ಆರ್ಕುಟ್ ನ "3K ಬಳಗ"ದ ಉತ್ಸಾಹೀ ನವಕವಿಗಳು ಈ ಬಳಗದ ವೇದಿಕೆಯಲ್ಲಿ ಆಗಾಗ ಪ್ರಕಟಿಸಿದ ಆಯ್ದ ಕವನಗಳ ಸಂಕಲನವೊಂದನ್ನು ಹೊರತರುತ್ತಿದ್ದಾರೆ. ಇದು ಸಂತೋಷದ ವಿಷಯ. ನಾನೂ ಹೋಗುತ್ತಿದ್ದೇನೆ. ನೀವೂ ಬನ್ನಿ.ದಿನಾಂಕ: ೨೬/೧೧/೨೦೧೧, ಶನಿವಾರಸಮಯ…
ಉಡುಗೆ ಎಂದ ಮರುಕ್ಷಣ ನೆನಪಿಗೆ ಬರುವುದು ಬಟ್ಟೆ. ಈ ಬಟ್ಟೆಯನ್ನು ಹತ್ತಿ, ಉಣ್ಣೆ, ರೇಶ್ಮೆ ಮೊದಲಾದ ನೂಲುಗಳಿಂದ ನೇಯ್ದು ಅಳತೆಗೆ ತಕ್ಕಂತೆ ಹೊಲಿದು ಉಟ್ಟುಕೊಳ್ಳುವುದು ಸಾಮಾನ್ಯ. ಆದರೆ ಚೀನಾದ ಲಿ ಕ್ಸಿಯಾವೋಫೆಂಗ್ ಎಂಬಾತ ನಿರ್ಮಿಸುವ…
ಕೆಲದಿನಗಳ ಹಿಂದೆ ಗೆಳತಿ ಗೀತಾ ಫೋನಲ್ಲಿ ಮಾತನಾಡುತ್ತಿದ್ದಾಗ ಈ ಟಿವಿಯಲಿ ರಾತ್ರಿ ೮.೩೦ ಕ್ಕೆ ಧಾರವಾಹಿಯೊಂದು ಪ್ರಸಾರವಾಗುತ್ತಿದೆ,ವಿಭಿನ್ನವಾಗಿ ಚೆನ್ನಾಗಿದೆ ಅಂದಿದ್ದಳು. ಧಾರವಾಹಿಗೆ ಜೋತುಬೀಳಬಾರದೆನ್ನುವ ನಾನು ಕೆಲವು ಕಂತುಗಳನ್ನು…
ವಿರಾಗಿ.
ಕವಿಯಾಗಿದ್ದರೆ ನಾ ಬರೆಯುತ್ತಿದ್ದೆ
ನನ್ನ ಕವನದಲ್ಲಿ ನಿನ್ನ ರೂಪವ ಬಣ್ಣಿಸುತ್ತಿದ್ದೆ.
ಕಲೆಗಾರನಾಗಿದ್ದರೆ ನಾ ಚಿತ್ರಿಸುತ್ತಿದ್ದೆ
ಅದರಲ್ಲಿ ನಿನ್ನ ಸೌಂದರ್ಯವ ಬಿಂಬಿಸುತ್ತಿದ್ದೆ.
