November 2011

  • November 17, 2011
    ಬರಹ: venkatb83
     ಈಗ 'ಅವನ'  ಮತ್ತು  'ಅವಳ'   ಗುಣಗಳು-ವರ್ತನೆ, ಇಷ್ಟ -ಅನಿಸ್ಟಗಳ ಬಗ್ಗೆ ,ವಿರೋದಾಭಾಸದಿಂದ  ಇರುವ    ಇಬ್ಬರೂ  ಕಲೆತದ್ದು -ಕುಳಿತದ್ದು ಕೂಡಿ ಇರೋದ್ರ ಬಗ್ಗೆ..       'ಅವನು' ಸ್ವಭಾವತಃ  ಸೋಮಾರಿ , 'ಅವಳು' ಸದಾ ಚಟುವಟಿಕೆಯಿಂದ ಇರೋಳು '…
  • November 17, 2011
    ಬರಹ: kamath_kumble
    ಸಿಪ್ - ೯   ಅ ಕಪ್ ಓಫ್ ಕಾಫಿ ... ಒಂದು ಸಿಪ್ ಪ್ರೀತಿಯೊಂದಿಗೆ, ಮತ್ತೊಂದು ಜೀವನ ದೊಂದಿಗೆ.... ಹಿಂದಿನ ಸಿಪ್     ಪುಣೆ  
  • November 17, 2011
    ಬರಹ: anand33
    ಟಿವಿ ಮಾಧ್ಯಮವನ್ನು ನಿಯಂತ್ರಿಸುವ ಅಗತ್ಯ ಇಂದು ಇದೆ.  ಇಂದು ನಮ್ಮ ಖಾಸಗಿ ಟಿವಿ ವಾಹಿನಿಗಳನ್ನು ನಿಯಂತ್ರಿಸುತ್ತಿರುವುದು ಮಾರುಕಟ್ಟೆ ಶಕ್ತಿಗಳಾಗಿರುವ  ಕಾರಣ ಟಿವಿ ಮಧ್ಯಮ ಸಾಮಾಜಿಕ ಜವಾಬ್ದಾರಿ ಹಾಗೂ ರಾಷ್ಟ್ರೀಯ ಜವಾಬ್ದಾರಿ ಎರಡನ್ನೂ…
  • November 17, 2011
    ಬರಹ: deepakdsilva
      ಕಾಡು ಚಿರತೆ ನಾಡಿಗೆ ಬಂದಿತ್ತಾ ಕೋಳಿ ಕುರಿ ಗಂಟಿಯ ತಿಂದಿತ್ತಾ ಊರ ಸೇರೋ ಕಾಡುದಾರಿ ನಡುಮದ್ಯ ಹಾದಿಯಲ್ಲಿ ಶಬ್ದ ಕೇಳದ ನೀರವದಲ್ಲಿ ನೆತ್ತಿ ಮೇಲೆ ಸೂರ್ಯ ಹತ್ತಿ ಧರೆಗೆ ನೆರಳ ಜಡೆಯ ಸುತ್ತಿ ನಿಂತ ವನದ ಗೆಲ್ಲಿನಿಂದ ಬೇಟೆಯಾಡಲು ಹೊಂಚು…
  • November 17, 2011
    ಬರಹ: Raghavendra Gudi
    ಪಟಕ್ಕ ಗೊತ್ತೊ ಇಲ್ಲೊ ಗೊತ್ತಿಲ್ಲ...ಅದ ಹಾರಾಕ ಸೂತ್ರಾನು ಬೇಕು ಸೂತ್ರಧಾರನೂ ಬೇಕು ಹಂಗ ಕಣ್ಣಿಗೆ ಕಾಣದ ಗಾಳಿಯೂ ಬೇಕು ಅಂತ. ಅದು ತನ್ನ ಮ್ಯಾಲ ಯಾವ ಭಾರಾನೂ ಇಲ್ಲಂತ ತಿಳಿದ್ರ ಅದರಂಥ ಮೂರ್ಖತನ ಯಾವುದು ಇಲ್ಲ, ಯಾಕಂದ್ರ ಎಲ್ಲೋ ಬಿದ್ದ…
  • November 17, 2011
    ಬರಹ: prabi.jalahalli
                                     ಕವಿತೆ      
  • November 17, 2011
    ಬರಹ: ksraghavendranavada
