November 2011

  • November 20, 2011
    ಬರಹ: ksmanjunatha
    ಆರ್ಕುಟ್ ನ "3K ಬಳಗ"ದ ಉತ್ಸಾಹೀ ನವಕವಿಗಳು ಈ ಬಳಗದ ವೇದಿಕೆಯಲ್ಲಿ ಆಗಾಗ ಪ್ರಕಟಿಸಿದ ಆಯ್ದ ಕವನಗಳ ಸಂಕಲನವೊಂದನ್ನು ಹೊರತರುತ್ತಿದ್ದಾರೆ. ಇದು ಸಂತೋಷದ ವಿಷಯ. ನಾನೂ ಹೋಗುತ್ತಿದ್ದೇನೆ. ನೀವೂ ಬನ್ನಿ.ದಿನಾಂಕ: ೨೬/೧೧/೨೦೧೧, ಶನಿವಾರಸಮಯ…
  • November 19, 2011
    ಬರಹ: arshad
    ಉಡುಗೆ ಎಂದ ಮರುಕ್ಷಣ ನೆನಪಿಗೆ ಬರುವುದು ಬಟ್ಟೆ. ಈ ಬಟ್ಟೆಯನ್ನು ಹತ್ತಿ, ಉಣ್ಣೆ, ರೇಶ್ಮೆ ಮೊದಲಾದ ನೂಲುಗಳಿಂದ ನೇಯ್ದು ಅಳತೆಗೆ ತಕ್ಕಂತೆ ಹೊಲಿದು ಉಟ್ಟುಕೊಳ್ಳುವುದು ಸಾಮಾನ್ಯ. ಆದರೆ ಚೀನಾದ ಲಿ ಕ್ಸಿಯಾವೋಫೆಂಗ್ ಎಂಬಾತ ನಿರ್ಮಿಸುವ…
  • November 19, 2011
    ಬರಹ: shekar_bc
    ನಿರ್ವಿಕಲ್ಪಂ ಬೆಳಕಿನಿಂ ನೆರಳಿರ್ಪುದು ಕರ್ಗತ್ತಿನಲಲ್ಲ. ಪಸಿರಿನಿಂ ಉಸಿರಿರ್ಪುದು ಬರಿತಿರೆಯೊಳಗಲ್ಲ. ಕಡಲಿನಿಂ ಕಾರ್ಮೋಡವು ಬರಿಬಾನೊಳಗಲ್ಲ. ರವಿಯುಂ ಜೆವಕೋಟಿಯು ಅವನಿಲ್ಲದೇನಿಲ್ಲ. ಪ್ರಜ್ಙೆಯಿಂ ಚಿಂತನೆಯು ಜಡನಿದ್ರೆಯೊಳಗಲ್ಲ. ಅರಿವಿನಿಂ…
  • November 19, 2011
    ಬರಹ: Premashri
      ಕೆಲದಿನಗಳ ಹಿಂದೆ ಗೆಳತಿ ಗೀತಾ ಫೋನಲ್ಲಿ ಮಾತನಾಡುತ್ತಿದ್ದಾಗ ಈ ಟಿವಿಯಲಿ ರಾತ್ರಿ ೮.೩೦ ಕ್ಕೆ ಧಾರವಾಹಿಯೊಂದು ಪ್ರಸಾರವಾಗುತ್ತಿದೆ,ವಿಭಿನ್ನವಾಗಿ ಚೆನ್ನಾಗಿದೆ ಅಂದಿದ್ದಳು. ಧಾರವಾಹಿಗೆ ಜೋತುಬೀಳಬಾರದೆನ್ನುವ ನಾನು ಕೆಲವು ಕಂತುಗಳನ್ನು…
  • November 19, 2011
    ಬರಹ: usharani
     ವಿರಾಗಿ. ಕವಿಯಾಗಿದ್ದರೆ ನಾ ಬರೆಯುತ್ತಿದ್ದೆ ನನ್ನ ಕವನದಲ್ಲಿ ನಿನ್ನ ರೂಪವ ಬಣ್ಣಿಸುತ್ತಿದ್ದೆ. ಕಲೆಗಾರನಾಗಿದ್ದರೆ ನಾ ಚಿತ್ರಿಸುತ್ತಿದ್ದೆ ಅದರಲ್ಲಿ ನಿನ್ನ ಸೌಂದರ್ಯವ ಬಿಂಬಿಸುತ್ತಿದ್ದೆ. ಹಾಡುಗಾರನಾಗಿದ್ದರೆ ಹಾಡುತ್ತಿದ್ದೆ ಅದರಲ್ಲಿ…
  • November 19, 2011
    ಬರಹ: Raghavendra Gudi
