ಉತ್ತರ ಕರ್ನಾಟಕದಲ್ಲಿ ಅದರಲ್ಲೂ ಹೆಚ್ಚಾಗಿ ದಾವಣಗೆರೆ ಹಾಗೂ ಹಾವೇರಿ ಜಿಲ್ಲೆಗಳ ಆಸುಪಾಸಿನ ಊರುಗಳಲ್ಲಿನ ಮನೆಗಳಲೆಲ್ಲಾ ಸರ್ವೇ ಸಾಮಾನ್ಯವಾಗಿ ತಯಾರಿಸುತ್ತಾರೆ . ಈ ರೀತಿಯ ವಿಧ-ವಿಧ ಶಾವಿಗೇಯನ್ನು ಚಳಿಗಾಲದಲ್ಲಿ ಹೆಚ್ಚಾಗಿ ಮಾಡಿಟ್ಟುಕೊಂಡು …
(೪೦೧) ಶಕ್ತಿವಂತರಾಗಬೇಕೆಂಬ ಕಾರಣಕ್ಕೇ ಯಾರೂ ಅಧಿಕಾರವನ್ನು ಬಯಸರು. ಭಯ ಮತ್ತು ಕಾರ್ಗತ್ತಲ ಭೀತಿಯನ್ನು ಹೊಡೆದೋಡಿಸುವ ಸುಲಭೋಪಾಯವದು ಎಂದು ಭಾವಿಸಿದವರ ಹಕ್ಕು ಆ ಬಯಕೆ.
(೪೦೨) ಒಂದು ಹೊಳಹು ನಿಮ್ಮ ಬದುಕನ್ನೇ ಬದಲಿಸಿಬಿಡಬಹುದು. ಆದರೆ ನಿಮ್ಮ…
ಬೆ೦ಗಳೂರಿನಲ್ಲಿ ವಾಸಿಸುತ್ತಿರುವವರಲ್ಲಿ ನನ್ನದೊ೦ದು ಪ್ರಶ್ನೆ .ಮೆಜೆಸ್ಟಿಕ್ (ಮುಖ್ಯವಾಗಿ ಕೆ೦ಪೇಗೌಡ ಬಸ್ ನಿಲ್ದಾಣದ ಆವರಣ) ಒಳಗಡೆ ಇರುವ ಅ೦ಗಡಿಗಳಲ್ಲಿ ಅನೇಕ ವಸ್ತುಗಳನ್ನು ಮುಖಬೆಲೆಗಿ೦ತ ಹೆಚ್ಚಿನ ದರದಲ್ಲಿ ಮಾರಲಾಗುತ್ತದೆ(ಉದಾ: ೫೫…
ಈಗಷ್ಟೇ ಓದದ್ದು : ಬರೀ ಎರಡು ರೆಕ್ಕೆ
ರೆಕ್ಕೆಯಿದ್ದರೆ ಸಾಕೇ ..? ಹಕ್ಕಿಗೆ ಬೇಕು ಬಾನು, ಬಯಲಲಿ ತೇಲುತ ತಾನು , ಮೇಲೆ ಹಾರೋಕೆ..
