ಮೂಢ ಉವಾಚ - 74
ಬಯಕೆಗಳಿರೆ ಬಡವ ಸಾಕೆಂದರದುವೆ ಸಿರಿ
ನಾನೆಂಬುದು ಅಜ್ಞಾನ ನನದೇನೆನಲು ಜ್ಞಾನ |
ದಾಸನಾದರೆ ಹಾಳು ಒಡೆಯನಾದರೆ ಬಾಳು
ಮನದೊಡೆಯನಾದವನೆ ಮಾನ್ಯ ಮೂಢ ||
ಬಯಸದಿರುವವರಿಹರೆ ಈ ಜಗದಿ ಸಂಪತ್ತು
ಪರರ ಮೀರಿಪ ಬಯಕೆ ತರದಿರದೆ ಆಪತ್ತು |
ಸಮಚಿತ್ತದಿಂ ನಡೆದು ಕರ್ಮಫಲದಿಂ ಪಡೆದ
ಜ್ಞಾನ ಸಂಪತ್ತಿಗಿಂ ಮಿಗಿಲುಂಟೆ ಮೂಢ ||
**********************
-ಕ.ವೆಂ.ನಾಗರಾಜ್.
Rating
Comments
ಉ: ಮೂಢ ಉವಾಚ - 74
In reply to ಉ: ಮೂಢ ಉವಾಚ - 74 by kamath_kumble
ಉ: ಮೂಢ ಉವಾಚ - 74
ಉ: ಮೂಢ ಉವಾಚ - 74
In reply to ಉ: ಮೂಢ ಉವಾಚ - 74 by partha1059
ಉ: ಮೂಢ ಉವಾಚ - 74
ಉ: ಮೂಢ ಉವಾಚ - 74
In reply to ಉ: ಮೂಢ ಉವಾಚ - 74 by Chikku123
ಉ: ಮೂಢ ಉವಾಚ - 74
ಉ: ಮೂಢ ಉವಾಚ - 74
In reply to ಉ: ಮೂಢ ಉವಾಚ - 74 by manju787
ಉ: ಮೂಢ ಉವಾಚ - 74
ಉ: ಮೂಢ ಉವಾಚ - 74
In reply to ಉ: ಮೂಢ ಉವಾಚ - 74 by nagarathnavina…
ಉ: ಮೂಢ ಉವಾಚ - 74