ಹೀಗೆ ಗೂಗಲ್ ನಲ್ಲಿ ಆನ್ ಡ್ರೊಯ್ಡ್ ಬಗ್ಗೆ ನೋಡುತ್ತ ಕುಳಿತಾಗ ಈ ಕೆಳಗಿನ ಮಾಹಿತಿ ಸಿಕ್ಕಿತು.ನಿಮ್ಮಲ್ಲಿ ಹಂಚಿಕೊಳ್ಳುತ್ತಿದ್ದೀನೆ.ಗೂಗಲ್ ನ ನೂತನ ಪ್ರಯೋಗ ಸಿಟಿ ಗ್ರೂಪ್ ಮತ್ತು ಮಾಸ್ಟರ್ ಕಾರ್ಡ್ ನ ಜೊತೆಗೆ.ಇನ್ನು ಮುಂದೆ ಆನ್ ಡ್ರೊಯ್ಡ್…
ಉಗಾದಿ ಹಬ್ಬ ಎಂದಿನಂತೆ ಬಂದು ತಣ್ಣಗೆ ಕರಗಿ ಹೋಗುತಿತ್ತು , ಸಂಜೆಯಾಗುತ್ತ ಬಂದಂತೆ ಮನೆಗೆ ಬಂದಿದ್ದ ಅಣ್ಣ ಅವರ ಸಂಸಾರ , ಅವನ ಮಗಳು ಎಲ್ಲ ಹೊರಟರು. ಒಬ್ಬಟ್ಟಿನ ಊಟದ ಜಡತೆಗೊ ಅಥವ ಯಾತಕ್ಕೊ ಸೂರ್ಯ ಕೆಂಪು ಕೆಂಪಾಗಿ ಕೆಳಗೆ ಇಳಿಯತೊಡಗಿದ.…
ಗೋರಾಜೆ ಶಾಲೆಯಿಂದ ಮನೆಗೆ ವಾಪಸು ಬರುವಾಗ ಶಾಲೆ ಮಕ್ಕಳಲ್ಲಿ ಒಂದು ಸುದ್ದಿ ಹಬ್ಬಿತು : "ಮುತ್ತಯ್ಯ ಶೆಟ್ರ ಮನೆಯ ಹತ್ತಿರ ಮಾವಿನ ಮಿಡಿ ಕೊಯ್ತರಂಬ್ರು ". ನಮ್ಮ ಹುಡುಗರ ಸೈನ್ಯ, ಮಾಮೂಲಿ ದಾರಿ ಬದಲಿಸಿ, ನೆಟ್ಟಗೆ ಮುಡಾರಿಯ ಹಾಡಿದಾರಿ ಹಿಡಿದು…
ನಿನ್ನ ಭೇಟಿ ಮಾಡುವ ಬಯಕೆ
ಆದರೇಕೋ ಹಿಂಜರಿಕೆ
ನಾ ಆಮಂತ್ರಣ ನೀಡಿದರೆ
ನೀ ಬಾರದೆ ಹೋದರೆ
ನನ್ನ ಮನದ ಮಾತುಗಳೆಲ್ಲ
ಮೌನಕ್ಕೆ ಶರಣಾಗುತ್ತಿದ್ದವಲ್ಲ
ನಾನೀ ದ್ವಂದ್ವದಲ್ಲಿ ಮುಳುಗಿದ್ದಾಗ
ಅತ್ತಲಿಂದ ನಿನ್ನ ಕರೆ ಬಂದಾಗ
ಮೌನದ ಬಲೆಯಲ್ಲಿ…
ನೆನಪಿನ ಬುತ್ತಿ :: ಕ್ರಿಕೆಟ್ ಜ್ವರ ಕ್ರಿಕೆಟ್ ಒಂದು ರೀತಿಯ ಚಟ, ಒಮ್ಮೆ ಅದರ ಹುಚ್ಚು ಹಿಡಿದರೆ ಅಷ್ಟು ಬೇಗ ಬಿಡುವುದಿಲ್ಲ, ೧೨೧ ಕೋಟಿ ಭಾರತೀಯರಲ್ಲಿ ಏನಿಲ್ಲ ಅಂದರು ೭೫ % ಜನರಿಗೆ ಇದರ ಚಟವಿದೆ, ನಾನು ಇವರಲ್ಲಿ ಒಬ್ಬ. ಕ್ರಿಕೆಟ್ ಆಡಲು…
ಸದಾ ಹರಿಯುತ್ತಿರುವ ನೀರು ಶುಭ್ರವಾಗಿರುತ್ತದೆ. ಆದರೆ ನಿಂತ ನೀರಲ್ಲಿ ಪಾಚಿ ಕಟ್ಟುವುದು ಸಹಜ. ಇದೇ ರೀತಿ ಪ್ರಕೃತಿ ಮತ್ತು ನಮ್ಮ ಜೀವನವೂ ಚಲನಶೀಲವಾಗಿರಬೇಕು. ಆಗಲೇ ಅದಕ್ಕೊಂದು ಅರ್ಥ.ಕಾಲದ ಚಕ್ರ ನಿರಂತರವಾಗಿ ಉರುಳುತ್ತಿರುತ್ತದೆ. ಕಾಲದೊಂದಿಗೆ…
