ಕನ್ನಡ ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಮನೆಯ ಮುಂದೆ ಸೊಂಪಾಗಿ ಬೆಳೆದಿದ್ದ ಮರಗಳನ್ನು ಬೆಸ್ಕಾಂ ಸಿಬ್ಬದಿ ಕತ್ತರಿಸಿದ ಕಾರಣ
, ಮರಕಡಿದಾತನ ವಿರುದ್ದ ಶ್ರೀಯುತರು ಪೋಲಿಸರಿಗೆ ದೂರು ನೀಡಿದ್ದಾರೆ.ಪರಿಸರ ಪ್ರೇಮಿಯಾದ ನಾಗತಿಹಳ್ಳಿ…
೧. ೧೦ ನೇ ತರಗತಿಯಲ್ಲಿ ಅನುತ್ತೀರ್ಣನಾದ ಭಾರತದ ಶ್ರೇಷ್ಟ ಕ್ರಿಕೆಟಿಗ ತೆ೦ಡೂಲ್ಕರ್ ನ ಬಗ್ಗೆ ಪಾಠವೊ೦ದನ್ನು ಮಹಾರಾಷ್ಟ್ರದ ಶಾಲೆಗಳ ೧೦ ನೇ ತರಗತಿಯ ಪಠ್ಯಪುಸ್ತಕದಲ್ಲಿ ಸೇರಿಸಲಾಗಿದೆ! ಸಾಧನೆಯೆ೦ದರೆ ಇದೇ ಅಲ್ಲವೇ?
೨. ಪ್ರತಿ ಸೂರ್ಯಾಸ್ತಮಾನವು…
ಬರೆಯುವ ಮೊದಲು ಸತಿಯಾಗಿದ್ದಳುಪತಿಗೆ ಅಚ್ಚುಮೆಚ್ಚು.ನಂತರ ಸತಿಯ ಚುಟುಕು ಕುಟುಕುಗಳಿಂದಪತಿಯಾಗತೊಡಗಿದ ಪೆಚ್ಚು.ಅಡುಗೆಗೂ ಸಮಯವಿರಲಿಲ್ಲ ಸತಿಗೆಹೆಚ್ಚಾದಂತೆ ಬರೆಯುವ ಹುಚ್ಚುಮಾಡಿದರೂ ಆಗುತಿತ್ತು ರುಚಿ ಕಮ್ಮಿಅಥವ ಉಪ್ಪು ಹೆಚ್ಚು.ಸಾಮಾನ್ಯವಾದಂತೆ…
ರಸ ಪ್ರಶ್ನೆ ೨೬. ಇಂಗ್ಲೀಷಿನಲ್ಲಿ ಅತೀ ಹೆಚ್ಚು ಉಪಯೋಗಿಸಲ್ಪಡುವ ಹಾಗೂ ಅತೀ ಕಡಿಮೆ ಉಪಯೋಗಿಸಲ್ಪಡುವ ಅಕ್ಷರ ಯಾವುದು?
೭. ಕಣ್ಣಿನಲ್ಲಿ ಕೂದಲು ಇರುವ ಪ್ರಾಣಿ ಯಾವುದು?
