November 2011

  • November 10, 2011
    ಬರಹ: gopinatha
      ಸೈನಿಕನ ದಿನಚರಿ   ಅಂಚೆ ಕಚೇರಿಯಲ್ಲಿ ಬಾಂಬ್: ಅಂಚೆ ಕಚೇರಿಯಲ್ಲಿ ಬಾಂಬ್: ಒಂದು ದಿನ ಬೆಳಿಗ್ಗೆ ಆರುವರೆಗೇ ಒಂದು ಕರೆ. ಅದು ನಮ್ಮ ಅಂಚೆ ಕಚೇರಿಯಿಂದ , ನಮ್ಮ ಅಂಚೆ ಚೀಲ ದಲ್ಲಿ ಬಾಂಬಿದೆ. ಬೇಗ ಬನ್ನಿ ಸಾರ್ ಅಂತ. ಹತ್ತಿರದಲ್ಲೆಲ್ಲೂ…
  • November 10, 2011
    ಬರಹ: gangadhar.divatar
    ಬಸ್ಸಿನ ಬಾಗಿಲಿಗೆ ಅಡ್ಡಡ್ಡ ನಿಂತು ಕಂಡಕ್ಟರ್ ಹುಬ್ಬಳ್ಳಿ, ಹುಬ್ಬಳ್ಳಿ, ನಾನ್-ಸ್ಟಾಪ್ ಹುಬ್ಬಳ್ಳಿ ಅಂತ ಕರಿಯೂವಾಗ ಓಡಿ ಬಂದು ನಾನೂ ಬಸ್ ಹತ್ತಿದೆ, ಏನೇನೋ ತುರ್ತು ಕೆಲಸಗಳು, ಹೋಗಲೇಬೇಕು ಸರಿಯಾದ ಟೈಮಿಗೆ ಹೋಗದಿದ್ರ ಕೆಲಸ ಆಗೂದುಲ್ಲ. ಅಲ್ಲಿ…
  • November 10, 2011
    ಬರಹ: ASHOKKUMAR
    ಅಗ್ಗದ ಸ್ಮಾರ್ಟ್‌ಫೋನುಗಳು ಕಂಪೆನಿಗಳಿಗೆ ದುಬಾರಿ! ಅಗ್ಗದ ಸ್ಮಾರ್ಟ್‌ಫೋನುಗಳು ಟೆಲಿಕಾಂ ಕಂಪೆನಿಗಳಿಗೆ ದುಬಾರಿಯಾಗುವುದಿದೆ.ಅದರಲ್ಲೂ ಆಂಡ್ರಾಯಿಡ್ ಫೋನುಗಳ ಮಟ್ಟಿಗೆ ಈ ಮಾತು ಹೆಚ್ಚು ಸತ್ಯವೆನ್ನುವುದು,ಈಗ ಹೆಚ್ಚಿನ ಸೇವಾದಾತೃಗಳಿಗೆ…
  • November 10, 2011
    ಬರಹ: manju787
      ಈಗ೦ತೂ ಬೆ೦ಗಳೂರಿನಲ್ಲಿ ಎಲ್ಲೆಲ್ಲೂ ಮೆಟ್ರೋ ರೈಲಿನ ಬಗ್ಗೆಯೇ ಮಾತು, ಇನ್ನೂ ಮೂರ್ನಾಲ್ಕು ವರ್ಷಗಳಲ್ಲಿ ಕಾಮಗಾರಿ ಸ೦ಪೂರ್ಣಗೊ೦ಡು ನಗರದ ಎಲ್ಲೆಡೆ ಮೆಟ್ರೋ ಓಡಾಡುವ೦ತಾದಲ್ಲಿ ಈಗಿನ ಸ೦ಚಾರ ದಟ್ಟಣೆ ಕಡಿಮೆಯಾಗಬಹುದೆ೦ಬ ಆಶಾಭಾವ ಮೂಡಿದೆ.  ಆದರೆ…
  • November 10, 2011
    ಬರಹ: venkatesh
    ಇನ್ನೂ ನಮ್ಮ ಬೆಂಗಳೂರಿನಲ್ಲಿ ಭಿಕ್ಷೆಬೇಡುವ ಹುಚ್ಚು ಬಿಟ್ಟಂತಿಲ್ಲ. ಎಲ್ಲಿಯಾದರೂ ಕಸಗುಡಿಸಿ ಮನೆ ಕೆಲಸಮಾಡಿದರೂ ಒಬ್ಬ ತನ್ನ ಹೊಟ್ಟೆ ತುಂಬಿಕೊಳ್ಳಬಹುದು.  ಹೀನಾಯವಾಗಿ ಒಬ್ಬರ ಮುಂದೆ ಕೈಯೊಡ್ಡುವ ಪರಿಸ್ಥಿತಿಯನ್ನು ತಂದುಕೊಳ್ಳಬಾರದು.…
