April 2011

  • April 07, 2011
    ಬರಹ: sandeepcinema
    ಕೆ.ವಿ.ಅಯ್ಯರ್ ಅವರ ಶಾಂತಲೆ ಕಾದಂಬರಿ ಪಂಡಿತ ಪೆರುಮಲೆ ಮಕ್ಕಳಿಗೆ ಮದುವೆ ನಿಶ್ಚಿಯವಾದಾಗ ಹೇಳುವ ಮಾತು ..."ಯಾರು ನಿಜವಾಗಿಯೂ ಪರಮಾತ್ಮನಿಗೆ ಆತ್ಮಾರ್ಪಣೆ ಮಾಡಿಕೊಳ್ಳುತಾರಿಯೂ,ಅವರ ಯೋಗಕ್ಷೇಮವೆಲ್ಲವನ್ನು ಪರಮಾತ್ಮನೆ ವಹಿಸಿಕೊಳ್ಳುತ್ತಾನೆ.ಯಾವ…
  • April 07, 2011
    ಬರಹ: RAMAMOHANA
    ಕಲೆಯುದು ಒಲಿಯಲು ನಲಿಯಲುಕಾಲದ ಸಾಲು ಸಾಲುಗಳೆ ಬೇಕು ಒಲಿದ ಕಲೆಯದು ಸುಳಿಯಸೆಲೆಯಾಗಲು ಮನದಿ ಛಲವಿರಬೇಕು ಕಲಿತ ಕಲೆಯದು ಹರಿಯಲುಉಲಿದುಲಿದು ಬಿಡದೆ ಮೊಗೆಯಬೇಕು ಕಲಿತ ಕಲೆಯಲಿ ಅಹಮಿಕೆಯುನಲಿದುಳಿದರೆ ಹೊಗೆಯುಗುಳುವ ಒಲೆಯದುಕಾಂತ ಒಲೆಯಹುದು ಕಾಂತ  
  • April 07, 2011
    ಬರಹ: phanindra1985
    ಬನಶಂಕರಿ Bulls                    ಮಾರತ್ಹಳ್ಳಿ  Masters             ಶ್ರೀರಾಮಪುರ Strangers ಚಾಮರಾಜಪೇಟೆ Chargers       ನಾಗರಭಾವಿ Ninjas              ಸಶೇಷ..... (To Be Continued...)ವಿಜಯನಗರ Veerans…
  • April 07, 2011
    ಬರಹ: Chikku123
                        ಮಲೆನಾಡ-ಮಡಿಲಲ್ಲಿ-೫ http://sampada.net/%E0%B2%AE%E0%B2%B2%E0%B3%86%E0%B2%A8%E0%B2%BE%E0%B2%A1-%E0%B2%AE%E0%B2%A1%E0%B2%BF%E0%B2%B2%E0%B2%B2%E0%B3%8D%E0%B2%B2%E0%B2%BF-%E0%…
  • April 07, 2011
    ಬರಹ: ksraghavendranavada
      ೧. ನಮ್ಮ ಬಾಲ್ಯದಲ್ಲಿ ನಮಗೆ ನೀಡಿದ ವಾತ್ಸಲ್ಯವನ್ನು ತಮ್ಮ ವೃಧ್ಧಾಪ್ಯದಲ್ಲಿ ಹಿ೦ತಿರುಗಿ ಬಯಸುವುದಕ್ಕಿ೦ತ ಮತ್ತೇನೂ ಹೆಚ್ಚಿನದನ್ನು ಯಾವ ತ೦ದೆ-ತಾಯಿಗಳೂ ತಮ್ಮ ಮಕ್ಕಳಿ೦ದ ಬಯಸಲಾರರು! ೨. ನಮ್ಮ ಅನುಮತಿಯಿಲ್ಲದೆ ಯಾರೂ ನಮ್ಮ ಸ೦ತಸ ಹಾಗೂ ನಾವು…
