April 2011

  • April 09, 2011
    ಬರಹ: anilkumar
     (೩೯೧) ಕಾರಿನ ಮೇಲ್ಛಾವಣೆ ಮತ್ತು ಚಾಲಕನ ನಡುವಣ ವ್ಯತ್ಯಾಸವನ್ನು ಅತ್ಯಂತ ಕಡಿಮೆಗೊಳಿಸಿ, ಚಾಲಕನ ಶಿರದ ಆಕಾರಕ್ಕೆ ಆ ಮೇಲ್ಛಾವಣೆಯನ್ನು ಬಾಗಿಬಗ್ಗಿಸಿದಾಗ ದೊರಕುವುದನ್ನು ಶಿರಸ್ತ್ರಾಣ (ಹೆಲ್ಮೆಟ್) ಎನ್ನುತ್ತೇವೆ. (೩೯೨) ಸಿಗರೇಟು ಸೇವನೆಯೊಂದೇ…
  • April 09, 2011
    ಬರಹ: dayanandac
    ಸಾಕು ವೇದನೆಗಳು ಸಾಕು ನೋವುಗಳು ಸಾಕು ನಾನು ನೀನುಗಳು ಸಾಕು ಕಲ್ಲ ದೇವರು ಸಾಕು ನಮಾಜು ಪ್ರಾರ್ಥನೆಗಳು ಸಾಕು ಸರಕ೦ತೆ ದುಡಿವ ಹೆಣ್ಣು ಗ೦ಡುಗಳ ಬದುಕಿದು ಸಾಕು ಬ೦ಜೆ ಮೋಡಗಳ೦ತ ಅಸೆ ಅಕಾ೦ಕ್ಷೆಗಳು ಸಾಕು   ಬೇಕು ಬೇಡಗಳ ಗಾಳಿ ಗೋಪುರಗಳು ಸಾಕು ಜಗದ…
  • April 09, 2011
    ಬರಹ: ಕಾರ್ಯಕ್ರಮಗಳು
    ಆಕೃತಿ ಪುಸ್ತಕ ಮಳಿಗೆ ರಾಜಾಜಿನಗರದಲ್ಲಿ,   ದಿನ: 10/ 04/ 2011 ಭಾನುವಾರ, ಸಮಯ: 10:00 ರಿಂದ 12:30 ಎಂ. ಶಶಿಧರ್ ಹೆಬ್ಬಾರ್ ಹಾಲಾಡಿ ಅವರ "ಓಲಿ ಕೊಡೆ" ಪುಸ್ತಕ ಬಿಡುಗಡೆಮತ್ತುವಿಶೇಷ ಮಾತುಕತೆ/ಚೆರ್ಚೆ : 'ಹೊಸತಲೆಮಾರಿನ ಲಲಿತ ಪ್ರಬಂಧಗಳು…
  • April 08, 2011
    ಬರಹ: partha1059
    ಅಣ್ಣಾ ಭ್ರಷ್ಟಾಚಾರ ಅಂದ್ರೆ ಏನಣ್ಣ ? ಅಣ್ಣ ಹಜಾರೆ ಭ್ರಷ್ಟಾಚಾರದ ವಿರುದ್ದ ಉಪವಾಸಕ್ಕೆ ಕುಳಿತರು. ಟೀವಿ ಹಾಗು ಪತ್ರಿಕ ಮಾಧ್ಯಮಗಳು ಉತ್ಸಾಹದಿಂದ ಅವರಿಗೆ ಹಾಗು ಆಂದೋಲನಕ್ಕೆ ಪ್ರಚಾರಕೊಡಲು ನಿಂತಿವೆ.ಕೆಲವು ಅಮಾಯಕ ಹೆಂಗಸರು ಹೇಳುತ್ತಿದ್ದಾರೆ '…
  • April 08, 2011
    ಬರಹ: venkatb83
      ಲೋಕಪಾಲ ಮಸೂದೆ ಮತ್ತು ಜನ್ ಲೋಕಪಾಲ್ ಮಸೂದೆ 2010ರಲ್ಲಿ ಭಾರತ ಸರ್ಕಾರ ಭ್ರಷ್ಟಾಚಾರ ನಿಯಂತ್ರಣದ ಉದ್ದೇಶದಿಂದ ಲೋಕ್‍ಪಾಲ್ ಮಸೂದೆಯನ್ನು ಜಾರಿಗೊಳಿಸಲು ಮುಂದಾಯಿತು. ಈ ಮಸೂದೆಯಲ್ಲಿದ್ದ ಹಲವಾರು ಕುಂದುಕೊರತೆಗಳು ಭ್ರಷ್ಟಾಚಾರವನ್ನು…
  • April 08, 2011
    ಬರಹ: BRS
      ಏಪ್ರಿಲ್ ೫. ಕುಪ್ಪಳಿಯ ಹೇಮಾಂಗಣದಲ್ಲಿ ಎರಡು ಪುಸ್ತಕಗಳ ಬಿಡುಗಡೆಯ ಸಮಾರಂಭ. ಒಂದು, ರಾಜೇಶ್ವರಿಯವರ ನನ್ನ ತೇಜಸ್ವಿಯಾದರೆ, ಎರಡನೆಯದು ಕರೀಗೌಡ ಬೀಚನಹಳ್ಳಿಯವರ ತೇಜಸ್ವಿ ಬದುಕು ಮತ್ತು ಬರಹ. ಮದ್ಯಾಹ್ನ ವಿಚಾರಗೋಷ್ಠಿ.
