ಸೈನಿಕನ ದಿನಚರಿ ಅಂಚೆ ಕಚೇರಿಯಲ್ಲಿ ಬಾಂಬ್: ಅಂಚೆ ಕಚೇರಿಯಲ್ಲಿ ಬಾಂಬ್: ಒಂದು ದಿನ ಬೆಳಿಗ್ಗೆ ಆರುವರೆಗೇ ಒಂದು ಕರೆ. ಅದು ನಮ್ಮ ಅಂಚೆ ಕಚೇರಿಯಿಂದ , ನಮ್ಮ ಅಂಚೆ ಚೀಲ ದಲ್ಲಿ ಬಾಂಬಿದೆ. ಬೇಗ ಬನ್ನಿ ಸಾರ್ ಅಂತ. ಹತ್ತಿರದಲ್ಲೆಲ್ಲೂ…
ಬಸ್ಸಿನ ಬಾಗಿಲಿಗೆ ಅಡ್ಡಡ್ಡ ನಿಂತು ಕಂಡಕ್ಟರ್ ಹುಬ್ಬಳ್ಳಿ, ಹುಬ್ಬಳ್ಳಿ, ನಾನ್-ಸ್ಟಾಪ್ ಹುಬ್ಬಳ್ಳಿ ಅಂತ ಕರಿಯೂವಾಗ ಓಡಿ ಬಂದು ನಾನೂ ಬಸ್ ಹತ್ತಿದೆ, ಏನೇನೋ ತುರ್ತು ಕೆಲಸಗಳು, ಹೋಗಲೇಬೇಕು ಸರಿಯಾದ ಟೈಮಿಗೆ ಹೋಗದಿದ್ರ ಕೆಲಸ ಆಗೂದುಲ್ಲ. ಅಲ್ಲಿ…
ಅಗ್ಗದ ಸ್ಮಾರ್ಟ್ಫೋನುಗಳು ಕಂಪೆನಿಗಳಿಗೆ ದುಬಾರಿ!
ಅಗ್ಗದ ಸ್ಮಾರ್ಟ್ಫೋನುಗಳು ಟೆಲಿಕಾಂ ಕಂಪೆನಿಗಳಿಗೆ ದುಬಾರಿಯಾಗುವುದಿದೆ.ಅದರಲ್ಲೂ ಆಂಡ್ರಾಯಿಡ್ ಫೋನುಗಳ ಮಟ್ಟಿಗೆ ಈ ಮಾತು ಹೆಚ್ಚು ಸತ್ಯವೆನ್ನುವುದು,ಈಗ ಹೆಚ್ಚಿನ ಸೇವಾದಾತೃಗಳಿಗೆ…
ಈಗ೦ತೂ ಬೆ೦ಗಳೂರಿನಲ್ಲಿ ಎಲ್ಲೆಲ್ಲೂ ಮೆಟ್ರೋ ರೈಲಿನ ಬಗ್ಗೆಯೇ ಮಾತು, ಇನ್ನೂ ಮೂರ್ನಾಲ್ಕು ವರ್ಷಗಳಲ್ಲಿ ಕಾಮಗಾರಿ ಸ೦ಪೂರ್ಣಗೊ೦ಡು ನಗರದ ಎಲ್ಲೆಡೆ ಮೆಟ್ರೋ ಓಡಾಡುವ೦ತಾದಲ್ಲಿ ಈಗಿನ ಸ೦ಚಾರ ದಟ್ಟಣೆ ಕಡಿಮೆಯಾಗಬಹುದೆ೦ಬ ಆಶಾಭಾವ ಮೂಡಿದೆ. ಆದರೆ…
ಇನ್ನೂ ನಮ್ಮ ಬೆಂಗಳೂರಿನಲ್ಲಿ ಭಿಕ್ಷೆಬೇಡುವ ಹುಚ್ಚು ಬಿಟ್ಟಂತಿಲ್ಲ. ಎಲ್ಲಿಯಾದರೂ ಕಸಗುಡಿಸಿ ಮನೆ ಕೆಲಸಮಾಡಿದರೂ ಒಬ್ಬ ತನ್ನ ಹೊಟ್ಟೆ ತುಂಬಿಕೊಳ್ಳಬಹುದು. ಹೀನಾಯವಾಗಿ ಒಬ್ಬರ ಮುಂದೆ ಕೈಯೊಡ್ಡುವ ಪರಿಸ್ಥಿತಿಯನ್ನು ತಂದುಕೊಳ್ಳಬಾರದು.…
ಕಾರ್ತಿಕ ಶುದ್ಧ ಪೌರ್ಣಿಮೆ, ಶ್ರೀವಿದ್ಯಾಪ್ರಸನ್ನತೀರ್ಥ ಸ್ವಾಮಿಗಳ ಜನ್ಮ ದಿನ. ಅವರ ಜೀವನ, ವ್ಯಕ್ತಿತ್ವ, ಸಾಧನೆಗಳ ಸುದೀರ್ಘ ವಿವರಣೆ ಈ ಲೇಖನದ ಉದ್ದೇಶವಲ್ಲ. ’ಶ್ರೀಪ್ರಸನ್ನತೀರ್ಥರೇನು, ಅಪರೋಕ್ಷಜ್ಞಾನಿಗಳೇ?’ ಎಂಬ ಪಂಡಿತೋತ್ತಮರ ತಾತ್ಸಾರದ…
