ವೇದಗಳ ಬಗ್ಗೆ 'ಹೊಸಬೆಳಕು' ಮೂಡಲಿದೆ!
ಪುರಾತನವಾದ ವೇದದ ಕುರಿತು ಸಾಕಷ್ಟು ಆರೋಪ, ಅಪವಾದಗಳಿವೆ. ಅಪದ್ಧವಾಗಿ ಮಾತನಾಡುವ ಕೆಲವರು ವಿದ್ವಾಂಸರೆನಿಸಿಕೊಂಡವರು, ಕೆಲವರು ಕಾವಿಧಾರಿಗಳಿಂದಲೇ ವೇದಕ್ಕೆ ಕೆಟ್ಟ ಹೆಸರು ಬಂದಿದೆಯೆಂದರೆ…
ಆತ್ಮೀಯ, ಸಹೃದಯ ಸಂಪದಿಗ ಮಿತ್ರರೆ, ಪ್ರತಿ ತಿಂಗಳಿನಂತೆ, ಈ ತಿಂಗಳೂ ಸಹ ಎರಡನೆ ಭಾನುವಾರ ಅಂದರೆ ದಿನಾಂಕ ೧೩-೧೧-೨೦೧೧ ವಾಕ್ಪಥ ಗೋಷ್ಠಿ ನಡೆಯಲಿದೆ. ಕಾರ್ಯಕ್ರಮದ ವಿವರ ಕೆಳಗೆ ಕಂಡಂತೆ. ತಮ್ಮೆಲ್ಲರಿಗೂ ವಾಕ್ಪಥ ತಂಡದ ಪರವಾಗಿ ಹೃತ್ಪೂರ್ವಕ…
ರ೦ಗಶ೦ಕರದಲ್ಲಿ ಇದೇ ನವ೦ಬರ್ ೮ ರಿ೦ದ ೧೨ ರವರೆಗೆ ಶೇಕ್ಸ್ ಪಿಯರ್ ಬರೆದ ಟೆಂಪೆಸ್ಟ್ ಆಧಾರಿತ ನಾಟಕ “ಧಾ೦ ಧೂಮ್ ಸುಂಟರಗಾಳಿ ” ಪ್ರದರ್ಶನಗೊಳ್ಳುತ್ತಿದೆ.
ನಿನ್ನೆ ಸ೦ಸಾರ ಸಮೇತರಾಗಿ ಆ ನಾಟಕವನ್ನು ನೋಡಿ ಬ೦ದೆವು. ತು೦ಬಾ ಸು೦ದರವಾಗಿ ಮೂಡಿ…
ನಮ್ಮ ಹೊಸ ಯುಗ ಹೊಸ ದೇವತೆಗಳನ್ನ ಅಪೇಕ್ಷೆಪಡತಾ ಇದೆ. ಹೊಸ ಪ್ರತಿಮೆಗಳನ್ನ ಅದು ನಿರೀಕ್ಷೆ ಮಾಡತಾ ಇದೆ. ಹೊಸ ಇಮೇಜಸ್ ಬೇಕಾಗಿದೆ ನಮಗೆ. ಹಳೆಯ ಪ್ರತಿಮೆಗಳನ್ನ ನೀವು ಏನು ಮಾಡಿದರೂ ಅದನ್ನ ಹೊಂದಾಣಿಕೆ ಮಾಡೋದು ಕಷ್ಟ ಆಗುತ್ತೆ, ಕಿತ್ತು…
ಆಸ್ಟ್ರೇಲಿಯ ದಿಂದ ಪಶ್ಚಿಮಕ್ಕೆ ಹಿಂದೂ ಸಾಗರದಲ್ಲಿ ನೆಲೆಗೊಂಡ seringapattam ದ್ವೀಪ [ಕನ್ನಡಿಗರ ಹೆಮ್ಮೆ]
ಈ ಕನ್ನಡ ನಾಡಿನ ಕೀರ್ತಿಪತಾಕೆ ಹಿಂದೂ ಮಹಾ ಸಾಗರದಲ್ಲಿ ನೆಲೆಸಿರುವುದು ಹೀಗೆ.