    ೧. ಹಳೆಯದಲ್ಲವೂ ಹಾಳಲ್ಲ. ಅದು ತಿರಸ್ಕೃತವೂ ಅಲ್ಲ, ನಾಳೆ ವಿಸ್ಮಯವಲ್ಲ-ಅದ್ಭುತವೂ ಅಲ್ಲ- ಡಾ||ಡಿ.ವೀರೇ೦ದ್ರ ಹೆಗ್ಗಡೆ ೨. ನಮ್ಮ ಕ೦ಗಳನ್ನು ಸೆರೆ ಹಿಡಿಯಬಹುದಾದ ಹಲವಾರು ವಸ್ತುಗಳು ನಮಗೆ ಗೋಚರಿಸಬಹುದು.. ಆದರೆ ಹೃದಯ ವೀಣೆಯನ್ನು ಮೀಟುವ೦ತಹ…
  • November 17, 2011
    ಬರಹ: jayaprakash M.G
    ಹುಟ್ಟೇ ಜೀವನ ಸಾವೇ ನೋವು         ನೋವೇ ಸಾವು ಸಾವೇ ಸೋಲು   ಹುಟ್ಟೇ ಸಾವು ಸಾವೇ ನೋವು    ಸೋಲೇ ಸಾವು ಹುಟ್ಟೇ ಸೋಲು    ಸಾವೇ ಹುಟ್ಟು ಹುಟ್ಟೇ ಸಾವು             ನೋವಿನ ಸಾವು ನಲಿವಿನ ಹುಟ್ಟು   ಸಾವಿನ ಜೀವನ ನೋವಿನ ಹುಟ್ಟು…
  • November 16, 2011
    ಬರಹ: prashasti.p
      ಬರೆದ ಸಾಲುಗಳೆಲ್ಲ ಕವನವಲ್ಲವೊ ಗೆಳೆಯ ಅಕ್ಷರಗಳಾಟವದು ಮರೆಯಬೇಡ ಉಕ್ಕೊ ಭಾವಕ್ಕಡ್ಡ ಹಿಡಿದ ಬಿಂದಿಗೆಯದು ಹೆಚ್ಚು ಸಿಕ್ಕಿದರದೇ ಗೆಲುವು ನೋಡ ಅವನು ಮೆಚ್ಚುವನೆಂಬ ಭ್ರಮೆಯು ಬೇಡ|೧|   ಜ್ಞಾನಸಾಗರದಲ್ಲಿ ಚಿಪ್ಪ ಹುಡುಕುವ ನಾವು ಸಿಕ್ಕಿಹುದು…
  • November 16, 2011
    ಬರಹ: prashasti.p
      ಆಗದಿರಲಪಘಾತ, ಮನೆಯವರಿಗಾಘಾತ ಅತಿವೇಗ ಬೇಡವೋ ಓ ಮಿತ್ರನೇ ಸರಿಯಿದ್ದ ರಸ್ತೆಯಲೂ ನೂರೆಂಟು ಘಾತಗಳು ಎಂದು ಎದುರಾಗುವುದು ಅರಿಯದವನೆ|೧|   ವೇಗಕ್ಕಿಂತ ಅವಯವ ಮುಖ್ಯ ತಿಳುವಳಿಕೆ ಮಾತು ನಿನಗೆ ಅಪಥ್ಯ ಸಮಯದ ಸಬೂಬು ಸಾಯೋಕಲ್ಲ ಮೋದದ ನೆಪದಲಿ…
  • November 16, 2011
    ಬರಹ: prashasti.p
    ಆಗದಿರಲಪಘಾತ , ಮನೆಯವರಿಗಾಘಾತ|೧| ವೇಗಕ್ಕಿಂತ ಅವಯವ ಮುಖ್ಯ ತಿಳುವಳಿಕೆ ಮಾತು ನಿನಗೆ ಅಪಥ್ಯ ಸಮಯದ ಸಬೂಬು ಸಾಯೋಕಲ್ಲ ಮೋದದ ನೆಪದಲಿ ಪ್ರಮಾದ ಸಲ್ಲ|೨| ಅತಿವೇಗ ಬೇಡವೋ ಓ ಮಿತ್ರನೇ ಸರಿಯಿದ್ದ ರಸ್ತೆಯಲೂ ನೂರೆಂಟು ಘಾತಗಳು ಎಂದು ಎದುರಾಗುವುದು…
  • November 16, 2011
    ಬರಹ: kavinagaraj
     ಕವಿಮನೆತನದ ೫ನೆಯ ವಾರ್ಷಿಕ ಸಮಾವೇಶದ ಚುಟುಕು ವರದಿ     ದಿ. ಶ್ರೀಮತಿ ವಿನೋದಮ್ಮ ಗೋಪಾಲರಾಯರ ನೆನಪಿನಲ್ಲಿ ಅವರ ಮಕ್ಕಳು ಸೋಮಶೇಖರ್, ರಾಮಮೂರ್ತಿ, ರಂಗನಾಥ ಮತ್ತು ಕಾಶೀಬಾಯಿ ಹಾಗೂ ಅವರ ಕುಟುಂಬ ವರ್ಗದವರು ದಿನಾಂಕ ೨೬-೧೨-೨೦೧೦ರಂದು…
  • November 16, 2011
    ಬರಹ: Jayanth Ramachar
