April 2011

  • April 11, 2011
    ಬರಹ: asuhegde
    ಚಡಪಡಿಕೆಯ ಕಾಯುವಿಕೆಯಲ್ಲಿಹೆನೀಗ ನಾನು!                           ಬೆಳ್ಳಿ ಮೋಡಗಳಹೊದಿಕೆಯಡಿಯಲ್ಲಿಬೆಚ್ಚಗೆ ಮಲಗಿನನ್ನದೇ ಕನಸುಕಾಣುತಿರುವೆಯೇನೊನೀನು...ಎಂಬಭ್ರಮೆಯಲ್ಲಿಹೆಕಣೇ ನಾನು!ಗಾಳಿಯದು ಜೋರಾಗಿಬೀಸಿದಾಗ ಆ ಹೊದಿಕೆಸರಿದು ನಿನ್ನ…
  • April 11, 2011
    ಬರಹ: shekar_bc
     ***ಸಂಪೂರ್ಣತೆ ***ಹುಡುಕುವುದೆಲ್ಲಿ ಸಂಪೂರ್ಣತೆಯನ್ನುಎತ್ತ ನೋಡಿದರೂ ಕಾಣಿಸದೆನಗಿನ್ನು.ಬಾಳ ಬಗೆದಿಣುಕಿದರೂ ತೋರದಾ  ಮೊಗವುಜಗದರ್ಪಣದಲ್ಲಿಯೂ ಕಾಣದಾ ಬಿಂಬವುಕಂಡು ಕಾಣದಹಾಗೆ ಮೃಗಜಲವಾಗಿಬಂದು ಬಾರದಹಾಗೆ ಮಾಯಾಮೃಗವಾಗಿಮರೆಯಾಗಿ ಮತ್ತೆ…
  • April 11, 2011
    ಬರಹ: partha1059
    ಗುಜರಾತ್ ಮಾದರಿ !ಮೊನ್ನೆ ಮೊನ್ನೆ ನಮ್ಮವರೆಲ್ಲ ಕ್ರಿಕೆಟ್ ನಲ್ಲಿ ವಿಶ್ವಕಪ್ ಗೆದ್ದುಬಿಟ್ರು , ಎಲ್ಲೆಲ್ಲೂ ಜೈಕಾರ ! ಎಲ್ಲರು ಹೊಗಳಿದ್ವಿ  ನಮ್ಮ ಆಳುವ ದೊರೆಗಳು ತಮ್ಮ ಆಸ್ಥಾವ ವಿದ್ವಾಂಸರನ್ನು ಅಕ್ಷರಲಕ್ಷ ಕೊಟ್ಟು ಸನ್ಮಾನ ಮಾಡೊ ರೀತೀಲಿ…
  • April 11, 2011
    ಬರಹ: sasi.hebbar
      ಶ್ರೀ ವಸುಧೇಂದ್ರ ಬಿಡುಗಡೆ ಮಾಡಿದ ಪುಸ್ತಕ "ಓಲಿಕೊಡೆ" (ಪ್ರಬಂಧಗಳು)   ೧೦.೪.೨೦೧೧ರಂದು ರಾಜಾಜಿನಗರದ ಭಾಷ್ಯಂ ಸರ್ಕಲ್ ಹತ್ತಿರವಿರುವ ಆಕೃತಿ ಬುಕ್ ಹೌಸ್ ನಲ್ಲಿ  "ಓಲಿಕೊಡೆ" (ಲೇ: ಶಶಿಧರ ಹೆಬ್ಬಾರ ಹಾಲಾಡಿ) ಪುಸ್ತಕ ಬಿಡುಗಡೆ. ಸಾಹಿತಿ…
  • April 11, 2011
    ಬರಹ: RAMAMOHANA
