ಪ್ರತಾಪ ಸಿಂಹ ಕೇಳುತ್ತಾರೆ- "ಮೂರ್ತಿಯವರು ಕನ್ನಡಿಗರಿಗೆ ಬದುಕು ಕಟ್ಟಿಕೊಟ್ಟಿದ್ದು ಕನ್ನಡದ ಕೆಲಸವಲ್ಲವೇ?"

ಪ್ರತಾಪ ಸಿಂಹ ಕೇಳುತ್ತಾರೆ- "ಮೂರ್ತಿಯವರು ಕನ್ನಡಿಗರಿಗೆ ಬದುಕು ಕಟ್ಟಿಕೊಟ್ಟಿದ್ದು ಕನ್ನಡದ ಕೆಲಸವಲ್ಲವೇ?"

"ಬೆತ್ತಲೆ ಜಗತ್ತು" ಅಂಕಣ ಖ್ಯಾತಿಯ ಯುವ ಬರಹಗಾರ, ಪ್ರತಾಪ ಸಿಂಹ ಕನ್ನಡ ಪ್ರಭ ಪತ್ರಿಕೆಯ ಸುದ್ದಿ ಸಂಪಾದಕರಾದ ನಂತರ,  ಪತ್ರಿಕೆಯಲ್ಲಿ, ತನ್ನ ಪ್ರಥಮ ಲೇಖನ  ಬರೆದು, ಈ ಪ್ರಶ್ನೆ ಎತ್ತಿದ್ದಾರೆ?

 

"ನಾರಾಯಣ ಮೂರ್ತಿ ಕನ್ನಡ ನಾಡಲ್ಲಿ ಕನ್ನಡಿಗರಿಗೆ ಬದುಕು ಕಟ್ಟಿಕೊಟ್ಟಿದ್ದು ಕನ್ನಡದ ಕೆಲಸವಲ್ಲವೇ?"

 

ಇದನ್ನು ಸಂಪದಿಗರೊಂದಿಗೂ ಹಂಚಿಕೊಂಬಾಸೆಯಿಂದ ಇಲ್ಲಿ ಅದರ ಕೊಂಡಿಯನ್ನು ಕೊಡಮಾಡಿದ್ದೇನೆ.

 

http://athradi.files.wordpress.com/2011/03/pratapa_simha_murthy.pdf


-ಆಸು ಹೆಗ್ಡೆ

Rating
No votes yet

Comments