April 2011

  • April 02, 2011
    ಬರಹ: kavinagaraj
    ಮತ್ಸರಸದ್ಗುಣಕಮಲಗಳು ಕಮರಿ ಕಪ್ಪಡರುವುದುಸರಿಯು ತಪ್ಪೆನಿಸಿ ತಪ್ಪು ಒಪ್ಪಾಗುವುದು|ಅರಿವು ಬರುವ ಮುನ್ನಾವರಿಸಿ ಮತ್ಸರವುನರರ ಕೀಳರಾಗಿಸದೆ ಮೂಢ||   ನೋಡುವ ನೋಟವದು ಭಿನ್ನವಾಗುವುದುಅತ್ತೆ ಸೊಸೆಯರ ನಡುವೆ ಹೆತ್ತವರ ನಡುವೆ|ದ್ವೇಷ ಭುಗಿಲೇಳುವುದು…
  • April 02, 2011
    ಬರಹ: Saranga
    ಯುಗಾದಿಯಿಂದ ಯುಗಾದಿಯವರೆಗೆ ಹಾಸಿಕೊಂಡಿವೆ ಹರಡಿಕೊಂಡಿವೆ ಎಷ್ಟೊಂದು ಎಷ್ಟೊಂದು ಕನಸುಗಳು ಎಷ್ಟೊಂದು ಆಸೆಗಳು ನಿರೀಕ್ಷೆಗಳು.   ಹಿಂದಕ್ಕೆ ತಿರುಗಿ ನೋಡಿದರೆ ದಾರಿಬದಿಯಲಿ ತಬ್ಬಲಿ ಕನಸುಗಳು ಬಾವಲಿಯಂತೆ ಜೋತಾಡುವ ಆಸೆಗಳು ನಿರೀಕ್ಷೆಗಳು.  …
  • April 02, 2011
    ಬರಹ: venkatesh
    ಮುಂಬೈ ನ ಕೊಲಾಬಾದ ನಿವಾಸಿ, ೩೨ ವರ್ಷಪ್ರಾಯದ ’ಪಾಂಡು ಚೌಹಾನ್’ ಶುಕ್ರವಾರ ಬಿಳಿಗ್ಯೆ ಮುಂಬೈನ ’ಜೆ.ಜೆ.ಆಸ್ಪತ್ರೆಯ ವಾರ್ಡ್’ ನಲ್ಲಿ  ೪ ಗಂಟೆಯ ಸಮಯದಲ್ಲಿ ಪಂಚೆಯನ್ನು ತನ್ನ ಕುತ್ತಿಗೆಗೆ ಉರುಲುಹಾಕಿಕೊಂಡು ಮರಣಿಸಿದ್ದಾರೆ. ಅವರು, (…
  • April 02, 2011
    ಬರಹ: MADVESH K.S
    ಯುಗಾದಿ ಸಂಪದ ಯುಗಾದಿ ಓಹೋ ಯುಗಾದಿಬಂತು ಸಂಭ್ರಮ ಸಡಗರ ಈ ಜಗದಿ, ಕಟ್ಟೋಣ ಬನ್ನಿ ತಲಿರು ತೋರಣ,ತಿನ್ನೋಣ ಎಲ್ಲರು ಕೂಡಿ ಹೋಳಿಗೆ ಹೂರಣ ಓಹೋ ಯುಗಾದಿ, ಓಹೋ ಯುಗಾದಿಸ್ವಾಗತಿಸೋಣ ಶ್ರೀ ಖರ ಸಂವತ್ಸ ಸಂಭ್ರಮದಿ ಬೇವು ಬೆಲ್ಲ ಹಂಚೋಣ ಎಲ್ಲಕಹಿಯ ಮರೆತು…
  • April 02, 2011
    ಬರಹ: kamath_kumble
    ಪ್ರಿಯ ಸಂಪದಿಗ ಪ್ರಸನ್ನ ಶಂಕರಪುರ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ನಿಮ್ಮ ಎಲ್ಲ ಕನಸುಗಳು ನೆರವೇರಲಿ.    