ಹಕ್ಕಿಗೆ ಇರುವುದು ಬರೀ ಎರಡು ರೆಕ್ಕೆ.. ಸ್ವಚ್ಚಂದಕ್ಕೆ ಅಷ್ಟೇ ಸಾಕು, ಎರಡೇ ರೆಕ್ಕೆಯಲ್ಲಿ ಹಾರುತ್ತೇನೆ ಎಂಬ…
ರಾಮಣ್ಣ ಹುಟ್ಟುವುದಕ್ಕಿಂತ ಎಷ್ಟೋ ಮೊದಲು ಆ ದೊಡ್ಡಮಾವಿನಮರ ಅಲ್ಲಿತ್ತು.ಆ ಊರಿನಲ್ಲಿ ಬೇರೆ ಮರಗಳಿಲ್ಲ ಎಂದಲ್ಲ.ಬರಗಾಲ,ಬಿರುಗಾಳಿ,ಅತಿವೃಷ್ಟಿ,ಅನಾವೃಷ್ಟಿಗಳಾವುದ್ದಕ್ಕೂ ಜಗ್ಗದೆ ಎದೆ ಉಬ್ಬಿಸಿ ನಿಂತ ಮರಗಳು ಸಹ ಮಾನವನ ದುರಾಸೆಗೆ ಬಲಿಯಾಗಿದ್ದವು…
ಎಲ್ಲರಿಗೂ ನಮಸ್ಕಾರ..... ಸತತ ಒ೦ದು ವರ್ಷದ ನ೦ತರ ಪುನ: ಸ೦ಪದಕ್ಕೆ ಮರಳಿದ್ದೇನೆ. ಕಳೆದುಕೊ೦ಡ ಕೆಲಸ , ಹೊಸ ಕೆಲಸಕ್ಕಾಗಿ ಅಲೆದಾಟಗಳ ನೋವಿನ ನಡುವೆ ಹೆಚ್ಚು ಕಡಿಮೆ ನಮ್ಮ ಕನ್ನಡದ ಅ೦ತರ್ಜಾಲ ಸು೦ದರಿ ’ಸ೦ಪದ’ವನ್ನು ಮರೆತೇ ಬಿಟ್ಟಿದ್ದೆ.ಈಗ ಪುನ…
(ಜನ)ಶಕ್ತಿ ನಿತ್ಯತೆ (ನಿ)ಯಮ
ಅವಶ್ಯ ವಸ್ತುಗಳ ಬೆಲೆ ಗಗನ್ಕೇರಿದಾರೂ, ತರಕಾರಿ, ಬೇಳೆಗಳ ಬೆಲೆ ಬೇಲಿ ದಾಟಿದರೂ, ದರಕಾರ ಮಾಡುವವರಿರಲಿಲ್ಲ.
ಪ್ರಣಾಣಿಕೆಯಲ್ಲಿ ಟಿವ್ಹಿ ಎಂಬ ಪ್ರಣಾಳ ಶಿಶು ಸೇರಿಸಿದರೇ, ಹೊರತು, ಈ ತಹರೆವಾರಿ ಸಮಸ್ಯೆಗಳನ್ನು…
ಈ ದಿನ ಫೇಸ್ ಬುಕ್ಕಿನಲ್ಲಿ ಅಡ್ಡಾಡುವಾಗ ಮಲಯಾಳ೦ ಭಾಷೆಯ ಖ್ಯಾತ ಗಾಯಕಿ ಚಿತ್ರಾ ರ ಮಗಳು ಈಜಿನ ಕೊಳದಲ್ಲಿ ಮರಣಿಸಿದ ವಿಚಾರ ತಿಳಿದು ತು೦ಬಾ ಬೇಸರವಾಯಿತು.ದುಬೈನಲ್ಲಿ ಆಯೋಜಿಸಲಾಗಿದ್ದ ಎ.ಆರ್.ರೆಹಮಾನರ ಸ೦ಗೀತ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು…
ಒಂದು ಕಾಲದ ಭವ್ಯ ನಗರ ರಾಜರುಗಳೆಲ್ಲಿಚತುರ ಮಂತ್ರಿ ಚಂದ್ರಮುಖಿ ರಾಣಿಯರದೆಲ್ಲಿ |ವೈಭವ ಆಡಂಬರ ಕೀರ್ತಿ ಪತಾಕೆಗಳೆಲ್ಲಿನಿನ್ನ ಕಥೆಯೇನು ಹೊರತಲ್ಲ ಮೂಢ ||
ಅರ್ಧ ಜೀವನವ ನಿದ್ದೆಯಲಿ ಕಳೆವೆಬಾಲ್ಯ ಮುಪ್ಪಿನಲಿ ಕಾಲುಭಾಗವ ಕಳೆಯೆ |ಕಷ್ಟ ಕೋಟಲೆ…
ಭೂರಮೆಯ ಹಸಿರು ವೇದಿಕೆಯ ಮೇಲೆಆಗಸದ ಕಲಾವಿದರ ಗಾಯನ ನೋಡಿರಿಗುಡುಗು ಸಿಡಿಲಿನ ಪಕ್ಕವಾದ್ಯವು ಮೊಳಗಲುಶುರುವಾಯಿತು ಚಿಟಪಟ ಮಳೆಯ ಗಾಯನವುಭೂರಮೆಯು ಗಾಯನದ ತಾಳಕ್ಕೆ ತಣಿಯುತಿಹಳುನರ್ತಿಸುತಿಹವು ಸಂಭ್ರಮದಿ ತರುಲತೆಗಳು ನೆಲದೊಡಲಿನಿಂದ ತಲೆಯೆತ್ತಿ…
ನನ್ನ ಬಹುತೇಕ ಎಲ್ಲ ವ್ಯಕ್ತ-ಅವ್ಯಕ್ತ ಪ್ರಶ್ನೆಗಳಿಗೆಉತ್ತರ ಇವಳು...ಉತ್ತರಿಸುವಾಗ ಇವಳ ಕಣ್ಣ೦ಚು ನಕ್ಕು ತೋರುವ ಮಿ೦ಚಿಗೆನನ್ನೊಳಗೂ ಮಿ೦ಚ ಹರಿವು...
