ವಿದ್ಯುನ್ಮಾನ ಮಾದ್ಯಮಗಳನ್ನು ನಿಯಂತ್ರಿಸುವ ಕುರಿತಾದ ಚರ್ಚೆಗಳು ಈಗ ದೇಶದಾದ್ಯಂತ ನಡೆಯುತ್ತಿವೆ. ಮುಖ್ಯವಾಗಿ ಖಾಸಗಿ ಟಿ.ವಿ.ವಾಹಿನಿಗಳು ಪ್ರಸಾರ ಮಾಡುತ್ತಿರುವ ಕೆಲವು ಕಾರ್ಯಕ್ರಮಗಳು ಜನಸಾಮಾನ್ಯರಲ್ಲಿ ಮುಜುಗರವನ್ನು ಉಂಟು ಮಾಡುತ್ತಿವೆ.…
ನನಗೆ ಚಿಕ್ಕಂದಿನಿಂದಲೂ ಕಥೆ ಕೇಳುವ ಆಸೆ. ದೊಡ್ಡವಳಾದಂತೆ ಕಥೆ ಹೇಳುವ ಆಸೆಯೂ ಹುಟ್ಟಿಕೊಂಡಿತು. ನನ್ನ ಕಥೆ ಕೇಳಲು ಯಾರೂ ಇಲ್ಲದಾಗ ಅದನ್ನು ಬರೆಯುವ ಚಟ ಶುರುವಾಯಿತು. ಚಿಕ್ಕ ಮಕ್ಕಳಿಗೆ ಕಥೆ ಹೇಳುವುದಕ್ಕೆ ಚೆನ್ನಾಗಿರುತ್ತದೆ ಏಕೆಂದರೆ…
ಅಪ್ಪ ಅಮ್ಮರು ಸುಳ್ಳು ಸತಿಸುತರು ಸುಳ್ಳು
ಬಂಧು ಮಿತ್ರರು ಸುಳ್ಳು ತನದೆಂಬುದೇ ಸುಳ್ಳು |
ಕಂಡೆನೆಂಬುದು ಸುಳ್ಳು ಕಾಣೆನೆಂಬುದು ಸುಳ್ಳು
ಸುಳ್ಳಿನ ಗುಳ್ಳೆಯೊಡೆದೀತು ಮೂಢ || ..281
ಮಾಯೆಯಲಿ ಸೊಗವು ಮಾಯೆಯಲಿ ಜಗವು
ಮಾಯೆಯಲಿ ನಲಿವು ಮಾಯೆಯಲಿ…
ಶೀಮ ತನ್ನ ಹೊಸ ಮೆಟ್ರೋ ರೈಲಿನೊಡನೆ ಆಟವಾಡುತ್ತಿದ್ದ. ಈಗ ಅವನು ತನ್ನ ರೈಲನ್ನು ನಿಲ್ಲಿಸಿ, ಹೀಗೆ ಪ್ರಕಟಣೆ ಮಾಡಿದ, 'ಪ್ರಯಾಣಿಕರ ಗಮನಕ್ಕೆ: ಯಾವೊನ್ ಗಾದ್ರೂ ಇಳೀಬೇಕಂದ್ರೆ ಇಲ್ಲೇ ಇಳ್ಕೊಂಡ್ ಸಾಯ್ರೋ. ನನ್ ಮಕ್ಳಾ, ಇದರ್ ನಂತ್ರಾ ಇನ್ಯಾವ…
ಭಾನುವಾರ ಸಂಜೆ ಇಡೀ ದಿನದ ಮಳೆ ಸ್ವಲ್ಪ ಬಿಡುವುಕೊಟ್ಟಾಗ ಮಕ್ಕಳು MG ರಸ್ತೆಯಲ್ಲಿರುವ ಕೇಕ್ ಶಾಪಿಗೆ ಹೊಗೋಣ ಎಂದರು, ನಾವೆಲ್ಲ ಕಾರಿನಲ್ಲಿ ಹೊರೆಟೆವು. . ಇನ್ನೇನು ಅಂಗಡಿಗೆ ಸ್ವಲ್ಪವೇ ದೂರವಿರುವಾಗ ನಾವು ಟ್ರಾಫಿಕ್ ಜಾಮ್ ನಲ್ಲಿ …
ಈ ಕೆಳಗೆ ಘಟನೆಯೊಂದನ್ನು ಕೊಟ್ಟಿದ್ದೇನೆ. ನಾನು ಬರೆದಿದ್ದೇ ಒಂದು ಸಣ್ಣ ಕಥೆಯಾಗಿದೆ. ಇರಲಿ. :-) ಒಳ್ಳೆಯ ಕಥೆಗಾರ ಇದನ್ನು ಬಹು ಕಾಲ ನೆನಪಿನಲ್ಲುಳಿಯುವ ಸ್ವಾರಸ್ಯಕರ ಕಥೆಯಾಗಿಸಬಲ್ಲ ಎಂದು ನನಗೆ ಆಗಲೇ ಅನ್ನಿಸಿತ್ತು. ಈಗ ಕೂಡ…
ನಮ್ಮೂರೊಳಗ ಎಲ್ಲರೂ ನಮ್ಮಜ್ಜಗ ಮಾಸ್ತರ ಅಂತಲೇ ಕರೀತಿದ್ದರು. ಹಂಗ ನೋಡಿದ್ರ ಅವರಿಗೂ ಮಾಸ್ತರಿಕೆಗೂ ವೃತ್ತಿಯಿಂದ ಯಾವುದೇ ತರಹದ ಸಂಬಂಧ ಇರಲಿಲ್ಲ. ಆದರ ಅವರು ಕಲಿಯುವದಕ್ಕ ಮತ್ತು ಶೈಕ್ಷಣಿಕ ಚಟುವಟಿಕೆಗಳಿಗೆ ಬಹಳ ಪ್ರೋತ್ಸಾಹ ಕೊಡುತಿದ್ದರು.…
ಕೆಲವು ಪ್ರಶ್ನೆಗಳಿಗೆ ಇಲ್ಲ ಉತ್ತರತತ್ತರಿಸಿಬಿಡುತ್ತವೆ ನಾವುಅದು ಯಾಕೆ ಹೀಗೆ ?ಹೀಗೇಕೆ ??