    ಮಕ್ಕಳನ್ನು ಆಕರ್ಷಿಸುವಂತೆ ಸರ್ಕಾರಿ ಶಾಲೆಗಳನ್ನು ರೂಪಿಸುವುದನ್ನು ಬಿಟ್ಟು ಮಕ್ಕಳಿಲ್ಲ ಎಂಬ ನೆಪವೊಡ್ಡಿ ಅವುಗಳನ್ನು ಮುಚ್ಚುವುದಕ್ಕೆ ಮುಂದಾಗುತ್ತಿರುವುದು ಕರ್ತವ್ಯ ವಿಮುಖತೆ ಎನ್ನುತ್ತಾರೆ ರಾಘವೇಂದ್ರ ಗುಡಿ"ಆರು ವರ್ಷದಿಂದ, ಹದಿನಾಲ್ಕು…
  • November 19, 2011
    ಬರಹ: jayaprakash M.G
     ಮನದಮೂಲೆಯಲೊಂದು ಕನಸುಂಟು  ಕನಸಿಗೆ  ರೆಕ್ಕೆಪುಕ್ಕಗಳುಂಟು   ಕನಸ ನನಸಮಾಡಲು ಸಾಲುಸಾಲು ಸಾಲಕೊಡಿಸುವ   ಬಂಟರಪಡೆಯ ಪ್ರವರದಲೆಲ್ಲದಕು ಸಾಲಗಳುಂಟು   ಮನೆಯಜಾಗಕೆ ಸಾಲ ಮನೆಯ ಕಟ್ಟಲು ಸಾಲ    ಮನಸಿನ ಮಂಡಿಗೆಗೂ ಸಾಲ ಮನೆಯಾಕೆಯ   ಮೈಮೇಲಿನ…
  • November 19, 2011
    ಬರಹ: prashanth kanichar
     ನನಗಂತೂ ಪ್ರಯಾಣ ಅಂದರೆ ಇಷ್ಟ; ಅದರಲ್ಲೂ ಬಸ್ಸಲ್ಲಿ. ಸುಮ್ಮನೆ ಕಿಟಕಿಯ ಸರಳಿಗೆ ಮುಖ ಅಂಟಿಸಿಕೊಂಡು ಹೊರಗೆ ನೋಡುತ್ತಾ, ಮಿಂಚಿ ಮರೆಯಾಗುವ ಜನರ ಮುಖಭಾವ ಅಳೆಯುತ್ತಾ, ನನ್ನೊಳಗೆ ಕನಸುತ್ತಾ ಹೋಗುವುದೂ ಅಂದರೆ ಸ್ವರ್ಗ! ಅದೆಲ್ಲಾ ಬೋರಾಯಿತು ಅಂದರೆ…
  • November 18, 2011
    ಬರಹ: patwarikantu
    ದುಡಿಯಬೇಕು ಗೆಳತಿ  ನಾವು ದುಡಿಯಬೇಕು ಗೆಳತಿ ರನ್ನ ಚಿನ್ನ ಮೀರಿದಾನಂದಕಾಗಿ  ದುಡಿಯಬೇಕು ಗೆಳತಿ/ ಸೊಗಸಲಿ ನಡೆಯಬೇಕು ಗೆಳತಿ!   ನುಡಿಯಬೇಕು ಗೆಳತಿ ತಾಯ್ನುಡಿ ನುಡಿಯಬೇಕು ಗೆಳತಿ ಪರಭಾಷೆ ಮೀರಿ ಮಮತೆ ಕನ್ನಡ  ನುಡಿಯಬೇಕು ಗೆಳತಿ/ ಕನ್ನಡ…
  • November 18, 2011
    ಬರಹ: manju787
    ತು೦ಗೆ ಭದ್ರೆಯರ ನಡುವಿನ ವಿಶಾಲ ಹಸಿರುಹಾಸಿನ ನಡುವೆ ಬೆ೦ಗಳೂರಿನ ಗೌಜು ಗದ್ದಲಗಳನ್ನೆಲ್ಲ ಮರೆತು ವಿಹರಿಸುತ್ತಿದ್ದ ನನ್ನ ಮನ ಪರಿತಪಿಸುತ್ತಿತ್ತು.  ಮದುವೆ ಮನೆಯ ಓಡಾಟಗಳೆಲ್ಲ ಮುಗಿದು ಎಲ್ಲರೂ ಊರಿಗೆ ಹೊರಟು ನಿ೦ತಾಗ ನಾವೂ ಹೊರಡಲೇ…
  • November 18, 2011
    ಬರಹ: kavinagaraj
         ಇದು ