November 2011

  • November 16, 2011
    ಬರಹ: Maanasa
                                ಜಗವನು ನಲಿಸಿ, ಕುಣಿಕುಣಿದಾಡಿಸಿ ಆನಂದದಿ ಮೆರೆಯುವ ಶಕ್ತಿಯೇ! ಕಷ್ಟವ ಸುರಿಸಿ, ಜೀವನ ನಲುಗಿಸಿ, ಕರುಣವ ಮರೆಯುವ ಯುಕ್ತಿಯೇ!   ನಿನ್ನ ಕಣ್ಣ ಆಟದ ಬೊಂಬೆಗಳು ಆಡುವ ಓಡುವ ಜೀವಿಗಳು! ಕೊನೆ ಮೊದಲಿಲ್ಲದ ಈ ಆಟದಲಿ…
  • November 16, 2011
    ಬರಹ: ಆರ್ ಕೆ ದಿವಾಕರ
     ರಾಜ್ಯ ಸರಕಾರ, ಕರ್ನಾಟಕ ಲೋಕಪಾಲ ವ್ಯವಸ್ಥೆಯನ್ನು ಇತಿಶ್ರೀಗೊಳಿಸುವ ಹುನ್ನಾರ ನಡೆಸಿದೆ ಎಂದು ಪುಕಾರು. ಮುಚ್ಚಲಿ! ಅದರಿಂದಾಗುವ ವಿಶೇಷ ಹಾನಿಯಾದರೂ ಏನು?  ಪ್ರಸ್ತುತದ ದೇಶವ್ಯಾಪೀ ರಾಜಕೀಯ ಸಂದರ್ಭದಲ್ಲಿ, ಲೊಕಾಯುಕ್ತವಾಗಲೀ, ಲೋಕಪಾಲವಗಲೀ…
  • November 15, 2011
    ಬರಹ: Vinutha B K
    ಮಕ್ಕಳೆಂದರೆ ಚಾಚರವರಿಗೆ ತುಂಬಾ ಇಷ್ಟ ಅವರಿಲ್ಲದೆ ಮಕ್ಕಳಿಗಾಗಿದೆ ಗುಲಾಬಿಯ ನಷ್ಟಹೂ ತೋರುತಿತ್ತು  ಅವರಲ್ಲಿನ  ಪ್ರೀತಿ  ಸ್ಪಷ್ಟ ಅವರ ಬಗ್ಗೆ ಕವನ ಬರೆಯುವುದು ಸ್ವಲ್ಪ ಕಷ್ಟ
  • November 15, 2011
    ಬರಹ: sathishnasa
    ದೇಹವೇ  ನಾನೆನುವ  ಭ್ರಮೆಯನು  ಬಿಡು  ಮರುಳೆ ಉಸಿರು ನಿಲ್ಲಲಾಕ್ಷಣವೆ  ನಶಿಪುದು  ಕಾಯ  ಕೂಡಲೆ ಮನಸು,ಬುದ್ದಿಗಳೆ ನಾನೆಂಬುದದುವು ಮೂಡತೆಯು ಕಾಯವಳಿಯಲದರೊಂದಿಗಳಿವ  ತರಂಗಗಳು ಅವು   ದೇಹದ  ಸುಖವೆಂಬುದದು  ಕ್ಷಣಿಕ  ಸುಖವಾಗಿಹುದು ದೇಹ…
  • November 15, 2011
    ಬರಹ: BRS
    ಸಿದ್ಧೇಶ್ವರಾನಂದರ ಆಣತಿಯಂತೆ, ಊರಿಗೆ ಹೋಗಿ, ಬಂಧು-ಬಾಂಧವರ, ಸ್ನೇಹಿತರ, ಪ್ರಕೃತಿಯ ಒಡನಾಡಿ, ತಕ್ಕಮಟ್ಟಿನ ಆರೋಗ್ಯ ಸಂಪಾದಿಸಿ ಮಲೆನಾಡಿನಿಂದ ಹಿಂದಿರುಗಿದ ಮೇಲೆ ಆಶ್ರಮದ ಪ್ರಶಾಂತ ನಿಃಶಬ್ದ ವಾತಾವರಣದಲ್ಲಿ ಕವಿಯ ಅಧ್ಯಯನ ಪ್ರಾರಂಭವಾಗುತ್ತದೆ…
