April 2011

  • April 13, 2011
    ಬರಹ: Nlb
      ಕೆಲಸದ ಗಡಿಬಿಡಿಯಲ್ಲಿ ಫೋನ್ ರಿಂಗಣಿಸಿದಾಗ ಆ ಕಡೆ ಯಿಂದ ಭಾರತೀಯ ಧ್ವನಿ ಇಂಗ್ಲಿಷ್ ನಲ್ಲಿ "ಮೇಡಂ ನಾನು ಕರಿಯಪ್ಪ ಗುಂಡಪ್ಪ" ಎಂದು ಪರಿಚಯ ಮಾಡಿಕೊಂಡು ತಮ್ಮ ರಿಸರ್ಚ್ ಬಗ್ಗೆ ಹೇಳಿಕೊಂಡು ರಿಸರ್ಚ್ ಶುರು ಮಾಡಲು ಹೇಗೆ ಅನುಮತಿ ಪಡೆಯುವುದು…
  • April 13, 2011
    ಬರಹ: Nlb
        ನಿಮ್ಮ   ಕೋಪದ ತಾಪಕೆ   ಸ್ವಾರ್ಥದ ಜ್ವಾಲೆಗೆ   ವಿರಹದ ಉರಿಗೆ   ಬಾಡದ ಹೂವು   ನನ್ನ ಪ್ರೇಮದ ದಳಗಳ   ಚಂದದ ಹೂವು.              
  • April 13, 2011
    ಬರಹ: Nlb
        ನಲ್ಲ   ಅವನಲ್ಲ   ಇವನಲ್ಲ   ನನ್ನ ನಲ್ಲ   ಹುಟ್ಟೇ ಇಲ್ಲ.
  • April 12, 2011
    ಬರಹ: prathiba niranjan
          ಮಗ್ಗಿಗಳ ನೇಕಾರ: ಮೌನೇಶ ಸುತಾರ್ ‘ಬೆಳೆಯುವ ಸಿರಿ ಮೊಳಕೆಯಲ್ಲಿ’ ಎನ್ನುವಂತೆ, ಒಂದನೇ ತರಗತಿಯಲ್ಲಿರುವಾಗಲೇ ಗಣಿತದಲ್ಲಿನ ತನ್ನ ಅಗಾಧ ಪ್ರತಿಭೆಯನ್ನು ಹೊರಗೆಡವಿದ ಗದಗ ಜಿಲ್ಲೆ ಶಿರಹಟ್ಟಿ ತಾಲೂಕು ಲಕ್ಷ್ಮೇಶ್ವರದ ಬಾಲಕ ಮೌನೇಶ ಸುತಾರ್.…
  • April 12, 2011
    ಬರಹ: bhatkartikeya
      ನಾನೂ ಅಪ್ಪನಂತಾಗಬೇಕು.. ನಾನು ಸಣ್ಣವನಿದ್ದಾಗ ಒಂಥರಾ ಕ್ರೀಮ್ ಕಲರಿನ ಉರುಟುರುಟು ಪಾಪಿನ್ಸ್ ನ್ನು ದಿನಾ ಒಂದರಂತೆ ಕೊಡುತ್ತಿದ್ದಾಗಿನದೇ ಅಪ್ಪ ಇವತ್ತಿನ ಫೋನಿನಲ್ಲಿ ಸಿಕ್ಕಾಗಲೂ ಇದ್ದಾನೆ. ನಿನ್ನೆ ತಾಲೂಕಾ ಮಟ್ಟದ ಸಾಹಿತ್ಯ ಸಮ್ಮೇಳನದಲ್ಲಿ…
  • April 12, 2011
    ಬರಹ: vedarama2011
    ಬಹಳಷ್ಟು ವರ್ಷಗಳ ಹಿಂದೆ ನಮ್ಮವರು ಸುರತ್ಕಲ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದ ಸಮಯ. ಕಾಲೇಜಿನ ಒಂದು ಕಾರ್ಯಕ್ರಮಕ್ಕೆ ಬೀಚಿಯವರನ್ನು ಆಹ್ವಾನಿಸಿದ್ದರು. ಅಷ್ಟೊತ್ತಿಗೆ ಅವರು ರಷ್ಯಾ ಪ್ರವಾಸ ಮುಗಿಸಿಕೊಂಡು ಬಂದಿದ್ದರು. "…
