April 2011

  • April 19, 2011
    ಬರಹ: nadigsurendra
      ನೀ ಗುನುಗುತಿರುವೆ ಏನು? ನಾ ನುಡಿಯುತಿರುವೆ ನಿನ್ನ ಹೆಸರನು ನೀ ನೋಡುತಿರುವೆ ಏನು? ನಾ ನಿನ್ನೆ ನೋಡುತಿರುವೆನು ಹೇಗೆ ಇರಲಿ ಸುಮ್ಮನೆ; ಏದುರು ನಿನ್ನ ನೊಡದೆ ಏನೊ ಮಾಡಬೇಕಿದೆ; ತಿಳಿಯದಾಗಿದೆ ಕಣ್ಣು ಮುಚ್ಚಲಾರೆ ನಾನು, ನೀ ಎದುರು ಬಂದರೆ…
  • April 19, 2011
    ಬರಹ: jp.nevara
        ನೀನೆ ತಾನೆ ಜೀವವಾದೆ ನನ್ನ ಜೀವದ ಜೀವಕೆ ನೀನೆ ತಾನೆ ಭಾವವಾದೆ ನನ್ನ ಎದೆಯ ರಾಗಕೆ   ನಿನ್ನ ಪ್ರೀತಿಯ ಬೇಲಿಯೊಳಗೆ ಬಂಧಿಯಾಗಿದೆ ಈ ಮನ ನಿಂತ ನಿಲುವಿನಲ್ಲೆ, ನಲ್ಲೆ ಮರೆತು ಹೋದೆ ನನ್ನೆನಾ   ನಿನ್ನ ನಗೆಯ ಮೊದಲ ನೆನಪು ಮತ್ತೆ ಮತ್ತೆ ಕಂಡಿದೆ…
  • April 19, 2011
    ಬರಹ: cslc
    ಪ್ರೀತಿಯ ಸಂಪದ ಓದುಗರೆ,  ಕನ್ನಡದ ವಿದ್ವಾಂಸ ಜಗತ್ತಿಲ್ಲಿ ನಮ್ಮ ಸಮಾಜದ ಮತ್ತು ಸಮಾಜವಿಜ್ಞಾನದ ಕುರಿತು ವೈಜ್ಞಾನಿಕವಾಗಿ ಹೆಚ್ಚು ಚರ್ಚೆಯಾಗಬೇಕೆಂಬ ಉದ್ದೇಶದಿಂದ ಬಾಲಗಂಗಾಧರರ ಹಲವಾರು ಆಂಗ್ಲ ಭಾಷೆಯ ಲೇಖನಗಳನ್ನು ಕನ್ನಡಕ್ಕೆ ಅನುವಾದಿಸಿಲಾದ ’…
  • April 19, 2011
    ಬರಹ: Heraganahalli umesh
      ಕಾದಿರುವೆ ಗೆಳತಿ ನೀ ಬರುವ ದಾರಿಯಲ್ಲಿ ನನ್ನ ಎದೆಯ ಪ್ರೀತಿಯ ಹೂವ ಚಲ್ಲಿ , ಕೋಗಿಲೆಯು ಮೂಕಗಿರುವುದು ನಿನ್ನ ಕಾಲ್ಗ್ ಜ್ಜೆಯ ನಾದ ಕೆಳಲು ಮೂಡಗಳು ನೆಸರನ ಮರೆಮಾಡಿರುವು ನಿನ್ನ ಚಲುವ ಸುಟ್ಟಾನು ಎಂದು; ತಾರೆಗಳ ನಡುವೆ ನಗುವ ಚಂದಿರನು…
  • April 19, 2011
    ಬರಹ: Maanu
      ಕನಸಲು ಕರಗದ ನೋವಿದೆ , ನೋವಿನ ಜೊತೆಯಲಿ ಬಾಳಿದೆ ಕಣ್ಣನು ಮುಚ್ಚುವ ಮೊದಲೇ  ಕಣ್ಣಲಿ ಕಣ್ಣೀರಿನ ನದಿಯಿದೆ    ಸಾಗುವ ದೂರವು ಕೊನೆಯಗದು ಎಂದು ನಿನ್ನಯ ಜೊತೆಯಲಿನ ಆ ಕ್ಷಣಗಳನು ನೆನೆದು ನೀನಿಲ್ಲದಿದ್ದರೇನು , ನೀನ್ನಯ ಬಿಂಬ ನನ್ನೆದುರಲಿ ನಿಂದು…