  • November 15, 2011
    ಬರಹ: jayaprakash M.G
     ಸರಿಯುವ ಬೆಳದಿಂಗಳ ಸುರಿಯುವ ಮಾಗಿಯ ಮಬ್ಬಿನಿಬ್ಬನಿಯ  ಮಣಿಯ ಬಿಂಬ ಪ್ರತಿಬಿಂಬದಿಂಬಿನಲಿ ದಿನಮಣಿಯ ಮಾಗಿಯ ಛಳಿಯ   ಮಣಿಸುವ ಸೆಣಿಸಿನಾಟದ ನೋಟದ ಸಗ್ಗದ ಸವಿಯನಕ್ಕರದಲುಕ್ಕಿಸುತ   ಮರಳಮರಡಿಯ ತಣ್ಪಿನಲಿಬ್ಬನಿಯ ಧೂಪ ಧೂಮ್ರ ದಿನಪರ  …
  • November 15, 2011
    ಬರಹ: nimmolagobba balu
    ಚುಟುಕ ಲೋಕದ ಬ್ರಹ್ಮ ದಿನಕರನಿಗೆ ನಮನ ,ನಿನ್ನ ಚುಟುಕಗಳ ಓದಿ ಬೆಳೆದ ಈ ಜೀವ ಧನ್ಯ .ಚುಟುಕದಿಂದ ಚುರುಕು ಮುಟ್ಟಿಸಿ ಸಮಾಜ ಗೆದ್ದವ ನೀನು ನಿನ್ನ ಚುಟುಕಾದ ಕುತುಕಿನಿಂದ ಜೀವನ ಸವೆಸಿಹೆ ನಾನು .
  • November 14, 2011
    ಬರಹ: Vijayendra Pandit
    ಬಿಡುಗಡೆಯಾದಪುಸ್ತಕದ ವಿವರಣೆ                                                                                                                                                                     ಪುಸ್ತಕ…
  • November 14, 2011
    ಬರಹ: TEJAS AR
     ಇಂದು ಮಕ್ಕಳ ದಿನಾಚರಣೆ. ಮಕ್ಕಳ ದಿನಾಚರಣೆಯು ಕೇವಲ ಶಾಲೆಗಳಲ್ಲಿ ನೆಹರು ಭಾವಚಿತ್ರವಿಟ್ಟು, ದೀಪವಚ್ಚಿ, ಕೆಲವು ನಿಮಿಷಗಳ ಕಾಲ ಭಾಷಣವನ್ನು ಮಾಡಿ, ಒಂದೆರಡು ಹಿತವಚನ ಹೇಳಿ, ಸಿಹಿ ಹಂಚಿ, ಕೆಲವು ಸ್ಪರ್ಧೆ ನಡೆಸಿ, ಪ್ರಶಸ್ತಿ ಕೊಟ್ಟು ಮುಗಿಸಿದರೆ…
  • November 14, 2011
    ಬರಹ: kavinagaraj
