ಕೆಲಸದ ಗಡಿಬಿಡಿಯಲ್ಲಿ ಫೋನ್ ರಿಂಗಣಿಸಿದಾಗ ಆ ಕಡೆ ಯಿಂದ ಭಾರತೀಯ ಧ್ವನಿ ಇಂಗ್ಲಿಷ್ ನಲ್ಲಿ "ಮೇಡಂ ನಾನು ಕರಿಯಪ್ಪ ಗುಂಡಪ್ಪ" ಎಂದು ಪರಿಚಯ ಮಾಡಿಕೊಂಡು ತಮ್ಮ ರಿಸರ್ಚ್ ಬಗ್ಗೆ ಹೇಳಿಕೊಂಡು ರಿಸರ್ಚ್ ಶುರು ಮಾಡಲು ಹೇಗೆ ಅನುಮತಿ ಪಡೆಯುವುದು…
ಮಗ್ಗಿಗಳ ನೇಕಾರ: ಮೌನೇಶ ಸುತಾರ್
‘ಬೆಳೆಯುವ ಸಿರಿ ಮೊಳಕೆಯಲ್ಲಿ’ ಎನ್ನುವಂತೆ, ಒಂದನೇ ತರಗತಿಯಲ್ಲಿರುವಾಗಲೇ ಗಣಿತದಲ್ಲಿನ ತನ್ನ ಅಗಾಧ ಪ್ರತಿಭೆಯನ್ನು ಹೊರಗೆಡವಿದ ಗದಗ ಜಿಲ್ಲೆ ಶಿರಹಟ್ಟಿ ತಾಲೂಕು ಲಕ್ಷ್ಮೇಶ್ವರದ ಬಾಲಕ ಮೌನೇಶ ಸುತಾರ್.…
ಬಹಳಷ್ಟು ವರ್ಷಗಳ ಹಿಂದೆ ನಮ್ಮವರು ಸುರತ್ಕಲ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದ ಸಮಯ. ಕಾಲೇಜಿನ ಒಂದು ಕಾರ್ಯಕ್ರಮಕ್ಕೆ ಬೀಚಿಯವರನ್ನು ಆಹ್ವಾನಿಸಿದ್ದರು. ಅಷ್ಟೊತ್ತಿಗೆ ಅವರು ರಷ್ಯಾ ಪ್ರವಾಸ ಮುಗಿಸಿಕೊಂಡು ಬಂದಿದ್ದರು. "…
ಸಿನಿಮಾ ಸಮಾಜದ ಕನ್ನಡಿ ಎನ್ನಬಹುದಾದರೆ, ಸಿನಿಮಾದಲ್ಲಿ ತೋರಿಸುತ್ತಿರುವುದು ಬಹುತೇಕ ನಮ್ಮ ಸುತ್ತಮುತ್ತಲಿನ ಆಗುಹೋಗುಗಳನ್ನೇ.. ಪ್ರತಿಯೊಂದು ಕ್ಷೇತ್ರದಲ್ಲೂ ಅಸ್ತಿತ್ವಕ್ಕಾಗಿ ಸ್ಪರ್ಧೆ. ಇಂಥದ್ದೊಂದು ಪರಿಸ್ಥಿತಿ ಇರುವುದರಿಂದಲೇ ಹೊಸ ಹೊಸ…
ನಿಯತಿ ಕಂಡ ದುರಂತಕ್ಕೆ ನನ್ನ ತಪ್ಪೆಲ್ಲಿ
ತುಂಬುವೆ ಎಲ್ಲಿ ನೀನು ಆ ದುಃಖದ ಸರಿತೂಕ
ಭಕ್ತಿ ಭಯ ಸತ್ತಿವೆ ನನ್ನಲ್ಲಿ ನಿನಗೆಂದು ಪ್ರಶ್ನೆಗಳಷ್ಟೆ ಉಳಿದಿವೆ
ಮನಸ್ಸಿನ ಪ್ರತಿಭಟನೆಯಿದು ನಿನ್ನನ್ನು ನಾನೇಕೆ ಪೂಜಿಸಲಿ
ಸಾಕಿನ್ನು ಅಭಿಮಾನವಿಲ್ಲದೆ…
ಹೀಗೆ ಇಂದಿನ ದಿನಪತ್ರಿಕೆಗಳ ಮೇಲೆ ಕಣ್ಣಾಡಿಸುತ್ತಿದ್ದ ನನಗೆ ಒಂದು ಸುದ್ದಿ ಕುತೂಹಲ ಕೆರಳಿಸಿತು. ಅದು ನಮ್ಮ ರಾಜಸ್ಥಾನದ ಜೈಪುರ್ ಜಿಲ್ಲೆಯ ವಿದ್ಯಾರ್ಥಿಗಳು ಪಡೆದ ನಾಸಾ ಪ್ರಶಸ್ತಿ. ಅವರ "ಹ್ಯುಮನ್ ಸೆಟ್ಟಲ್ಮೆಂಟ್ ಅನ್ ಸ್ಪೇಸ್" ವಿಷಯದ ಬಗ್ಗೆ…
