಷಣ, ನನ್ನಿ೦ದ!ಚಿತ್ರ ೩. "ವಾಕ್ಪಥ"ದ ಎರಡನೆಯ ಭಾಷಣ, ಗೋಪಿನಾಥರಾಯರಿ೦ದ.ಚಿತ್ರ ೪. "ವಾಕ್ಪಥ"ದ ಮೊದಲ ಗೋಷ್ಠಿಯನ್ನು ಯಶಸ್ವಿಯಾಗಿ ನಿರ್ವಹಿಸಿದ…
ವಾಕ್ಪಥದಲ್ಲಿ ಮೊದಲ ಗುರುತು ಹೆಜ್ಜೆ ೧ ದಿನಾಂಕ ೬.೦೩.೨೦೧೧ ರಂದು ಸ್ಥಳ "ಬಸವನಗುಡಿಯ ಸೃಷ್ಟಿ ವೆಂಚರ್ಸ್" ನಲ್ಲಿಎಣಿಸಿದ ದಿನ ಬಂದೇ ಬಿಟ್ಟಿತು. ಕಾತರದ ಕ್ಷಣಗಳವು.ಎಣಿಸಿದಂತೆಯೆ ಪ್ರಭುಗಳು ಸರಿಯಾಗಿ ೯ಕ್ಕೇ ಮನೆಯಲ್ಲಿ ಹಾಜರ್.ಕಳೆದವಾರವಿಡೀ…
ಕುಮಾರವ್ಯಾಸನ ಕೃತಿ "ಕೃಷ್ಣಕಥೆ" ಯಲ್ಲಿನ ದ್ರೌಪದಿ ಸ್ವಯಂವರದ ಒಂದು ಪದ್ಯ ಕಾಣ್ತು. http://sampada.net/%E0%B2%95%E0%B2%A8%E0%B3%8D%E0%B2%A8%E0%B2%A1-%E0%B2%95%E0%B3%81%E0%B2%B5%E0%B2%B0-%E0%B2%95%E0%B3%81%E0%B2%…
(೩೫೧) ಮೂಗುನತ್ತಿನ ಮೇಲಿನ ಪ್ರತಿಯೊಂದು ಬಿಂದುವೂ ಸಹ ತಾನು ಒಮ್ಮೆಯಾದರೂ ಒದ್ದೆಯಾಗಿಬಿಡುವ ಭಯ ಮತ್ತು ಸಾಧ್ಯತೆಯನ್ನು ಹೊಂದಿರುತ್ತದೆ.
(೩೫೨) ’ಪೇಜ್ ಥ್ರೀ’ಯನ್ನು ಒಳಗೊಂಡ ಪತ್ರಿಕೆಗಳ ಪ್ರತಿಪುಟದ ಸಂಖ್ಯೆಯೂ ಇಷ್ಠರಲ್ಲೇ ಪೇಜ್ ಥ್ರೀ…
ರಾಜ್ಯದ ಗಡಿನಾಡು ಬೆಳಗಾವಿಯಲ್ಲಿ ವಿಶ್ವ ಕನ್ನಡ ಸಮ್ಮೇಳನ ನಡೆಯುತ್ತಿರುವಾಗ ಕವಿಗಳು, ಕನ್ನಡಪರ ಚಿಂತಕರ ಬಗ್ಗೆ ನೆನಪು ಮಾಡಿಕೊಳ್ಳುವುದು ಸಹಜ, ನಾಡಿನಲ್ಲಿ ಮಹಿಳಾ ಬರಹಗಾರ್ತಿಯರ ಬಗ್ಗೆ 12ನೇ ಶತಮಾನದಲ್ಲೇ ನಾಡಿನಲ್ಲಿ ಎಂತಹ ಗೌರವ ನೀಡಲಾಗಿತ್ತು…
ಬೀದಿ ದೀಪದ ಹಳದಿ ಬೆಳಕು ಬಿದ್ದು ನಗರದ ಜೀವಿಗಳು ಹೊರಡುವ ಸಮಯಕ್ಕೆ ನಾಗರೀಕತೆಯ ಸ೦ಜೆಯೊ೦ದು ತೆರೆದುಕೊಳ್ಳುತ್ತದೆ. ಸ೦ಜೆಯ ಸುಳಿಗೆ ಸಿಲುಕಿ ಕತ್ತಲಾಗುವ ಸಮಯದಲ್ಲಿ ನಮಗೆ ಅರಿವಿಲ್ಲದೇ ಬೀದಿ ಬೆಳಕಲ್ಲಿ ನಿಗೂಢ ಜಗತ್ತು ಆವರಿಸಿರುತ್ತದೆ. ಅದು…
ಓ ತಾಯೆ,ಕನ್ನಡಾಂಬೆ,
ಬೆಳ್ಳಿ ಜರಿಯಂಚಿನ ದಿವ್ಯ ವಸ್ತ್ರಾನ್ವಿತೆಯೇ,
ನೀನು ಕಣ್ಣೋಡಿಸಿ ನೋಡದ
ನಿರ್ಭಾಗ್ಯ ಮಕ್ಕಳು ನಾವು,
ಕಾಸರಗೋಡಿನವರು.
ಮೊದಲು ಮಹಾಬಲಶಾಲಿಗಳಾಗಿದ್ದೆವು,
ಉತ್ಸಾಹ ಉಲ್ಲಾಸಗಳ ಪ್ರತೀಕವಾಗಿದ್ದೆವು,
ಈಗ ನಿನಗಾಗಿ ಕುಣಿದೂ,…
ಕಳೆದ ಸ್ವಲ್ಪ ದಿನಗಳಿಂದ ಬ್ಲಾಗ್ ಲೋಕದಿಂದ ವಿಮುಖನಾಗಿದ್ದೆ. ಕೆಲಸದ ಒತ್ತಡ ಇತ್ಯಾದಿಗಳಿಂದ ಬಳಲಿ ಕಳೆದ ಮಾರ್ಚ್ ಒಂದನೇ ತಾರೀಖು ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆ ಸೇರಿಕೊಂಡು ಹೊರ ಲೋಕದ ಸಂಪರ್ಕ ಕಳೆದುಕೊಂಡು ಆಸ್ಪತ್ರೆ ಬೆಡ್ಡಿನ ಮೇಲೆ…