ನಮಸ್ಕಾರ ಬನ್ನಿ ಈ…
'ವಿಕಿಪೀಡಿಯದಲ್ಲಿ ಈಗ ನೇರವಾಗಿ ಕನ್ನಡದಲ್ಲಿ ಬರೆಯಬಹುದು!' ತಾನೇ ? ಆದರೆ ನನ್ನ ವಿಂಡೋಸ್ XP ಕಂಪ್ಯೂಟರ್ ನಲ್ಲಿ firefox (7.0.1) ನಲ್ಲಾಗಲೀ , Internet explorer ನಲ್ಲಾಗಲೀ ಅದು ಸಾಧ್ಯವಿಲ್ಲ. ಮೇಲೆ ಬಲಗಡೆಯ ಮೂಲೆಯಲ್ಲಿ…
'ವಿಕಿಪೀಡಿಯದಲ್ಲಿ ಈಗ ನೇರವಾಗಿ ಕನ್ನಡದಲ್ಲಿ ಬರೆಯಬಹುದು!' ತಾನೇ ? ಆದರೆ ನನ್ನ ವಿಂಡೋಸ್ XP ಕಂಪ್ಯೂಟರ್ ನಲ್ಲಿ firefox (7.0.1) ನಲ್ಲಾಗಲೀ , Internet explorer ನಲ್ಲಾಗಲೀ ಅದು ಸಾಧ್ಯವಿಲ್ಲ. ಮೇಲೆ ಬಲಗಡೆಯ ಮೂಲೆಯಲ್ಲಿ…
ಬಣ್ಣ
ಅಂತರಂಗದ ಬಣ್ಣ ಅವರವರಿಗೆ ಸ್ಪಸ್ಟ
ಹಿಡಿದಿಟ್ಟ ಬಣ್ಣ ! ಅವ್ಯಾಹತವಾಗಿ ಮುಖದಲ್ಲಿ ವ್ಯಕ್ತ !
ಆನೆಗೆ ತೋರಲು ದಂತ ಬೇರೆ ! ಜಗಿಯಲು ಬೇರೆ !
ನಮಗೇಕೆ ಈ ಕಷ್ಟ ! ನನ್ನ ಮೂಗಿನ ನೇರಕ್ಕೆ ಎಲ್ಲ ಅಸಾದ್ಯ !
ಆದರು ನೂಕು ನುಗ್ಗಲು ! ದಾರಿ ಬಿಡಿ…
ಬಾ ಎಂದಾಗ ನೀ ಬರಲಿಲ್ಲ,
ಕೈ ಮುಗಿದು ಬೇಡಿದಾಗ ನೀ ಬರಲಿಲ್ಲ,
ನೀ ಬರುವೇ ಎಂದು
ತಲೆಯ ಮೇಲೆ ಕೈ ಓತ್ತು ಕುಳಿತು
ಮುಗಿಲ ನೋಡಿ ಕರೆದಾಗ ನೀ ಬರಲಿಲ್ಲ...?
ಈಗ ಬರುತ್ತಿರುವೇಯಲ್ಲ ಮಳೆರಾಯ
ನಿಲ್ಲು ಎಂದರು ನೀ ನಿಲ್ಲದೇ ಬರುತ್ತಿರುವೆ,
ಬೆಳೆ ಬೆಳೆದು…
ಪ್ರೀತಿಯ ಕುರುಹುಗಳ ಕುರಿತು...ಹೊಚ್ಚ ಹೊಸ ಹಾಳೆಗಳು ಟೇಬಲ್ ಮೇಲಿದ್ದವು. ಯಾಕೋ ಆ ಹೊಸ ಬಿಳಿಯ ಹಾಳೆಗಳ ಮೇಲೆ ತಪ್ಪಿಲ್ಲದೆ ಬರೆಯಲು ನನ್ನ ಬಲಗೈ ಹಿಂದೆಮುಂದೆ ನೋಡುತ್ತಿತ್ತು. ಇಷ್ಟು ವರ್ಷಗಳ ಬದುಕೊಂದನು ತಪ್ಪು ಮಾಡದೆಯೆ ಬದುಕಿ ಬಂದೆನಾ ಅಂತ…
ಈ ಮಾತು ಹೇಳಿದರೆ ಈ ವಯಸ್ಸಿನಲ್ಲಿ ಇದೇನು ಹೇಳುತ್ತಿದ್ದಾನೆ ಎಂದು ಅನ್ನಿಸಬಹುದು. ನಿಮಗೆ ಹೀಗೆ ಅನ್ನಿಸುವುದು ಸಹಜವೇ ಸರಿ. ಏಕೆಂದರೆ ರಸಿಕತೆ ಎಂದರೆ ವಿಲಾಸಪ್ರಿಯತೆ, ಸರಸವಾಗಿರುವಿಕೆ ಎಂಬ ಅರ್ಥವಿದೆ. ರಸಿಕನೆಂದರೆ ವಿಷಯಲಂಪಟನೆಂದೇ…
ಕೇವಲ ಮುಖ ನೋಡಲು ಫೇಸ್ ಬುಕ್ ಇರುವುದಾದರೆ ಇರುವುದೇಕೆ ಸೆಂಡ್ ರಿಕ್ವೆಸ್ಟು, ಸುಮ್ಮನಿರುವ ಮನುಷ್ಯ ನಾನಾದರೆ ನಿನ್ನ ಪ್ರೊಫೈಲ್ ಚಿತ್ರವೇ ನನಗೆ ಸಾಕಲ್ಲವೇರಿಕ್ವೆಸ್ಟ್ ಕಳಿಸಿದ ನನ್ನ ಹುನ್ನಾರ ನಿನಗರಿಯದೇ?ನಿನ್ನ ಎಲ್ಲಾ ಸ್ಟೇಟಸ್ಸುಗಳಿಗೆ,…