     ಘಟನೆ ೧:      ಇದು ಮೈಸೂರು ತಾಲ್ಲೂಕು ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದಾಗ ೧೯೮೧ರಲ್ಲಿ ನಡೆದ ಒಂದು ಘಟನೆ. ನಾನು ಕುಳಿತಿದ್ದ ಸ್ಥಳದಿಂದ ಸ್ವಲ್ಪ ದೂರದಲ್ಲಿ ಕಸಬಾ ರೆವಿನ್ಯೂ ಇನ್ಸ್‌ಪೆಕ್ಟರ್ ಕೇಶವ (ಹೆಸರು ಬದಲಿಸಿದೆ) ಕಛೇರಿಗೆ ಬಂದಾಗ…
  • November 14, 2011
    ಬರಹ: spr03bt
    ಸ್ನೇಹಿತರೇ, ನಮಗೆಲ್ಲಾ ತಿಳಿದಿರುವ೦ತೆ ೭೮ನೇ ಕನ್ನಡ ಸಾಹಿತ್ಯ ಸಮ್ಮೇಳನ ಕೊಪ್ಪಳ ಜೆಲ್ಲೆಯ ಗ೦ಗಾವತಿಯಲ್ಲಿ ನಡೆಯಲಿದೆ. ಕಾರಣ೦ತರಗಳಿ೦ದ ಹಿ೦ದಿನ ವರ್ಷ ಬೆ೦ಗಳೂರಿನಲ್ಲಿ ನಡೆದ ಸಮ್ಮೇಳನದಲ್ಲಿ ಭಾಗವಹಿಸಲಾಗಲಿಲ್ಲ. ಆದ್ದರಿ೦ದ ಗ೦ಗಾವತಿ…
  • November 14, 2011
    ಬರಹ: partha1059
    ಹಿನ್ನಲೆ:-=====ಗಣೇಶರ ನರ್ವೋಳು ಸೊಪ್ಪು ಲೇಖನ ಓದಿ ನಾನು ಪ್ರತಿಕ್ರಿಯಿಸಿದ್ದೆ ಗಣೇಶರೆನಿಮ್ಮ ಮನೆಯವರು ಪುಣ್ಯವಂತರು ಬಿಡಿ :))))  ಅದಕ್ಕೆ ಗಣೇಶರು , ಈಗ ಮೇಲೆ ಹೇಳಿದಂತೆ ಅಡುಗೆ ಮಾಡಿ ಬಡಿಸಿ,ನಿಮ್ಮ ಮನೆಯವರನ್ನೂ ಪುಣ್ಯವಂತರನ್ನಾಗಿ ಮಾಡಿ…
  • November 14, 2011
    ಬರಹ: addoor
    "ಮನುಷ್ಯ ಈ ಭೂಮಿಯಲ್ಲಿ ಹುಟ್ಟಿದ್ದು ೯ ಲಕ್ಷ ವರುಷಗಳ ಮುಂಚೆ. ಅಂದಿನಿಂದ ಇಂದಿನ ವರೆಗೆ ಸುಮಾರು ೫೦,೦೦೦ ತಲೆಮಾರುಗಳು ಆಗಿ ಹೋಗಿವೆ. ಇಷ್ಟು ಶತಮಾನಗಳಲ್ಲಿ ಮನುಷ್ಯನನ್ನು ಉಳಿಸಿದ್ದು ಆಲೋಪತಿ ಚಿಕಿತ್ಸಾ ವಿಧಾನ ಅಲ್ಲ. ಈಗಿನ ಹೈಟೆಕ್ ಚಿಕಿತ್ಸಾ…
  • November 14, 2011
    ಬರಹ: venkatesh Rao …
    ಚಂದ್ರ, ನೀನೆಷ್ಟು ಸುಂದ್ರ, ಆದರೂ ನಿನ್ನಲ್ಲಿವೆ ರಂಧ್ರ, ನೀನು ಬಹಳ ಸಾಂದ್ರ, ನೀನು ಹುಣ್ಣಿಮೆಯ ದಿನ ಬಾರದೇ ಇದ್ರ, ಕವಿಗಳಿಗೆ ಬಡಿಯುತದೆ ದಾರಿದ್ರ  
  • November 14, 2011
    ಬರಹ: venkatesh Rao …