  • April 07, 2011
    ಬರಹ: Nitte
     ಗರಿಗೆದರಿ, ಎದೆಯುಬ್ಬಿಸಿ ನೀ ನಲಿದಿರುವೆ ಹೀಗೇಕೇ ನೈದಿಲೆ...? ನಿನ್ನ ಮನ ಕಲಕುವ ಕಹಿ ಸುದ್ದಿಯ ನಾ ನಿನಗೆ ಹೇಗೆ ಹೇಳಲೇ...?   ಎಕಾ೦ಗಿಯಾದ ಕೋಗಿಲೆ ಕೂಗಿದ ಸದ್ದು ಆಗಿದೆ ಕೇಳುಗರ ಕಿವಿಗೆ ಗಾಯನ... ನೂರು ಬಣ್ಣಗಳ ನೋಡಿ ಮ೦ಕಾದ ಕವಿಗೆ…
  • April 06, 2011
    ಬರಹ: bhatkartikeya
      ಹೋಗಿದ್ದು ಎಲ್ಲಿಗೆ ? ಬಲ್ಬಿನ ಒಳಗಿನಜೋತಾಡುವ ಸುರುಳಿಟಂಗಸ್ಟನ್ ಲೋಹಗಳುಕಾಯುತ್ತಿಲ್ಲ ಕರಿ ಬುರುಡೆಯ ಫ್ಯಾನಿನ ರೆಕ್ಕೆಗಳುಮಾತು ಬಿಟ್ಟು ಮೂರು ದಿಕ್ಕಿಗೆ ಮುಖ ಮಾಡಿವೆ. ಫ್ಲ್ಯಾಷಿಂಗ್ ನ್ಯೂಸಿನ ರಾಶಿ ರಾಶಿ ಪಟ್ಟಿಗಳನ್ನು ಹೊತ್ತ ಪಟ್ಟೆ…
  • April 06, 2011
    ಬರಹ: hamsanandi
    ಇವತ್ತು (ಏಪ್ರಿಲ್ ೬,೨೦೧೧)  ಸಂಗೀತಪ್ರೇಮಿಗಳನ್ನು ಅಗಲಿದ ಸಂಗೀತ ಕಲಾಚಾರ್ಯ ಶ್ರೀಮತಿ ಕಲ್ಪಕಂ ಸ್ವಾಮಿನಾಥನ್ (೧೯೨೨-೨೦೧೧) ಮುತ್ತುಸ್ವಾಮಿ ದೀಕ್ಷಿತರ ಶಿಷ್ಯ ಪರಂಪರೆಯ ಒಂದು ಮುಖ್ಯ ಕೊಂಡಿ.ಇವತ್ತು ಅವರು ಸಂಗೀತ ಪ್ರೇಮಿಗಳ ಜೊತೆ…
  • April 06, 2011
    ಬರಹ: sada samartha
    ಒಕ್ಕೊರಲಾಗಲಿ ವಂದೇ ಮಾತರಂಒಕ್ಕೊರಲಾಗಲಿ ವಂದೇ ಮಾತರಂ  ಮೊಳಗಿಸಿ ಭಾರತ ಒಕ್ಕಲರೇ  ||ವಂದೇ ಮಾತರಂ ವಂದೇ ಮಾತರಂ ||ಪ||ಅಡಿ ಅಡಿ ಮಹಿಮೆಯ ನೆಲದೊಳಗಿಟ್ಟು ಬಿಡದಿಹ ಛಲವನು ಮನದಲಿ ನೆಟ್ಟು ಒಂದೇ ಭಾವದಿ ನಂಬಿಕೆ ಇಟ್ಟು ಕುಂದಿನ ಕಿನಿಸನು ಹೊರಗಡೆ…
  • April 06, 2011
    ಬರಹ: ನಂದೀಶ್ ಬಂಕೇನಹಳ್ಳಿ
    ಕರೆದಿದೇ,ಕರೆದಿದೇ ಕಾಡುವ ಕಾಡು. ಅಡವಿಯ ಒಡಲದು ಅಚ್ಚರಿ ಗೂಡು. ಅಡಗಿಹ ನಿಗೂಡವ ನೀ ಹುಡುಕಾಡು. ನಡುವಲೀ ಹರಿವ ತೊರೆಯನ್ನು ನೋಡು. ತೊರೆಗಳು ಹಿಡಿದಿವೇ ಕಡಲಿನ ಜಾಡು. ದೂರದಿ ಕೇಳಿದೇ ಹಕ್ಕಿಯ ಹಾಡು. ಬೆಟ್ಟದ ತುದಿಯಲ್ಲಿ ನೀ ನಿಂತು…
