April 2011

  • April 17, 2011
    ಬರಹ: prashasti.p
    ಪ್ರೀತಿಯೆಂದರೆ ಇಷ್ಟೇನಾ? ತೋಚಿದ ಗೀಚುವುದಷ್ಟೇನಾ? ಪ್ರಣಯವಿಲ್ಲದ ಪ್ರೀತಿಯಿಲ್ಲವೇ ನಾಕೆಜ್ಜೆ ಸಾಗಿದರೆ ಕತೆಕಟ್ಟೋ ಹಳದಿ ಕಣ್ಣುಗಳು ನಮ್ದೇನಾ?|1|   ತಾಯಿ ಮಗುವಿನ ಪ್ರೀತಿಯಿಲ್ಲವೇ ಗುರುಶಿಷ್ಯರ ಅನುಭೂತಿಯಿಲ್ಲವೇ ಅಕ್ಕ ತಮ್ಮರ ಅಕ್ಕರೆಯಿಲ್ಲವೇ…
  • April 17, 2011
    ಬರಹ: Shalini GN
    ಉತ್ತರ ಕರ್ನಾಟಕದಲ್ಲಿ ಅದರಲ್ಲೂ ಹೆಚ್ಚಾಗಿ ದಾವಣಗೆರೆ ಹಾಗೂ ಹಾವೇರಿ ಜಿಲ್ಲೆಗಳ ಆಸುಪಾಸಿನ ಊರುಗಳಲ್ಲಿನ ಮನೆಗಳಲೆಲ್ಲಾ ಸರ್ವೇ ಸಾಮಾನ್ಯವಾಗಿ ತಯಾರಿಸುತ್ತಾರೆ . ಈ ರೀತಿಯ   ವಿಧ-ವಿಧ ಶಾವಿಗೇಯನ್ನು ಚಳಿಗಾಲದಲ್ಲಿ ಹೆಚ್ಚಾಗಿ ಮಾಡಿಟ್ಟುಕೊಂಡು  …
  • April 17, 2011
    ಬರಹ: anilkumar
     (೪೦೧) ಶಕ್ತಿವಂತರಾಗಬೇಕೆಂಬ ಕಾರಣಕ್ಕೇ ಯಾರೂ ಅಧಿಕಾರವನ್ನು ಬಯಸರು. ಭಯ ಮತ್ತು ಕಾರ್ಗತ್ತಲ ಭೀತಿಯನ್ನು ಹೊಡೆದೋಡಿಸುವ ಸುಲಭೋಪಾಯವದು ಎಂದು ಭಾವಿಸಿದವರ ಹಕ್ಕು ಆ ಬಯಕೆ. (೪೦೨) ಒಂದು ಹೊಳಹು ನಿಮ್ಮ ಬದುಕನ್ನೇ ಬದಲಿಸಿಬಿಡಬಹುದು. ಆದರೆ ನಿಮ್ಮ…
  • April 16, 2011
    ಬರಹ: gururajkodkani
     ಬೆ೦ಗಳೂರಿನಲ್ಲಿ ವಾಸಿಸುತ್ತಿರುವವರಲ್ಲಿ ನನ್ನದೊ೦ದು ಪ್ರಶ್ನೆ .ಮೆಜೆಸ್ಟಿಕ್ (ಮುಖ್ಯವಾಗಿ ಕೆ೦ಪೇಗೌಡ ಬಸ್ ನಿಲ್ದಾಣದ ಆವರಣ) ಒಳಗಡೆ ಇರುವ ಅ೦ಗಡಿಗಳಲ್ಲಿ ಅನೇಕ ವಸ್ತುಗಳನ್ನು ಮುಖಬೆಲೆಗಿ೦ತ ಹೆಚ್ಚಿನ ದರದಲ್ಲಿ ಮಾರಲಾಗುತ್ತದೆ(ಉದಾ: ೫೫…
  • April 16, 2011
    ಬರಹ: bhatkartikeya