  • April 18, 2011
    ಬರಹ: prashasti.p
    ರಸ್ತೆ ಮಧ್ಯದ ದೀಪಗಳು ಕಪ್ಪ ಮದ್ಯದ ಕೆಂಪುಗಳು ಇರುಳಲ್ಲರಳೋ ಮಿಣುಕುಗಳು ತಡೆಗಳ ತೋರೋ ಗುರುತುಗಳು ಏನರುಹುತಿವೆ ಅವುಗಳು?|1|   ರಸ್ತೆಯ ಮೇಲಿಲ್ಲ ನಿಂ ಗಮನ ಸಾಗುವಾಗಲೇ ಮೊಬೈಲು ಹೈಸ್ಟೈಲು ತೋರುವ ಐಲು ಹಿಂದೆ ಕೂತವರಿಗೆ ದಿಗಿಲು ಅದ್ಕೇ…
  • April 18, 2011
    ಬರಹ: kavinagaraj
    ತರ್ಕ ಸುಖವು ಸ್ವಾಭಾವಿಕ ದುಃಖವಾಗಂತುಕನು ಯೋಗವನುಸರಿಸುವುದು ನಿಜವಿಯೋಗ | ದುಃಖಸಂಯೋಗ ವಿಯೋಗವೀವುದು ಸುಖ ವಿಯೋಗವೆ ಯೋಗವೆನುವರು ಮೂಢ || ತನುಗುಣ ನೀರು ಹರಿಯುವುದು ಬೆಂಕಿ ಸುಡುವುದು ಬಾಲನವನಂತ್ಯದಲಿ ಮುಪ್ಪಡರಿ ಕುಗ್ಗುವನು | ಚಣಚಣಕೆ ತನುವು…
  • April 18, 2011
    ಬರಹ: partha1059
                                                               ಕಥೆ: ಮೇಲೊಂದು ಗರುಡ ಹಾರುತಿದೆ ಮನದಲ್ಲಿ ಸಂತೋಷ ತುಂಬಿಬರುತ್ತಿತ್ತು.ನನ್ನ ಸಾದನೆ ನನಗೆ ಹೆಮ್ಮೆ ಎನಿಸುತ್ತಿತ್ತು. ನಿಜ ನನಗೆ ಸಾದ್ಯವಾಗಿತ್ತು! ಗಾಳಿಯಲ್ಲಿ ತೇಲುವುದು…
  • April 18, 2011
    ಬರಹ: sasi.hebbar
    ಮಳೆಗಾಲದ ಒಂದು ರಾತ್ರಿ. ಮಳೆಯ ಕಾರ್ಮೋಡಗಳಿದ್ದರೂ, ಮಳೆ ಆಗ ತಾನೆ ನಿಂತಿತ್ತು. ತಂಗಾಳಿ ಬೀಸುತ್ತಿತ್ತು. ಕಾಡಿನ ಕಿಬ್ಬದಿಯಾದ್ದರಿಂದ ಸುತ್ತಲೂ ಕತ್ತಲು. ಅನತಿ ದೂರದ ಮರವೊಂದರಲ್ಲಿ ಜಗಮಗನೆ ಬೆಳಕು! ಏನದು? ಸೀರಿಯಲ್ ಸೆಟ್ ಬೆಳಕಿನಂತೆ, ಆಗಾಗ…
  • April 18, 2011
    ಬರಹ: Maanu
    ಕಣ ಕಣದಲಿ ಅನುವಾಗಿರು , ಕನ್ನಡಾಂಬೆಯ ದನಿಯಗಿರು  ನಿನ್ನಯ ಕಣ್ಣಲ್ಲಿನ ಕಣ್ಣೀರು ,  ಕಾವೇರಿ ತೀರದ ಪನ್ನೀರು    ಧಹಿಸುತಿದೆ ಧಗ ಧಗನೆ ಕನ್ನಡಾಂಬೆಯ ಮಡಿಲು  ತನ್ನ ಹಸುಗುಸಗಳನು ಹುಡುಕುತಲಿಂದು ಕನ್ನಡತನವನು ಅಳಿಸಿ ,ಪರಭಾಷೆಯನು ಅಪ್ಪಿರುವ …