  • April 08, 2011
    ಬರಹ: siddhkirti
      ಗರಿ ಬಿಚ್ಚಿ ಮನವು  ಕುಣಿಯುವಾಗ  ಸಂತಸದ ಹೊಳೆಯಲ್ಲಿ  ಹರಿಯುವಾಗ  ದು:ಖದ ನೆನಪಿನ  ಮೋಡವಾಯಿತು ಕಣ್ಣೀರಿನ ಮಳೆಯಲ್ಲಿ  ನೆನೆಯಬೇಕಾಯಿತು  ಬೇಡವಾದರು ಆ ದಿನ  ಹತ್ತಿರ ಬರುತಿದೆ  ಬೆಳಕಿಗಾಗಿ ಕಾದರು  ಕತ್ತಲು ಹರಡುತಿದೆ  ಚಿಂತೆಯ ಚಿತೆಯಲ್ಲಿ…
  • April 08, 2011
    ಬರಹ: sasi.hebbar
          ಆತ್ಮೀಯರೆ, ನಾನು ಬರೆದ ೩೦ ಪುಟ್ಟ ಪುಟ್ಟ ಪ್ರಬಂಧಗಳ ಸಂಕಲನ "ಓಲಿಕೊಡೆ" ಯನ್ನು  ಶ್ರೀ ವಸುಧೇಂದ್ರ ಬಿಡುಗಡೆ ಮಾಡಲಿದ್ದಾರೆ. ರಾಜಾಜಿನಗರದ ೧೨ನೇ ಮೈನ್ ನಲ್ಲಿರುವ "ಆಕೃತಿ ಪುಸ್ತಕ ಮಳಿಗೆ"ಯಲ್ಲಿ (ಭಾಷ್ಯಂ ಸರ್ಕಲ್ -SBH ಹತ್ತಿರ) ೧೦.೪.…
  • April 08, 2011
    ಬರಹ: Jayanth Ramachar
    ಮಧುರ ಮಧುರವೀ ತಂಗಾಳಿಯು ಬೀಸುತಿರಲು ಹುಣ್ಣಿಮೆ ಹೊಂಬೆಳಕಿನಲಿ ನೀ ನನ್ನೊಡನಿರಲು ಬೀಸುವ ಗಾಳಿಗೆ ನಿನ್ನ ಮುಂಗುರುಳು ಹಾರುತಿರಲು ತುಂಬಿ ಹರಿಯುತಿದೆ ಸವಿ ಪ್ರೀತಿಯ ಹೊನಲು...   ನೀ ಇದ್ದರೆ ನಗುವಿನ ಸ್ಪರ್ಧೆಯಲಿ.. ಸಾಟಿಯುಂಟೆ ನಿನಗೆ…
  • April 08, 2011
    ಬರಹ: bhalle
      ಹೀಗೇ ಇತ್ತೀಚೆಗೆ ಟಿ.ವಿ.ಯಲ್ಲಿ ಹಾಡು ನೋಡುತ್ತಿದ್ದೆ ... ಸುದೀಪ್ ಅಭಿನಯದ "ಮೈ ಆಟೋಗ್ರಾಫ್" ಚಿತ್ರದ ಈ ಹಾಡು ನನ್ನ ಜೀವನದ ನೆನಪುಗಳನ್ನು ಬಡಿದೂ ಬಡಿದು ಎಬ್ಬಿಸಿತು ... ಅದೇನದು "ಬಡಿದೂ ಬಡಿದು" ಅಂದಿರಾ? ನನ್ನದು ಒಂದು ರೀತಿ ಎಮ್ಮೆ ಚರ್ಮ…
  • April 07, 2011
    ಬರಹ: Saranga