  • November 10, 2011
    ಬರಹ: Chikku123
    ಮನದ ಬಾಗಿಲಿಗೆ ತೋರಣವಾದವಳೇ ತುಂತುರು ಮಳೆಗೆ ಕೊಡೆಯಾದವಳೇ ನಿಲ್ಲದ ನೆನಪುಗಳಿಗೆ ಚಿಲುಮೆಯಾದವಳೇ ಸುಂದರ ಪಯಣಕೆ ಸಾಕ್ಷಿಯಾದವಳೇ ಸುಮಧುರ ಸಂಜೆಗಳಿಗೆ ಸವಿನೆನಪಾದವಳೇ ಕಾಡುವ ಕವನಕೆ ಪದವಾದವಳೇ ಕನಸಿನ ಕಾಗದಕೆ ಲೇಖನಿಯಾದವಳೇ…
  • November 10, 2011
    ಬರಹ: Jayanth Ramachar
                            ಮುಂಜಾನೆಯ ಮೊದಲ ಸೂರ್ಯ ರಶ್ಮಿ ಬುವಿಯ ತಾಗಿದೊಡೆ ಕೋಳಿಯ ಕೂಗಿಗೆ ಎಚ್ಚೆತ್ತು ಸಗಣಿಯ ನೀರಿನಿಂದ ನೆಲವ ಸಾರಿಸಿ ರಂಗೋಲಿಯ ಬಿಡುವ ಹೆಂಗಳೆಯರು  
  • November 10, 2011
    ಬರಹ: ಆರ್ ಕೆ ದಿವಾಕರ
     ಕಾರ್ತಿಕ ಶುದ್ಧ ಪೌರ್ಣಿಮೆ, ಶ್ರೀವಿದ್ಯಾಪ್ರಸನ್ನತೀರ್ಥ ಸ್ವಾಮಿಗಳ ಜನ್ಮ ದಿನ. ಅವರ ಜೀವನ, ವ್ಯಕ್ತಿತ್ವ, ಸಾಧನೆಗಳ ಸುದೀರ್ಘ ವಿವರಣೆ ಈ ಲೇಖನದ ಉದ್ದೇಶವಲ್ಲ. ’ಶ್ರೀಪ್ರಸನ್ನತೀರ್ಥರೇನು, ಅಪರೋಕ್ಷಜ್ಞಾನಿಗಳೇ?’ ಎಂಬ ಪಂಡಿತೋತ್ತಮರ ತಾತ್ಸಾರದ…
  • November 10, 2011
    ಬರಹ: jayaprakash M.G
     ರಕ್ಷಿಸುವವರೆಂದು ರಾಕ್ಷಸರಾಗಿ ಕಾಡುವ ಕೇಡಿಗಳು ರಕ್ಷಣೆಯ ನೆಪದಿ ದಾರಿಗಡ್ಡಬರುವ ಬೀಡಾಡಿಗಳು ನಿಜವೆ ಹಾಗೆಂದರೇನೆಂದುಕೇಳುವ ಸೋಗಲಾಡಿಗಳು   ಮಜವೆ ನಿತ್ಯಜೀವನ ಧರ್ಮವೆಂದೆನುವ ಕಿಡಿಗೇಡಿಗಳು   ಕಂಡಕಂಡವರನ್ನೆಲ್ಲ ಬಿಡದೆ ಬೇಡುವ ಎಡಬಿಡಂಗಿಗಳು…
  • November 10, 2011
    ಬರಹ: hamsanandi
     ಅದೆಲ್ಲೋ  ಇರುವ ಸ್ಟೆಲೇರಿಯಂ ನವರಿಗೆ  ಬೆಂಗಳೂರನ್ನ ’ಬೆಂಗಳೂರು’ ಅಂತ ಬರೆಯೋಕೆ ಗೊತ್ತಿದೆ:
  • November 09, 2011
    ಬರಹ: mnsantu_7389