      ಈಗಷ್ಟೇ ಓದದ್ದು : ಬರೀ ಎರಡು ರೆಕ್ಕೆ ರೆಕ್ಕೆಯಿದ್ದರೆ ಸಾಕೇ ..? ಹಕ್ಕಿಗೆ ಬೇಕು ಬಾನು, ಬಯಲಲಿ ತೇಲುತ ತಾನು , ಮೇಲೆ ಹಾರೋಕೆ.. ಹಕ್ಕಿಗೆ ಇರುವುದು ಬರೀ ಎರಡು ರೆಕ್ಕೆ.. ಸ್ವಚ್ಚಂದಕ್ಕೆ ಅಷ್ಟೇ ಸಾಕು, ಎರಡೇ ರೆಕ್ಕೆಯಲ್ಲಿ ಹಾರುತ್ತೇನೆ ಎಂಬ…
  • April 16, 2011
    ಬರಹ: ನಂದೀಶ್ ಬಂಕೇನಹಳ್ಳಿ
    ರಾಮಣ್ಣ ಹುಟ್ಟುವುದಕ್ಕಿಂತ ಎಷ್ಟೋ ಮೊದಲು ಆ ದೊಡ್ಡಮಾವಿನಮರ ಅಲ್ಲಿತ್ತು.ಆ ಊರಿನಲ್ಲಿ ಬೇರೆ ಮರಗಳಿಲ್ಲ ಎಂದಲ್ಲ.ಬರಗಾಲ,ಬಿರುಗಾಳಿ,ಅತಿವೃಷ್ಟಿ,ಅನಾವೃಷ್ಟಿಗಳಾವುದ್ದಕ್ಕೂ ಜಗ್ಗದೆ ಎದೆ ಉಬ್ಬಿಸಿ ನಿಂತ ಮರಗಳು ಸಹ ಮಾನವನ ದುರಾಸೆಗೆ ಬಲಿಯಾಗಿದ್ದವು…
  • April 16, 2011
    ಬರಹ: gururajkodkani
     ಎಲ್ಲರಿಗೂ ನಮಸ್ಕಾರ..... ಸತತ ಒ೦ದು ವರ್ಷದ ನ೦ತರ ಪುನ: ಸ೦ಪದಕ್ಕೆ ಮರಳಿದ್ದೇನೆ. ಕಳೆದುಕೊ೦ಡ ಕೆಲಸ , ಹೊಸ ಕೆಲಸಕ್ಕಾಗಿ ಅಲೆದಾಟಗಳ ನೋವಿನ ನಡುವೆ ಹೆಚ್ಚು ಕಡಿಮೆ ನಮ್ಮ ಕನ್ನಡದ ಅ೦ತರ್ಜಾಲ ಸು೦ದರಿ ’ಸ೦ಪದ’ವನ್ನು ಮರೆತೇ ಬಿಟ್ಟಿದ್ದೆ.ಈಗ ಪುನ…
  • April 16, 2011
    ಬರಹ: gopinatha
        ನಿಮಗೆ ಕಾಳಿದಾಸ ಗೊತ್ತಾ 
  • April 15, 2011
    ಬರಹ: jayu_pu
    (ಜನ)ಶಕ್ತಿ ನಿತ್ಯತೆ (ನಿ)ಯಮ   ಅವಶ್ಯ ವಸ್ತುಗಳ ಬೆಲೆ ಗಗನ್ಕೇರಿದಾರೂ, ತರಕಾರಿ, ಬೇಳೆಗಳ ಬೆಲೆ ಬೇಲಿ ದಾಟಿದರೂ, ದರಕಾರ ಮಾಡುವವರಿರಲಿಲ್ಲ. ಪ್ರಣಾಣಿಕೆಯಲ್ಲಿ ಟಿವ್ಹಿ ಎಂಬ ಪ್ರಣಾಳ ಶಿಶು ಸೇರಿಸಿದರೇ, ಹೊರತು, ಈ ತಹರೆವಾರಿ ಸಮಸ್ಯೆಗಳನ್ನು…
  • April 15, 2011
    ಬರಹ: ASHOKKUMAR
    ಟ್ವಿಟರ್ ಮೂಲಕ ಹಣ ಗಳಿಸಿ  
  • April 15, 2011
    ಬರಹ: ksraghavendranavada