    ತೆರೆದು ನೋಡು ನಿನ್ನ ಮೊಬೈಲ್ ಹೃದಯವ ಕಳಿಸಿರುವೆ ನನ್ನ ಮೊಬೈಲ್ ಹೃದಯದಿಂದ ಸಂದೇಶವನನ್ನ ಪ್ರೀತಿಯ ನಿವೇದಿಸಲು ಬಳಸಿಲ್ಲ ನಾನ್ಯಾವುದೇ ಪೇಪರನ್ನು ತಿಳಿಯಿತೆ ನಿನಗೆ ನಾನೆಷ್ಟು ಪರಿಸರ ಪ್ರೇಮಿಯೆಂದು   ಕಳಿಸಿರುವೆ ನಿನಗೊಂದು ಮುಳ್ಳಿರದ ಗುಲಾಬಿಯ…
  • November 16, 2011
    ಬರಹ: Raghavendra Gudi
      ನಾನು ಅವನಂತಾಗಬೇಕು, ಇವನಂತಾಗಬೇಕು ಅವನಂತೆ ಮಂತ್ರಿ ಇವನಂತೆ ರಾಜ ಮತ್ತೊಬ್ಬನಂತೆ ಇನ್ನೇನೊ ಏನೆಲ್ಲ ಬೇಡಿದೆ, ಬಯಸಿದೆ ಎಂದೂ ನಾನು ನಾನಾಗಬೇಕು ಎಂದು ಕೇಳಲೇ ಇಲ್ಲ! ಮನೆ ಕಟ್ಟಿದೆ, ಪ್ರತಿಮೆ ನಿರ್ಮಿಸಿದೆ ಭೂತಾಯ ಒಡಲ ಬಗೆದು ಕರಳನ್ನೆಲ್ಲ…
  • November 16, 2011
    ಬರಹ: Raghavendra Gudi
    ಭ್ರಷ್ಟಾಚಾರ! ಹಗರಣ! ಜಾಮೀನು! ಆಸ್ಪತ್ರೆ ದಂಡ ಯಾತ್ರೆ! ಅಬ್ಬ ಈ ದಿನಗಳಲ್ಲಿ ನಮ್ಮ ಹೆಸರಿಗಿಂತ ಹೆಚ್ಚಾಗಿ ನಮಗೆ ಕೇಳುತ್ತಿರುವ ಶಬ್ದಗಳೆ ಇವಾಗಿವೆ. ಇಂದು ತಾಲೂಕು, ಜಿಲ್ಲೆ ,ರಾಜ್ಯ ಹಾಗೂ ದೇಶದ ಎಲ್ಲ ಮೂಲೆ ಮೂಲೆಯಲ್ಲಿ ಯಾವುದಾದರು…
  • November 16, 2011
    ಬರಹ: Raghavendra Gudi
    ಜಗವೊಂದು ಸುಂದರ ಹೂದೋಟ ನಾನೊಂದು ದುಂಬಿ, ಬರೀ ಒಂದೇ ಹೂವಿಗೇ ಏಕೆ ಮುಡಿಪಾಗಬೇಕು? ಗುಲಾಬಿಗೆ ಒಂದು ಗುಣ, ಒಂದು ಬಣ್ಣ, ಒಂದು ಪರಿಮಳ, ಒಂದು ಗುಣವಾದರೆ, ಮಲ್ಲಿಗೆ ಏನು ಕಡಿಮೆಯೇ? ಈ ಎರಡು ಹೂಗಳು ಏನೆ ಹೇಳಿದರೂ ಸೇವಂತಿಯೂ ಸೆಳೆಯದೇ ಬಿಡುವುದೇ?…
  • November 16, 2011
    ಬರಹ: Vinutha B K
    ಮಕ್ಕಳೆಂದರೆ ಚಾಚರವರಿಗೆ ತುಂಬಾ ಇಷ್ಟ ಅವರಿಲ್ಲದೆ ಮಕ್ಕಳಿಗಾಗಿದೆ ಗುಲಾಬಿಯ ನಷ್ಟಹೂ ತೋರುತಿತ್ತು  ಅವರಲ್ಲಿನ  ಪ್ರೀತಿ  ಸ್ಪಷ್ಟ ಅವರ ಬಗ್ಗೆ ಕವನ ಬರೆಯುವುದು ಸ್ವಲ್ಪ ಕಷ್ಟ
  • November 16, 2011
    ಬರಹ: Maanasa
                                    ಪರಿಸರ ನಾಶ! ಪರಿಸರ ನಾಶ! ಎಲ್ಲೆಡೆ ಗುಲ್ಲೋ ಗುಲ್ಲು, "ರಕ್ಷಿಸುವ ಹೊಣೆ ಯಾರಿಗೂ ಬೇಡವೆ?", ಪ್ರಶ್ನಿಸಲು ಇಲ್ಲ ಸೊಲ್ಲು!!!   ಬರಿ ಬಾಯ್ಮಾತಲೇ ಹಾರಾಡುವರು, ಮನಸಲಿ ಮರುಕವೇ ಇಲ್ಲ! ಮೊಸಳೆಯ ಕಣ್ಣೀರನು…