April 2011

  • April 14, 2011
    ಬರಹ: anilkumar
     (೩೯೬) ಅಳತೆಮಾಪಕವು ದೇಹವೊಂದರ ಎತ್ತರ, ಅಗಲಗಳನ್ನು ಅಳೆಯಬಹುದೇ ವಿನಃ ಅದರೊಳಗೆ ಅಡಕವಾಗಿರುವ ಅಹಂಕಾರವನ್ನಲ್ಲ. (೩೯೭) ನೀವು ಅವರಿಗಾಗಿಯೇ ಮುಡಿಪಾಗಿಟ್ಟ ಮೆಚ್ಚುಗೆಯ ನುಡಿಗಳನ್ನು ಉಚ್ಛರಿಸುವ ಮುನ್ನವೇ ಅದನ್ನು ನಿರಾಕರಿಸುವಾತನೇ ಸಿನಿಕ. (೩೯೮…
  • April 14, 2011
    ಬರಹ: asuhegde
    ಕಾದಿಹೆವು ನೋಡು, ಬಾಬಾ ಸಾಹೇಬ!ಪ್ರತಿ ರಾಜಧಾನಿಯಶಾಸನ ಭವನದಮುಂದೆ ಕರಿಕೋಟು ತೊಟ್ಟು, ಮಳೆಬಿಸಿಲು ಚಳಿ ಗಾಳಿಗೆ ಮೈಯೊಡ್ಡಿ ನಿಂತುನೀ ಕೈನೀಡಿ ತೋರುವಅದ್ಯಾವುದೋ ದಾರಿಯತ್ತ,ಅದ್ಯಾವುದೋ ದಾರಿಯಲ್ಲಿಇಂದು ಎಲ್ಲೂ ಯಾರೂಸಾಗುತ್ತಲೇ ಇಲ್ಲವಾದರೂ,ನಿನ್ನ…
  • April 14, 2011
    ಬರಹ: kahale basavaraju
    ಕನ್ನಡ ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಮನೆಯ ಮುಂದೆ ಸೊಂಪಾಗಿ ಬೆಳೆದಿದ್ದ ಮರಗಳನ್ನು ಬೆಸ್ಕಾಂ ಸಿಬ್ಬದಿ ಕತ್ತರಿಸಿದ ಕಾರಣ , ಮರಕಡಿದಾತನ ವಿರುದ್ದ ಶ್ರೀಯುತರು ಪೋಲಿಸರಿಗೆ ದೂರು ನೀಡಿದ್ದಾರೆ.ಪರಿಸರ ಪ್ರೇಮಿಯಾದ ನಾಗತಿಹಳ್ಳಿ…
  • April 14, 2011
    ಬರಹ: ksraghavendranavada
    ೧. ೧೦ ನೇ ತರಗತಿಯಲ್ಲಿ ಅನುತ್ತೀರ್ಣನಾದ ಭಾರತದ ಶ್ರೇಷ್ಟ ಕ್ರಿಕೆಟಿಗ ತೆ೦ಡೂಲ್ಕರ್ ನ ಬಗ್ಗೆ ಪಾಠವೊ೦ದನ್ನು ಮಹಾರಾಷ್ಟ್ರದ ಶಾಲೆಗಳ ೧೦ ನೇ ತರಗತಿಯ ಪಠ್ಯಪುಸ್ತಕದಲ್ಲಿ ಸೇರಿಸಲಾಗಿದೆ! ಸಾಧನೆಯೆ೦ದರೆ ಇದೇ ಅಲ್ಲವೇ? ೨. ಪ್ರತಿ ಸೂರ್ಯಾಸ್ತಮಾನವು…
  • April 14, 2011
    ಬರಹ: hamsanandi
    ಮರಳ ಹಿಂಡುತ ನೀವು ಎಣ್ಣೆಯನೂ ತೆಗೆದೀರಿ ಬಿಸಿಲುಗುದುರೆ ನೀರಲ್ಲೇ ದಾಹವ ನೀಗಿಸೀರಿ;ಅಲೆದಾಡುತ ಕಂಡೀರಿ ಕೊಂಬಿರುವ ಮೊಲವನ್ನೂಕಡುಮರುಳರ ಮನವನೆಂತು ಮಣಿಸಿ ಮೆಚ್ಚಿಸುವಿರಿ?ಸಂಸ್ಕೃತ ಮೂಲ - ಭರ್ತೃಹರಿಯ ನೀತಿಶತಕದಿಂದಲಭೇತ ಸಿಕತಾಸು ತೈಲಮಪಿ…
