ಈಗ 'ಅವನ' ಮತ್ತು 'ಅವಳ' ಗುಣಗಳು-ವರ್ತನೆ, ಇಷ್ಟ -ಅನಿಸ್ಟಗಳ ಬಗ್ಗೆ ,ವಿರೋದಾಭಾಸದಿಂದ ಇರುವ ಇಬ್ಬರೂ ಕಲೆತದ್ದು -ಕುಳಿತದ್ದು ಕೂಡಿ ಇರೋದ್ರ ಬಗ್ಗೆ..
'ಅವನು' ಸ್ವಭಾವತಃ ಸೋಮಾರಿ , 'ಅವಳು' ಸದಾ ಚಟುವಟಿಕೆಯಿಂದ ಇರೋಳು
'…
ಟಿವಿ ಮಾಧ್ಯಮವನ್ನು ನಿಯಂತ್ರಿಸುವ ಅಗತ್ಯ ಇಂದು ಇದೆ. ಇಂದು ನಮ್ಮ ಖಾಸಗಿ ಟಿವಿ ವಾಹಿನಿಗಳನ್ನು ನಿಯಂತ್ರಿಸುತ್ತಿರುವುದು ಮಾರುಕಟ್ಟೆ ಶಕ್ತಿಗಳಾಗಿರುವ ಕಾರಣ ಟಿವಿ ಮಧ್ಯಮ ಸಾಮಾಜಿಕ ಜವಾಬ್ದಾರಿ ಹಾಗೂ ರಾಷ್ಟ್ರೀಯ ಜವಾಬ್ದಾರಿ ಎರಡನ್ನೂ…
ಕಾಡು ಚಿರತೆ ನಾಡಿಗೆ ಬಂದಿತ್ತಾ
ಕೋಳಿ ಕುರಿ ಗಂಟಿಯ ತಿಂದಿತ್ತಾ
ಊರ ಸೇರೋ ಕಾಡುದಾರಿ
ನಡುಮದ್ಯ ಹಾದಿಯಲ್ಲಿ
ಶಬ್ದ ಕೇಳದ ನೀರವದಲ್ಲಿ
ನೆತ್ತಿ ಮೇಲೆ ಸೂರ್ಯ ಹತ್ತಿ
ಧರೆಗೆ ನೆರಳ ಜಡೆಯ ಸುತ್ತಿ
ನಿಂತ ವನದ ಗೆಲ್ಲಿನಿಂದ
ಬೇಟೆಯಾಡಲು ಹೊಂಚು…
ಪಟಕ್ಕ ಗೊತ್ತೊ ಇಲ್ಲೊ ಗೊತ್ತಿಲ್ಲ...ಅದ ಹಾರಾಕ ಸೂತ್ರಾನು ಬೇಕು ಸೂತ್ರಧಾರನೂ ಬೇಕು ಹಂಗ ಕಣ್ಣಿಗೆ ಕಾಣದ ಗಾಳಿಯೂ ಬೇಕು ಅಂತ. ಅದು ತನ್ನ ಮ್ಯಾಲ ಯಾವ ಭಾರಾನೂ ಇಲ್ಲಂತ ತಿಳಿದ್ರ ಅದರಂಥ ಮೂರ್ಖತನ ಯಾವುದು ಇಲ್ಲ, ಯಾಕಂದ್ರ ಎಲ್ಲೋ ಬಿದ್ದ…
೧. ಹಳೆಯದಲ್ಲವೂ ಹಾಳಲ್ಲ. ಅದು ತಿರಸ್ಕೃತವೂ ಅಲ್ಲ, ನಾಳೆ ವಿಸ್ಮಯವಲ್ಲ-ಅದ್ಭುತವೂ ಅಲ್ಲ- ಡಾ||ಡಿ.ವೀರೇ೦ದ್ರ ಹೆಗ್ಗಡೆ