    ಓ ಗೆಳತಿ, ನಿನ್ನ ನೆನಪಿನಲೆ ನೆನೆ ನೆನೆದು ಮೊಳೆಕೆಯೊಡೆಯುವ ಸಮಯ ಈ ಪ್ರೀತಿ; ಒಮ್ಮೆ ಬಂದಾದರೂ ನೋಡ ಬೇಡವೆ? ಯಾಕೆ ?, ನಿನಗಿಲ್ಲವೇ ಇದಾವುದರ ಗೊಡವೆ? ಇದ್ದರೂ, ಒಳಗೆ ಅದುಮಿಟ್ಟುಕೊಂಡು ಸುಕಾ ಸುಮ್ಮನೆ ನಿನ್ನನೆ ನೀನು ಏಕೆ ಸುಡುವೆ! ಒಮ್ಮೆ…
  • November 09, 2011
    ಬರಹ: H A Patil
           ನವಂಬರ ೯ ಏನಿದರ ವಿಶೇಷ ಎಂಬ ವಿಚಾರ ಬಂತು, ಥಟ್ಟನೆ ಒಳೆದದ್ದು ಕನ್ನಡ ರಾಜ್ಯೋತ್ಸವ ತಿಂಗಳ ೯ ನೆ ದಿನ, ಮತ್ತೆ ಯೋಚಿಸಿದೆ ತಕ್ಷಣ ನೆನಪಿಗೆ ಬಂದದ್ದು ಚಿತ್ರ ನಟ ಶಂಕರ ನಾಗ ಜನ್ಮದಿನವೆಂದು. ಶಂಕರ ನಾಗ ಗತಿಸಿ ದಶಕವೆ ಸಂದು ಹೋಗಿದೆ, ಆದರೂ…
  • November 09, 2011
    ಬರಹ: ತನುಶರು
      ನನ್ನಜ್ಜಿ           ನನ್ನಜ್ಜಿ ನನ್ನಜ್ಜಿ           ಪ್ರೀತಿಯ ಆಗರ           ಒಲವಿನ ಸಾಗರ           ಈಗ ಬರಿ ನೆನಪಿನಲ್ಲಿ ಅಮರ                                      ನನ್ನಜಿ ನನ್ನಜಿ                          ಅವಳೆದೆ…
  • November 09, 2011
    ಬರಹ: swara kamath
    ಕುಳಿತುಕೊಳ್ಳಿ ಬೆಚ್ಚಗೆ ಕಂದಮ್ಮಗಳಿರಾ ಭಯಪಡದಿರಿ ನಾನಿರುವತನಕ, ನನ್ನ ರೆಕ್ಕಗಳಿಗೆ ಶಕ್ತಿ ಇರುವತನಕ ನನ್ನ ದೇಹದಿ ಪ್ರಾಣವಿರುವತನಕ ಬೆಳಕು ಮೂಡಿದೆ  ಹೋಗಬೇಕಿದೆ ತರಬೇಕಿದೆ ನಿಮಗೆ ಗುಟುಕುಆಹಾರ ಕುಳಿತುಕೊಳ್ಳಿ ಇಲ್ಲೇ ಮರೆಯಲ್ಲಿ ಬರುವೆ ಬೇಗನೆ…
  • November 09, 2011
    ಬರಹ: kavinagaraj
    ಏನಿದೇನಿದೀ ಮಾಯೆ ಏನಿದೇನಿದೀ ಚೋದ್ಯ ಇರುವುದೇ ಮೂರು ದಿನ ಜಗವನೆ ಬಯಸಿಹರು | ಚಿರಕಾಲ ಬದುಕೆಂದು ಭ್ರಮೆಯ ತಳೆದಿಹರು ಈ ಜಗವ ನಡೆಸಿಹುದು ಮಾಯೆ ಮೂಢ || ..277 ನೂರು ಜನ್ಮವು ಅಲ್ಪ ತಿಳಿಯಲೀ ಜಗವ ಅಲ್ಪಜ್ಞ ಕುಣಿವ ತೋರಿ ಪಂಡಿತನ ಭಾವ | ಪರರ…