  • April 12, 2011
    ಬರಹ: umeshkumar
    ಸಿನಿಮಾ ಸಮಾಜದ ಕನ್ನಡಿ ಎನ್ನಬಹುದಾದರೆ, ಸಿನಿಮಾದಲ್ಲಿ ತೋರಿಸುತ್ತಿರುವುದು ಬಹುತೇಕ ನಮ್ಮ ಸುತ್ತಮುತ್ತಲಿನ ಆಗುಹೋಗುಗಳನ್ನೇ.. ಪ್ರತಿಯೊಂದು ಕ್ಷೇತ್ರದಲ್ಲೂ ಅಸ್ತಿತ್ವಕ್ಕಾಗಿ ಸ್ಪರ್ಧೆ. ಇಂಥದ್ದೊಂದು ಪರಿಸ್ಥಿತಿ ಇರುವುದರಿಂದಲೇ ಹೊಸ ಹೊಸ…
  • April 12, 2011
    ಬರಹ: mannu
    ನಿಯತಿ ಕಂಡ ದುರಂತಕ್ಕೆ ನನ್ನ ತಪ್ಪೆಲ್ಲಿ ತುಂಬುವೆ ಎಲ್ಲಿ ನೀನು ಆ ದುಃಖದ ಸರಿತೂಕ ಭಕ್ತಿ ಭಯ ಸತ್ತಿವೆ ನನ್ನಲ್ಲಿ ನಿನಗೆಂದು ಪ್ರಶ್ನೆಗಳಷ್ಟೆ ಉಳಿದಿವೆ ಮನಸ್ಸಿನ ಪ್ರತಿಭಟನೆಯಿದು ನಿನ್ನನ್ನು ನಾನೇಕೆ ಪೂಜಿಸಲಿ ಸಾಕಿನ್ನು ಅಭಿಮಾನವಿಲ್ಲದೆ…
  • April 12, 2011
    ಬರಹ: vinay_2009
    ಹೀಗೆ ಇಂದಿನ ದಿನಪತ್ರಿಕೆಗಳ ಮೇಲೆ ಕಣ್ಣಾಡಿಸುತ್ತಿದ್ದ ನನಗೆ ಒಂದು ಸುದ್ದಿ ಕುತೂಹಲ ಕೆರಳಿಸಿತು. ಅದು ನಮ್ಮ ರಾಜಸ್ಥಾನದ ಜೈಪುರ್ ಜಿಲ್ಲೆಯ ವಿದ್ಯಾರ್ಥಿಗಳು ಪಡೆದ ನಾಸಾ ಪ್ರಶಸ್ತಿ. ಅವರ "ಹ್ಯುಮನ್ ಸೆಟ್ಟಲ್ಮೆಂಟ್ ಅನ್ ಸ್ಪೇಸ್" ವಿಷಯದ ಬಗ್ಗೆ…
  • April 12, 2011
    ಬರಹ: ನಂದೀಶ್ ಬಂಕೇನಹಳ್ಳಿ
    'ಕವಿಯಾಗಬೇಕಾದರೆ ಕಿವಿಯಾಗಬೇಕು'ಎಂದು ಪ್ರಾರಂಭವಾಗುವ ಕವಿತೆಯೊಂದನ್ನು ಸ್ಮರಣಸಂಚಿಕೆಯೊಂದರಲ್ಲಿ ಓದಿದೆ.ಮೊದಲ ಬಾರಿಗೆ ಅಷ್ಟಾಗಿ ಅರ್ಥವಾಗಲಿಲ್ಲ ಮತ್ತೆ ಮತ್ತೆ ಓದಿದ್ದೆ.ಕವಿತೆ ಕಾಡತೊಡಗಿತ್ತು.ಕವಿಯಾಗಬೇಕೆಂದರೆ ಕಿವಿಯಾಗಬೇಕು ಎಂದರೇನು?…
  • April 12, 2011
    ಬರಹ: sasi.hebbar