    - ನಾಳೆ ಹೇಗೂ ಭಾನುವಾರ ನಿಮ್ಗೂ ಆಫ಼ೀಸ್ಗೆ ರಜಾ, ನಿಮ್ಮಗಳಿಗೂ ಸ್ಕೂಲ್ ಇರೋಲ್ಲ, ನಮ್ಮಮನ ಮನೆಗೆ ಹೋಗಿ ಬರೊಣ್ವಾ - - ನೋಡು ನಿಮ್ಮಮನ ಮನೆಗಾದ್ರೂ ಹೋಗು ಇಲ್ಲ ನಮ್ಮಾವನ ಮನೇಗಾದ್ರೂ ಹೋಗು ಆದ್ರೆ ನನ್ನ ಮಾತ್ರ ಎಲ್ಲಿಗೂ ಕರಿಬೇಡ, ಬೇಕಾದ್ರೆ…
  • April 11, 2011
    ಬರಹ: ಆರ್ ಕೆ ದಿವಾಕರ
    ಭ್ರಷ್ಟಾಚರಣೆಯಿಲ್ಲದೆ ಪಕ್ಷಗಳನ್ನು ಸಂಘಟಿಸುವುದು ಅಸಾಧ್ಯವಂತೆ; ವೋಟುಗಳನ್ನು ಹುಟ್ಟಿಸುವುದು ಸಾಧ್ಯವಿಲ್ಲವಂತೆ! ಇದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರ ಖಚಿತ ಅಭಿಪ್ರಾಯ. “ಛೆ! ಛೆ! ಸಕ್ರಿಯ ರಾಜಕಾರಣಿಯಿಂದ ಇಂಥಾ ಮಾತೇ?!” ಎಂದು…
  • April 11, 2011
    ಬರಹ: haridasaneevan…
        ಎಂಥ ಚಿತ್ತಾರ ಬರೆದೆ ಎಂಥವರೂ ಮೂಗ ಮೇಲ್ಬೆರಳಿಟ್ಟುನೋಳ್ಪಂತೆ   ರಾತ್ರಿ ತಂಪಿನ ಗೋಳ' ಹಗಲೊಳುಷ್ಣದ ಗೋಳ ರಾಜಿಸುವ ರತ್ನಗಳೆ ದೀಪಜಾಲ ಆಗಸದಹೊಳೆಯಲ್ಲಿ ನೀರಿನಂಶವೆಇಲ್ಲ ನೀಲಪಟದೊಳು ಮೂಡಿಸಿಹೆ ಇಂದ್ರಜಾಲ   ಮೇಘಮಾತೆಯ ಗರ್ಭದೊಳಗೊಂದು ಮಗು…
  • April 10, 2011
    ಬರಹ: siddhkirti
     ಏಕೋ ಏನೋ ತಿಳಿಯೆನು  ಮನಸ್ಸು ನಿನ್ನ ಹುಡುಕುತಿದೆ  ನಿನ್ನ ನೋಡುವ ಬಯಕೆಯು  ಬೆಟ್ಟವಾಗಿ ಬೆಳೆಯುತಿದೆ  ಎಲ್ಲಿ ಎಂದು ಹುಡುಕಲಿ ನಾನು  ಹೀಜೆ ಗುರುತು ಕಾಣೆಯಾಗಿದೆ  ನಿನ್ನ ನೆನಪು ಕಾಡಿ ಕಾಡಿ  ನಯನಗಳು ಸೋತಿವೆ  ಬೇಡವೆಂದರು ಹೃದಯ ಕೇಳದು …
  • April 10, 2011
    ಬರಹ: siddhkirti
     ನೀರೆ ಉಡುವಳು ರೇಷ್ಮೆ ಸೀರೆ  ಖುಷಿಯ ಗಳಿಗೆ ದಾರದ ಎಳೆಗೆ ಅವಳ ಹಸಿರು ಗಾಜಿನ ಬಳೆಗಳು  ಸದ್ದು ಮಾಡುವ ಮನದ ಮಾತುಗಳು  ಹಣೆ ಮೇಲೊಂದು ಕುಂಕುಮ ಬೊಟ್ಟು  ಮುಖದ ಸೌಂದರ್ಯಕೆ ಮೆರಗು ತರುವಳು  ಮೂಗಿಗೊಂದು ಹೊಳೆಯುವ ಮೂಗುತಿ  ಎಲ್ಲರ ಮನವ ಸೆರೆ…