ಅವಳ ಕಣ್ಣ ನೋಟವುಎನ್ನೆದೆಯ ಇರಿಯುವದೇಕೆ ?ಪ್ರೀತಿಯ ಧಾರೆಗೆಹೃದಯ ತಂಪಾಗುವುದೇಕೆ ?ಮತ್ತೆ ಮತ್ತೆ ಮನಸುಅವಳತ್ತ ಸುಳಿಯುವದೇಕೆ ?
ಈ ಪ್ರೀತಿ…
ಕನ್ನಡದ ಮೇರು ಸಾಹಿತಿ, ಚಿಂತಕರ ಸಂದರ್ಶನಗಳಿರುವ ಆಂಡ್ರಾಯ್ಡ್ ಅಪ್ಲಿಕೇಶನ್ ಈಗ ಆಂಡ್ರಾಯ್ಡ್ ಮಾರ್ಕೆಟ್ ನಲ್ಲಿ ಲಭ್ಯ! ಕನ್ನಡದ ಮೊಟ್ಟ ಮೊದಲ ಸಂದರ್ಶನಗಳ ಆಂಡ್ರಾಯ್ಡ್ ಅಪ್ಲಿಕೇಶನ್ ಈ ಮೊದಲೇ ಸಂಪದದಲ್ಲಿ ಡೌನ್ ಲೋಡ್ ಮಾಡಿಕೊಳ್ಳಲು ಲಭ್ಯವಿತ್ತು…
ನಲ್ಮೆಯ ಸಂಪದಿಗರೇ,
ನಮ್ಮಲನೇಕರು ಫೈರ್ಫಾಕ್ಸ್ ಬ್ರೌಸರ್ ಕನ್ನಡ ಅವತರಣಿಕೆಯನ್ನ ಉಪಯೋಗಿಸುತ್ತಿರಬಹುದು. ಆದರೇ ಅದಕ್ಕಿಂತ ಅದರ ಬಗ್ಗೆ ಗೊತ್ತಿಲ್ಲದ, ಗೊತ್ತಿದ್ದೂ ಉಪಯೋಗಿಸದ ಅನೇಕ ಜನರಿದ್ದಾರೆಂಬುದು ನನ್ನ ಅನುಭವ. ನೀವಿದನ್ನ ಅಂದರೆ…
ಷಡ್ಡಕ ಕೃಷ್ಣೇಗೌಡರ ಕೊನೆಯ ಮಗಳ ಮದುವೆ, ಅದ್ದೂರಿಯಾಗಿ ಅಲ್ಲದಿದ್ದರೂ ತಕ್ಕ ಮಟ್ಟಿಗೆ ಮಾಡಬೇಕೆ೦ದು ಪಣ ತೊಟ್ಟಿದ್ದರು. ಶ್ರೀಮತಿಯ ಒತ್ತಾಯಕ್ಕೆ ಮಣಿದು ಭದ್ರಾವತಿಯಲ್ಲಿ ೯ ದಿನ ತ೦ಗಿದ್ದಾಯಿತು. ಮದುವೆಯೂ ಮುಗಿಯಿತು, ಭರ್ಜರಿ ಬೀಗರೂಟವೂ ಆಯಿತು…
ಅವಳು ಅನುಕ್ಷಣವೂ ಕಾಡುತ್ತಾಳೆಅರುಣೋದಯದ ಸೊಬಗಿನಲ್ಲಿಅದೇ ತಾನೆಅರಳಿರುವ ಹೂವಿನ ಸೊಬಗಿನಲ್ಲಿಕಣ್ಣಿಗೆ ಕಾಣದಿದ್ದರೂಸೆಳೆಯುವ ಪರಿಮಳದಲ್ಲಿ
ಅವಳು ಕಾಣುತ್ತಾಳೆಹೊಟ್ಟೆಪಾಡಿಗಾಗಿ ಓಡುವದುಡಿಯುವ ಶ್ರಮಜೀವಿಗಳ ಕೈಗಳಲ್ಲಿದಿನವಿಡೀ ದುಡಿದು…
'ಅವನು' -'ಅವಳು'
ಸ್ನೇಹಿತರಾಗಿದ್ದು ಹೆಂಗೆ?
-ಮೊದಲ ಭೇಟಿ ಹೇಗಾಯ್ತು?
ಏನ್ ನಡೀತು?
ಅದೊಂದು ಬೆಂಗಳೂರಿನ ಹೆಸರುವಾಸಿಯಾದ ಶಿಕ್ಷಣ ಸಂಸ್ಥೆ 'ಎಲ್ ಕೆಜಿ ಯಿಂದ ಡಿಗ್ರೀವರೆಗೆ' ಎಲ್ಲವೂ ಒಂದೇ ವಿಶಾಲ ಸ್ಥದಲ್ಲಿ 'ಗುಣಮಟ್ಟದ…