April 2011

  • April 05, 2011
    ಬರಹ: Arvind Aithal
    ಹೀಗೆ ಗೂಗಲ್ ನಲ್ಲಿ ಆನ್ ಡ್ರೊಯ್ಡ್ ಬಗ್ಗೆ ನೋಡುತ್ತ ಕುಳಿತಾಗ ಈ ಕೆಳಗಿನ ಮಾಹಿತಿ ಸಿಕ್ಕಿತು.ನಿಮ್ಮಲ್ಲಿ ಹಂಚಿಕೊಳ್ಳುತ್ತಿದ್ದೀನೆ.ಗೂಗಲ್ ನ ನೂತನ ಪ್ರಯೋಗ ಸಿಟಿ ಗ್ರೂಪ್ ಮತ್ತು ಮಾಸ್ಟರ್ ಕಾರ್ಡ್ ನ ಜೊತೆಗೆ.ಇನ್ನು ಮುಂದೆ ಆನ್ ಡ್ರೊಯ್ಡ್…
  • April 05, 2011
    ಬರಹ: partha1059
    ಉಗಾದಿ ಹಬ್ಬ ಎಂದಿನಂತೆ ಬಂದು ತಣ್ಣಗೆ ಕರಗಿ ಹೋಗುತಿತ್ತು , ಸಂಜೆಯಾಗುತ್ತ ಬಂದಂತೆ ಮನೆಗೆ ಬಂದಿದ್ದ ಅಣ್ಣ ಅವರ ಸಂಸಾರ , ಅವನ ಮಗಳು ಎಲ್ಲ ಹೊರಟರು. ಒಬ್ಬಟ್ಟಿನ ಊಟದ ಜಡತೆಗೊ ಅಥವ ಯಾತಕ್ಕೊ ಸೂರ್ಯ ಕೆಂಪು ಕೆಂಪಾಗಿ ಕೆಳಗೆ ಇಳಿಯತೊಡಗಿದ.…
  • April 05, 2011
    ಬರಹ: raghumuliya
    ಉಲಿಯುವಾಸೆಯು ಎನಗೆ ಅಗಣಿತಬೆಲೆಯನಾ೦ತಿಹ ಭವದ ಕಲೆಯನುಒಲವಿನಿ೦ದಲಿ ಆಲಿಸುವಿರಾ ಎನ್ನ ಬ೦ಧುಗಳೇಕಲಿತರೀ ಸುಲಲಿತದ ವಿದ್ಯೆಯಸುಲಭವಪ್ಪುದು ಗಮನ ಜೀವನವಲರಿ ಪೊಸ ಕಾ೦ತಿಯನು ತಳೆವುದು ಬದುಕಿನಲಿ ಸತತಜನುಮವೆ೦ಬುದು ದೇವರಿತ್ತಿಹಅನುವು…
  • April 05, 2011
    ಬರಹ: ಸಾತ್ವಿಕ್ ಹ೦ದೆ ಪಿ ಎಸ್
        ಯಾರ ಒಲವಿಗೆ, ಯಾವ ಸೆಳವಿಗೆ? ಕವಿಯಾದವನು ನಾನು??     ಕಾವ್ಯ ಹೊಸೆದ ಸವ್ಯನುಲಿವ ದಿವ್ಯಾರ್ಥದ ಘನತೆಗೇ?   ಕತ್ತಲಲ್ಲಿ ಪ್ರೀತಿ ತು೦ಬಿ ಬೆಳಕನೀವ ಹಣತೆಗೇ?   ಕ೦ಟದಿ ಜನಿಸಿ ಮೈಮನ ತಣಿಸಿ ಹಾಡಾಗುವ ಆಸೆಗೇ?   ಕಣ್ಣ೦ಚಲಿ ನಿ೦ತ ಮನದಾಳದ ಮಾತು…
  • April 05, 2011
    ಬರಹ: sasi.hebbar