ಓ ಗೆಳತಿ, ನಿನ್ನ ನೆನಪಿನಲೆ ನೆನೆ ನೆನೆದು ಮೊಳೆಕೆಯೊಡೆಯುವ ಸಮಯ ಈ ಪ್ರೀತಿ; ಒಮ್ಮೆ ಬಂದಾದರೂ ನೋಡ ಬೇಡವೆ? ಯಾಕೆ ?, ನಿನಗಿಲ್ಲವೇ ಇದಾವುದರ ಗೊಡವೆ? ಇದ್ದರೂ, ಒಳಗೆ ಅದುಮಿಟ್ಟುಕೊಂಡು ಸುಕಾ ಸುಮ್ಮನೆ ನಿನ್ನನೆ ನೀನು ಏಕೆ ಸುಡುವೆ! ಒಮ್ಮೆ…
ನವಂಬರ ೯ ಏನಿದರ ವಿಶೇಷ ಎಂಬ ವಿಚಾರ ಬಂತು, ಥಟ್ಟನೆ ಒಳೆದದ್ದು ಕನ್ನಡ ರಾಜ್ಯೋತ್ಸವ ತಿಂಗಳ ೯ ನೆ ದಿನ, ಮತ್ತೆ ಯೋಚಿಸಿದೆ ತಕ್ಷಣ ನೆನಪಿಗೆ ಬಂದದ್ದು ಚಿತ್ರ ನಟ ಶಂಕರ ನಾಗ ಜನ್ಮದಿನವೆಂದು. ಶಂಕರ ನಾಗ ಗತಿಸಿ ದಶಕವೆ ಸಂದು ಹೋಗಿದೆ, ಆದರೂ…
ಕುಳಿತುಕೊಳ್ಳಿ ಬೆಚ್ಚಗೆ ಕಂದಮ್ಮಗಳಿರಾ
ಭಯಪಡದಿರಿ ನಾನಿರುವತನಕ,
ನನ್ನ ರೆಕ್ಕಗಳಿಗೆ ಶಕ್ತಿ ಇರುವತನಕ
ನನ್ನ ದೇಹದಿ ಪ್ರಾಣವಿರುವತನಕ
ಬೆಳಕು ಮೂಡಿದೆ ಹೋಗಬೇಕಿದೆ
ತರಬೇಕಿದೆ ನಿಮಗೆ ಗುಟುಕುಆಹಾರ
ಕುಳಿತುಕೊಳ್ಳಿ ಇಲ್ಲೇ ಮರೆಯಲ್ಲಿ
ಬರುವೆ ಬೇಗನೆ…
ಮಾಟ ನಿವಾರಣೆಗೆ೦ದು ಕೊೞೇಗಾಲಕ್ಕೆ ಹೋಗಿ ಹಿ೦ದಿರುಗಿ ಬರುವಾಗ ದಾರಿಯಲ್ಲಿ ಶಿವನಸಮುದ್ರವನ್ನೊಮ್ಮೆ ನೋಡಿ ಹೋಗೋಣವೆ೦ದು ಕಾರನ್ನು ಅತ್ತ ತಿರುಗಿಸಿದೆ. ಶಾ೦ತಳಾಗಿ ಹರಿಯುವ ಕಾವೇರಿ ಇಲ್ಲಿ ಹಲವು ಕವಲುಗಳಾಗಿ ಆರ್ಭಟಿಸುತ್ತಾ ಹರಿಯುವ ನೋಟ ನೋಡಲು…
ಯಡಿಯೂರಪ್ಪನವರು ಜೈಲಿನಿಂದ ಹೊರಬಂದಿದ್ದಾರೆ. 'ಆಸ್ಪತ್ರೆಗೆ ಹೋದರೂ ಜೈಲೇಶ್ವರ ಬಿಟ್ಟಿರಲಿಲ್ಲ'! ನ್ಯಾಯಮೂರ್ತಿಗಳು ಅದನ್ನು ಕೊಟ್ಟರು. ಇದಕ್ಕಾಗಿ ಯಾರಿಗೋ ಸಂತೋಷ; ಯಾರಿಗೋ ಸಂಕಟ. ಆದರೆ ಬಹು ಕೋಟಿ ಸಂಖ್ಯೆಯ ಸಾಮಾನ್ಯ ಜನತೆಗಾದರೋ…
ಮೊನ್ನೆ ಇದ್ದಕ್ಕಿದ್ದ ಹಾಗೆ, ನಾನಿರದ ವೇಳೆಯಲ್ಲಿ, ಪ್ರಾಣಿ ದಯಾ ಸಂಘದವರು ಕರೆ ಮಾಡಿದ್ದರಂತೆ ! ನಾನು ಮನೆಗೆ ಬಂದ ಕೂಡಲೆ ನನ್ನ ಹೆಂಡತಿ ವಿಷಯವನ್ನು ಅರುಹಿದಳು. ನನಗೇಕೆ ಕರೆ ಮಾಡಿದ್ದರು ಎಂದು ಅರ್ಥವಾಗಲಿಲ್ಲ !! ನಮ್ಮ ಮನೆಯಲ್ಲಿ ಯಾವ…