    ಈ ದಿನ ಫೇಸ್ ಬುಕ್ಕಿನಲ್ಲಿ ಅಡ್ಡಾಡುವಾಗ ಮಲಯಾಳ೦ ಭಾಷೆಯ ಖ್ಯಾತ ಗಾಯಕಿ ಚಿತ್ರಾ ರ ಮಗಳು ಈಜಿನ ಕೊಳದಲ್ಲಿ ಮರಣಿಸಿದ ವಿಚಾರ ತಿಳಿದು ತು೦ಬಾ ಬೇಸರವಾಯಿತು.ದುಬೈನಲ್ಲಿ ಆಯೋಜಿಸಲಾಗಿದ್ದ ಎ.ಆರ್.ರೆಹಮಾನರ ಸ೦ಗೀತ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು…
  • April 15, 2011
    ಬರಹ: kavinagaraj
    ಒಂದು ಕಾಲದ ಭವ್ಯ ನಗರ ರಾಜರುಗಳೆಲ್ಲಿಚತುರ ಮಂತ್ರಿ ಚಂದ್ರಮುಖಿ ರಾಣಿಯರದೆಲ್ಲಿ |ವೈಭವ ಆಡಂಬರ ಕೀರ್ತಿ ಪತಾಕೆಗಳೆಲ್ಲಿನಿನ್ನ ಕಥೆಯೇನು ಹೊರತಲ್ಲ ಮೂಢ ||   ಅರ್ಧ ಜೀವನವ ನಿದ್ದೆಯಲಿ ಕಳೆವೆಬಾಲ್ಯ ಮುಪ್ಪಿನಲಿ ಕಾಲುಭಾಗವ ಕಳೆಯೆ |ಕಷ್ಟ ಕೋಟಲೆ…
  • April 15, 2011
    ಬರಹ: Jayanth Ramachar
    ಭೂರಮೆಯ ಹಸಿರು ವೇದಿಕೆಯ ಮೇಲೆಆಗಸದ ಕಲಾವಿದರ ಗಾಯನ ನೋಡಿರಿಗುಡುಗು ಸಿಡಿಲಿನ ಪಕ್ಕವಾದ್ಯವು ಮೊಳಗಲುಶುರುವಾಯಿತು ಚಿಟಪಟ ಮಳೆಯ ಗಾಯನವುಭೂರಮೆಯು ಗಾಯನದ ತಾಳಕ್ಕೆ ತಣಿಯುತಿಹಳುನರ್ತಿಸುತಿಹವು ಸಂಭ್ರಮದಿ ತರುಲತೆಗಳು ನೆಲದೊಡಲಿನಿಂದ ತಲೆಯೆತ್ತಿ…
  • April 15, 2011
    ಬರಹ: prasannakulkarni
    ನನ್ನ ಬಹುತೇಕ ಎಲ್ಲ ವ್ಯಕ್ತ-ಅವ್ಯಕ್ತ ಪ್ರಶ್ನೆಗಳಿಗೆಉತ್ತರ ಇವಳು...ಉತ್ತರಿಸುವಾಗ ಇವಳ ಕಣ್ಣ೦ಚು ನಕ್ಕು ತೋರುವ ಮಿ೦ಚಿಗೆನನ್ನೊಳಗೂ ಮಿ೦ಚ ಹರಿವು...   ಬಾಳಿನುದ್ದಕ್ಕೂ ಎದುರಾಗುವ ದ್ವ೦ದ್ವ ಮುಖಗಳ ’ಏಕೆ’ಗಳಿಗೆ,ನನ್ನ ಜೊತೆ ನಿ೦ದು, ದಿಟ್ಟಿಸಿ…
  • April 15, 2011
    ಬರಹ: ಗಣೇಶ