    ಕನ್ನಡದ ಜಗಕೆಲ್ಲ ತಮದ ಕತ್ತಲು ಕವಿದಿರಲು, ಉದಯಿಸಿತೊಂದು ಉಷಾ-ಕಿರಣ ಶಿವಮೊಗ್ಗೆಯ ಕುಪ್ಪಳಿಯಲಿ, ಯಾರ ಜನ್ಮದ ಪುಣ್ಯವೋ,ಯಾರ ತಪಸ್ಸಿನ ಫಲವೋ, ಹುಟ್ಟಿ ಬೆಳೆದರು ತು೦ಗೆ ಭದ್ರೆಯರ ನಾಡಿನಲಿ.   ಗುರುವರ್ಯ ಆಲೂರು ವೆಂಕಟರಾಯರ ಸ್ಫೂರ್ತಿಯೋ,ಬಿ.ಎ.…
  • November 14, 2011
    ಬರಹ: bhalle
    ಮೊನ್ನೆ ಹೀಗೆ ಕವಿ ಮುದ್ದಣ’ನ ಬಗ್ಗೆ ಓದುತ್ತಿದ್ದೆ ... ಮುದ್ದಣ-ಮನೋರಮೆಯರು ಮನಸ್ಸನ್ನು ಆವರಿಸುತ್ತಿದ್ದರು ... ವಿಭಿನ್ನ ಪ್ರಯತ್ನ ಮಾಡೋಣ ಎನ್ನಿಸಿತು ... ಗಂಡ-ಹೆಂಡತಿ’ಯ ಒಂದು ಸಂಭಾಷಣೆ ನಿಮ್ಮ ಮನರಂಜನೆಗಾಗಿ ... -------- ಬೆಳಿಗ್ಗೆ…
  • November 13, 2011
    ಬರಹ: vishu7334
    ಚಂದ್ರನೆಡೆಗಿನ ವಲಸಿಗರು ಬೀದಿಯೆಲ್ಲಾ ಜನಗಳುಒಬ್ಬಂಟಿಗಳು,ಇಬ್ಬದಿಯಲ್ಲೂ ಮನೆಗಳುಖಾಲಿ ಮನಗಳು,ಗುಡಿಯ ತುಂಬ ಭಜನೆಗಳುಕಿವುಡು ಕಿವಿಗಳು,ಹೊರಟಿಹರು ಚಂದ್ರನೆಡೆಗೆ ವಲಸಿಗರು. ದುಃಖ ತಪ್ತ ಕಂಗಳುನೀರಾಡವು,ಹಣ ತುಂಬಿದ ಕೈಗಳುಸಾಲದವು,ಕತ್ತಲು ತುಂಬಿದ…
  • November 13, 2011
    ಬರಹ: abdul
      ಸೌದಿ ಅರೇಬಿಯಾ ಎಂದರೆ ಅಗಾಧ ಮರಳರಾಶಿ, ತೈಲ ಸಂಪತ್ತು ಮತ್ತು ಕುಖ್ಯಾತವಾಗಿ ಬಿನ್ ಲಾದೆನ್ ನನ್ನು ಪ್ರಪಂಚಕ್ಕೆ ನೀಡಿದ ದೇಶ ಎನ್ನುವುದು ಬಹುತೇಕ ಜನರ ಭಾವನೆ.  ಭಾರತದ ಸಮಾರು ಮುಕ್ಕಾಲು ಭಾಗವಿರುವ ಈ ದೇಶ ವಿಶಾಲ ಮರಳುಗಾಡಿನ ಜೊತೆ, ಸುಂದರ…
  • November 13, 2011
    ಬರಹ: prashanth kanichar
     ಅಲ್ಲೆಲ್ಲೋ ದೂರದಲ್ಲಿ ನಡೆವ, ಬೆಚ್ಚಿಬೀಳಿಸುವ ಘಟನೆಗೆ ಕಾಯುತ್ತಾ, ನಿರಂತರ ಬ್ರೇಕಿಂಗ್ ನ್ಯೂಸ್ ಗಳಿಗೆ ಚಾನೆಲ್ ಬದಲಿಸುತ್ತಾ, ನಮ್ಮ ನಮ್ಮ ಮನದ ಗೂಡೊಳಗೆ ಬೆಚ್ಚಗೆ ಹೊದ್ದು ಮಲಗಿ, ಸುಳ್ಳು ಸುಳ್ಳೇ ಕನಿಕರ!   ಬಾರದ ಲಾಟರಿ ದುಡ್ಡಿಗಾಗಿ ಹತಾಶೆ…