  • April 10, 2011
    ಬರಹ: Jayanth Ramachar
    ಇಂದು ಬೆಳಿಗ್ಗೆ ಎದ್ದು ಪ್ರಾತಃ ವಿಧಿಗಳನ್ನು ಬೇಗನೆ ಮುಗಿಸಿ ಸೃಷ್ಟಿ ವೆಂಚರ್ಸ್ ಬಳಿ ಹೋಗುವ ಹೊತ್ತಿಗೆ ಹತ್ತು ಐದಾಗಿತ್ತು. ಅಂದರೆ ಸರಿಯಾದ ಸಮಯಕ್ಕೆ ಐದು ನಿಮಿಷ ತಡವಾಗಿ ಹೋಗಿದ್ದೆ. ಅಲ್ಲಿ ಹೋಗುವ ಹೊತ್ತಿಗೆ ಸಂಪದಿಗರಾದ ಗೋಪಿನಾಥ್ ರಾಯರು,…
  • April 10, 2011
    ಬರಹ: GOPALAKRISHNA …
    ಕಣಿಯ ನೋಡಲು ಬನ್ನಿರಿ|ವಿಷುವಿನ ಕಣಿಯ ನೋಡಲು ಬನ್ನಿರಿ || ಸೌರಮಾನ ಯುಗಾದಿ ಬಂದಿದೆ ಜನತೆ  ತೋರಿದೆ ಸಡಗರ ಉಚ್ಚ ರಾಶಿಯನೇರಿ ರಾಜಿಪ ಸೂರ್ಯದೇವನಿಗಾದರ           [೧] ಚಳಿಯು ಓಡಿದೆ ಸೆಕೆಯು ಮೂಡಿದೆ ಋತು ವಸಂತವು ತೊಡಗಿದೆ ತಳಿರು…
  • April 09, 2011
    ಬರಹ: sada samartha
      ಅಣ್ಣನಿಗೊಂದು ನುಡಿ ನಮನ ಶತಕೋಟಿ ಭಾರತೀಯರ ಹೃದಯದಾಳದಲಿ ಮೂಡುತಿಹ ಸಂಚಲನ ಮೂರ್ತ ರೂಪವ ಧರಿಸಿ ಅಣ್ಣ ನಿನ್ನಲಿ ಕಾಣುತಿದೆ ಭಾವ ಕೋಟಿ ಕಣ್ಣ ತೆರೆಸಿದೆ ಈಗ ಭಾರತದ ಪ್ರೀತಿ || ಸ್ವಾತಂತ್ರ್ಯ ಬಂದರೂ ಬಳಸುವರಿವಿಲ್ಲದಿರೆ ಉಲ್ಲೋಲ…
  • April 09, 2011
    ಬರಹ: saraswathichandrasmo
    ಮುಚ್ಚಿವೆಯಾದರು ಕಂಗಳುಜಾರಿಲ್ಲ ನಿದ್ರೆಗೆ ಮೆದುಳುಕೊರೆಯುತಿಹುದು ಚಿಂತೆಯ ಹುಳುಮಾಡುತ ಮನದ ಶಾಂತಿ ಹಾಳು.ಬೇಡವೆಂದು ದಬ್ಬಿದರೂ ಹೊರಗೆಹೋಗದೆ ಕೊರೆಯುವುದೇಕೆ ಒಳಗೆತಳಮಳವೇಕೆ ಒಡಲೊಳಗೆಬಾರದೇಕೆ ನಿದ್ರೆ ಕಂಗಳೊಳಗೆ.ತುಂಡಾಗುತಿಹುದು…
  • April 09, 2011
    ಬರಹ: gopinatha