       ಗೋರಾಜೆ ಶಾಲೆಯಿಂದ ಮನೆಗೆ ವಾಪಸು ಬರುವಾಗ ಶಾಲೆ ಮಕ್ಕಳಲ್ಲಿ ಒಂದು ಸುದ್ದಿ ಹಬ್ಬಿತು : "ಮುತ್ತಯ್ಯ ಶೆಟ್ರ ಮನೆಯ ಹತ್ತಿರ ಮಾವಿನ ಮಿಡಿ ಕೊಯ್ತರಂಬ್ರು ". ನಮ್ಮ ಹುಡುಗರ ಸೈನ್ಯ, ಮಾಮೂಲಿ ದಾರಿ ಬದಲಿಸಿ, ನೆಟ್ಟಗೆ ಮುಡಾರಿಯ ಹಾಡಿದಾರಿ ಹಿಡಿದು…
  • April 05, 2011
    ಬರಹ: Chikku123
    ನಿನ್ನ ಭೇಟಿ ಮಾಡುವ ಬಯಕೆ ಆದರೇಕೋ ಹಿಂಜರಿಕೆ   ನಾ ಆಮಂತ್ರಣ ನೀಡಿದರೆ ನೀ ಬಾರದೆ ಹೋದರೆ   ನನ್ನ ಮನದ ಮಾತುಗಳೆಲ್ಲ ಮೌನಕ್ಕೆ ಶರಣಾಗುತ್ತಿದ್ದವಲ್ಲ   ನಾನೀ ದ್ವಂದ್ವದಲ್ಲಿ ಮುಳುಗಿದ್ದಾಗ ಅತ್ತಲಿಂದ ನಿನ್ನ ಕರೆ ಬಂದಾಗ   ಮೌನದ ಬಲೆಯಲ್ಲಿ…
  • April 05, 2011
    ಬರಹ: kamath_kumble
    ನೆನಪಿನ ಬುತ್ತಿ :: ಕ್ರಿಕೆಟ್ ಜ್ವರ ಕ್ರಿಕೆಟ್ ಒಂದು ರೀತಿಯ ಚಟ, ಒಮ್ಮೆ ಅದರ ಹುಚ್ಚು ಹಿಡಿದರೆ ಅಷ್ಟು ಬೇಗ ಬಿಡುವುದಿಲ್ಲ, ೧೨೧ ಕೋಟಿ ಭಾರತೀಯರಲ್ಲಿ ಏನಿಲ್ಲ ಅಂದರು ೭೫ % ಜನರಿಗೆ ಇದರ ಚಟವಿದೆ, ನಾನು ಇವರಲ್ಲಿ ಒಬ್ಬ. ಕ್ರಿಕೆಟ್ ಆಡಲು…
  • April 05, 2011
    ಬರಹ: anilkumar
     (೩೮೬) ಯಾರಿಗೋ ಸಮಾಧಾನವಾಗುವಂತೆ ಅವರಿಗೇ ಮೋಸ ಬಗೆವುದನ್ನು ಯಶಸ್ವೀ ವ್ಯಾಪಾರವೆನ್ನುತ್ತೇವೆ. ವಿಫಲ ವ್ಯಾಪಾರವೆಂದರೆ ಯಾರಿಗೋ ಸಮಾಧಾನವಾಗುವಂತೆ ಅವರಿಗೇ ಮೋಸ ಬಗೆವ ಕೆಲಸವನ್ನು ಮತ್ಯಾರೋ ನಿಮಗಿಂತಲೂ ಮುನ್ನ ಮಾಡಿಬಿಟ್ಟಿದ್ದಾರೆಂದು ಅರ್ಥ.  (…
  • April 04, 2011
    ಬರಹ: vinyasa
    ಸದಾ ಹರಿಯುತ್ತಿರುವ ನೀರು ಶುಭ್ರವಾಗಿರುತ್ತದೆ. ಆದರೆ ನಿಂತ ನೀರಲ್ಲಿ ಪಾಚಿ ಕಟ್ಟುವುದು ಸಹಜ. ಇದೇ ರೀತಿ ಪ್ರಕೃತಿ ಮತ್ತು ನಮ್ಮ ಜೀವನವೂ ಚಲನಶೀಲವಾಗಿರಬೇಕು. ಆಗಲೇ ಅದಕ್ಕೊಂದು ಅರ್ಥ.ಕಾಲದ ಚಕ್ರ ನಿರಂತರವಾಗಿ ಉರುಳುತ್ತಿರುತ್ತದೆ. ಕಾಲದೊಂದಿಗೆ…