೨. ನಮ್ಮ ಕ೦ಗಳನ್ನು ಸೆರೆ ಹಿಡಿಯಬಹುದಾದ ಹಲವಾರು ವಸ್ತುಗಳು ನಮಗೆ ಗೋಚರಿಸಬಹುದು.. ಆದರೆ ಹೃದಯ ವೀಣೆಯನ್ನು ಮೀಟುವ೦ತಹ…
ಹುಟ್ಟೇ ಜೀವನ ಸಾವೇ ನೋವು
ನೋವೇ ಸಾವು ಸಾವೇ ಸೋಲು
ಹುಟ್ಟೇ ಸಾವು ಸಾವೇ ನೋವು
ಸೋಲೇ ಸಾವು ಹುಟ್ಟೇ ಸೋಲು
ಸಾವೇ ಹುಟ್ಟು ಹುಟ್ಟೇ ಸಾವು
ನೋವಿನ ಸಾವು ನಲಿವಿನ ಹುಟ್ಟು
ಸಾವಿನ ಜೀವನ ನೋವಿನ ಹುಟ್ಟು…
ಬರೆದ ಸಾಲುಗಳೆಲ್ಲ ಕವನವಲ್ಲವೊ ಗೆಳೆಯ
ಅಕ್ಷರಗಳಾಟವದು ಮರೆಯಬೇಡ
ಉಕ್ಕೊ ಭಾವಕ್ಕಡ್ಡ ಹಿಡಿದ ಬಿಂದಿಗೆಯದು
ಹೆಚ್ಚು ಸಿಕ್ಕಿದರದೇ ಗೆಲುವು ನೋಡ
ಅವನು ಮೆಚ್ಚುವನೆಂಬ ಭ್ರಮೆಯು ಬೇಡ|೧|
ಜ್ಞಾನಸಾಗರದಲ್ಲಿ ಚಿಪ್ಪ ಹುಡುಕುವ ನಾವು
ಸಿಕ್ಕಿಹುದು…
ಆಗದಿರಲಪಘಾತ, ಮನೆಯವರಿಗಾಘಾತ
ಅತಿವೇಗ ಬೇಡವೋ ಓ ಮಿತ್ರನೇ
ಸರಿಯಿದ್ದ ರಸ್ತೆಯಲೂ ನೂರೆಂಟು ಘಾತಗಳು
ಎಂದು ಎದುರಾಗುವುದು ಅರಿಯದವನೆ|೧|
ವೇಗಕ್ಕಿಂತ ಅವಯವ ಮುಖ್ಯ
ತಿಳುವಳಿಕೆ ಮಾತು ನಿನಗೆ ಅಪಥ್ಯ
ಸಮಯದ ಸಬೂಬು ಸಾಯೋಕಲ್ಲ
ಮೋದದ ನೆಪದಲಿ…
ಕವಿಮನೆತನದ ೫ನೆಯ ವಾರ್ಷಿಕ ಸಮಾವೇಶದ ಚುಟುಕು ವರದಿ ದಿ. ಶ್ರೀಮತಿ ವಿನೋದಮ್ಮ ಗೋಪಾಲರಾಯರ ನೆನಪಿನಲ್ಲಿ ಅವರ ಮಕ್ಕಳು ಸೋಮಶೇಖರ್, ರಾಮಮೂರ್ತಿ, ರಂಗನಾಥ ಮತ್ತು ಕಾಶೀಬಾಯಿ ಹಾಗೂ ಅವರ ಕುಟುಂಬ ವರ್ಗದವರು ದಿನಾಂಕ ೨೬-೧೨-೨೦೧೦ರಂದು…
ತೆರೆದು ನೋಡು ನಿನ್ನ ಮೊಬೈಲ್ ಹೃದಯವ
ಕಳಿಸಿರುವೆ ನನ್ನ ಮೊಬೈಲ್ ಹೃದಯದಿಂದ ಸಂದೇಶವನನ್ನ