    ರಸ ಪ್ರಶ್ನೆಗಳು   ೧. ೧.     ವಿನಾಯಕಾ ಟ್ರಾನ್ಸ್ಪೋರ್ಟ್ ಕನ್ನಡದಲ್ಲಿ ಬರೆದಿದ್ದರೂ ಇದು ತಮಿಳ್ನಾಡಿನದ್ದು ಎಂತ ಹೇಗೆ ಕಂಡು ಹಿಡಿಯಬಹುದು?೨.     ಉದ್ದ ಸೇತುವೆಯ ಕಂಭಗಳಮೇಲೆ ಅವುಗಳ ನಂಬರ್ ಬರೆದಿದೆ, ಪೂರ್ವದಿಂದ ಹೊರಟಾಗ ೨೬ ಎಂದು ಬರೆದ ಕಂಭ…
  • April 09, 2011
    ಬರಹ: ಆರ್ ಕೆ ದಿವಾಕರ
     ಹಿರಿಯರಾದ ಅಣ್ಣಾ ಹಜಾರೆ ಉಪವಾಸ ಮುರಿದಿದರು; ಸದ್ಯಕ್ಕೆ ಸರಕಾರದ ಮುಖ ಉಳಿಯಿತು. ಆದರಿದು ಭ್ರಷ್ಟಾಚಾರದ ವಿರುದ್ಧ ಮೊದಲ ಜಯ ಎಂದು ಬೀಗಬಹುದೇ?! ಹುಲಿಗೆ ಹುಲ್ಲು ತಿಂದು ಬದುಕುವುದನ್ನಾದರೂ ಯಾರಾದರೂ ಕಲಿಸಿದರೆಂದರೆ ನಂಬಬಹುದು; ಆದರೆ…
  • April 09, 2011
    ಬರಹ: ನಂದೀಶ್ ಬಂಕೇನಹಳ್ಳಿ
    ಮಣ್ಣಾಟವಾಡುವ ಕಂದನ ಕಂಡು ಅಮ್ಮನ್ನು ತಾ ಬಂದು ಹುಸಿಏಟು ಕೊಡುವಂತೆ,ತಿದ್ದಿ ನೆಡೆಸಲುಓ ದೇವ ನೀ ಬೇಗ ಬಾಪ್ರಾಣ ಹಿಂಡುವ ಮಂದಿರಕ್ತ ಹೀರುವ ಮಂದಿಎಲ್ಲ ಮಂದಿಯ ಮನದಮಾನವೀಯತೆಯ ಕಿಡಿಯ ನೀ ಹಚ್ಚು ಬಾಓ ದೇವ ನೀ ಬೇಗ ಬಾಅಂದು ಭಕ್ತಿ ಮಾರ್ಗದಿ…
  • April 09, 2011
    ಬರಹ: prasannakulkarni
    ಅರಳೀ ಮರದ ಬುಡದಲ್ಲಿ,ನೆರಳು ಬೆಳಕುವಾಡುವಲ್ಲಿ,ಬಿದ್ದಿದೆ ಎಲೆಯೊ೦ದು....   ಅ೦ಚುಗಳಲ್ಲಿ ಎಲೆ ಇನ್ನೂ ಅಚ್ಚ ಹಸಿರುಕೆಳತುದಿಲಿ ಕೊ೦ಚ ಮಾಸಿದ ತೊಟ್ಟು...ರಾತ್ರಿಯ ಬಿರುಗಾಳಿಗೆ ಬಿದ್ದದ್ದಕ್ಕೆ,ಗಾಯದ ಗುರುತು...   ಹೃದಯದಾಕಾರ ಈ ಎಲೆಗಳಿಗೆ...…
  • April 09, 2011
    ಬರಹ: kahale basavaraju
    ನಮ್ಮಲಿ ತಕ್ಕಮಟ್ಟಿಗೆ ನದಿಗಳಿವೆ. ಇದ್ರಿಂದ ನೀರಿಗೆ ಅಷ್ಟು ತತ್ವಾರವಿಲ್ಲ. ಆದರೆ ಮರುಭೂಮಿಯಲ್ಲಿನ ಜನ ನೀರಿಗೆ ಎಂಥ ವ್ಯವಸ್ಥೆ ಮಾಡಿಕೊಳ್ಳುತ್ತಾರೆ ಗೊತ್ತಾ? ಬೇಕಿದ್ರೆ ನಮ್ಮಗಳಿಗೆ ಕುಡಿಯುವ ನೀರನ್ನು ಸಾಲ ಕೊಡ್ತಾರೆ. ಅಷ್ಟು ಜವಾಬ್ದಾರಿಯಿಂದ…