  • April 18, 2011
    ಬರಹ: ನಂದೀಶ್ ಬಂಕೇನಹಳ್ಳಿ
    ಅಡವಿಯ ಕಡಲಿನ ತುದಿಯಲ್ಲಿ ರವಿ ತಾನ್ ಉದಯಿಸಿ ಬರುತಿಹ ಹುರುಪಿನಲಿ. ಬೆಳಗಿನ ಜಾವದಿ ಹಸಿರನು ಕವಿದಿಹ ಮಂಜಿನ ಪರದೆಯ ಸರಿಸುತಲಿ. ರವಿ ದಯಮಾಡಿದ ಕೃಪೆತೋರುತಲಿ. ತರುಲತೆಗಳು ನಗುತಿವೆ ಗೆಲುವಿನಲಿ. ವನಸುಮವದು ಬಿರಿದಿದೆ ಕೋಮಲದಿ. ಚೆಲುವಿದು…
  • April 18, 2011
    ಬರಹ: dayanandac
    ಬರಿ ನೋಟಿಗಾಗಿ  !?   ಸಾಗರಗಳ ದಾಟಿ ಸಹಸ್ರಾರು ಮೈಲುಗ ಳಾಚೆ ಮನ ಮಾರಿ ಬದುಕುವ ಬದುಕು ಬರಿ ನೋಟಿಗಾಗಿ !?   ಜ್ಞಾನ ವಿಜ್ಞಾನ ಕಲೆ ಸಾಹಿತ್ಯ ವಿಧ್ಯೆ ವಿನೋದಗಳೆಲ್ಲ ಬರಿ ನೋಟಿಗಾಗಿ !?    ಗ೦ಡ ಹೆ೦ಡಿರು ಮಕ್ಕಳುಗಳ  ಬೇರು ಬೇರೆ…
  • April 18, 2011
    ಬರಹ: dayanandac
    ಹುಟ್ಟಿ ಬರುವಳು    ಹುಟ್ಟಿ ಬರುವಳು ಅಕೆ ಅರಮನೆಗಳಲ್ಲಿ ಗುರುಮನೆಗಳಲ್ಲಿ ಜೋಪಡಿಗಳಲ್ಲಿ ಹರೆಯದಲಿ ಬೋರ್ಗರೆದು ಮುಪ್ಪಿನಲಿ ಕಣ್ತೆರೆದು ಚೆಲುವಿನಲಿ ಹಸಿವಿನಲಿ ಸೋಲಿನಲಿ ಗೆಲುವಿನಲಿ ಸಾವಿನಲಿ ನೋವಿನಲಿ ಮಹಿಳೆ ಮಕ್ಕಳಲಿ ಪುರುಷರೆಲಿ ಹುಟ್ಟಿ …
  • April 18, 2011
    ಬರಹ: Jayanth Ramachar
    ನಾ ನಿನ್ನ ಮರೆತರೂ ನೀ ನನ್ನ ಬಿಡಲೊಲ್ಲೆ ಏಕೆ? ಏಕಿಷ್ಟು ಕೋಪ ದ್ವೇಷ ನನ್ನ ಮೇಲೆ ನಿನಗೆ ನಾ ಮಾಡಿದ ಅಪರಾಧವಾದರೂ ಏನು ಬಿಟ್ಟು ಬಿಡು ನನ್ನ, ನನ್ನ ಪಾಡಿಗೆ..   ನಾನೆಷ್ಟು ತೋರಿಸಿದೆ ನಿನ್ನ ಮೇಲೆ ಪ್ರೀತಿ ಆರೈಕೆ ಆದರೂ ನೀನೇಕೆ ನನ್ನೀ ಪರಿ …
  • April 18, 2011
    ಬರಹ: asuhegde
    ವಿಜಯ ಕರ್ನಾಟಕದ ಇಂದಿನ ಸಂಚಿಕೆಯ ಮುಖಪುಟದಲ್ಲಿ ಪ್ರಟವಾಗಿರುವ ಈ ಸುದ್ದಿಗಳನ್ನು ಒಂದೊಂದಾಗಿ ಮೇಲಿನಿಂದ ಕೆಳಕ್ಕೆ ಓದುತ್ತಾ ಹೋಗಿ.   ಏನಾದ್ರೂ ಆಶ್ಚರ್ಯ ಅನಿಸಿದರೆ ಪ್ರತಿಕ್ರಿಯಿಸಿ.    
