ಜಗವನು ನಲಿಸಿ, ಕುಣಿಕುಣಿದಾಡಿಸಿ
ಆನಂದದಿ ಮೆರೆಯುವ ಶಕ್ತಿಯೇ!
ಕಷ್ಟವ ಸುರಿಸಿ, ಜೀವನ ನಲುಗಿಸಿ,
ಕರುಣವ ಮರೆಯುವ ಯುಕ್ತಿಯೇ!
ನಿನ್ನ ಕಣ್ಣ ಆಟದ ಬೊಂಬೆಗಳು
ಆಡುವ ಓಡುವ ಜೀವಿಗಳು!
ಕೊನೆ ಮೊದಲಿಲ್ಲದ ಈ ಆಟದಲಿ…
ರಾಜ್ಯ ಸರಕಾರ, ಕರ್ನಾಟಕ ಲೋಕಪಾಲ ವ್ಯವಸ್ಥೆಯನ್ನು ಇತಿಶ್ರೀಗೊಳಿಸುವ ಹುನ್ನಾರ ನಡೆಸಿದೆ ಎಂದು ಪುಕಾರು. ಮುಚ್ಚಲಿ! ಅದರಿಂದಾಗುವ ವಿಶೇಷ ಹಾನಿಯಾದರೂ ಏನು? ಪ್ರಸ್ತುತದ ದೇಶವ್ಯಾಪೀ ರಾಜಕೀಯ ಸಂದರ್ಭದಲ್ಲಿ, ಲೊಕಾಯುಕ್ತವಾಗಲೀ, ಲೋಕಪಾಲವಗಲೀ…
ಸಿದ್ಧೇಶ್ವರಾನಂದರ ಆಣತಿಯಂತೆ, ಊರಿಗೆ ಹೋಗಿ, ಬಂಧು-ಬಾಂಧವರ, ಸ್ನೇಹಿತರ, ಪ್ರಕೃತಿಯ ಒಡನಾಡಿ, ತಕ್ಕಮಟ್ಟಿನ ಆರೋಗ್ಯ ಸಂಪಾದಿಸಿ ಮಲೆನಾಡಿನಿಂದ ಹಿಂದಿರುಗಿದ ಮೇಲೆ ಆಶ್ರಮದ ಪ್ರಶಾಂತ ನಿಃಶಬ್ದ ವಾತಾವರಣದಲ್ಲಿ ಕವಿಯ ಅಧ್ಯಯನ ಪ್ರಾರಂಭವಾಗುತ್ತದೆ…
ಚುಟುಕ ಲೋಕದ ಬ್ರಹ್ಮ ದಿನಕರನಿಗೆ ನಮನ ,ನಿನ್ನ ಚುಟುಕಗಳ ಓದಿ ಬೆಳೆದ ಈ ಜೀವ ಧನ್ಯ .ಚುಟುಕದಿಂದ ಚುರುಕು ಮುಟ್ಟಿಸಿ ಸಮಾಜ ಗೆದ್ದವ ನೀನು ನಿನ್ನ ಚುಟುಕಾದ ಕುತುಕಿನಿಂದ ಜೀವನ ಸವೆಸಿಹೆ ನಾನು .
ಇಂದು ಮಕ್ಕಳ ದಿನಾಚರಣೆ. ಮಕ್ಕಳ ದಿನಾಚರಣೆಯು ಕೇವಲ ಶಾಲೆಗಳಲ್ಲಿ ನೆಹರು ಭಾವಚಿತ್ರವಿಟ್ಟು, ದೀಪವಚ್ಚಿ, ಕೆಲವು ನಿಮಿಷಗಳ ಕಾಲ ಭಾಷಣವನ್ನು ಮಾಡಿ, ಒಂದೆರಡು ಹಿತವಚನ ಹೇಳಿ, ಸಿಹಿ ಹಂಚಿ, ಕೆಲವು ಸ್ಪರ್ಧೆ ನಡೆಸಿ, ಪ್ರಶಸ್ತಿ ಕೊಟ್ಟು ಮುಗಿಸಿದರೆ…
ಘಟನೆ ೧:
ಇದು ಮೈಸೂರು ತಾಲ್ಲೂಕು ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದಾಗ ೧೯೮೧ರಲ್ಲಿ ನಡೆದ ಒಂದು ಘಟನೆ. ನಾನು ಕುಳಿತಿದ್ದ ಸ್ಥಳದಿಂದ ಸ್ವಲ್ಪ ದೂರದಲ್ಲಿ ಕಸಬಾ ರೆವಿನ್ಯೂ ಇನ್ಸ್ಪೆಕ್ಟರ್ ಕೇಶವ (ಹೆಸರು ಬದಲಿಸಿದೆ) ಕಛೇರಿಗೆ ಬಂದಾಗ…
ಸ್ನೇಹಿತರೇ,