  • April 02, 2011
    ಬರಹ: venkatesh
    ನನ್ನ ಸಂಪದ ತಾಣದ ಎಲ್ಲ ಗೆಳೆಯ, ಗೆಳತಿಯರು,ಹಾಗೂ ಬಂಧುಗಳಿಗೆ ನನ್ನ ಮತ್ತು ನನ್ನ ಪರಿವಾರದ ಹಾರ್ದಿಕ ಶುಭಾಶಯಗಳು. ನಿಮಗೆಲ್ಲಾ ಶುಭವಾಗಲಿ.ಸನ್, ೨೦೧೧ ರ ಯುಗಾದಿ ಹಬ್ಬವನ್ನು ಯಾರು ಚಾಂದ್ರಮಾನ ರೀತಿಯಾಗಿ ಆಚರಿಸುವರೋ ಅವರ ಪ್ರಕಾರ, ಚೈತ್ರ ಶುಕ್ಲ…
  • April 02, 2011
    ಬರಹ: sada samartha
      ಬರಲಿ ಬರಲಿ ಈ ಯುಗಾದಿ   ಬರಲಿ ಬರಲಿ ಈ ಯುಗಾದಿ ಬರುತಲಿಹುದು ಖರ ಯುಗಾದಿ ಕಾಯುತಿಹೆವು ನಾವು ಕೂಡಿ ಜಯಗೀತೆಯ ಹಾಡಿ            ಜಯಗೀತೆಯ ಹಾಡಿ   || ಪ || ಖರವಾಗಲಿ ಸಂಪದದಲಿ  ಗೆಲುವಾಗಲಿ  ಇಳೆಯಲಿ ಜಯವಾಗಲಿ  ಸತ್ಕೃತಿಯಲಿ…
  • April 01, 2011
    ಬರಹ: sada samartha
      ಗಮಕ ಕಲೆಯ ಪ್ರಸ್ತುತತೆ        ( ಭಾಗ  -೧ )                                     ಗಮಕಕಲೆಯ ಪ್ರಸ್ತುತತೆಯ ಕುರಿತಾಗಿ ಚರ್ಚೆಗೆ ತೊಡಗುವಾಗ ಮೊದಲು ಪ್ರಸ್ತುತತೆ ಎಂಬ ಪದದ ಕುರಿತು ಗ್ರಹಿಸಬೇಕು. ಯಾವುದು ಪ್ರಸ್ತುತ ? ಯಾವುದು…
  • April 01, 2011
    ಬರಹ: saraswathichandrasmo
    ಯುಗಾದಿ ಬಂದೇ ಬಂತಸುಖವ ಶುಭವ ಹಾರೈಸುತಶಿಶಿರದಾ ಚಳಿಗಂತ್ಯವ ಹಾಡುತವಸಂತಗೆ ಸ್ವಾಗತ ಕೋರುತಚೈತ್ರದ ಸೊಬಗಾ ಸೂಸುತಯುಗಾದಿ ಬಂದೇ ಬಂತಹಸುರಿನ ತೋರಣ ಕಟ್ಟುತಹೊಸವರ್ಷದಾಗಮನವ ಸಾರುತಬೇವು ಬೆಲ್ಲವ ಮೆಲ್ಲಿರಿ ಎನುತಸಮರಸದಾ ಸಂದೇಶ ಬೀರುತಯುಗಾದಿ ಬಂದೇ…
  • April 01, 2011
    ಬರಹ: ಮಾಳವಿಕ
