ಕೆ.ವಿ.ಅಯ್ಯರ್ ಅವರ ಶಾಂತಲೆ ಕಾದಂಬರಿ ಪಂಡಿತ ಪೆರುಮಲೆ ಮಕ್ಕಳಿಗೆ ಮದುವೆ ನಿಶ್ಚಿಯವಾದಾಗ ಹೇಳುವ ಮಾತು ..."ಯಾರು ನಿಜವಾಗಿಯೂ ಪರಮಾತ್ಮನಿಗೆ ಆತ್ಮಾರ್ಪಣೆ ಮಾಡಿಕೊಳ್ಳುತಾರಿಯೂ,ಅವರ ಯೋಗಕ್ಷೇಮವೆಲ್ಲವನ್ನು ಪರಮಾತ್ಮನೆ ವಹಿಸಿಕೊಳ್ಳುತ್ತಾನೆ.ಯಾವ…
೧. ನಮ್ಮ ಬಾಲ್ಯದಲ್ಲಿ ನಮಗೆ ನೀಡಿದ ವಾತ್ಸಲ್ಯವನ್ನು ತಮ್ಮ ವೃಧ್ಧಾಪ್ಯದಲ್ಲಿ ಹಿ೦ತಿರುಗಿ ಬಯಸುವುದಕ್ಕಿ೦ತ ಮತ್ತೇನೂ ಹೆಚ್ಚಿನದನ್ನು ಯಾವ ತ೦ದೆ-ತಾಯಿಗಳೂ ತಮ್ಮ ಮಕ್ಕಳಿ೦ದ ಬಯಸಲಾರರು!
೨. ನಮ್ಮ ಅನುಮತಿಯಿಲ್ಲದೆ ಯಾರೂ ನಮ್ಮ ಸ೦ತಸ ಹಾಗೂ ನಾವು…
ಗರಿಗೆದರಿ, ಎದೆಯುಬ್ಬಿಸಿ ನೀ ನಲಿದಿರುವೆ ಹೀಗೇಕೇ ನೈದಿಲೆ...?
ನಿನ್ನ ಮನ ಕಲಕುವ ಕಹಿ ಸುದ್ದಿಯ ನಾ ನಿನಗೆ ಹೇಗೆ ಹೇಳಲೇ...?
ಎಕಾ೦ಗಿಯಾದ ಕೋಗಿಲೆ ಕೂಗಿದ ಸದ್ದು ಆಗಿದೆ ಕೇಳುಗರ ಕಿವಿಗೆ ಗಾಯನ...
ನೂರು ಬಣ್ಣಗಳ ನೋಡಿ ಮ೦ಕಾದ ಕವಿಗೆ…
ಹೋಗಿದ್ದು ಎಲ್ಲಿಗೆ ?
ಬಲ್ಬಿನ ಒಳಗಿನಜೋತಾಡುವ ಸುರುಳಿಟಂಗಸ್ಟನ್ ಲೋಹಗಳುಕಾಯುತ್ತಿಲ್ಲ
ಕರಿ ಬುರುಡೆಯ ಫ್ಯಾನಿನ ರೆಕ್ಕೆಗಳುಮಾತು ಬಿಟ್ಟು ಮೂರು ದಿಕ್ಕಿಗೆ ಮುಖ ಮಾಡಿವೆ.
