ಮತ್ಸರಸದ್ಗುಣಕಮಲಗಳು ಕಮರಿ ಕಪ್ಪಡರುವುದುಸರಿಯು ತಪ್ಪೆನಿಸಿ ತಪ್ಪು ಒಪ್ಪಾಗುವುದು|ಅರಿವು ಬರುವ ಮುನ್ನಾವರಿಸಿ ಮತ್ಸರವುನರರ ಕೀಳರಾಗಿಸದೆ ಮೂಢ||
ನೋಡುವ ನೋಟವದು ಭಿನ್ನವಾಗುವುದುಅತ್ತೆ ಸೊಸೆಯರ ನಡುವೆ ಹೆತ್ತವರ ನಡುವೆ|ದ್ವೇಷ ಭುಗಿಲೇಳುವುದು…
ಮುಂಬೈ ನ ಕೊಲಾಬಾದ ನಿವಾಸಿ, ೩೨ ವರ್ಷಪ್ರಾಯದ ’ಪಾಂಡು ಚೌಹಾನ್’ ಶುಕ್ರವಾರ ಬಿಳಿಗ್ಯೆ ಮುಂಬೈನ ’ಜೆ.ಜೆ.ಆಸ್ಪತ್ರೆಯ ವಾರ್ಡ್’ ನಲ್ಲಿ ೪ ಗಂಟೆಯ ಸಮಯದಲ್ಲಿ ಪಂಚೆಯನ್ನು ತನ್ನ ಕುತ್ತಿಗೆಗೆ ಉರುಲುಹಾಕಿಕೊಂಡು ಮರಣಿಸಿದ್ದಾರೆ. ಅವರು, (…
ನನ್ನ ಸಂಪದ ತಾಣದ ಎಲ್ಲ ಗೆಳೆಯ, ಗೆಳತಿಯರು,ಹಾಗೂ ಬಂಧುಗಳಿಗೆ ನನ್ನ ಮತ್ತು ನನ್ನ ಪರಿವಾರದ ಹಾರ್ದಿಕ ಶುಭಾಶಯಗಳು. ನಿಮಗೆಲ್ಲಾ ಶುಭವಾಗಲಿ.ಸನ್, ೨೦೧೧ ರ ಯುಗಾದಿ ಹಬ್ಬವನ್ನು ಯಾರು ಚಾಂದ್ರಮಾನ ರೀತಿಯಾಗಿ ಆಚರಿಸುವರೋ ಅವರ ಪ್ರಕಾರ, ಚೈತ್ರ ಶುಕ್ಲ…
ಯುಗಾದಿ ಮತ್ತೊಮ್ಮೆ ಬಂದಿದೆ. ಹೊಸ ವರ್ಷವನ್ನು ಹೊತ್ತು ನಿಂದಿದೆ.
ಈ ಸಂದರ್ಭದಲ್ಲಿ ಎಲ್ಲರ ಮನಸಿನ ಕಹಿಯೂ ಅಳಿಸಿ ಸಿಹಿ ತುಂಬಲಿ. ವಿಕೃತಿ ನಾಮ ಸಂವತ್ಸರ ಹೆಸರಿಗೆ ತಕ್ಕ ಹಾಗೆ ಸಾಕಷ್ಟು ಅಲ್ಲೋಲ ಕಲ್ಲೋಲಗಳನ್ನು ಉಂಟುಮಾಡಿದೆ. ಜಪಾನ್ ನಲ್ಲಾದ…
ಹಳೆ ಬೇರು ಹೊಸ ಚಿಗುರು ಹಳೆ ಹಾದಿ ಹೊಸ ಹೆಜ್ಜೆ ಹಳೆ ನೆನಪು ಹೊಸ ಹುರುಪು ಹೊಸ ವರುಷ ಹೊಸ ಹರುಷ
........................................ ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು
ಆಸ್ಟ್ರೇಲಿಯ ಸಿಡ್ನಿಯಲ್ಲಿ ಪ್ರದರ್ಶನಕ್ಕೆಂದು ರಚಿತವಾದ ಬೃಹದಾಕಾರದ ಮೊನಾಲಿಸ ಚಿತ್ರ ಗಮನಿಸಿ
ಯಾವುದರಿಂದ ರಚಿತವಾಗಿದೆಯೆಂದು ಕುತೂಹಲವೆ
ಕೆಳಗಿನ ಚಿತ್ರ ಗಮನಿಸಿ
ಇನ್ನು ತಿಳಿಯಲಿಲ್ಲವೆ ?
ಮತ್ತು ಕೆಳಗಿನ ಕೊನೆಯ ಚಿತ್ರ ನೋಡಿ…
ದಿನನಿತ್ಯ ನನ್ನ ಮನಸ್ಸಿನಲ್ಲಿ ಕಾಡುವ ಬಹುಮುಖ್ಯವಾಗಿ ಕಾಡುವ ಪ್ರಶ್ನೆ ಅಂದರೆ ನಾನೇಕೆ ಬಡವನಾಗಿ ಹುಟ್ಟಿದೆ ಈ ಭೂಮಿಯ ಮೇಲೆ? ಈ ಪ್ರಶ್ನೆಗೆ ಉತ್ತರ ಕಂಡು ಕೊಳ್ಳುವುದು ಕಷ್ಟಸಾಧ್ಯ ಏಕೆಂದರೆ ಹುಟ್ಟು ಅನ್ನೋದು ಬಡವ ಶ್ರೀಮಂತ ಅಂತ…
ಸಿಂಹಳೀಯರ ಮುಂದೆ ಮಂಡಿಯೂರಲಾಗದು!ಪಾಕಿಸ್ತಾನದೊಂದಿಗಿನ ಮೊನ್ನೆಯ ಉಪಾಂತ್ಯಪಂದ್ಯವೇ ಮಹಾಂತ್ಯದಂತೆ ಕಂಡು ಬಂದಿತ್ತುಆ ಸಂಭ್ರಮದ ಗುಂಗಿನಿಂದ ಹೊರಬಾರದೇಉಳಿದರೆ ನಮ್ಮ ತಂಡಕ್ಕೆ ಕಾದಿಹುದು ಕುತ್ತುವಾನರ ಸೇನೆಯನ್ನು ಕಟ್ಟಿಕೊಂಡು ಶ್ರೀರಾಮಆ ಲಂಕೆಯಾ…
ನ್ನಡದಲ್ಲಿ ಪಾರಿಭಾಷಿಕ ಪದಗಳು - ಹೆಚ್ಚಾಗಿ ಅದರಲ್ಲೂ ವಿಜ್ಞಾನ ಮತ್ತೆ ಭಾಷೆಯ ಸಂಬಂಧೀ ವಿಷಯಗಳಲ್ಲಿ ಸರಿ ಇಲ್ಲ ಅಂತ ಒಂದು ದೂರಿದೆ.ಇದೇನೂ ಹುರುಳಿಲ್ಲದ ಮಾತಲ್ಲ. ಒಪ್ಪಬೇಕಾದ್ದೇನೇ, ಒಂದು ಅಳವಿಗೆ. ಮಹತ್ತಮ ಸಾಮಾನ್ಯ ಅಪವರ್ತ್ಯ, ಮರ್ಕೇಟರ್…