ನಮಗೆಲ್ಲಾ ತಿಳಿದಿರುವ೦ತೆ ೭೮ನೇ ಕನ್ನಡ ಸಾಹಿತ್ಯ ಸಮ್ಮೇಳನ ಕೊಪ್ಪಳ ಜೆಲ್ಲೆಯ ಗ೦ಗಾವತಿಯಲ್ಲಿ ನಡೆಯಲಿದೆ. ಕಾರಣ೦ತರಗಳಿ೦ದ ಹಿ೦ದಿನ ವರ್ಷ ಬೆ೦ಗಳೂರಿನಲ್ಲಿ ನಡೆದ ಸಮ್ಮೇಳನದಲ್ಲಿ ಭಾಗವಹಿಸಲಾಗಲಿಲ್ಲ. ಆದ್ದರಿ೦ದ ಗ೦ಗಾವತಿ…
ಹಿನ್ನಲೆ:-=====ಗಣೇಶರ ನರ್ವೋಳು ಸೊಪ್ಪು ಲೇಖನ ಓದಿ ನಾನು ಪ್ರತಿಕ್ರಿಯಿಸಿದ್ದೆ ಗಣೇಶರೆನಿಮ್ಮ ಮನೆಯವರು ಪುಣ್ಯವಂತರು ಬಿಡಿ :)))) ಅದಕ್ಕೆ ಗಣೇಶರು , ಈಗ ಮೇಲೆ ಹೇಳಿದಂತೆ ಅಡುಗೆ ಮಾಡಿ ಬಡಿಸಿ,ನಿಮ್ಮ ಮನೆಯವರನ್ನೂ ಪುಣ್ಯವಂತರನ್ನಾಗಿ ಮಾಡಿ…
"ಮನುಷ್ಯ ಈ ಭೂಮಿಯಲ್ಲಿ ಹುಟ್ಟಿದ್ದು ೯ ಲಕ್ಷ ವರುಷಗಳ ಮುಂಚೆ. ಅಂದಿನಿಂದ ಇಂದಿನ ವರೆಗೆ ಸುಮಾರು ೫೦,೦೦೦ ತಲೆಮಾರುಗಳು ಆಗಿ ಹೋಗಿವೆ. ಇಷ್ಟು ಶತಮಾನಗಳಲ್ಲಿ ಮನುಷ್ಯನನ್ನು ಉಳಿಸಿದ್ದು ಆಲೋಪತಿ ಚಿಕಿತ್ಸಾ ವಿಧಾನ ಅಲ್ಲ. ಈಗಿನ ಹೈಟೆಕ್ ಚಿಕಿತ್ಸಾ…
ಮೊನ್ನೆ ಹೀಗೆ ಕವಿ ಮುದ್ದಣ’ನ ಬಗ್ಗೆ ಓದುತ್ತಿದ್ದೆ ... ಮುದ್ದಣ-ಮನೋರಮೆಯರು ಮನಸ್ಸನ್ನು ಆವರಿಸುತ್ತಿದ್ದರು ... ವಿಭಿನ್ನ ಪ್ರಯತ್ನ ಮಾಡೋಣ ಎನ್ನಿಸಿತು ... ಗಂಡ-ಹೆಂಡತಿ’ಯ ಒಂದು ಸಂಭಾಷಣೆ ನಿಮ್ಮ ಮನರಂಜನೆಗಾಗಿ ... -------- ಬೆಳಿಗ್ಗೆ…
ಸೌದಿ ಅರೇಬಿಯಾ ಎಂದರೆ ಅಗಾಧ ಮರಳರಾಶಿ, ತೈಲ ಸಂಪತ್ತು ಮತ್ತು ಕುಖ್ಯಾತವಾಗಿ ಬಿನ್ ಲಾದೆನ್ ನನ್ನು ಪ್ರಪಂಚಕ್ಕೆ ನೀಡಿದ ದೇಶ ಎನ್ನುವುದು ಬಹುತೇಕ ಜನರ ಭಾವನೆ. ಭಾರತದ ಸಮಾರು ಮುಕ್ಕಾಲು ಭಾಗವಿರುವ ಈ ದೇಶ ವಿಶಾಲ ಮರಳುಗಾಡಿನ ಜೊತೆ, ಸುಂದರ…
ಅಲ್ಲೆಲ್ಲೋ ದೂರದಲ್ಲಿ ನಡೆವ,
ಬೆಚ್ಚಿಬೀಳಿಸುವ ಘಟನೆಗೆ ಕಾಯುತ್ತಾ,
ನಿರಂತರ ಬ್ರೇಕಿಂಗ್ ನ್ಯೂಸ್ ಗಳಿಗೆ ಚಾನೆಲ್ ಬದಲಿಸುತ್ತಾ,
ನಮ್ಮ ನಮ್ಮ ಮನದ ಗೂಡೊಳಗೆ
ಬೆಚ್ಚಗೆ ಹೊದ್ದು ಮಲಗಿ,
ಸುಳ್ಳು ಸುಳ್ಳೇ ಕನಿಕರ!
ಬಾರದ ಲಾಟರಿ ದುಡ್ಡಿಗಾಗಿ ಹತಾಶೆ…