    ಯುಗಾದಿ ಮತ್ತೊಮ್ಮೆ ಬಂದಿದೆ. ಹೊಸ ವರ್ಷವನ್ನು ಹೊತ್ತು ನಿಂದಿದೆ. ಈ ಸಂದರ್ಭದಲ್ಲಿ ಎಲ್ಲರ ಮನಸಿನ ಕಹಿಯೂ ಅಳಿಸಿ ಸಿಹಿ ತುಂಬಲಿ. ವಿಕೃತಿ ನಾಮ ಸಂವತ್ಸರ ಹೆಸರಿಗೆ ತಕ್ಕ ಹಾಗೆ ಸಾಕಷ್ಟು ಅಲ್ಲೋಲ ಕಲ್ಲೋಲಗಳನ್ನು ಉಂಟುಮಾಡಿದೆ.  ಜಪಾನ್ ನಲ್ಲಾದ…
  • April 01, 2011
    ಬರಹ: MADVESH K.S
    ಯುಗಾದಿಯುಗಾದಿ ಬಂತು ಯುಗಾದಿವರುಷ ವರುಷವು ತರಲಿ ಹರುಷ ನಮ್ಮ ನಮ್ಮಲ್ಲಿ ಬೆಸುಗೆಯ ಭರವಸೆಯತುಂಬಲಿ ಸಂವತ್ಸರವು ಬರುತ ಬರುತ ಸ್ವರ್ಣವು ಕ್ಯೆಗೆಟುಕದಿದ್ದರೊಸುವರ್ಣ ಯುಗವಾಗಲಿ, ರಜತವು ರಂಜಿಸದಿದ್ದರು, ರಜತೋತ್ಸವಗಳು ನಡೆಯುತಿರಲಿ, ದವಸ ಧಾನ್ಯಗಳು…
  • April 01, 2011
    ಬರಹ: Chikku123
    ಹಳೆ ಬೇರು ಹೊಸ ಚಿಗುರು ಹಳೆ ಹಾದಿ ಹೊಸ ಹೆಜ್ಜೆ ಹಳೆ ನೆನಪು ಹೊಸ ಹುರುಪು ಹೊಸ ವರುಷ ಹೊಸ ಹರುಷ ........................................ ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು  
  • April 01, 2011
    ಬರಹ: partha1059
    ಆಸ್ಟ್ರೇಲಿಯ ಸಿಡ್ನಿಯಲ್ಲಿ ಪ್ರದರ್ಶನಕ್ಕೆಂದು ರಚಿತವಾದ ಬೃಹದಾಕಾರದ ಮೊನಾಲಿಸ ಚಿತ್ರ ಗಮನಿಸಿ ಯಾವುದರಿಂದ ರಚಿತವಾಗಿದೆಯೆಂದು ಕುತೂಹಲವೆ ಕೆಳಗಿನ ಚಿತ್ರ ಗಮನಿಸಿ ಇನ್ನು ತಿಳಿಯಲಿಲ್ಲವೆ ? ಮತ್ತು ಕೆಳಗಿನ ಕೊನೆಯ ಚಿತ್ರ ನೋಡಿ…
  • April 01, 2011
    ಬರಹ: RAMAMOHANA
    ಮದುವೆಯಾಗಿ ಒಂದು ವರುಷದಾಗೆನಂಗೆ ಮಗ ಹುಟ್ದ ಕಣ್ರಿನಂಗೆ ಮಗ ಹುಟ್ದ ಕಣ್ರಿಅಣ್ಣ ತಮ್ಮಂದಿರ್ಯಾರಿಗು ಇಲ್ಲದಗಂಡು ಮಗ ಕಣ್ರಿ ನಮ್ಮನೆ ವಂಶೋದ್ದರಕ ರಿನನಗೆ ಎಂಥ ಖುಷಿ ನೋಡ್ರಿ. ಲಕ ಲಕ ಬೆಳೆದು ಮಗುವಿಗಾಗಲೆ ತಿಂಗ್ಳು ತುಂಬಿತಲ್ರಿ ಮಗುವಿಗೆ…
