ಗುಜರಾತ್ ಮಾದರಿ !ಮೊನ್ನೆ ಮೊನ್ನೆ ನಮ್ಮವರೆಲ್ಲ ಕ್ರಿಕೆಟ್ ನಲ್ಲಿ ವಿಶ್ವಕಪ್ ಗೆದ್ದುಬಿಟ್ರು , ಎಲ್ಲೆಲ್ಲೂ ಜೈಕಾರ ! ಎಲ್ಲರು ಹೊಗಳಿದ್ವಿ ನಮ್ಮ ಆಳುವ ದೊರೆಗಳು ತಮ್ಮ ಆಸ್ಥಾವ ವಿದ್ವಾಂಸರನ್ನು ಅಕ್ಷರಲಕ್ಷ ಕೊಟ್ಟು ಸನ್ಮಾನ ಮಾಡೊ ರೀತೀಲಿ…
ಶ್ರೀ ವಸುಧೇಂದ್ರ ಬಿಡುಗಡೆ ಮಾಡಿದ ಪುಸ್ತಕ "ಓಲಿಕೊಡೆ" (ಪ್ರಬಂಧಗಳು)
೧೦.೪.೨೦೧೧ರಂದು ರಾಜಾಜಿನಗರದ ಭಾಷ್ಯಂ ಸರ್ಕಲ್ ಹತ್ತಿರವಿರುವ ಆಕೃತಿ ಬುಕ್ ಹೌಸ್ ನಲ್ಲಿ
"ಓಲಿಕೊಡೆ" (ಲೇ: ಶಶಿಧರ ಹೆಬ್ಬಾರ ಹಾಲಾಡಿ) ಪುಸ್ತಕ ಬಿಡುಗಡೆ. ಸಾಹಿತಿ…
- ನಾಳೆ ಹೇಗೂ ಭಾನುವಾರ ನಿಮ್ಗೂ ಆಫ಼ೀಸ್ಗೆ ರಜಾ, ನಿಮ್ಮಗಳಿಗೂ ಸ್ಕೂಲ್ ಇರೋಲ್ಲ, ನಮ್ಮಮನ ಮನೆಗೆ ಹೋಗಿ ಬರೊಣ್ವಾ -
- ನೋಡು ನಿಮ್ಮಮನ ಮನೆಗಾದ್ರೂ ಹೋಗು ಇಲ್ಲ ನಮ್ಮಾವನ ಮನೇಗಾದ್ರೂ ಹೋಗು ಆದ್ರೆ ನನ್ನ ಮಾತ್ರ ಎಲ್ಲಿಗೂ ಕರಿಬೇಡ, ಬೇಕಾದ್ರೆ…
ಭ್ರಷ್ಟಾಚರಣೆಯಿಲ್ಲದೆ ಪಕ್ಷಗಳನ್ನು ಸಂಘಟಿಸುವುದು ಅಸಾಧ್ಯವಂತೆ; ವೋಟುಗಳನ್ನು ಹುಟ್ಟಿಸುವುದು ಸಾಧ್ಯವಿಲ್ಲವಂತೆ! ಇದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರ ಖಚಿತ ಅಭಿಪ್ರಾಯ. “ಛೆ! ಛೆ! ಸಕ್ರಿಯ ರಾಜಕಾರಣಿಯಿಂದ ಇಂಥಾ ಮಾತೇ?!” ಎಂದು…
ಏಕೋ ಏನೋ ತಿಳಿಯೆನು
ಮನಸ್ಸು ನಿನ್ನ ಹುಡುಕುತಿದೆ
ನಿನ್ನ ನೋಡುವ ಬಯಕೆಯು
ಬೆಟ್ಟವಾಗಿ ಬೆಳೆಯುತಿದೆ
ಎಲ್ಲಿ ಎಂದು ಹುಡುಕಲಿ ನಾನು
ಹೀಜೆ ಗುರುತು ಕಾಣೆಯಾಗಿದೆ
ನಿನ್ನ ನೆನಪು ಕಾಡಿ ಕಾಡಿ
ನಯನಗಳು ಸೋತಿವೆ
ಬೇಡವೆಂದರು ಹೃದಯ ಕೇಳದು …
ನೀರೆ ಉಡುವಳು ರೇಷ್ಮೆ ಸೀರೆ
ಖುಷಿಯ ಗಳಿಗೆ ದಾರದ ಎಳೆಗೆ
ಅವಳ ಹಸಿರು ಗಾಜಿನ ಬಳೆಗಳು
ಸದ್ದು ಮಾಡುವ ಮನದ ಮಾತುಗಳು
ಹಣೆ ಮೇಲೊಂದು ಕುಂಕುಮ ಬೊಟ್ಟು
ಮುಖದ ಸೌಂದರ್ಯಕೆ ಮೆರಗು ತರುವಳು
ಮೂಗಿಗೊಂದು ಹೊಳೆಯುವ ಮೂಗುತಿ
ಎಲ್ಲರ ಮನವ ಸೆರೆ…
