ಮರಗಳು ಮತ್ತು ನಾಗತಿಹಳ್ಳಿ ಚಂದ್ರಶೇಖರ್
ಬರಹ
ಕನ್ನಡ ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಮನೆಯ ಮುಂದೆ ಸೊಂಪಾಗಿ ಬೆಳೆದಿದ್ದ ಮರಗಳನ್ನು ಬೆಸ್ಕಾಂ ಸಿಬ್ಬದಿ ಕತ್ತರಿಸಿದ ಕಾರಣ
, ಮರಕಡಿದಾತನ ವಿರುದ್ದ ಶ್ರೀಯುತರು ಪೋಲಿಸರಿಗೆ ದೂರು ನೀಡಿದ್ದಾರೆ.ಪರಿಸರ ಪ್ರೇಮಿಯಾದ ನಾಗತಿಹಳ್ಳಿ ಖೇವಲ ತಮ್ಮ ಮನೆಯ ಮುಂದಿನ ಮರಗಳಿಗೆ ಮಾತ್ರ ಹೀಗೆ ಸ್ಪಂದಿಸದೆ, ಎಲ್ಲಾ ಕಡೆಯೂ ಧ್ವನಿ ಎತ್ತುವುದು ಸೂಕ್ತ ಎನಿಸುತ್ತದೆ.
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