  • April 13, 2011
    ಬರಹ: saraswathichandrasmo
    ಬರೆಯುವ ಮೊದಲು ಸತಿಯಾಗಿದ್ದಳುಪತಿಗೆ ಅಚ್ಚುಮೆಚ್ಚು.ನಂತರ ಸತಿಯ ಚುಟುಕು ಕುಟುಕುಗಳಿಂದಪತಿಯಾಗತೊಡಗಿದ ಪೆಚ್ಚು.ಅಡುಗೆಗೂ ಸಮಯವಿರಲಿಲ್ಲ ಸತಿಗೆಹೆಚ್ಚಾದಂತೆ ಬರೆಯುವ ಹುಚ್ಚುಮಾಡಿದರೂ ಆಗುತಿತ್ತು ರುಚಿ ಕಮ್ಮಿಅಥವ ಉಪ್ಪು ಹೆಚ್ಚು.ಸಾಮಾನ್ಯವಾದಂತೆ…
  • April 13, 2011
    ಬರಹ: gopinatha
    ರಸ ಪ್ರಶ್ನೆ ೨೬.  ಇಂಗ್ಲೀಷಿನಲ್ಲಿ ಅತೀ ಹೆಚ್ಚು ಉಪಯೋಗಿಸಲ್ಪಡುವ ಹಾಗೂ ಅತೀ ಕಡಿಮೆ ಉಪಯೋಗಿಸಲ್ಪಡುವ ಅಕ್ಷರ ಯಾವುದು? ೭.  ಕಣ್ಣಿನಲ್ಲಿ ಕೂದಲು ಇರುವ ಪ್ರಾಣಿ ಯಾವುದು? ೭.  " ಸ್ವಾಮೀ ಮಹಾ ಪುರುಷರೇ ನೀವೊಬ್ಬರು ಮಹಾ ಮೂರ್ಖರು"  ಅನ್ನೋ  ಹಾಗೆ…
  • April 13, 2011
    ಬರಹ: gopinatha
        ಬಾನಂಗಳದೇ ತಾರೆಯ ಲೋಕದೆ ಚಂದ್ರಮ ಬಂದನು ವರನಾಗೀಓ ನಿರ್ಮೋಹೀ ಪ್ರಿಯತಮ ಬಾರೋ ನಲ್ಲೆಯು ಕಾದಿಹೆ ನಿನಗಾಗಿಇನಿಯನ ಕರೆದಿದೆ ಕೋಗಿಲೆ ಮುದದೇ ಕುಹು ಕುಹು ದನಿಯಲಿ ಉತ್ತರಿಸೀನನ್ನೀ ದೇಹದ ಅಣು ಅಣು ಮಿಡಿದಿದೆ ನಿನ್ನಾಸರೆಯಾ ಬಿತ್ತರಿಸೀ …
  • April 13, 2011
    ಬರಹ: raghumuliya
    ಹಸಿರ ಹೊದಿಕೆಯನೆಳೆದು ತಳಕಿನಿ೦ದಲಿ ಸೆಳೆದುವಸುಮತಿಯು ಶೋಭಿಪಳು ಸೊಗದಿ ಹೊಳೆದುಪಸರಿಸುತ ಹೊಸತನವ ಕುಸುರಿಯಲಿ ಹೊಸೆದಿರ್ಪಹಸೆಯ ತೆರ ಎಸಕದಲಿ ಮೈಯ ತಳೆದುಮು೦ಜಾವಿನಾ ಹೊತ್ತು ದಾರಿಯೆಲ್ಲೆಡೆಯಲ್ಲಿಮ೦ಜು ಕವಿದಿದೆ ಸುತ್ತ ಮುಸುಕಿನ೦ತೆಇಬ್ಬನಿಯ…
  • April 13, 2011
    ಬರಹ: manjunath.kunigal
    ಕಂದಹಾರ್ ಏರ್ ಬೇಸ್ ಎಂಬ ಯುದ್ಧ ನಗರಿ :
  • April 13, 2011