  • April 06, 2011
    ಬರಹ: ನಂದೀಶ್ ಬಂಕೇನಹಳ್ಳಿ
    ಕರೆದಿದೇ,ಕರೆದಿದೇ ಕಾಡುವ ಕಾಡು. ಅಡವಿಯ ಒಡಲದು ಅಚ್ಚರಿ ಗೂಡು. ಅಡಗಿಹ ಅಚ್ಚರಿ ನೀ ಹುಡುಕಾಡು. ನಡುವಲೀ ಹರಿವ ತೊರೆಯನ್ನು ನೋಡು. ತೊರೆಗಳು ಹಿಡಿದಿವೇ ಕಡಲಿನ ಜಾಡು. ದೂರದಿ ಕೇಳಿದೇ ಹಕ್ಕಿಯ ಹಾಡು. ಬೆಟ್ಟದ ತುದಿಯಲ್ಲಿ ನೀ ನಿಂತು…
  • April 06, 2011
    ಬರಹ: sriprasad82
    ಕಳೆದ ಹಲ ದಿನಗಳಿ೦ದ ಯಾಕೋ ಬ್ಲಾಗ್ ನಲ್ಲಿ ಏನೂ ಬರೆಯಲು ಆಗಿರಲಿಲ್ಲ. ಆಗಲೇ   "ಸೂಪರ್ ಮೂನ್" ನ ಅವಾ೦ತರ ನ್ಯೂಸ್ ಚಾನಲುಗಳಲ್ಲಿ  ಪದೇ ಪದೇ ಬರ್ತಾ ಇತ್ತು. ಆಗಲೇ ಹೊಳೆದಿದ್ದು ಈ ಲೇಖನ...ಓದಿ ಚೆನ್ನಾಗಿದ್ರೆ ನಕ್ಕು ಬಿಡಿ. ಇಲ್ಲ ಅ೦ದರೆ ಮರೆತು…
  • April 06, 2011
    ಬರಹ: saraswathichandrasmo
    ಗಂಡ ಹೆಂಡಿರ ಜಗಳಉಂಡು ಮಲಗೋ ತನಕಗಾದೆ ನಿಜವಾಗಲಿದಾಂಪತ್ಯದ ಕೊನೇತನಕ.ವಿರಸದ ನಂತರಹೆಚ್ಚುವುದು ಸರಸದ ಸವಿಸೋಲೇ ಗೆಲುವಿನ ಸೋಪಾನಎನುವ ಮಾತೇ ಸರಿಬೇಕು ಇಬ್ಬರಿಗೂಹೊಂದಾಣಿಕೆಯ ಸ್ವಭಾವಬಿಡಬಾರದು ಹೆಚ್ಚಲು ಅಹಂ ನ ಪ್ರಭಾವ.ಮುರಿದರೆ ಮನಸೇರಿಸಲು…
  • April 06, 2011
    ಬರಹ: siddhkirti
    ಕವಿಯತ್ರಿ ಆಗುವ ಆಸೆಮನ ತುಂಬ ಮಹದಾಸೆ  ಪದಗಳಿಗೆ ಪದ ಪೋಣಿಸುವಾಸೆ ಸ್ವರಗಳಿಗೆ ಸ್ವರ ಸೇರಿಸುವಾಸೆ ಪ್ರಾಸಗಳ ಮದುವೆ ಮಾಡಿಸುವಾಸೆಕವನ ಕಟ್ಟುವ ಮಹದಾಸೆನನಗೆ ಕವಿಯತ್ರಿ ಆಗುವ ಆಸೆ ಕನಸೆಲ್ಲ ನನಸಾಗಿಸುವಾಸೆ ದಿನದಲ್ಲಿ ಚಂದ್ರನ ತೋರಿಸುವಾಸೆ…
  • April 06, 2011
    ಬರಹ: MADVESH K.S