    ಹೆರಳು ಹಾಕದ ಜಡೆಯ ಕಟ್ಟದ ಅರಳುತಿಹ ಸುಮವನ್ನು ಮುಡಿಯದ ಇರುಳುಕ೦ಡರೆ ಭೂತಗಳ ನೆನಪನ್ನು ಮೂಡಿಸುವ ಮರಳುಗಾಡಿನ ವೄಕ್ಷದ೦ದದಿ ಕೊರಳಮೇಗಡೆ ಬಿರಿದು ನಿ೦ದಿಹ ಒರಟುಗೂದಲ ಕೇಶರಾಶಿಯ ನೋಡುವಾಸೆಯಲಿ ಇರುಳು ಹಗಲಲಿ ಹುಡುಕಿ ದಣಿದೆನು
  • April 14, 2011
    ಬರಹ: shreekant.mishrikoti
    ಕಣಜ ವೆಬ್ಸೈಟಿನಲ್ಲಿ  ಯೂನಿಕೋಡ್ ಬರಹವನ್ನು ಓದಿ ಹೇಳುವ ತಂತ್ರಾಂಶ ಇದೆ! ಗಮನಿಸಿದ್ದೀರಾ ?    ಇಳಿಸಿಕೊಂಡು ಬಳಸಿ ನೋಡಿ. ವಿಂಡೋಸ್ ಮತ್ತು ಲಿನಕ್ಸ್ ಗಳೆರಡಕ್ಕೂ ಇದು ಇರುವದಾದರೂ ಲಿನಕ್ಸಿನಲ್ಲಿ ಹೇಗೆ ಹಾಕಿಕೊಳ್ಳುವದು ತಿಳಿಯಲಿಲ್ಲ. ವಿಂಡೋಸ್…
  • April 14, 2011
    ಬರಹ: prasannakulkarni
    ಕುಮಾರ ವ್ಯಾಸನನ್ನು "ಕವಿ ವಿರಾಟ್" ಎ೦ದು ಕರೆದಿರುವ ಕುವೆ೦ಪು, ಕುಮಾರವ್ಯಾಸನ ಬಗ್ಗೆ ಹೇಳಿರುವದನ್ನು ಅವರ ಶಬ್ದಗಳಲ್ಲೇ ಕೇಳೋಣ:   "ಕವಿ ವಿರಾಟ್ ಕುಮಾರವ್ಯಾಸನ ಮಹಿಮೆಗೆ ಕಾರಣ: ಅವನು ನಡುಗನ್ನಡದ ಭಾಮಿನೀ ಗಣದ ತರ೦ಗಶೈಲಿಯ ಸುಲಭ ಸರಳತೆ…
  • April 14, 2011
    ಬರಹ: vedarama2011
    ಮನಸ್ಸಿನ ತುಂಬಾ ಹಿಮಗಿರಿಯನ್ನು ಕಾಣುವಾಸೆಯಿಂದ ಅಂದು ಮೊದಲಬಾರಿಗೆ ವಿಮಾನದಲ್ಲಿ ಪ್ರಯಾಣ ಮಾಡುವವರಿದ್ದೆವು. "ಡಮ್ ಡಮ್" ವಿಮಾನ ನಿಲ್ದಾಣದಿಂದ "ಬಾಗ್ ಡೊದ್ರಾ" ಕ್ಕೆ ಹೋಗಬೇಕಾಗಿತ್ತು. ವಿಮಾನದಲ್ಲಿ ಹಕ್ಕಿಯಹಾಗೆ ಮೋಡಗಳನ್ನು ಹಾದುಹೋಗುವ…
  • April 14, 2011
    ಬರಹ: kavinagaraj
    ಬಯಕೆಗಳಿರೆ ಬಡವ ಸಾಕೆಂದರದುವೆ ಸಿರಿನಾನೆಂಬುದು ಅಜ್ಞಾನ ನನದೇನೆನಲು ಜ್ಞಾನ |ದಾಸನಾದರೆ ಹಾಳು ಒಡೆಯನಾದರೆ ಬಾಳುಮನದೊಡೆಯನಾದವನೆ  ಮಾನ್ಯ ಮೂಢ ||   ಬಯಸದಿರುವವರಿಹರೆ ಈ ಜಗದಿ ಸಂಪತ್ತುಪರರ ಮೀರಿಪ ಬಯಕೆ ತರದಿರದೆ ಆಪತ್ತು |ಸಮಚಿತ್ತದಿಂ ನಡೆದು…