    ಬರಹ: sada samartha
    v\:* {behavior:url(#default#VML);} o\:* {behavior:url(#default#VML);} w\:* {behavior:url(#default#VML);} .shape {behavior:url(#default#VML);} Normal 0 ಮತ್ತೆ ಬನ್ನಿ ಅಂಬೇಡ್ಕರ್…
  • April 13, 2011
    ಬರಹ: kamath_kumble
    ಮತ್ತೆ ಮತ್ತೆ ನೆನೆಯುತಿದೆ ಮನವೇಕೊ ಇಂದು ಮತ್ತೆ ಮತ್ತೆ ನೆನೆಯುತಿದೆ ದಿಂಬೇಕೋ ಇಂದು ಕಣ್ಣೊಳಗೆ ನಮೂದಿಸಿದ ಬಿಂಬದ ನಿವೇದನೆ ಕಣ್ ಹನಿಗೆ ನೇವರಿಸುವ ಮುಂಗುರಳ ವೇದನೆ ಕಣ್ಣ ಹೊಸ್ತಿಲು ಹಿಂದಿಕ್ಕಿ ಮುನ್ನುಗ್ಗುವ ಕಣ್ಣಿರ ದಿಬ್ಬಣ …
  • April 13, 2011
    ಬರಹ: kavinagaraj
    ಚಿತ್ತ ಚಪಲತೆಯಿಂ ಚಿತ್ತ ಚಂಚಲತೆಚಿತ್ತ ಚಂಚಲತೆಯಿಂ ಚಿತ್ತ ತಳಮಳವು |ತಳಮಳ ಕಳವಳ ಹಾಳುಗೆಡವದೆ ಶಾಂತಿಶಾಂತಿಯಿಲ್ಲದಿರೆ ಸುಖವೆಲ್ಲಿ ಮೂಢ ||   ವಿಷಯಮಾರ್ಗದಿ ನಡೆದು ಮಲಿನರಾದವರಹಿಂಬಾಲಿಸದೆ ಹೆಜ್ಜೆ ಹೆಜ್ಜೆಗೆ ಮಿತ್ತು ಪತನ |ಯುಕ್ತಮಾರ್ಗದಿ…
  • April 13, 2011
    ಬರಹ: ಆರ್ ಕೆ ದಿವಾಕರ
                    ರಾಜಕೀಯ ನಂಜಿನವರಿಂದ ಪ್ರಜಾಪ್ರಭುತ್ವಕ್ಕೆ ಹಾನಿ ಎಂದು ಎಲ್. ಕೆ. ಆದ್ವಾನಿ ಎಂಬ ಪ್ರಸಿದ್ಧರು ತಮ್ಮ ಬ್ಲಾಗ್‌ನಲ್ಲಿ ಬರೆದಿದ್ದಾರಂತೆ. ಹಾಗಂಥ ಪತ್ರಿಕೆಗಳಲ್ಲಿ ವರದಿಯಗಿದೆ. ಒಂದಾ ಈ “ರಾಜಕೀಯ ನಂಜು” ಎಂದರೇನೆಂದಾಗಲೀ, ಇಲ್ಲಾ…
  • April 13, 2011
    ಬರಹ: asuhegde
    ಮುಂಗುರುಳ ಮೆರವಣಿಗೆ!   ಸಖೀ,ಅಪರಾತ್ರಿಯಲ್ಲ್ಲಿಸುಖನಿದ್ದೆಯಲ್ಲಿದ್ದನನ್ನ ನಗ್ನ ಕೈಗಳ ಮೇಲೆ ನಿನ್ನ ಮುಂಗುರುಳ ಮೆರವಣಿಗೆಯಅನುಭವವಾಯ್ತುಮನ ಮುದಗೊಂಡುಸುಖಾನುಭವಕ್ಕೆತಾ ಅನುವಾಯ್ತುಬಲಗೈಯನ್ನು ಕೆಳಗಿನಿಂದಮೇಲಕ್ಕೆ ಕ್ರಮಿಸಿಸಂಪೂರ್ಣನನ್ನ…