ಬಾಳಿನುದ್ದಕ್ಕೂ ಎದುರಾಗುವ ದ್ವ೦ದ್ವ ಮುಖಗಳ ’ಏಕೆ’ಗಳಿಗೆ,ನನ್ನ ಜೊತೆ ನಿ೦ದು, ದಿಟ್ಟಿಸಿ…
ಕಣಜ ವೆಬ್ಸೈಟಿನಲ್ಲಿ ಯೂನಿಕೋಡ್ ಬರಹವನ್ನು ಓದಿ ಹೇಳುವ ತಂತ್ರಾಂಶ ಇದೆ! ಗಮನಿಸಿದ್ದೀರಾ ? ಇಳಿಸಿಕೊಂಡು ಬಳಸಿ ನೋಡಿ. ವಿಂಡೋಸ್ ಮತ್ತು ಲಿನಕ್ಸ್ ಗಳೆರಡಕ್ಕೂ ಇದು ಇರುವದಾದರೂ ಲಿನಕ್ಸಿನಲ್ಲಿ ಹೇಗೆ ಹಾಕಿಕೊಳ್ಳುವದು ತಿಳಿಯಲಿಲ್ಲ. ವಿಂಡೋಸ್…
ಕುಮಾರ ವ್ಯಾಸನನ್ನು "ಕವಿ ವಿರಾಟ್" ಎ೦ದು ಕರೆದಿರುವ ಕುವೆ೦ಪು, ಕುಮಾರವ್ಯಾಸನ ಬಗ್ಗೆ ಹೇಳಿರುವದನ್ನು ಅವರ ಶಬ್ದಗಳಲ್ಲೇ ಕೇಳೋಣ:
"ಕವಿ ವಿರಾಟ್ ಕುಮಾರವ್ಯಾಸನ ಮಹಿಮೆಗೆ ಕಾರಣ: ಅವನು ನಡುಗನ್ನಡದ ಭಾಮಿನೀ ಗಣದ ತರ೦ಗಶೈಲಿಯ ಸುಲಭ ಸರಳತೆ…
ಮನಸ್ಸಿನ ತುಂಬಾ ಹಿಮಗಿರಿಯನ್ನು ಕಾಣುವಾಸೆಯಿಂದ ಅಂದು ಮೊದಲಬಾರಿಗೆ ವಿಮಾನದಲ್ಲಿ ಪ್ರಯಾಣ ಮಾಡುವವರಿದ್ದೆವು. "ಡಮ್ ಡಮ್" ವಿಮಾನ ನಿಲ್ದಾಣದಿಂದ "ಬಾಗ್ ಡೊದ್ರಾ" ಕ್ಕೆ ಹೋಗಬೇಕಾಗಿತ್ತು. ವಿಮಾನದಲ್ಲಿ ಹಕ್ಕಿಯಹಾಗೆ ಮೋಡಗಳನ್ನು ಹಾದುಹೋಗುವ…