      ಬಕುಳ ಎಂಬ ಪುಟ್ಟ ಪುಷ್ಪ - ಒಂದು ಪ್ರಬಂಧ ಮುಸ್ಸಂಜೆಯ ಸಮಯ. ತಂಗಾಳಿಯು ಪಿಸು ಮಾತನಾಡುತ್ತಾ ಸುತ್ತಲೂ ಆವರಿಸುತ್ತಿರುವ ನಿಶೆಯನ್ನು ಮನತುಂಬಿಕೊಳ್ಳುವ ಹೊತ್ತು. ಮಂದಾನಿಲವು ಮೆಲ್ಲಗೆ ಬೀಸಿ, ತೆಂಗು, ಕಂಗು, ಬಾಳೆಯ ಗಿಡಗಳನ್ನು ಮೃದುವಾಗಿ…
  • April 12, 2011
    ಬರಹ: siddhkirti
     ನೀನಿಲ್ಲದ ದಿನಗಳಲ್ಲಿ ಬೇಸರವಾಗಿತ್ತು ಜೀವನ  ನೀ ಬಂದ ಕ್ಷಣದಿ ಸುಂದರವಾಗಿದೆ ಜೀವನ  ಕಣ್ಣಿರಿನ ಹನಿಗಳೆಲ್ಲ ಮುಗಿದ ಹೋದ ಗಾಯನ ನೀನು ಜೊತೆಯಿದ್ದರೆ ಸುಗಮ ಸಂಗೀತದ ಗಾಯನ  ಏಕಾಂಗಿಯಾಗಿ ಬರೆದಿದ್ದೆ ದು:ಖದ ಕವನ  ನಿನ್ನ ಪ್ರೀತಿಯಿಂದ ನಾನಾದೆ…
  • April 12, 2011
    ಬರಹ: gopinatha
     ವಾಕ್ಪಥದ ಗುಂಗಿನಲ್ಲಿ .......................................     ಈ ಸಾರಿಯ ವಾಕ್ಪಥ ಸರಿಯಾದ ದಿಸೆಯಲ್ಲಿಯೇ ಹೊರಳಿದೆ  ಪ್ರಭು ಅವರ ಗೈರು ಹಾಜರಿಯಲ್ಲಿ ಪಥಿಕರು ಬರುತ್ತಾರೋ ಇಲ್ಲವೋ ಅಂತ ಆತಂಕ ಬೇರೆಯಿತ್ತು ಮನದಲ್ಲಿ . ಅದರಲ್ಲೂ…
  • April 12, 2011
    ಬರಹ: nagarathnavina…
        ಶ್ರೀರಾಮ ರಾಮ ರಾಮೇತಿ ರಮೇ ರಾಮೇ ಮನೋರಮೇ ಸಹಸ್ರ ನಾಮ ತತ್ತುಲ್ಯಂ ರಾಮನಾಮ ವರಾನನೇ   ಜಗದೀಶ್ವರನಾದ ಪರಮೇಶ್ವರ ಪಾರ್ವತಿಗೆ ಹೇಳುತ್ತಾನೆ,ಮನೋರಮೇ ಶ್ರೀರಾಮನ ನಾಮವನ್ನು ಓಮ್ಮೆ  ಅನುರಣಿಸಿದರೂ ಅದರಿಂದ ಇಡೀ ವಿಷ್ಣು ಸಹಸ್ರ ನಾಮವನ್ನು ಓದಿದ…
  • April 12, 2011
    ಬರಹ: kavinagaraj
      ಇಂದು ಶ್ರೀಯುತ ಪಂಡಿತ ಸುಧಾಕರ ಚತುರ್ವೇದಿಯವರು 115ನೆಯ ವರ್ಷಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಅವರನ್ನು ನೆನೆಯೋಣ, ಅವರ ವಿಚಾರಗಳನ್ನು ತಿಳಿಯೋಣ, ನಮಿಸೋಣ, ಶುಭ ಹಾರೈಸೋಣ!       ಪಂಡಿತ ಸುಧಾಕರ ಚತುರ್ವೇದಿಯವರ ಕುರಿತು ಕೆಲವು ಮಾಹಿತಿ: 1…