  • November 09, 2011
    ಬರಹ: ತನುಶರು
     ನಿನಗಿದೋ ವಂದನೆ   ಬಾಲ್ಯದಲ್ಲಿ  ಒಡನಾಡಿಯಾಗಿ ಪ್ರೀತಿಯಲ್ಲಿ ಸಿಹಿಯಾಗಿ ಆಟದಲ್ಲಿ ಸಖಿಯಾಗಿ ಜಗಳದಲ್ಲಿ ಜಿಗಿದಾಡಿ ಪ್ರೀತಿಯ ನುಡಿಗಳನ್ನಾಡುತ  ಪ್ರೋತ್ಸಾಹಿಸುವ "ಸೋದರಿ"                       ನಿನಗಿದೋ ವಂದನೆ                    …
  • November 09, 2011
    ಬರಹ: manju787
    ಮಾಟ ನಿವಾರಣೆಗೆ೦ದು ಕೊೞೇಗಾಲಕ್ಕೆ ಹೋಗಿ ಹಿ೦ದಿರುಗಿ ಬರುವಾಗ ದಾರಿಯಲ್ಲಿ ಶಿವನಸಮುದ್ರವನ್ನೊಮ್ಮೆ ನೋಡಿ ಹೋಗೋಣವೆ೦ದು ಕಾರನ್ನು ಅತ್ತ ತಿರುಗಿಸಿದೆ.  ಶಾ೦ತಳಾಗಿ ಹರಿಯುವ ಕಾವೇರಿ ಇಲ್ಲಿ ಹಲವು ಕವಲುಗಳಾಗಿ ಆರ್ಭಟಿಸುತ್ತಾ ಹರಿಯುವ ನೋಟ ನೋಡಲು…
  • November 09, 2011
    ಬರಹ: ilshanmukh
    ಚುಟ್ಕಾ ಅದೊಂಥರಾ ಗುಟ್ಕಾ ಸವಿದಷ್ಟು ಬೇಕೆನಿಸುತ್ತದೆ   ಪದ್ಯ    ಅದೊಂಥರಾ ಮದ್ಯ ಸುರಿದಷ್ಟು ಬೇಕೆನಿಸುತ್ತದೆ   ಗುಟ್ಕಾ-ಮದ್ಯ ಸಾವಿಗೆ ಸೋಪಾನ ಚುಟ್ಕಾ-ಪದ್ಯ ಸಮರಸಕ್ಕೆ ಸೋಪಾನ      
  • November 09, 2011
    ಬರಹ: ಆರ್ ಕೆ ದಿವಾಕರ
     ಯಡಿಯೂರಪ್ಪನವರು ಜೈಲಿನಿಂದ ಹೊರಬಂದಿದ್ದಾರೆ. 'ಆಸ್ಪತ್ರೆಗೆ ಹೋದರೂ ಜೈಲೇಶ್ವರ ಬಿಟ್ಟಿರಲಿಲ್ಲ'! ನ್ಯಾಯಮೂರ್ತಿಗಳು ಅದನ್ನು ಕೊಟ್ಟರು. ಇದಕ್ಕಾಗಿ ಯಾರಿಗೋ ಸಂತೋಷ; ಯಾರಿಗೋ ಸಂಕಟ. ಆದರೆ ಬಹು ಕೋಟಿ ಸಂಖ್ಯೆಯ ಸಾಮಾನ್ಯ ಜನತೆಗಾದರೋ…
  • November 09, 2011
    ಬರಹ: bhalle
    ಮೊನ್ನೆ ಇದ್ದಕ್ಕಿದ್ದ ಹಾಗೆ, ನಾನಿರದ ವೇಳೆಯಲ್ಲಿ, ಪ್ರಾಣಿ ದಯಾ ಸಂಘದವರು ಕರೆ ಮಾಡಿದ್ದರಂತೆ ! ನಾನು ಮನೆಗೆ ಬಂದ ಕೂಡಲೆ ನನ್ನ ಹೆಂಡತಿ ವಿಷಯವನ್ನು ಅರುಹಿದಳು. ನನಗೇಕೆ ಕರೆ ಮಾಡಿದ್ದರು ಎಂದು ಅರ್ಥವಾಗಲಿಲ್ಲ !! ನಮ್ಮ ಮನೆಯಲ್ಲಿ ಯಾವ…