ಸುಮಾರು ಎರಡು ತಿಂಗಳು ಏನನ್ನೂ ಬರೆಯದೇ ಈಗ ಬರೆಯಬೇಕೆಂದುಕೊಂಡರೂ ವಿಷಯವೇ ಸಿಗದಿರುವುದು ನನ್ನ ಅಚ್ಚರಿಗಳಲ್ಲೊಂದು. ವಿಷಯವಿದ್ದರೂ ಸದ್ಯದ ’ಹಡಪ್ಸರ್ ಟು ಹಿಂಜೆವಾಡಿ’ ಎಂಬ ಪ್ರತಿದಿನದ ೬೮ ಕಿ.ಮೀ ಅಪ್ ಅನ್ಡ್ ಡೌನಿನ ಪ್ರಯಾಣದ ಬಿಸಿಯಲ್ಲಿ ಅದು…
· ಹೊಸ ವರುಷವು ಶುಭ್ರವಾದ ಪುಟಗಳಿರುವ ಖಾಲಿ ಪುಸ್ತಕದಂತೆ. ವರ್ಷದ ಕೊನೆಯಲ್ಲಿ ಹಿಂತಿರುಗಿ ನೋಡಿದಾಗ ವಿಷಾದವಿಲ್ಲದೇ ಹರುಷವ ನೀಡುವ ರೀತಿಯಲ್ಲಿ ಅದರ ಪ್ರತಿ ಪುಟಗಳನ್ನೂ ತುಂಬಿಸೋಣ.
· ಹೊಸ ಆರಂಭ ಹೊಸ ವರ್ಷದಲ್ಲಿ…
ಭಾರತ ಕ್ರಿಕೆಟ್ ತಂಡದವರು ’ ವಿಶ್ವಕಪ್’ ಗೆದ್ದು ನಮ್ಮ ದೇಶಕ್ಕೆ ಅಪರಿಮಿತವಾದ ಗೌರವವನ್ನು ಘನತೆಯನ್ನು ತಂದುಕೊಟ್ಟಿದ್ದಾರೆ. ಭಾರತದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡತಕ್ಕಂಥ ಗೆಲುವು ಇದು. ನಮ್ಮ ಕ್ರಿಕೆಟ್ ಕ್ರೀಡಾಪಟುಗಳಿಗೆ ಭಾರತದ…
28 ವರುಶಗಳ ನಂತರ ಕಡೆಗೂ ಇಂಡಿಯಾ ತನ್ನ ಮುಡಿಗೆ ವಿಶ್ವಕಪ್ ಮುಕುಟವನ್ನು ಏರಿಸಿಕೊಂಡಿತು! ಇದು ಇಡೀ ದೇಶಕ್ಕೆ ಟೀಂ ಇಂಡಿಯಾ ಕೊಟ್ಟ ಉಗಾದಿ ಉಡುಗೊರೆ ಎಂದೇ ಭಾವಿಸಬೇಕು.
ಈ 28 ವರುಶಗಳ ಅವಧಿಯನ್ನು ನೆನೆಸಿಕೊಂಡಾಗಲೇ ಈ ವಿಶ್ವಕಪ್ ಅನ್ನೋದು…
ದೇವರನ್ನು ದೇವರ ಪಾಡಿಗೆ ಬಿಟ್ಟುಬಿಡೋಣ! - 2
ನಾನು ವಿಗ್ರಹಾರಾಧನೆಯನ್ನು ಸಮರ್ಥಿಸುವುದಿಲ್ಲವೆಂದ ಮಾತ್ರಕ್ಕೆ ಅದನ್ನು ವಿರೋಧಿಸುವುದಿಲ್ಲ. ಏಕೆಂದರೆ ನಾನು ಯಾವುದೇ ವಿಚಾರ, ತತ್ವಗಳನ್ನು ಪ್ರತಿಪಾದಿಸುವಷ್ಟು ಪ್ರಬುದ್ಧತೆ ಹೊಂದಿಲ್ಲ.…
ದೇವರನ್ನು ದೇವರ ಪಾಡಿಗೆ ಬಿಟ್ಟುಬಿಡೋಣ -1
ಜಗತ್ತಿನ ಚರಾಚರ ಜೀವಿಗಳು, ನಿರ್ಜೀವಿಗಳ ಸೃಷ್ಟಿ, ಸ್ಥಿತಿ, ಲಯಗಳಿಗೆ ಕಾರಣಕರ್ತವಾದ ಶಕ್ತಿಯನ್ನು ದೇವರೆಂದು ಇಟ್ಟುಕೊಳ್ಳಬಹುದು. ದೇವರೇ ಇಲ್ಲ ಎಂದು ಹೇಳುವ ಚಾರ್ವಾಕ/ನಾಸ್ತಿಕರಿಂದ…