  • April 01, 2011
    ಬರಹ: viru
    ದಿನನಿತ್ಯ ನನ್ನ ಮನಸ್ಸಿನಲ್ಲಿ ಕಾಡುವ ಬಹುಮುಖ್ಯವಾಗಿ ಕಾಡುವ ಪ್ರಶ್ನೆ ಅಂದರೆ ನಾನೇಕೆ ಬಡವನಾಗಿ ಹುಟ್ಟಿದೆ ಈ ಭೂಮಿಯ ಮೇಲೆ? ಈ ಪ್ರಶ್ನೆಗೆ ಉತ್ತರ ಕಂಡು ಕೊಳ್ಳುವುದು ಕಷ್ಟಸಾಧ್ಯ ಏಕೆಂದರೆ ಹುಟ್ಟು ಅನ್ನೋದು ಬಡವ ಶ್ರೀಮಂತ ಅಂತ…
  • April 01, 2011
    ಬರಹ: asuhegde
    ಸಿಂಹಳೀಯರ ಮುಂದೆ ಮಂಡಿಯೂರಲಾಗದು!ಪಾಕಿಸ್ತಾನದೊಂದಿಗಿನ ಮೊನ್ನೆಯ ಉಪಾಂತ್ಯಪಂದ್ಯವೇ ಮಹಾಂತ್ಯದಂತೆ ಕಂಡು ಬಂದಿತ್ತುಆ ಸಂಭ್ರಮದ ಗುಂಗಿನಿಂದ ಹೊರಬಾರದೇಉಳಿದರೆ ನಮ್ಮ ತಂಡಕ್ಕೆ ಕಾದಿಹುದು ಕುತ್ತುವಾನರ ಸೇನೆಯನ್ನು ಕಟ್ಟಿಕೊಂಡು ಶ್ರೀರಾಮಆ ಲಂಕೆಯಾ…
  • April 01, 2011
    ಬರಹ: Jayanth Ramachar
    ಉದಯಿಸುತಿಹನು ರವಿಯು ಹೊಸ ಸಂವತ್ಸರದಿ ಹೆಂಗಳೆಯರು ಬಿಡಿಸುತಿಹರು ರಂಗೋಲಿಯ ಸಡಗರದಿ ಹಸಿರು ತೋರಣವ ಬಾಗಿಲಿಗೆ ಕಟ್ಟುತ ಆನಂದದಿ ಸ್ವಾಗತಿಸುವ ಹೊಸವರ್ಷವ ಸಂಭ್ರಮದ ಉಗಾದಿ..   ವಿದಾಯ ಹೇಳೋಣ ವಿಕೃತಿನಾಮ ಸಂವತ್ಸರಕೆ ಸ್ವಾಗತ ಕೋರೋಣ ಶ್ರೀ ಖರನಾಮ…
  • April 01, 2011
    ಬರಹ: ksraghavendranavada
     ಕನಸೆ೦ದರೆ ಮೂಗು ಮುರಿಯುತ್ತಿದ್ದ ಮನಸಿಗೂ
  • April 01, 2011
    ಬರಹ: hamsanandi
    ನ್ನಡದಲ್ಲಿ ಪಾರಿಭಾಷಿಕ ಪದಗಳು - ಹೆಚ್ಚಾಗಿ ಅದರಲ್ಲೂ ವಿಜ್ಞಾನ ಮತ್ತೆ ಭಾಷೆಯ ಸಂಬಂಧೀ ವಿಷಯಗಳಲ್ಲಿ ಸರಿ ಇಲ್ಲ ಅಂತ ಒಂದು ದೂರಿದೆ.ಇದೇನೂ ಹುರುಳಿಲ್ಲದ ಮಾತಲ್ಲ. ಒಪ್ಪಬೇಕಾದ್ದೇನೇ, ಒಂದು ಅಳವಿಗೆ. ಮಹತ್ತಮ ಸಾಮಾನ್ಯ ಅಪವರ್ತ್ಯ, ಮರ್ಕೇಟರ್…