೭. " ಸ್ವಾಮೀ ಮಹಾ ಪುರುಷರೇ ನೀವೊಬ್ಬರು ಮಹಾ ಮೂರ್ಖರು" ಅನ್ನೋ ಹಾಗೆ…
ಮತ್ತೆ ಮತ್ತೆ ನೆನೆಯುತಿದೆ ಮನವೇಕೊ ಇಂದು ಮತ್ತೆ ಮತ್ತೆ ನೆನೆಯುತಿದೆ ದಿಂಬೇಕೋ ಇಂದು ಕಣ್ಣೊಳಗೆ ನಮೂದಿಸಿದ ಬಿಂಬದ ನಿವೇದನೆ ಕಣ್ ಹನಿಗೆ ನೇವರಿಸುವ ಮುಂಗುರಳ ವೇದನೆ ಕಣ್ಣ ಹೊಸ್ತಿಲು ಹಿಂದಿಕ್ಕಿ ಮುನ್ನುಗ್ಗುವ ಕಣ್ಣಿರ ದಿಬ್ಬಣ …
ರಾಜಕೀಯ ನಂಜಿನವರಿಂದ ಪ್ರಜಾಪ್ರಭುತ್ವಕ್ಕೆ ಹಾನಿ ಎಂದು ಎಲ್. ಕೆ. ಆದ್ವಾನಿ ಎಂಬ ಪ್ರಸಿದ್ಧರು ತಮ್ಮ ಬ್ಲಾಗ್ನಲ್ಲಿ ಬರೆದಿದ್ದಾರಂತೆ. ಹಾಗಂಥ ಪತ್ರಿಕೆಗಳಲ್ಲಿ ವರದಿಯಗಿದೆ. ಒಂದಾ ಈ “ರಾಜಕೀಯ ನಂಜು” ಎಂದರೇನೆಂದಾಗಲೀ, ಇಲ್ಲಾ…
ಬರುವೆನೆಂದು ಹೇಳಿ ಬಾರದೆ ಹೋದೆ ಕಾದು ಕುಳಿತಿದ್ದೆ ನಿನ್ನ ಆಗಮನಕೆ ಬರೆಯುವೆನೆಂದು ಹೇಳಿ ಬರೆಯದೆ ಹೋದೆ
ಕಾದು ಕುಳಿತಿದ್ದೆ ನಿನ್ನ ಆಮಂತ್ರಣಕೆ ಕರೆಯುವೆನೆಂದು ಹೇಳಿ ಕರೆಯದೆ ಹೋದೆ ಕಾದು ಕುಳಿತಿದ್ದೆ ನಿನ್ನ ಕಾಗದಕೆ…
ಕೆಲವು ದಿನಗಳ ಹಿಂದೆ ಸೇಡಿಯಾಪು ಕೃಷ್ಣಭಟ್ಟರ ’ವಿಚಾರಪ್ರಪಂಚ’ ಎನ್ನುವ ಪುಸ್ತಕದ ಬಗ್ಗೆ ಸ್ವಲ್ಪ ಬರೆದಿದ್ದೆ. ಆ ಪುಸ್ತಕದ ಒಂದು ಬರಹವನ್ನು ಇಲ್ಲಿ ಹಾಕುತ್ತಿದ್ದೇನೆ - ಪುಸ್ತಕ ಓದಿಲ್ಲದವರಿಗೆ, ಒಂದು ಚೂರು ರುಚಿ ತೋರಿಸಿ, ಪುಸ್ತಕವನ್ನು…
ಏಪ್ರಿಲ್ ೧೩, ಇಂದಿಗೆ ಸರಿಯಾಗಿ ೯೨ ವರ್ಷಗಳು ಸಂದಿವೆ ಜಲಿಯನ್ ವಾಲಾಬಾಗ್ ಹತ್ಯಾಕಾಂಡ ನಡೆದು. ೧೯೧೯, ಏಪ್ರಿಲ್ ೧೩ ರಂದು ಸುಮಾರು ೨ ಸಾವಿರ ಮಂದಿ ಹಿಂದೂ, ಮುಸ್ಲಿಂ, ಸಿಖ್ ಬಾಂಧವರ ಮಾರಣ ಹೋಮಕ್ಕೆ ಸಾಕ್ಷಿಯಾಯಿತು ಈ ಜಲಿಯನ್ ವಾಲಾಬಾಗ್. ಜಲಿಯನ್…
ನನ್ನ ಪತಿ ದೇವನಿಗೆ ನಮ್ಮ ಭಾರತೀಯ ಅಡುಗೆ ರುಚಿ ಕಲಿಸುವುದರೊಂದಿಗೆ ನಾನು ಕಲಿಯುತ್ತಿದ್ದೇನೆ ನಮ್ಮ ತಿಂಡಿಗಳ ಅವತಾರ ಬದಲಾಯಿಸುವ ಅವರ ವೈಖರಿ!
ಮೊದಲು ದೋಸೆ ಮಾಡಿಕೊಟ್ಟೆ. ಅವರು ಒಂದು ದೋಸೆ ತಿಂದು "ಇದರ ಮೇಲೆ bacon ಇಟ್ಟುಕೊಂಡು ತಿಂದರೆ…