ಪ್ರೀತಿಯ ನಿವೇದಿಸಲು ಬಳಸಿಲ್ಲ ನಾನ್ಯಾವುದೇ ಪೇಪರನ್ನು
ತಿಳಿಯಿತೆ ನಿನಗೆ ನಾನೆಷ್ಟು ಪರಿಸರ ಪ್ರೇಮಿಯೆಂದು
ಕಳಿಸಿರುವೆ ನಿನಗೊಂದು ಮುಳ್ಳಿರದ ಗುಲಾಬಿಯ…
ನಾನು ಅವನಂತಾಗಬೇಕು, ಇವನಂತಾಗಬೇಕು ಅವನಂತೆ ಮಂತ್ರಿ ಇವನಂತೆ ರಾಜ ಮತ್ತೊಬ್ಬನಂತೆ ಇನ್ನೇನೊ ಏನೆಲ್ಲ ಬೇಡಿದೆ, ಬಯಸಿದೆ ಎಂದೂ ನಾನು ನಾನಾಗಬೇಕು ಎಂದು ಕೇಳಲೇ ಇಲ್ಲ! ಮನೆ ಕಟ್ಟಿದೆ, ಪ್ರತಿಮೆ ನಿರ್ಮಿಸಿದೆ ಭೂತಾಯ ಒಡಲ ಬಗೆದು ಕರಳನ್ನೆಲ್ಲ…
ಭ್ರಷ್ಟಾಚಾರ! ಹಗರಣ! ಜಾಮೀನು! ಆಸ್ಪತ್ರೆ ದಂಡ ಯಾತ್ರೆ! ಅಬ್ಬ ಈ ದಿನಗಳಲ್ಲಿ ನಮ್ಮ ಹೆಸರಿಗಿಂತ ಹೆಚ್ಚಾಗಿ ನಮಗೆ ಕೇಳುತ್ತಿರುವ ಶಬ್ದಗಳೆ ಇವಾಗಿವೆ. ಇಂದು ತಾಲೂಕು, ಜಿಲ್ಲೆ ,ರಾಜ್ಯ ಹಾಗೂ ದೇಶದ ಎಲ್ಲ ಮೂಲೆ ಮೂಲೆಯಲ್ಲಿ ಯಾವುದಾದರು…
ಜಗವೊಂದು ಸುಂದರ ಹೂದೋಟ ನಾನೊಂದು ದುಂಬಿ, ಬರೀ ಒಂದೇ ಹೂವಿಗೇ ಏಕೆ ಮುಡಿಪಾಗಬೇಕು? ಗುಲಾಬಿಗೆ ಒಂದು ಗುಣ, ಒಂದು ಬಣ್ಣ, ಒಂದು ಪರಿಮಳ, ಒಂದು ಗುಣವಾದರೆ, ಮಲ್ಲಿಗೆ ಏನು ಕಡಿಮೆಯೇ? ಈ ಎರಡು ಹೂಗಳು ಏನೆ ಹೇಳಿದರೂ ಸೇವಂತಿಯೂ ಸೆಳೆಯದೇ ಬಿಡುವುದೇ?…
ಪರಿಸರ ನಾಶ! ಪರಿಸರ ನಾಶ! ಎಲ್ಲೆಡೆ ಗುಲ್ಲೋ ಗುಲ್ಲು,
"ರಕ್ಷಿಸುವ ಹೊಣೆ ಯಾರಿಗೂ ಬೇಡವೆ?", ಪ್ರಶ್ನಿಸಲು ಇಲ್ಲ ಸೊಲ್ಲು!!!
ಬರಿ ಬಾಯ್ಮಾತಲೇ ಹಾರಾಡುವರು, ಮನಸಲಿ ಮರುಕವೇ ಇಲ್ಲ!
ಮೊಸಳೆಯ ಕಣ್ಣೀರನು…