  • April 04, 2011
    ಬರಹ: santhosh_87
    ಸುಮಾರು ಎರಡು ತಿಂಗಳು ಏನನ್ನೂ ಬರೆಯದೇ ಈಗ ಬರೆಯಬೇಕೆಂದುಕೊಂಡರೂ ವಿಷಯವೇ ಸಿಗದಿರುವುದು ನನ್ನ ಅಚ್ಚರಿಗಳಲ್ಲೊಂದು. ವಿಷಯವಿದ್ದರೂ ಸದ್ಯದ ’ಹಡಪ್ಸರ್ ಟು ಹಿಂಜೆವಾಡಿ’ ಎಂಬ ಪ್ರತಿದಿನದ ೬೮ ಕಿ.ಮೀ ಅಪ್ ಅನ್ಡ್ ಡೌನಿನ ಪ್ರಯಾಣದ ಬಿಸಿಯಲ್ಲಿ ಅದು…
  • April 04, 2011
    ಬರಹ: thewiseant
      ·         ಹೊಸ ವರುಷವು ಶುಭ್ರವಾದ ಪುಟಗಳಿರುವ ಖಾಲಿ ಪುಸ್ತಕದಂತೆ. ವರ್ಷದ ಕೊನೆಯಲ್ಲಿ ಹಿಂತಿರುಗಿ ನೋಡಿದಾಗ ವಿಷಾದವಿಲ್ಲದೇ ಹರುಷವ ನೀಡುವ ರೀತಿಯಲ್ಲಿ ಅದರ ಪ್ರತಿ ಪುಟಗಳನ್ನೂ ತುಂಬಿಸೋಣ. ·         ಹೊಸ ಆರಂಭ ಹೊಸ ವರ್ಷದಲ್ಲಿ…
  • April 04, 2011
    ಬರಹ: bsubrahmanyasastry
    ಭಾರತ ಕ್ರಿಕೆಟ್ ತಂಡದವರು ’ ವಿಶ್ವಕಪ್’ ಗೆದ್ದು ನಮ್ಮ ದೇಶಕ್ಕೆ ಅಪರಿಮಿತವಾದ ಗೌರವವನ್ನು ಘನತೆಯನ್ನು ತಂದುಕೊಟ್ಟಿದ್ದಾರೆ. ಭಾರತದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡತಕ್ಕಂಥ ಗೆಲುವು ಇದು. ನಮ್ಮ ಕ್ರಿಕೆಟ್ ಕ್ರ‍ೀಡಾಪಟುಗಳಿಗೆ ಭಾರತದ…
  • April 04, 2011
    ಬರಹ: nimmolagobba balu
    ಆತ್ಮೀಯ ಬ್ಲಾಗ್ ಲೋಕದ ಗೆಳೆಯ ಗೆಳತಿಯರೆ ನಿಮಗೆ ಹಾಗು ನಿಮ್ಮ ಕುಟುಂಬದ ಎಲ್ಲರಿಗೆ ಯುಗಾದಿ ಹಬ್ಬದ ಶುಭಾಶಯಗಳು…
  • April 03, 2011
    ಬರಹ: saraswathichandrasmo