    ಸರ್ಕಾರಿ ಕಛೇರಿಗಳಲ್ಲಿ ಕುರ್ಚಿಯ ಮೇಲೆ ಕೂತ ಮೈಗಳ್ಳರೂ ಸೋಮಾರಿಗಳೂ ಕೆಲಸ ಮಾಡಲು ಹಾಗು ಮಾಡದಿರಲು ಲಂಚ ಪಡೆಯುತ್ತಾರೆ. ದೇಶದ ಕರಾಳ ಭವಿಷ್ಯದ ಬಗ್ಗೆ ಚರ್ಚಿಸುತ್ತಾರೆ.   ಮತಗಳ ಕೊಂಡುಕೊಂಡು ಆಡಳಿತದ ಚುಕ್ಕಾಣಿ ಹಿಡಿದ ರಾಜಕಾರಣಿಗಳು ಲಕ್ಷಕ್ಕೆ…
  • April 07, 2011
    ಬರಹ: saraswathichandrasmo
    ಯಾರಿವಳು ನೀರೆ?ಚೂಡಿ, ಮಿಡಿ ಕಾಲದಲ್ಲೂಉಟ್ಟಿರುವಳು ಸೀರೆ.ಚಿಕ್ಕ ಚುಕ್ಕಿಯ ಬದಲುದೊಡ್ದ ಕುಂಕುಮ ಬೇರೆ.ಬಾಬ್ ಯುಗದಲ್ಲೂಬಿಟ್ಟಿರುವಳು ಮಾರು ಜಡೆನಾಚುವಂತಿದೆ ರೂಪದರ್ಶಿಗಳೂನೋಡಿ ಇವಳ ನಡೆ.ನೆಟ್ಟರೆ ಸಾಕು ಕಣ್ಣು ಇವಳೆಡೆಹೊರಳದು ದೃಷ್ಟಿ ಬೇರೆ…
  • April 07, 2011
    ಬರಹ: prasannakulkarni
    ನನ್ನೊಳಗಿನ ನೀರವ ಮೌನದೊಳು ನನ್ನ ನಡೆ, ನನ್ನ ಹೆಜ್ಜೆಯ ಶಬ್ದವಷ್ಟೇ ನನ್ನ ಜೊತೆ...   ನನ್ನೆದೆಯ ಬಡಿತದ ಲಬ್-ಡಬ್ ತಾಳಕ್ಕೂ, ಹೆಜ್ಜೆಗಳ ಶಬ್ದಕ್ಕೂ ಜುಗಲ್ ಬ೦ಧಿ...   ನನ್ನ ಭಾರ ಭಾವಗಳಿಗೆ ದಣಿದಿದೆ, ಧಮನಿ ಧಮನಿಗಳ ಕಾಲುಹಾದಿ...   ಹೆಜ್ಜೆ…
  • April 07, 2011
    ಬರಹ: Iynanda Prabhukumar
    ಬೆಳಗ್ಗೆಯಿಂದಲೇ ಜಗಳ ಆರಂಭವಾಗಿಬಿಟ್ಟಿತ್ತು. ಅವನೆಷ್ಟೇ ಸೈರಣೆ ತೋರಿಸುತ್ತಾ ಬಂದರೂ ಅವಳು ಜಗಳವನ್ನು ಮುಂದುವರೆಸುವದಕ್ಕೆ ಧೃಡನಿರ್ಣಯವನ್ನು ಕೈಗೊಂಡತ್ತಿದ್ದಳು. ಏನೇ ಹೇಳಿದರೂ ಅದಕ್ಕೊಂದು ತಿರುಗು ಬಾಣ ಅವಳಿಂದ ತಟ್ಟನೆ ಬರುತಿತ್ತು. ಸ್ವರದ…
  • April 07, 2011
    ಬರಹ: santhosh_87
    ಎಲ್ಲೆಲ್ಲಿ ಭ್ರಷ್ಟಾಚಾರದ ಪ್ರಭಾವವಿರುವುದೋ ಅಲ್ಲಲ್ಲಿ ಎರಡು ರೀತಿಯ ಜನರನ್ನು ಸಾಮಾನ್ಯವಾಗಿ ಕಾಣಬಹುದಾಗಿದೆ. ಒಂದು ಅದರೊಂದಿಗೆ ಹೊಂದಿಸಿಕೊಂಡು ಹೋಗುವ ಗುಂಪಾದರೆ ಇನ್ನೊಂದು ಅದರ ವಿರುದ್ಧ. ಇವೆರಡು ನಮ್ಮ ದೇಶದ ಇಂದಿನ ಮುಖಗಳಾಗಿರುವುದು ನಮ್ಮ…