  • April 12, 2011
    ಬರಹ: dayanandac
      ಚುಕ್ಕಿ ಗಗನದಲ್ಲಿ ರಾತ್ರಿಯಲ್ಲಿ ಇದ್ದು ಕೊಡ  ಕಾಣದಲ್ಲ  ಹಗಲಿನಲ್ಲಿ     ಸುಳ್ಳು ಹೇಳುವಾತಗೆ  ಗೊತ್ತು ಕೇಳುವಾತಗು  ಗೊತ್ತು   ಪ್ರೀತಿ ಬಯಸಿದರೆ ಬೆಳ್ಳಿ ಹ೦ಚಿದರೆ ಚಿನ್ನ ಹೃದಯಗಳ  ಬೆಸೆಯುವ ಬೆಸುಗೆ    
  • April 12, 2011
    ಬರಹ: dayanandac
      ರಾಮನ೦ತಾಗದಿರಿ   ನಿ೦ದನೆಗ೦ಜಿ  ಮಡಡಿಯನಡ ವಿಗಟ್ಟಿಡ ರಾಮನ೦ತಾಗದಿರಿ   ಅಮ್ಮ ಹೇಳಿದಳೆ೦ದು ದ್ರೌಪತಿಯನ೦ಚು೦ಡ ಪಾ೦ಡವರ  ಪರ ವಾಲದಿರಿ   ಮೋಜಿಗಾಗಿ ಮುದ್ದಿನ ಮಡದಿಯನಡ ವಿಟ್ಟು ಪಗಡೆಯನಾಡಿದ ಧರ್ಮನ೦ದನನ್ನ ಬಹಿಷ್ಕರಿಸಿ   ಜ್ಞಾನ…
  • April 11, 2011
    ಬರಹ: sada samartha
      ಕಲ್ಯಾಣ ಗುಣಪೂರ್ಣನು ಶ್ರೀ ರಾಮನು |             ಕಲ್ಯಾಣಗುಣಪೂರ್ಣನು  ||ಪ||    ಅತುಲ ಪರಾಕ್ರಮಿ ಧರ್ಮಜ್ಞನು            ಕೃತಜ್ಞತೆಯ ಗುಣ ಪರಿಪೂರ್ಣನು  || ಸತ್ಯಭಾಷಿ ಧೃಢ ವ್ರತನಿಷ್ಟನು               ಕುಲಾಚಾರ ಚಾರಿತ್ರ್ಯ…
  • April 11, 2011
    ಬರಹ: jm.mahesh012@g…
    ಭ್ರಷ್ಟಾಚಾರವನ್ನು ತೊಲಗಿಸಲು ಮಾಡಿದರು ಅಣ್ಣ ಉಪವಾಸ... ಸಾಧ್ಯವಾಗಲಿ ಇದರಿಂದ ಭ್ರಷ್ಟರ ಕಾರಗೃಹ ವಾಸ... ಮುಂದುವರಿಯದಿರಲಿ ರಾಜಾಕಾರಣಿಗಳ ಕಪ್ಪು ಹಣದ ಪ್ರವಾಸ.. ಇನ್ನಾದರು ನಾಗರೀಕರ ಜೀವನ ಸಾಗಲಿ ಅನಾಯಾಸ..
  • April 11, 2011
    ಬರಹ: roopa kotwal
      ಅಮ್ಮನ ಪ್ರೀತಿ ಅತ್ಯದ್ಭುತ. . . ನಿಜಕ್ಕೂ ಅದನ್ನ ಅಳಿಯಲು ಸಾಧ್ಯವೇ ಇಲ್ಲ.ಅವತ್ತು ಭಾನುವಾರ. ಟಿವಿಯಲ್ಲಿ ಯಾವುದೇ ಒಳ್ಳೆಯ ಪ್ರೋಗ್ರಾಮ್ ಇರದೇ ಇರೋದು ನನ್ನ ಬೇಜಾರನ್ನು ಇನ್ನೂ ಇಮ್ಮಡಿಗೊಳಿಸಿತ್ತು. ಮನಸಿಗೆ ಯಾಕೋ ಬೇಜಾರು..ಒಂದು ವಾಕ್…