    ಉದ್ಯೋಗಸ್ಥ ವಧುವೇ ಬೇಕೆಂದ ವರಉದ್ಧರಿಸಲು ಸಂಸಾರಸಿಗದೆ ವರ್ಗಾವಣೆ ಮದುವೆಯ ನಂತರಇರಬೇಕಾಯಿತು ದೂರ-ದೂರ.ಪ್ರಾರಂಭವಾಯಿತು ಓಡಾಟಇಬ್ಬರದು ವಾರ-ವಾರವಿನಿಮಯವಾಯಿತು ವಿರಹದೂರವಾಣಿ ಮುಖಾಂತರ.ಸರಿಯಿತು ಶಾಂತಿ, ನಿದ್ರೆಇಬ್ಬರಿಂದ ದೂರವ್ಯರ್ಥವಾಯಿತು ಹಣ…
  • April 03, 2011
    ಬರಹ: GOPALAKRISHNA …
    ನವ್ಯಕಾವ್ಯದ ಗಾಳಿ ಭರಭರನೆ ಬೀಸುತಿರೆ ರಮ್ಯ ಸೌಧದ ಮಹಡಿ ನೆಲ ಸೇರಿದೆ ಹಿಂದೊಮ್ಮೆ ಮೆರೆದಿರುವ ಕಾವ್ಯಧರ್ಮವದೊಂದು ಇಂದೀಗ ಮರೆಯಾಗಿ ಮಸುಕಾಗಿದೆ              [೧] ವಿವಿಧತೆಯ ಹೆಸರಿನಲಿ ವಿವಿಧ ವೇಷವ ತಳೆದು ಸಾಹಿತ್ಯ ಪಡೆಯುತಿದೆ ಹಸಿರು-…
  • April 03, 2011
    ಬರಹ: shashikannada
    28 ವರುಶಗಳ ನಂತರ ಕಡೆಗೂ ಇಂಡಿಯಾ ತನ್ನ ಮುಡಿಗೆ ವಿಶ್ವಕಪ್ ಮುಕುಟವನ್ನು ಏರಿಸಿಕೊಂಡಿತು! ಇದು ಇಡೀ ದೇಶಕ್ಕೆ ಟೀಂ ಇಂಡಿಯಾ ಕೊಟ್ಟ ಉಗಾದಿ ಉಡುಗೊರೆ ಎಂದೇ ಭಾವಿಸಬೇಕು.   ಈ 28 ವರುಶಗಳ ಅವಧಿಯನ್ನು ನೆನೆಸಿಕೊಂಡಾಗಲೇ ಈ ವಿಶ್ವಕಪ್ ಅನ್ನೋದು…
  • April 02, 2011
    ಬರಹ: kavinagaraj
      ದೇವರನ್ನು ದೇವರ ಪಾಡಿಗೆ ಬಿಟ್ಟುಬಿಡೋಣ! - 2      ನಾನು ವಿಗ್ರಹಾರಾಧನೆಯನ್ನು ಸಮರ್ಥಿಸುವುದಿಲ್ಲವೆಂದ ಮಾತ್ರಕ್ಕೆ ಅದನ್ನು ವಿರೋಧಿಸುವುದಿಲ್ಲ. ಏಕೆಂದರೆ ನಾನು ಯಾವುದೇ ವಿಚಾರ, ತತ್ವಗಳನ್ನು ಪ್ರತಿಪಾದಿಸುವಷ್ಟು ಪ್ರಬುದ್ಧತೆ ಹೊಂದಿಲ್ಲ.…
  • April 02, 2011
    ಬರಹ: kavinagaraj
     ದೇವರನ್ನು ದೇವರ ಪಾಡಿಗೆ ಬಿಟ್ಟುಬಿಡೋಣ -1          ಜಗತ್ತಿನ ಚರಾಚರ ಜೀವಿಗಳು, ನಿರ್ಜೀವಿಗಳ ಸೃಷ್ಟಿ, ಸ್ಥಿತಿ, ಲಯಗಳಿಗೆ ಕಾರಣಕರ್ತವಾದ ಶಕ್ತಿಯನ್ನು ದೇವರೆಂದು ಇಟ್ಟುಕೊಳ್ಳಬಹುದು. ದೇವರೇ ಇಲ್ಲ ಎಂದು ಹೇಳುವ ಚಾರ್ವಾಕ/ನಾಸ್ತಿಕರಿಂದ…