ಕೆ.ವಿ.ಅಯ್ಯರ್ ಅವರ ಶಾಂತಲೆ ಕಾದಂಬರಿ
ಕೆ.ವಿ.ಅಯ್ಯರ್ ಅವರ ಶಾಂತಲೆ ಕಾದಂಬರಿ
ಪಂಡಿತ ಪೆರುಮಲೆ ಮಕ್ಕಳಿಗೆ ಮದುವೆ ನಿಶ್ಚಿಯವಾದಾಗ ಹೇಳುವ ಮಾತು ...
"ಯಾರು ನಿಜವಾಗಿಯೂ ಪರಮಾತ್ಮನಿಗೆ ಆತ್ಮಾರ್ಪಣೆ ಮಾಡಿಕೊಳ್ಳುತಾರಿಯೂ,ಅವರ ಯೋಗಕ್ಷೇಮವೆಲ್ಲವನ್ನು ಪರಮಾತ್ಮನೆ ವಹಿಸಿಕೊಳ್ಳುತ್ತಾನೆ.
ಯಾವ ಕಾರ್ಯ ಮಾಡಬೇಕಾದರೂ ,ಯಾವ ಮಾತನ್ನು ನುಡಿಯಬೇಕಾದರು,ಯಾವ ಇಕ್ಕಟ್ಟಿನ ಸಂದರ್ಭ ಸಂಭಾವಿಸಿದಾಗಲೂ ನಿರ್ವಂಚನೆಯಿಂದ ನಿರಭಿಮನದಿಂದ
ನಿಮ್ಮ ಅಂತರಾತ್ಮನ ಅಪ್ಪಣೆಯನ್ನು ಕೇಳಿ ಮಾಡಿರಿ.ಹೀಗೆ ಸ್ವಲ್ಪಕಾಲ ಅಭ್ಯಾಸವಾದರೆ , ನಿಮ್ಮಲ್ಲೆ ಒಂದು ದಿವ್ಯ ಅ೦ತ ಶ್ಚ್ ಕ್ಷ ಉದಯವಾಗುವುದು.ಆಗ ಪರಮಾತ್ಮನಿತ್ತ ಈ ಬೆಳಕೇ ನಿಮ್ಮ ಮಾರ್ಗದರ್ಶಿಯಗುವುದು .ಇದನ್ನು ಮರಿಯಬೇಡಿ ."
ತಂದೆ ಮಕ್ಕಳಿಗೆ ಹೇಳುವ ಈ ಮಾತು ನನ್ನ ಹೃದಯ ಕುಲಿಕಿತು ..
Rating