"ಸಮರ್ಪಣ" - ಡಾ| ಆರ್. ಕೆ. ಶ್ರೀಕಂಠನ್ ಸನ್ಮಾನ
- Log in to post comments
ಪದ್ಮಭೂಷಣ ಪುರಸ್ಕೃತರಾದ ಸಂದರ್ಭದಲ್ಲಿ ಡಾ| ಆರ್. ಕೆ. ಶ್ರೀಕಂಠನ್ ಅವರಿಗೆ ಸನ್ಮಾನ ಹಾಗೂ ಶಿಷ್ಯರಿಂದ ಗುರು ನಮನ ಕಾರ್ಯಕ್ರಮ.
ಸ್ಥಳ: ಸೇವಾಸದನ,
೧೪ನೇ ಕ್ರಾಸ್, ಮಲ್ಲೇಶ್ವರಂ, ಬೆಂಗಳೂರು
ಸಮಯ: ಸಂಜೆ ೬.೦೦ ಗಂಟೆ
ಮಾರ್ಚ್ ೪, ೨೦೧೧
ಗೌರವಾನ್ವಿತ ಅತಿಥಿಗಳು: ಪ್ರೊ| ಜಿ. ವೆಂಕಟಸುಬ್ಬಯ್ಯ
ಶ್ರೀ ಕೆ. ಜೈರಾಜ್