ಇಂದು ಬೆಳಿಗ್ಗೆ ಎದ್ದು ಪ್ರಾತಃ ವಿಧಿಗಳನ್ನು ಬೇಗನೆ ಮುಗಿಸಿ ಸೃಷ್ಟಿ ವೆಂಚರ್ಸ್ ಬಳಿ ಹೋಗುವ ಹೊತ್ತಿಗೆ ಹತ್ತು ಐದಾಗಿತ್ತು. ಅಂದರೆ ಸರಿಯಾದ ಸಮಯಕ್ಕೆ ಐದು ನಿಮಿಷ ತಡವಾಗಿ ಹೋಗಿದ್ದೆ. ಅಲ್ಲಿ ಹೋಗುವ ಹೊತ್ತಿಗೆ ಸಂಪದಿಗರಾದ ಗೋಪಿನಾಥ್ ರಾಯರು,…
ಅಣ್ಣನಿಗೊಂದು ನುಡಿ ನಮನ
ಶತಕೋಟಿ ಭಾರತೀಯರ ಹೃದಯದಾಳದಲಿ ಮೂಡುತಿಹ ಸಂಚಲನ ಮೂರ್ತ ರೂಪವ ಧರಿಸಿ ಅಣ್ಣ ನಿನ್ನಲಿ ಕಾಣುತಿದೆ ಭಾವ ಕೋಟಿ ಕಣ್ಣ ತೆರೆಸಿದೆ ಈಗ ಭಾರತದ ಪ್ರೀತಿ || ಸ್ವಾತಂತ್ರ್ಯ ಬಂದರೂ ಬಳಸುವರಿವಿಲ್ಲದಿರೆ ಉಲ್ಲೋಲ…
ರಸ ಪ್ರಶ್ನೆಗಳು ೧. ೧. ವಿನಾಯಕಾ ಟ್ರಾನ್ಸ್ಪೋರ್ಟ್ ಕನ್ನಡದಲ್ಲಿ ಬರೆದಿದ್ದರೂ ಇದು ತಮಿಳ್ನಾಡಿನದ್ದು ಎಂತ ಹೇಗೆ ಕಂಡು ಹಿಡಿಯಬಹುದು?೨. ಉದ್ದ ಸೇತುವೆಯ ಕಂಭಗಳಮೇಲೆ ಅವುಗಳ ನಂಬರ್ ಬರೆದಿದೆ, ಪೂರ್ವದಿಂದ ಹೊರಟಾಗ ೨೬ ಎಂದು ಬರೆದ ಕಂಭ…
ಹಿರಿಯರಾದ ಅಣ್ಣಾ ಹಜಾರೆ ಉಪವಾಸ ಮುರಿದಿದರು; ಸದ್ಯಕ್ಕೆ ಸರಕಾರದ ಮುಖ ಉಳಿಯಿತು. ಆದರಿದು ಭ್ರಷ್ಟಾಚಾರದ ವಿರುದ್ಧ ಮೊದಲ ಜಯ ಎಂದು ಬೀಗಬಹುದೇ?! ಹುಲಿಗೆ ಹುಲ್ಲು ತಿಂದು ಬದುಕುವುದನ್ನಾದರೂ ಯಾರಾದರೂ ಕಲಿಸಿದರೆಂದರೆ ನಂಬಬಹುದು; ಆದರೆ…
ಅರಳೀ ಮರದ ಬುಡದಲ್ಲಿ,ನೆರಳು ಬೆಳಕುವಾಡುವಲ್ಲಿ,ಬಿದ್ದಿದೆ ಎಲೆಯೊ೦ದು....
ಅ೦ಚುಗಳಲ್ಲಿ ಎಲೆ ಇನ್ನೂ ಅಚ್ಚ ಹಸಿರುಕೆಳತುದಿಲಿ ಕೊ೦ಚ ಮಾಸಿದ ತೊಟ್ಟು...ರಾತ್ರಿಯ ಬಿರುಗಾಳಿಗೆ ಬಿದ್ದದ್ದಕ್ಕೆ,ಗಾಯದ ಗುರುತು...
ಹೃದಯದಾಕಾರ ಈ ಎಲೆಗಳಿಗೆ...…
ನಮ್ಮಲಿ ತಕ್ಕಮಟ್ಟಿಗೆ ನದಿಗಳಿವೆ. ಇದ್ರಿಂದ ನೀರಿಗೆ ಅಷ್ಟು ತತ್ವಾರವಿಲ್ಲ. ಆದರೆ ಮರುಭೂಮಿಯಲ್ಲಿನ ಜನ ನೀರಿಗೆ ಎಂಥ ವ್ಯವಸ್ಥೆ ಮಾಡಿಕೊಳ್ಳುತ್ತಾರೆ ಗೊತ್ತಾ? ಬೇಕಿದ್ರೆ ನಮ್ಮಗಳಿಗೆ ಕುಡಿಯುವ ನೀರನ್ನು ಸಾಲ ಕೊಡ್ತಾರೆ. ಅಷ್ಟು ಜವಾಬ್ದಾರಿಯಿಂದ…