November 2011

  • November 13, 2011
    ಬರಹ: Dr.Sureshammasandra
    ವಿದ್ಯುನ್ಮಾನ ಮಾದ್ಯಮಗಳನ್ನು ನಿಯಂತ್ರಿಸುವ ಕುರಿತಾದ ಚರ್ಚೆಗಳು ಈಗ ದೇಶದಾದ್ಯಂತ ನಡೆಯುತ್ತಿವೆ. ಮುಖ್ಯವಾಗಿ ಖಾಸಗಿ ಟಿ.ವಿ.ವಾಹಿನಿಗಳು ಪ್ರಸಾರ ಮಾಡುತ್ತಿರುವ ಕೆಲವು ಕಾರ್ಯಕ್ರಮಗಳು ಜನಸಾಮಾನ್ಯರಲ್ಲಿ ಮುಜುಗರವನ್ನು ಉಂಟು ಮಾಡುತ್ತಿವೆ.…
  • November 13, 2011
    ಬರಹ: basho aras
             ನನಗೆ ಚಿಕ್ಕಂದಿನಿಂದಲೂ ಕಥೆ ಕೇಳುವ ಆಸೆ. ದೊಡ್ಡವಳಾದಂತೆ ಕಥೆ ಹೇಳುವ ಆಸೆಯೂ ಹುಟ್ಟಿಕೊಂಡಿತು. ನನ್ನ ಕಥೆ ಕೇಳಲು ಯಾರೂ ಇಲ್ಲದಾಗ ಅದನ್ನು ಬರೆಯುವ ಚಟ ಶುರುವಾಯಿತು. ಚಿಕ್ಕ ಮಕ್ಕಳಿಗೆ ಕಥೆ ಹೇಳುವುದಕ್ಕೆ ಚೆನ್ನಾಗಿರುತ್ತದೆ ಏಕೆಂದರೆ…
  • November 13, 2011
    ಬರಹ: gangadhar.divatar
        ಧಡ್ ಧಡ್ ಧಡ್ ಬಾಗಿಲು ಬಡಿದ ಸಪ್ಪಳದಿಂದ ದಿಗ್ಗನೆ ಎದ್ದೆ, ಏನೋ ಒಂಥರಾ ಆಯೋಮಯ ಪರಿಸ್ಥಿತಿ, ಎಲ್ಲಿದ್ದೀನಿ ಅನ್ನೋದು ತಿಳಕೊಳ್ಳಾಕ ಅರೆಘಳಿಗೆ ಸಮಯ ಹಿಡೀತು. ನಿಂತ ಜಾಗಾ ಹೊಯ್ದಾಡೋದು ಅರಿವಿಗೆ ಬರೂಹೊತ್ತಿಗೆ ನಾನು ಟ್ರೇನ್ ಒಳಗ, ಅದೂ…
  • November 13, 2011
    ಬರಹ: kavinagaraj
    ಅಪ್ಪ ಅಮ್ಮರು ಸುಳ್ಳು ಸತಿಸುತರು ಸುಳ್ಳು ಬಂಧು ಮಿತ್ರರು ಸುಳ್ಳು ತನದೆಂಬುದೇ ಸುಳ್ಳು | ಕಂಡೆನೆಂಬುದು ಸುಳ್ಳು ಕಾಣೆನೆಂಬುದು ಸುಳ್ಳು ಸುಳ್ಳಿನ ಗುಳ್ಳೆಯೊಡೆದೀತು ಮೂಢ || ..281 ಮಾಯೆಯಲಿ ಸೊಗವು ಮಾಯೆಯಲಿ ಜಗವು ಮಾಯೆಯಲಿ ನಲಿವು ಮಾಯೆಯಲಿ…
  • November 13, 2011
    ಬರಹ: shivaram_shastri
    ಶೀಮ ತನ್ನ ಹೊಸ ಮೆಟ್ರೋ ರೈಲಿನೊಡನೆ ಆಟವಾಡುತ್ತಿದ್ದ. ಈಗ ಅವನು ತನ್ನ ರೈಲನ್ನು ನಿಲ್ಲಿಸಿ, ಹೀಗೆ ಪ್ರಕಟಣೆ ಮಾಡಿದ, 'ಪ್ರಯಾಣಿಕರ ಗಮನಕ್ಕೆ: ಯಾವೊನ್ ಗಾದ್ರೂ ಇಳೀಬೇಕಂದ್ರೆ ಇಲ್ಲೇ ಇಳ್ಕೊಂಡ್ ಸಾಯ್ರೋ. ನನ್ ಮಕ್ಳಾ, ಇದರ್ ನಂತ್ರಾ ಇನ್ಯಾವ…
  • November 13, 2011