  • April 07, 2011
    ಬರಹ: partha1059
    ಶ್ರೀಯೋಗಿ ನಾರೇಯಣ ಯತೀಂದ್ರ ತಾತಯ್ಯನವರ ಕಾಲಜ್ಞಾನ ಕನ್ನಡಕ್ಕೆ ಕೈಪು ಲಕ್ಷ್ಮೀನರಸಿಂಹಶಾಸ್ತ್ರಿಗಳು -ಈ ಪುಸ್ತಕದ ಸಾರಂಶರೂಪ ಈ ಲೇಖನಕೋಲಾರ ಜಿಲ್ಲೆಯ ಕೈವಾರ ಒಂದು ಕಾಲಕ್ಕೆ ಕೈವಾರನಾಡು ಎಂದೆ ಪ್ರಸಿದ್ದ. ಅಲ್ಲಿನ 'ತಾತಯ್ಯ'ರೆಂದು ಪ್ರಸಿದ್ದರಾದ…
  • April 07, 2011
    ಬರಹ: ನಂದೀಶ್ ಬಂಕೇನಹಳ್ಳಿ
  • April 07, 2011
    ಬರಹ: nagarathnavina…
        ಕನಸುಗಳಿಗೇನು ಕೊರತೆ ನೂರಾರು ಸಾವಿರಾರು ನನಸಾಗಲಿಲ್ಲವೆಂದು ಮಾಡಲಾಗದಲ್ಲ ಕರಾರು   ಕನಸಕಾಣುವುದು ತಪ್ಪೇ ಕನಸಿಲ್ಲದಜೀವನವದು ಸಪ್ಪೆ ಕನಸಿಲ್ಲದ ಮನಸಿಗೆಲ್ಲಿದೆ ಆನಂದ ಕನಸನರಸುವ ಬದುಕೇಚೆಂದ    ಇಂದುಬರಲಾರದು ನಾಳೆ ಅದು  ಒಮ್ಮೆ ತಿರುವಿದ…
  • April 07, 2011
    ಬರಹ: kavinagaraj
    ಸರಿಸಿಬಿಡು ಮೂಢಮನ ಆವರಿತ ಪೊರೆಯಾ| ತೆರೆದುಬಿಡು ಕಿಟಕಿಯನು ಒಳಬರಲಿ ಬೆಳಕು|| ರೂಢಿರಾಡಿಯಡಿ ಸಿಲುಕಿ ತೊಳಲಾಡುತಿಹೆ ನಾನು| ಕರುಣೆದೋರೈ ದೇವ ಸತ್ಪಥದಿ ಮುನ್ನಡೆಸು||   ಬಲ್ಲಿದರ ನುಡಿಕೇಳಿ ನೇರಮಾರ್ಗದಿ ನಡೆದೆ| ಬಸವಳಿದಿದೆ ಮನವು ಕಷ್ಟಗಳ…
  • April 07, 2011
    ಬರಹ: ASHOKKUMAR
    ಐಪ್ಯಾಡ್‌ಗೆ ಚೀನೀ ಉತ್ತರ:ಲೀಪ್ಯಾಡ್ ಆಪಲ್ ಕಂಪೆನಿಯ ಐಪ್ಯಾಡ್ ಒಂದು ವರ್ಷದಲ್ಲಿ ಒಂದೂವರೆ ಕೋಟಿಯಷ್ಟು ಮಾರಾಟವಾಗಿ ದಾಖಲೆ ನಿರ್ಮಿಸಿದೆ.ಲೆನೊವೋ ಕಂಪೆನಿಯು ಚೀನಾದಲ್ಲಿ ಇಂತಹ ಸಾಧನದ ಮಾರುಕಟ್ಟೆಯಲ್ಲಿ ಪಾಲು ಪಡೆಯಲು ಯೋಜಿಸಿ,ಲೀಪ್ಯಾಡ್…