ಹಾಡುಗಾರನಾಗಿದ್ದರೆ ಹಾಡುತ್ತಿದ್ದೆ
ಅದರಲ್ಲಿ…
ಮಕ್ಕಳನ್ನು ಆಕರ್ಷಿಸುವಂತೆ ಸರ್ಕಾರಿ ಶಾಲೆಗಳನ್ನು ರೂಪಿಸುವುದನ್ನು ಬಿಟ್ಟು ಮಕ್ಕಳಿಲ್ಲ ಎಂಬ ನೆಪವೊಡ್ಡಿ ಅವುಗಳನ್ನು ಮುಚ್ಚುವುದಕ್ಕೆ ಮುಂದಾಗುತ್ತಿರುವುದು ಕರ್ತವ್ಯ ವಿಮುಖತೆ ಎನ್ನುತ್ತಾರೆ ರಾಘವೇಂದ್ರ ಗುಡಿ"ಆರು ವರ್ಷದಿಂದ, ಹದಿನಾಲ್ಕು…
ಮನದಮೂಲೆಯಲೊಂದು ಕನಸುಂಟು
ಕನಸಿಗೆ ರೆಕ್ಕೆಪುಕ್ಕಗಳುಂಟು
ಕನಸ ನನಸಮಾಡಲು ಸಾಲುಸಾಲು ಸಾಲಕೊಡಿಸುವ
ಬಂಟರಪಡೆಯ ಪ್ರವರದಲೆಲ್ಲದಕು ಸಾಲಗಳುಂಟು
ಮನೆಯಜಾಗಕೆ ಸಾಲ ಮನೆಯ ಕಟ್ಟಲು ಸಾಲ
ಮನಸಿನ ಮಂಡಿಗೆಗೂ ಸಾಲ ಮನೆಯಾಕೆಯ
ಮೈಮೇಲಿನ…
ನನಗಂತೂ ಪ್ರಯಾಣ ಅಂದರೆ ಇಷ್ಟ; ಅದರಲ್ಲೂ ಬಸ್ಸಲ್ಲಿ. ಸುಮ್ಮನೆ ಕಿಟಕಿಯ ಸರಳಿಗೆ ಮುಖ ಅಂಟಿಸಿಕೊಂಡು ಹೊರಗೆ ನೋಡುತ್ತಾ, ಮಿಂಚಿ ಮರೆಯಾಗುವ ಜನರ ಮುಖಭಾವ ಅಳೆಯುತ್ತಾ, ನನ್ನೊಳಗೆ ಕನಸುತ್ತಾ ಹೋಗುವುದೂ ಅಂದರೆ ಸ್ವರ್ಗ! ಅದೆಲ್ಲಾ ಬೋರಾಯಿತು ಅಂದರೆ…
ತು೦ಗೆ ಭದ್ರೆಯರ ನಡುವಿನ ವಿಶಾಲ ಹಸಿರುಹಾಸಿನ ನಡುವೆ ಬೆ೦ಗಳೂರಿನ ಗೌಜು ಗದ್ದಲಗಳನ್ನೆಲ್ಲ ಮರೆತು ವಿಹರಿಸುತ್ತಿದ್ದ ನನ್ನ ಮನ ಪರಿತಪಿಸುತ್ತಿತ್ತು. ಮದುವೆ ಮನೆಯ ಓಡಾಟಗಳೆಲ್ಲ ಮುಗಿದು ಎಲ್ಲರೂ ಊರಿಗೆ ಹೊರಟು ನಿ೦ತಾಗ ನಾವೂ ಹೊರಡಲೇ…
ಇದು ಸುಮಾರು ೨೦ ವರ್ಷಗಳ ಹಿಂದಿನ ಘಟನೆ. ನಾನಾಗ ಹೊಳೆನರಸಿಪುರದಲ್ಲಿದ್ದೆ. ಒಂದು ಆರ್ಥಿಕ ಸಮೀಕ್ಷಾಕಾರ್ಯ ನಡೆಸಲು ಎಲ್ಲಾ ಇಲಾಖೆಗಳಿಂದ ಆಯ್ದ ಅಧಿಕಾರಿಗಳ ಮತ್ತು ನೌಕರರ ತರಬೇತಿ ಸಭೆ ಹಳೇಕೋಟೆಯ ಒಂದು ಕಾಲೇಜು ಸಭಾಂಗಣದಲ್ಲಿ…
ಮನೆಯಲಿ ಜೋತಿ ಬೆಳಗಾಯಿತು
ನಾ ಹುಟ್ಟಿ ಬಂದು ವರುಷವಾಯಿತು
ಇನ್ನು ಯಾರು ಕರೆದಿಲ್ಲಾ ನನ್ನ ಹೆಸರು