    ಬರಹ: drsguruprasad
    ಭಾನುವಾರ ಸಂಜೆ ಇಡೀ ದಿನದ ಮಳೆ ಸ್ವಲ್ಪ ಬಿಡುವುಕೊಟ್ಟಾಗ ಮಕ್ಕಳು MG ರಸ್ತೆಯಲ್ಲಿರುವ ಕೇಕ್ ಶಾಪಿಗೆ ಹೊಗೋಣ ಎಂದರು, ನಾವೆಲ್ಲ ಕಾರಿನಲ್ಲಿ ಹೊರೆಟೆವು. .  ಇನ್ನೇನು ಅಂಗಡಿಗೆ ಸ್ವಲ್ಪವೇ ದೂರವಿರುವಾಗ ನಾವು ಟ್ರಾಫಿಕ್ ಜಾಮ್ ನಲ್ಲಿ …
  • November 12, 2011
    ಬರಹ: shivaram_shastri
    ಈ ಕೆಳಗೆ ಘಟನೆಯೊಂದನ್ನು ಕೊಟ್ಟಿದ್ದೇನೆ. ನಾನು ಬರೆದಿದ್ದೇ ಒಂದು ಸಣ್ಣ ಕಥೆಯಾಗಿದೆ. ಇರಲಿ. :-) ಒಳ್ಳೆಯ ಕಥೆಗಾರ ಇದನ್ನು ಬಹು ಕಾಲ ನೆನಪಿನಲ್ಲುಳಿಯುವ ಸ್ವಾರಸ್ಯಕರ ಕಥೆಯಾಗಿಸಬಲ್ಲ ಎಂದು ನನಗೆ ಆಗಲೇ ಅನ್ನಿಸಿತ್ತು. ಈಗ ಕೂಡ…
  • November 12, 2011
    ಬರಹ: Premashri
    ನಗರದಲಿ ದೊಡ್ಡ ದೊಡ್ಡ ಕಟ್ಟಡದೆದುರಿನ ಲಾನ್ ಅಂದವೊ ಬೆವರ ಸುರಿಸಿ ಅನ್ನ ನೀಡೊ ರೈತನ ಹಸಿರ ಹಾಸು ಚಂದವೊ?
  • November 12, 2011
    ಬರಹ: gangadhar.divatar
    ನಮ್ಮೂರೊಳಗ ಎಲ್ಲರೂ ನಮ್ಮಜ್ಜಗ ಮಾಸ್ತರ ಅಂತಲೇ ಕರೀತಿದ್ದರು. ಹಂಗ ನೋಡಿದ್ರ ಅವರಿಗೂ ಮಾಸ್ತರಿಕೆಗೂ ವೃತ್ತಿಯಿಂದ ಯಾವುದೇ ತರಹದ ಸಂಬಂಧ ಇರಲಿಲ್ಲ. ಆದರ ಅವರು ಕಲಿಯುವದಕ್ಕ ಮತ್ತು ಶೈಕ್ಷಣಿಕ ಚಟುವಟಿಕೆಗಳಿಗೆ ಬಹಳ ಪ್ರೋತ್ಸಾಹ ಕೊಡುತಿದ್ದರು.…
  • November 12, 2011
    ಬರಹ: gangadhar.divatar
    ಕೆಲವು ಪ್ರಶ್ನೆಗಳಿಗೆ ಇಲ್ಲ ಉತ್ತರತತ್ತರಿಸಿಬಿಡುತ್ತವೆ ನಾವುಅದು ಯಾಕೆ ಹೀಗೆ ?ಹೀಗೇಕೆ ??   ಅವಳ ಕಣ್ಣ ನೋಟವುಎನ್ನೆದೆಯ ಇರಿಯುವದೇಕೆ ?ಪ್ರೀತಿಯ ಧಾರೆಗೆಹೃದಯ ತಂಪಾಗುವುದೇಕೆ ?ಮತ್ತೆ ಮತ್ತೆ ಮನಸುಅವಳತ್ತ ಸುಳಿಯುವದೇಕೆ ?   ಈ ಪ್ರೀತಿ…
  • November 12, 2011
    ಬರಹ: Premashri
    ದೂಧ್ ಸಾಗರ್ ಜಲಪಾತದ ಸುಂದರ ನೋಟಗಳು.( ದೂಧ್ ಸಾಗರ್ ಲೇಖನದ ಜತೆಯಲ್ಲಿ ಚಿಕ್ಕದಾದ ಒಂದು ಚಿತ್ರ ಮಾತ್ರ ಹಾಕಿದ್ದೆ.)ಡಬ್ಬಲ್ ಕ್ಲಿಕ್ ಮಾಡಿದಾಗ ಸ್ವಲ್ಪ ದೊಡ್ಡದಾಗಿ ಕಾಣುತ್ತದೆ.