  • April 18, 2011
    ಬರಹ: asuhegde
    ನಿಸ್ವಾರ್ಥ ರಾಷ್ಟೀಯ ನಾಯಕತ್ವದ ಕೊರತೆ ಇಂದು ನೀಗಿದೆ!    
  • April 18, 2011
    ಬರಹ: shekar_bc
     ****** ಅಮರ ಮೈತ್ರಿ *******(ಸೂಪರ್ ಮೂನ್ ಅಂತರಿಕ್ಷ ಘಟನೆಯಿಂದ ಪ್ರೇರಿತವಾದ ಕವನ)                               ಅಚಿಂತ್ಯಾನಂತ ಬ್ರಹ್ಮಾಂಡ ಪರಿಧಿಯೊಳು ಅಗಣಿತ ತಾರಾಪುಂಜರಾಶಿಯೊಳು, ಅಸೀಮ ರುಂದ್ರ ಕರ್ಗತ್ತಲೆಯೊಳು, ಚಿರ ಗಾಂಭೀರ್ಯ…
  • April 18, 2011
    ಬರಹ: Jayanth Ramachar
      "ನಾಹಂ ಕರ್ತಾ ಹರಿ: ಕರ್ತಾ ತತ್ಪೂಜ ಕರ್ಮ ಚಾಖಿಲಂ ತದಾಪಿ ಮತ್ಕ್ರುಜಾ ಪೂಜಾ  ತತ್ಪ್ರಸಾದೆನ ನಾ ಅನ್ಯಥಾ"   "ನಾನಲ್ಲ, ಕರ್ತನು. ಮಾಡಿದ್ದು ಮಾಡಿಸಿದ್ದು ಎಲ್ಲ ಶ್ರೀ ಹರಿಯೇ, ನನ್ನ ಮೂಲಕ ಯಾವ ಸತ್ಕಾರ್ಯಗಳು ಜರುಗಿದರೂ ಅದು ಆ ಭಗವಂತನ …
  • April 18, 2011
    ಬರಹ: Nlb
        ದೇವರೇ ನಿಮ್ಮ ಕಳುಹಿಸಿದನಾ? ದೇವರೇ ನಿಮ್ಮ ರೂಪದಲ್ಲಿ ಬಂದನಾ?   ಹೇಗೆ ಪೂಜಿಸಲಿ ನಿಮ್ಮ?   ಜೇನಿನ ಮಾತಲೇ? ಪ್ರೀತಿಯ ಹೊಳೆಯಲೇ?   ಚಂದನವಾಗಲೇ? ನಾ?   ಪ್ರೀತಿಯ ಗಂಧದಿ ನಿಮ್ಮ ಪೂಜಿಸುತ್ತಾ ನಾ ಇಲ್ಲವಾಗುವೆ ನನ್ನ ದೇವನಲಿ ಲೀನವಾಗುವೆ.  
  • April 17, 2011
    ಬರಹ: prashasti.p
    ನೆನಪ ನೆಪದಲ್ಲಿ ನನ್ನ ಮನಸಲ್ಲಿ ಕಣ್ಣ ಕನಸಲ್ಲಿ ಬಿಸಿಯ ಉಸಿರಲ್ಲೂ ನೀನೇನಾ ?|1| ನೆಪವು ಹಟವಾಗಿ ಬಿಡದ ಚಟ(ತಪ)ವಾಗಿ ಮನದ ಹಟಯೋಗಿ ಸುಖವ ಮರೆಯಲು ಬೀಸಿದ ಮಾಯೆ ನೀನೇನಾ?|2| ಮುಕ್ತಾಯ-೧ ತಿಂಗಳಿನ್ನೊಂದು, ನೀ ಮರೆಯಾಗುವೆ ನಂಬಿದ ಯುವಕರ ಬಾಯಿ…