  • April 13, 2011
    ಬರಹ: raynuka
    ¥ÀwæPÁ ¥ÀæPÀluÉ<?xml:namespace prefix = o /??>     PÀĪÉA¥ÀÅ ¸ÀªÀÄUÀæ £ÉÆÃl-gÁ¶ÖÃAiÀÄ «ZÁgÀ ¸ÀAQgÀt   gÁµÀÖçPÀ« PÀĪÉA¥ÀÄ ¥ÀæwµÁ×£À, PÀÄ¥ÀའEzÉà K¦æ¯ï, 15,16 ªÀÄvÀÄÛ17 gÀAzÀÄ zɺÀ° PÀ£ÁðlPÀ ¸…
  • April 13, 2011
    ಬರಹ: Chikku123
    ಬರುವೆನೆಂದು ಹೇಳಿ ಬಾರದೆ ಹೋದೆ ಕಾದು ಕುಳಿತಿದ್ದೆ ನಿನ್ನ ಆಗಮನಕೆ ಬರೆಯುವೆನೆಂದು ಹೇಳಿ ಬರೆಯದೆ ಹೋದೆ ಕಾದು ಕುಳಿತಿದ್ದೆ ನಿನ್ನ ಆಮಂತ್ರಣಕೆ ಕರೆಯುವೆನೆಂದು ಹೇಳಿ ಕರೆಯದೆ ಹೋದೆ ಕಾದು ಕುಳಿತಿದ್ದೆ ನಿನ್ನ ಕಾಗದಕೆ…
  • April 13, 2011
    ಬರಹ: hamsanandi
    ಕೆಲವು ದಿನಗಳ ಹಿಂದೆ ಸೇಡಿಯಾಪು ಕೃಷ್ಣಭಟ್ಟರ ’ವಿಚಾರಪ್ರಪಂಚ’ ಎನ್ನುವ ಪುಸ್ತಕದ ಬಗ್ಗೆ ಸ್ವಲ್ಪ ಬರೆದಿದ್ದೆ. ಆ ಪುಸ್ತಕದ ಒಂದು ಬರಹವನ್ನು ಇಲ್ಲಿ ಹಾಕುತ್ತಿದ್ದೇನೆ - ಪುಸ್ತಕ ಓದಿಲ್ಲದವರಿಗೆ, ಒಂದು ಚೂರು ರುಚಿ ತೋರಿಸಿ, ಪುಸ್ತಕವನ್ನು…
  • April 13, 2011
    ಬರಹ: Jayanth Ramachar
    ಏಪ್ರಿಲ್ ೧೩, ಇಂದಿಗೆ ಸರಿಯಾಗಿ ೯೨ ವರ್ಷಗಳು ಸಂದಿವೆ ಜಲಿಯನ್ ವಾಲಾಬಾಗ್ ಹತ್ಯಾಕಾಂಡ ನಡೆದು. ೧೯೧೯, ಏಪ್ರಿಲ್ ೧೩ ರಂದು ಸುಮಾರು ೨ ಸಾವಿರ ಮಂದಿ ಹಿಂದೂ, ಮುಸ್ಲಿಂ, ಸಿಖ್ ಬಾಂಧವರ ಮಾರಣ ಹೋಮಕ್ಕೆ ಸಾಕ್ಷಿಯಾಯಿತು ಈ ಜಲಿಯನ್ ವಾಲಾಬಾಗ್. ಜಲಿಯನ್…
  • April 13, 2011
    ಬರಹ: Nlb
      ನನ್ನ ಪತಿ ದೇವನಿಗೆ ನಮ್ಮ ಭಾರತೀಯ ಅಡುಗೆ ರುಚಿ ಕಲಿಸುವುದರೊಂದಿಗೆ ನಾನು ಕಲಿಯುತ್ತಿದ್ದೇನೆ ನಮ್ಮ ತಿಂಡಿಗಳ ಅವತಾರ ಬದಲಾಯಿಸುವ ಅವರ ವೈಖರಿ!   ಮೊದಲು ದೋಸೆ ಮಾಡಿಕೊಟ್ಟೆ.  ಅವರು ಒಂದು ದೋಸೆ ತಿಂದು "ಇದರ ಮೇಲೆ bacon ಇಟ್ಟುಕೊಂಡು ತಿಂದರೆ…