  • November 12, 2011
    ಬರಹ: ನಿರ್ವಹಣೆ
    ಕನ್ನಡದ ಮೇರು ಸಾಹಿತಿ, ಚಿಂತಕರ ಸಂದರ್ಶನಗಳಿರುವ ಆಂಡ್ರಾಯ್ಡ್ ಅಪ್ಲಿಕೇಶನ್ ಈಗ ಆಂಡ್ರಾಯ್ಡ್ ಮಾರ್ಕೆಟ್ ನಲ್ಲಿ ಲಭ್ಯ! ಕನ್ನಡದ ಮೊಟ್ಟ ಮೊದಲ ಸಂದರ್ಶನಗಳ ಆಂಡ್ರಾಯ್ಡ್  ಅಪ್ಲಿಕೇಶನ್ ಈ ಮೊದಲೇ ಸಂಪದದಲ್ಲಿ ಡೌನ್ ಲೋಡ್ ಮಾಡಿಕೊಳ್ಳಲು ಲಭ್ಯವಿತ್ತು…
  • November 12, 2011
    ಬರಹ: chetan honnavile
    ತಮ್ಮನಿರಬೇಕು ಮನೆ-ಮನದಲ್ಲೂ... ಅಮ್ಮನ ಮುದ್ದಿನ-ಕ೦ದನು ಇವನು, ಪ್ರೀತಿಯ-ಪಾಲನು ಕಸಿದವನು. ಲಾಲಿಸಿ-ಪಾಲಿಸಿ ಮುದ್ದುಗರೆಯುವಳು , ಮರೆತಳು!! ನನ್ನನೂ.. ಹಡೆದವಳು. ಮಾಡುವ ಕೀಟಲೆ ಕ್ಯಾತೆಯ-ತಮ್ಮ , ಹೂಡುತ-ತ೦ತ್ರವ ತರಲೆ-ತಿಮ್ಮ. ಎಲ್ಲರ-…
  • November 12, 2011
    ಬರಹ: ಆರ್ ಕೆ ದಿವಾಕರ
    ನ. 12ರ ಸಂ. ಕ. ಭಿನ್ನ-ವಿಭಿನ್ನ ದಲ್ಲಿನ ’ಕನಕನ ಕಣ್ಣಿನಿಂದ’ ಎಂಬ ಡಾ. ಶಿವಾನಂದ ಶಿವಾಚಾರ್ಯ ಸ್ವಾಮಿಗಳ ಲೇಖನ, ಸಾರ್ಥಕ ಪ್ರಕಟಣೆಯಾಗಿದೆ. ಫಿಲಾಸಫಿಯನ್ನು ’ಹೇಳು’ವುದಲ್ಲ, ’ಬದುಕ’ಬೇಕು ಎನ್ನುವ ಅವರ ದೃಷ್ಟಿಯೇ ಸ್ವಾಗತಾರ್ಹ ಮತ್ತು…
  • November 11, 2011
    ಬರಹ: sm.sathyacharana
    ನಲ್ಮೆಯ ಸಂಪದಿಗರೇ, ನಮ್ಮಲನೇಕರು ಫೈರ್ಫಾಕ್ಸ್ ಬ್ರೌಸರ್ ಕನ್ನಡ ಅವತರಣಿಕೆಯನ್ನ ಉಪಯೋಗಿಸುತ್ತಿರಬಹುದು. ಆದರೇ ಅದಕ್ಕಿಂತ ಅದರ ಬಗ್ಗೆ ಗೊತ್ತಿಲ್ಲದ, ಗೊತ್ತಿದ್ದೂ ಉಪಯೋಗಿಸದ ಅನೇಕ ಜನರಿದ್ದಾರೆಂಬುದು ನನ್ನ ಅನುಭವ. ನೀವಿದನ್ನ ಅಂದರೆ…
