ಸೇಡಿಯಾಪು ಕೃಷ್ಣಭಟ್ಟರ ವಿಚಾರಪ್ರಪಂಚದಿಂದ - ಕನ್ನಡದಲ್ಲಿ ಋ ಕಾರದ ಬಗ್ಗೆ
ಕೆಲವು ದಿನಗಳ ಹಿಂದೆ ಸೇಡಿಯಾಪು ಕೃಷ್ಣಭಟ್ಟರ ’ವಿಚಾರಪ್ರಪಂಚ’ ಎನ್ನುವ ಪುಸ್ತಕದ ಬಗ್ಗೆ ಸ್ವಲ್ಪ ಬರೆದಿದ್ದೆ. ಆ ಪುಸ್ತಕದ ಒಂದು ಬರಹವನ್ನು ಇಲ್ಲಿ ಹಾಕುತ್ತಿದ್ದೇನೆ - ಪುಸ್ತಕ ಓದಿಲ್ಲದವರಿಗೆ, ಒಂದು ಚೂರು ರುಚಿ ತೋರಿಸಿ, ಪುಸ್ತಕವನ್ನು ಓದುವಂತೆ ಮಾಡಲು ಒಂದು ಗಾಳ ಇದು ಅಂತ ಬೇಕಾದರೂ ಅಂದುಕೊಳ್ಳಿ!
ಕೊ: ಪುಸ್ತಕದ ಹೆಸರು, ಲೇಖಕರ ವಿವರಗಳನ್ನೆಲ್ಲ ಕೊಟ್ಟಿರುವುದರಿಂದ ಕಾಪೀರೈಟ್ ಮಿತಿಯನ್ನು ಮೀರಿಲ್ಲ ಎಂದುಕೊಂಡಿದ್ದೇನೆ!
ಕೊ.ಕೊ: ಓದಲು ಕಷ್ಟವಾದರೆ ಪುಟದ ಮೇಲೆ ಚಿಟಕಿಸಿ. ಸ್ವಲ್ಪ ಚೆನ್ನಾಗಿ ತೋರುವುದು.
-ಹಂಸಾನಂದಿ
Rating
Comments
ಉ: ಸೇಡಿಯಾಪು ಕೃಷ್ಣಭಟ್ಟರ ವಿಚಾರಪ್ರಪಂಚದಿಂದ - ಕನ್ನಡದಲ್ಲಿ ಋ ಕಾರದ ಬಗ್ಗೆ