ಫ್ಲ್ಯಾಷಿಂಗ್ ನ್ಯೂಸಿನ ರಾಶಿ ರಾಶಿ ಪಟ್ಟಿಗಳನ್ನು ಹೊತ್ತ ಪಟ್ಟೆ…
ಇವತ್ತು (ಏಪ್ರಿಲ್ ೬,೨೦೧೧) ಸಂಗೀತಪ್ರೇಮಿಗಳನ್ನು ಅಗಲಿದ ಸಂಗೀತ ಕಲಾಚಾರ್ಯ ಶ್ರೀಮತಿ ಕಲ್ಪಕಂ ಸ್ವಾಮಿನಾಥನ್ (೧೯೨೨-೨೦೧೧) ಮುತ್ತುಸ್ವಾಮಿ ದೀಕ್ಷಿತರ ಶಿಷ್ಯ ಪರಂಪರೆಯ ಒಂದು ಮುಖ್ಯ ಕೊಂಡಿ.ಇವತ್ತು ಅವರು ಸಂಗೀತ ಪ್ರೇಮಿಗಳ ಜೊತೆ…
ಕಳೆದ ಹಲ ದಿನಗಳಿ೦ದ ಯಾಕೋ ಬ್ಲಾಗ್ ನಲ್ಲಿ ಏನೂ ಬರೆಯಲು ಆಗಿರಲಿಲ್ಲ. ಆಗಲೇ "ಸೂಪರ್ ಮೂನ್" ನ ಅವಾ೦ತರ ನ್ಯೂಸ್ ಚಾನಲುಗಳಲ್ಲಿ ಪದೇ ಪದೇ ಬರ್ತಾ ಇತ್ತು. ಆಗಲೇ ಹೊಳೆದಿದ್ದು ಈ ಲೇಖನ...ಓದಿ ಚೆನ್ನಾಗಿದ್ರೆ ನಕ್ಕು ಬಿಡಿ. ಇಲ್ಲ ಅ೦ದರೆ ಮರೆತು…
ಕವಿಯತ್ರಿ ಆಗುವ ಆಸೆಮನ ತುಂಬ ಮಹದಾಸೆ ಪದಗಳಿಗೆ ಪದ ಪೋಣಿಸುವಾಸೆ ಸ್ವರಗಳಿಗೆ ಸ್ವರ ಸೇರಿಸುವಾಸೆ ಪ್ರಾಸಗಳ ಮದುವೆ ಮಾಡಿಸುವಾಸೆಕವನ ಕಟ್ಟುವ ಮಹದಾಸೆನನಗೆ ಕವಿಯತ್ರಿ ಆಗುವ ಆಸೆ ಕನಸೆಲ್ಲ ನನಸಾಗಿಸುವಾಸೆ ದಿನದಲ್ಲಿ ಚಂದ್ರನ ತೋರಿಸುವಾಸೆ…
-----ವಿಶ್ವಕಪ್-----
ಗೆಲುವು ಬಂದಿದೆ ಹರುಷತಂದಿದೆ
ಭಾರತೀಯರ ಹೃದಯ ತುಂಬಿದೆ.
ವರುಷ ವರುಷದ ಜನರ ಕನಸು
ಇಂದು ಆಗಿದೆ ಅಮರ ನನಸು.
ತುಡಿತ ಮಿಡಿತಗಳ ನೂರು ಕಾತುರ
ಕೊನೆಯು ಮುಟ್ಟಿದ ದಿನವಿದು ರುಚಿರ.
ರಣದಿ ನಿಂತ ಪಟುವೀರಶೂರರು
ಹಾಡಿದರಲ್ಲಿ…
ಸುಮ್ಮನೇ ಬರೆಯುತ್ತಾ ಹೋಗುತ್ತಿದ್ದೇನೆ..
ಹರಿದ ಕಾಗದಗಳ ಲೆಕ್ಕವಿಲ್ಲ..
ಇನ್ನೂ ಎರಡು ಸಾಲಿನ ಕವನವೂ ಹುಟ್ಟಿಲ್ಲ!!
ಬದುಕ ಬ೦ಡಿಯ ನೊಗವ ಹೊರುತ್ತಲೇ
ಇಷ್ಟು ದಿನಗಳ ಕಳೆದಾಯಿತಲ್ಲ..
ಬೆನ್ನು ಬಾಗಿ ಹಿರಿತನವು ಕೋಲೂರಿ
ನಡೆವಾಗಲೆಲ್ಲಾ…