                ಯುಗಾದಿ ಕಪ್ಪುಅಲ್ಲ ಕಣ್ರಿ,  ನಮ್ಮ ಕ್ರಿಕೆಟಿಗರು ವರ್ಲ್ಡ್ ಕಪ್ ಗೆದ್ದರೆ ಅದಕ್ಕೆ ಯುಗಾದಿ ನಿಲ್ಲಸಕ್ಕೆ ಆಗುತ್ತಾ,ಅಗೋ ಹಬ್ಬ ಆಗಲೇಬೇಕು,  ಸಡಗರ ನಡೆಯಲೇ ಬೇಕು.  ಇರಲಿ ಇದ್ಯಾಕೆ ಪೀಠಿಕೆ ಅಂದ್ರಾ ಅಲ್ಲೆ ಕಣ್ರಿ ಸಾರಸ್ಯ್ ಇರೋದು,…
  • April 06, 2011
    ಬರಹ: Chikku123
    Normal 0 false false false EN-US X-NONE X-NONE
  • April 06, 2011
    ಬರಹ: kavinagaraj
    ವಿಷಯಲೋಲುಪತೆ ವಿಷಯಲೋಲುಪತೆ ವಿಷಕಿಂತ ಘೋರ ಮೊಸಳೆಯ ಬೆನ್ನೇರಿ ದಡವ ದಾಟಲುಬಹುದೆ?| ಅಂತರಂಗದ ದನಿಯು ಹೊರದನಿಯು ತಾನಾಗೆ ಹೊರಬರುವ ದಾರಿ ತೋರುವುದು ಮೂಢ||   ವಿಷಯಾಭಿಧ್ಯಾನ ತರದಿರದೆ ಅಧ್ವಾನ ಕಂಡು ಕೇಳಿದರಲಿ ಬರುವುದನುರಾಗ| ಬಯಕೆ ಫಲಿಸದೊಡೆ…
  • April 06, 2011
    ಬರಹ: shekar_bc
     -----ವಿಶ್ವಕಪ್-----   ಗೆಲುವು ಬಂದಿದೆ ಹರುಷತಂದಿದೆ ಭಾರತೀಯರ ಹೃದಯ ತುಂಬಿದೆ. ವರುಷ ವರುಷದ ಜನರ ಕನಸು ಇಂದು ಆಗಿದೆ ಅಮರ ನನಸು. ತುಡಿತ ಮಿಡಿತಗಳ ನೂರು ಕಾತುರ ಕೊನೆಯು ಮುಟ್ಟಿದ ದಿನವಿದು ರುಚಿರ.   ರಣದಿ ನಿಂತ ಪಟುವೀರಶೂರರು ಹಾಡಿದರಲ್ಲಿ…
  • April 06, 2011
    ಬರಹ: ksraghavendranavada
    ಸುಮ್ಮನೇ ಬರೆಯುತ್ತಾ ಹೋಗುತ್ತಿದ್ದೇನೆ.. ಹರಿದ ಕಾಗದಗಳ ಲೆಕ್ಕವಿಲ್ಲ.. ಇನ್ನೂ ಎರಡು ಸಾಲಿನ ಕವನವೂ  ಹುಟ್ಟಿಲ್ಲ!!   ಬದುಕ ಬ೦ಡಿಯ ನೊಗವ ಹೊರುತ್ತಲೇ ಇಷ್ಟು ದಿನಗಳ ಕಳೆದಾಯಿತಲ್ಲ.. ಬೆನ್ನು ಬಾಗಿ ಹಿರಿತನವು ಕೋಲೂರಿ ನಡೆವಾಗಲೆಲ್ಲಾ…
  • April 06, 2011
    ಬರಹ: Jayanth Ramachar
    ಬನ್ನಿರಿ ಚಿಣ್ಣರೆ ಆಟವಾಡಲು ಬರುತಿದೆ ಬೇಸಿಗೆಯುಶಾಲೆಯ ಮರೆತು ಪುಸ್ತಕವ ತೊರೆದು ಬನ್ನಿರಿಮೈದಾನಕೆ, ಆಡುವ ಆಟವ ಲೋಕವ ಮರೆತು..ಗಿಲ್ಲಿ ದಾಂಡು, ಲಗೋರಿ, ಛೂ ಚೆಂಡು, ಕಬಡ್ಡಿ,ಕ್ರಿಕೆಟ್, ಕಾಲ್ಚೆಂಡು, ಖೋ ಖೋ, ಹಾಕಿ,ಒಂದೇ ಎರಡೇ…