ವಾಕ್ಪಥ ಗೋಷ್ಠಿ ‍ 9 ‍_ ಸ0ಪದಿಗರೆಲ್ಲರಿಗೂ ಆಹ್ವಾನ.

ವಾಕ್ಪಥ ಗೋಷ್ಠಿ ‍ 9 ‍_ ಸ0ಪದಿಗರೆಲ್ಲರಿಗೂ ಆಹ್ವಾನ.

ಆತ್ಮೀಯ, ಸಹೃದಯ ಸಂಪದಿಗ ಮಿತ್ರರೆ, ಪ್ರತಿ ತಿಂಗಳಿನಂತೆ, ಈ ತಿಂಗಳೂ ಸಹ ಎರಡನೆ ಭಾನುವಾರ ಅಂದರೆ ದಿನಾಂಕ ೧೩-೧೧-೨೦೧೧  ವಾಕ್ಪಥ ಗೋಷ್ಠಿ ನಡೆಯಲಿದೆ. ಕಾರ್ಯಕ್ರಮದ ವಿವರ ಕೆಳಗೆ ಕಂಡಂತೆ. ತಮ್ಮೆಲ್ಲರಿಗೂ ವಾಕ್ಪಥ ತಂಡದ ಪರವಾಗಿ ಹೃತ್ಪೂರ್ವಕ ಆಹ್ವಾನ.

ಬನ್ನಿ, ಭಾಗವಹಿಸಿ.

ಮುನ್ನಡೆ ಇಡೋಣ - ತಿದ್ದಿ ಕೊಳ್ಳೋಣ - ಎಚ್ಚೆತ್ತು ನಡೆಯೋಣ

ತಮ್ಮೆಲ್ಲರ ಆಗಮನದ ನಿರೀಕ್ಷೆಯಲ್ಲಿ - ವಾಕ್ಪಥ ತಂಡ.

 

ವಾಕ್ಪಥ ಗೋಷ್ಠಿ - ೯
ದಿನಾಂಕ : ೧೩-೧೧-೨೦೧೧ ಭಾನುವಾರ
ಸಮಯ : ೧೦.೦೫ ಬೆಳಿಗ್ಗೆ.
ಸ್ಥಳ : ಸೃಷ್ಠಿ ವೆಂಚರ್ಸ್ - ಎರಡನೆ ಮಹಡಿ (ಪುಳಿಯೋಗರೆ ಪಾಯಿಂಟ್ ಮೇಲ್ಮಹಡಿ), ಬಸವನಗುಡಿ ಬೆಂಗಳೂರು
 
ಗೊಷ್ಠಿ ಆರಂಭ : ೧೦.೦೫
 
ನಿರ್ವಹಣೆ : ಶ್ರೀ ಎನ್. ರಾಮಮೋಹನ
ನಿರ್ವಾಹಕರ ಮೊದಲ ಮಾತುಗಳು - ೦೫ ನಿಮಿಷಗಳು
 
ಸಮಯಪಾಲಕರು : ಶ್ರೀ ಜಯಂತ್ ರಾಮಾಚಾರ್.
ಸಮಯಪಾಲಕರ ಮಾತುಗಳು : ೦೫ ನಿಮಿಷಗಳು

ಮೊದಲ ಭಾಷಣ ಶ್ರೀ ಸುನಿಲ್ ದಾಸಪ್ಪ ನವರು
  
ವಿಷಯ : ಗಗನ(ನಕ್ಷತ್ರ) ಭೌತ ಶಾಸ್ತ್ರ
ಸಮಯ ೧೦ ನಿಮಿಷಗಳು
 
ಎರಡನೆ ಭಾಶಣ : ಶ್ರೀ ರಘು ಎಸ್ ಪಿ. ಅವರಿಂದ 
 ವಿಷಯ : ಇಂದಿನ ಶಾಲೆಗಳು ಮತ್ತು ವಿಧ್ಯಾರ್ಥಿಗಳು
ಸಮಯ ೧೦ ನಿಮಿಷಗಳು
 
ವಿಮರ್ಶಕರು : ಮೊದಲ ಭಾಷಣ
ಶ್ರೀ ಮಂಜುನಾಥ್ - ಹೊಳೆನರಸಿಪುರ ಅವರಿಂದ 
ಸಮಯ ೦೩ ನಿಮಿಷಗಳು

ವಿಮರ್ಶಕರು : ಎರಡನೆ ಭಾಷಣ
ಶ್ರೀ  ಬೆಳ್ಳಾಲ ಗೋಪಿನಾಥ್ ರಾವ್ ರವರು
ಸಮಯ: ೦೩ ನಿಮಿಷಗಳು
 
ಆಶುಭಾಷಣ
ನಿರ್ವಹಣೆ : ಶ್ರೀ ಎನ್. ಪಾರ್ಥಸಾರಥಿ ಅವರಿಂದ
ಸಮಯ ೦೩ ನಿಮಿಷಗಳು ಪ್ರತಿ ಭಾಷಣಕ್ಕೆ
ಒಟ್ಟು ಇಪ್ಪತ್ತು ನಿಮಿಷಗಳು.
 
ಸಮಯ ಪಾಲಕರ ವರದಿ : ೦೫ ನಿಮಿಷಗಳು
 
 ಗೋಷ್ಠಿಯ ಭಾಷಾ ಬಳಕೆ -  ತಿದ್ದಿಪಡಿ
ಶ್ರೀ ಹರೀಶ್ ಆತ್ರೇಯ.
೦೫ ನಿಮಿಷಗಳು
 
ಗೋಷ್ಠಿಯ ಆಕಾಂಕ್ಷೆ ಪೂರ್ಣವೆ ? ಇಲ್ಲವೆ ? - ನಿರ್ವಾಹಕರ ಮಾತುಗಳು,
೧೧-೧೫ - ಮುಕ್ತಾಯ
ಗೋಷ್ಠಿಯ ವರದಿಗಾರರು : ಶ್ರೀ ಪ್ರಭು ನಂದನ ಮೂರ್ತಿಗಳು..
 
 
ಆತ್ಮೀಯ ವಾಕ್ಪಥಿಕರೆ, ತಿದ್ದುಪಡಿ ಅಥವಾ ಬದಲಾವಣೆಗಳಿದ್ದಲ್ಲಿ ಹಂಚಿಕೊಳ್ಳಿ.
ತಮ್ಮೆಲ್ಲರ ಸಹಕಾರ ಹಾಗು ಬೆಂಬಲದೊಂದಿಗೆ,
ತಮ್ಮವ ರಾಮಮೋಹನ. ಎನ್.
 
Rating
No votes yet

Comments