  • November 11, 2011
    ಬರಹ: manju787
    ಷಡ್ಡಕ ಕೃಷ್ಣೇಗೌಡರ ಕೊನೆಯ ಮಗಳ ಮದುವೆ, ಅದ್ದೂರಿಯಾಗಿ ಅಲ್ಲದಿದ್ದರೂ ತಕ್ಕ ಮಟ್ಟಿಗೆ ಮಾಡಬೇಕೆ೦ದು ಪಣ ತೊಟ್ಟಿದ್ದರು.  ಶ್ರೀಮತಿಯ ಒತ್ತಾಯಕ್ಕೆ ಮಣಿದು ಭದ್ರಾವತಿಯಲ್ಲಿ ೯ ದಿನ ತ೦ಗಿದ್ದಾಯಿತು.  ಮದುವೆಯೂ ಮುಗಿಯಿತು, ಭರ್ಜರಿ ಬೀಗರೂಟವೂ ಆಯಿತು…
  • November 11, 2011
    ಬರಹ: gangadhar.divatar
    ಅವಳು ಅನುಕ್ಷಣವೂ ಕಾಡುತ್ತಾಳೆಅರುಣೋದಯದ ಸೊಬಗಿನಲ್ಲಿಅದೇ ತಾನೆಅರಳಿರುವ ಹೂವಿನ ಸೊಬಗಿನಲ್ಲಿಕಣ್ಣಿಗೆ ಕಾಣದಿದ್ದರೂಸೆಳೆಯುವ ಪರಿಮಳದಲ್ಲಿ ಅವಳು ಕಾಣುತ್ತಾಳೆಹೊಟ್ಟೆಪಾಡಿಗಾಗಿ ಓಡುವದುಡಿಯುವ ಶ್ರಮಜೀವಿಗಳ ಕೈಗಳಲ್ಲಿದಿನವಿಡೀ ದುಡಿದು…
  • November 11, 2011
    ಬರಹ: venkatb83
     'ಅವನು' -'ಅವಳು'  ಸ್ನೇಹಿತರಾಗಿದ್ದು ಹೆಂಗೆ?  -ಮೊದಲ ಭೇಟಿ ಹೇಗಾಯ್ತು? ಏನ್ ನಡೀತು?   ಅದೊಂದು ಬೆಂಗಳೂರಿನ   ಹೆಸರುವಾಸಿಯಾದ ಶಿಕ್ಷಣ ಸಂಸ್ಥೆ  'ಎಲ್ ಕೆಜಿ ಯಿಂದ ಡಿಗ್ರೀವರೆಗೆ' ಎಲ್ಲವೂ ಒಂದೇ ವಿಶಾಲ ಸ್ಥದಲ್ಲಿ  'ಗುಣಮಟ್ಟದ…
  • November 11, 2011
    ಬರಹ: karthi
    ಮನದ ಮುದ್ರಿಕೆ ತೆರೆದು ಬಿತ್ತರಿಸಲನುಗೊಳ್ಳುವಾಗ ಕಾದಿತೊಂದು ಇರುಳು ಅರಿವಾಯಿತೆನ್ನ ಮರುಳು..   ಇವೆಯಂತೆ ಇವಕೆ ಮಜಲುಗಳನೆಕ ಕಂಡಂತೆ ಕಾಣದಂತೆ ಮಗ್ಗುಲು ಒಂದೇ ಏಕ ಇದ ಮುಷ್ಟಿಯಲ್ಲಿ ಹಿಡಿಯಲು ಹಲುಬಿದರು ಹಲರು ಪಡೆದರು ಇದ ತಿಳಿದವರು ತಿರುಳು…