ನೀವು ಬಂದು ಮನ ತುಂಬಿ ಹೆಸರು ಕರೆದು
ಆರ್ಶಿವದಿಸ ಬೇಕೆಂದು ಕೋರುವ
- ನಿಮ್ಮ ಪ್ರೀತಿಯ ಪಾಪು…
ಅರಿವು ಧರ್ಮದ ಶಿರವು ಕರ್ಮ ಕೈಕಾಲುಗಳು
ತಿರುಳಿರದ ಫಲಕೆ ಸಮ ಅರಿವಿರದ ಕರ್ಮ |
ಕರ್ಮವಿರದಾ ಧರ್ಮ ೊಣಶುಷ್ಕ ಸಿದ್ಧಾಂತ
ನಿಜಧರ್ಮದ ಮರ್ಮ ಸತ್ಕರ್ಮ ಮೂಢ || ..283
ಅರಿವಿರದ ನರನಿರುವನೆ ದುರಿತದಿಂ ದೂರ
ಎಡವಿ ಜಾರುವನು ಕವಿಯೆ ಗೂಢಾಂಧಕಾರ |…
ಬೆಳಗ್ಗೆ ಬುದ್ದಿ ಹೇಳಹೋದಾಗ ನನಗೇನು ತಿಳಿಯದೆ? ನೀವೇನು ಹೇಳುವುದು ಎಂದು ಮೊಂಡುವಾದ ಹೂಡಿ ಸಂಜೆ ಬರಿಗೈಲಿಬಂದ ಅಪ್ಪನನ್ನ ಮಕ್ಕಳ ದಿನಾಚರಣೆಯಂದು ಒಂದು ಚಾಕಲೇಟ್ ತರಲಿಲ್ಲವೆ ನಿಮಗೆ ನನ್ನ ಕಂಡರೆ ಪ್ರೀತಿಯಿಲ್ಲ ಎಂದು ಮುಖ ಊದಿಸಿ ನಿಲ್ಲುವ…
ಕನ್ನಡ ಅ೦ತರ್ಜಾಲ ತಾಣದಲ್ಲಿ ಸ೦ಚಲನವನ್ನು ಸ್ರುಷ್ಟಿ ಮಾಡಿರುವ ಸ೦ಪದದ ಸ್ರುಷ್ಟಿಕರ್ತ ಶ್ರೀಯುತ ಹರಿಪ್ರಸಾದ ನಾಡಿಗರಿಗೆ ಇ೦ದು ಹುಟ್ಟುಹಬ್ಬ. ಈ ಸ೦ದರ್ಭದಲ್ಲಿ ಭಗವ೦ತ ಅವರಿಗೆ ಆಯುರಾರೋಗ್ಯ ಐಶ್ವರ್ಯ ಕೊಟ್ತು ಕಾಪಾಡಲಿ ಎ೦ದು ಹಾರೈಸುತ್ತೇನೆ.
ನನ್ನ ಸ್ನೇಹಿತ ಅನಿಲ್ ಮನೆಯಲ್ಲಿ ಹರಟುತ್ತಾ ಕುಳಿತ್ತಿದ್ದೆ ಹಾಗೆ ನನ್ನ ಕಣ್ಣಿಗೆ ಒಂದು ಹೊಸ ವರುಷಕ್ಕೆ ನೀಡಿದ ಶುಭಾಷಯ ಪತ್ರ ಸಿಕ್ಕಿತು ,ಪತ್ರದಲ್ಲಿನ ಮಾಹಿತಿ ನನ್ನ ಮನ ಕಲಕಿ ವಿಷಯದ ಬೆನ್ನತ್ತಿದಾಗ ತೆರೆದುಕೊಂಡಿದ್ದು ಈ ಮನಕರಗುವ…
ಮುಖ್ಯಮಂತ್ರಿಯನ್ನು ಹಿಡಿದು ಕಂಬಿ ಎಣಿಸಿಸಿದ ಲೋಕಾಯುಕ್ತ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಪ್ರಯತ್ನ, ಆಡಳಿತಾರೂಢರಿಂದ ನಡೆದಿರುವ ಪುಕಾರೆದ್ದಿದೆ. ಅಂತಹ ಸಂಸ್ಥೆಗೆ ಈ ಸರಕಾರ ಸೂಕ್ತ 'ಫಿಲ್ಟರ್' ಕಂಡುಹಿಡಿದಿದ್ದೇ ಆದರೆ, ಮುಂದೆ ಬರುವ…