'ಕವಿಯಾಗಬೇಕಾದರೆ ಕಿವಿಯಾಗಬೇಕು'ಎಂದು ಪ್ರಾರಂಭವಾಗುವ ಕವಿತೆಯೊಂದನ್ನು ಸ್ಮರಣಸಂಚಿಕೆಯೊಂದರಲ್ಲಿ ಓದಿದೆ.ಮೊದಲ ಬಾರಿಗೆ ಅಷ್ಟಾಗಿ ಅರ್ಥವಾಗಲಿಲ್ಲ ಮತ್ತೆ ಮತ್ತೆ ಓದಿದ್ದೆ.ಕವಿತೆ ಕಾಡತೊಡಗಿತ್ತು.ಕವಿಯಾಗಬೇಕೆಂದರೆ ಕಿವಿಯಾಗಬೇಕು ಎಂದರೇನು?…
ನೀನಿಲ್ಲದ ದಿನಗಳಲ್ಲಿ ಬೇಸರವಾಗಿತ್ತು ಜೀವನ
ನೀ ಬಂದ ಕ್ಷಣದಿ ಸುಂದರವಾಗಿದೆ ಜೀವನ
ಕಣ್ಣಿರಿನ ಹನಿಗಳೆಲ್ಲ ಮುಗಿದ ಹೋದ ಗಾಯನ
ನೀನು ಜೊತೆಯಿದ್ದರೆ ಸುಗಮ ಸಂಗೀತದ ಗಾಯನ
ಏಕಾಂಗಿಯಾಗಿ ಬರೆದಿದ್ದೆ ದು:ಖದ ಕವನ
ನಿನ್ನ ಪ್ರೀತಿಯಿಂದ ನಾನಾದೆ…
ವಾಕ್ಪಥದ ಗುಂಗಿನಲ್ಲಿ .......................................
ಈ ಸಾರಿಯ ವಾಕ್ಪಥ ಸರಿಯಾದ ದಿಸೆಯಲ್ಲಿಯೇ ಹೊರಳಿದೆ
ಪ್ರಭು ಅವರ ಗೈರು ಹಾಜರಿಯಲ್ಲಿ ಪಥಿಕರು ಬರುತ್ತಾರೋ ಇಲ್ಲವೋ ಅಂತ ಆತಂಕ ಬೇರೆಯಿತ್ತು ಮನದಲ್ಲಿ .
ಅದರಲ್ಲೂ…
ಇಂದು ಶ್ರೀಯುತ ಪಂಡಿತ ಸುಧಾಕರ ಚತುರ್ವೇದಿಯವರು 115ನೆಯ ವರ್ಷಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಅವರನ್ನು ನೆನೆಯೋಣ, ಅವರ ವಿಚಾರಗಳನ್ನು ತಿಳಿಯೋಣ, ನಮಿಸೋಣ, ಶುಭ ಹಾರೈಸೋಣ!
ಪಂಡಿತ ಸುಧಾಕರ ಚತುರ್ವೇದಿಯವರ ಕುರಿತು ಕೆಲವು ಮಾಹಿತಿ:
1…
ಚುಕ್ಕಿ
ಗಗನದಲ್ಲಿ
ರಾತ್ರಿಯಲ್ಲಿ
ಇದ್ದು ಕೊಡ
ಕಾಣದಲ್ಲ
ಹಗಲಿನಲ್ಲಿ
ಸುಳ್ಳು
ಹೇಳುವಾತಗೆ
ಗೊತ್ತು
ಕೇಳುವಾತಗು
ಗೊತ್ತು
ಪ್ರೀತಿ
ಬಯಸಿದರೆ ಬೆಳ್ಳಿ
ಹ೦ಚಿದರೆ ಚಿನ್ನ
ಹೃದಯಗಳ
ಬೆಸೆಯುವ ಬೆಸುಗೆ
ಭ್ರಷ್ಟಾಚಾರವನ್ನು ತೊಲಗಿಸಲು ಮಾಡಿದರು ಅಣ್ಣ ಉಪವಾಸ...
ಸಾಧ್ಯವಾಗಲಿ ಇದರಿಂದ ಭ್ರಷ್ಟರ ಕಾರಗೃಹ ವಾಸ...
ಮುಂದುವರಿಯದಿರಲಿ ರಾಜಾಕಾರಣಿಗಳ ಕಪ್ಪು ಹಣದ ಪ್ರವಾಸ..
ಇನ್ನಾದರು ನಾಗರೀಕರ ಜೀವನ ಸಾಗಲಿ ಅನಾಯಾಸ..
ಅಮ್ಮನ ಪ್ರೀತಿ ಅತ್ಯದ್ಭುತ. . . ನಿಜಕ್ಕೂ ಅದನ್ನ ಅಳಿಯಲು ಸಾಧ್ಯವೇ ಇಲ್ಲ.ಅವತ್ತು ಭಾನುವಾರ. ಟಿವಿಯಲ್ಲಿ ಯಾವುದೇ ಒಳ್ಳೆಯ ಪ್ರೋಗ್ರಾಮ್ ಇರದೇ ಇರೋದು ನನ್ನ ಬೇಜಾರನ್ನು ಇನ್ನೂ ಇಮ್ಮಡಿಗೊಳಿಸಿತ್ತು. ಮನಸಿಗೆ ಯಾಕೋ ಬೇಜಾರು..ಒಂದು ವಾಕ್…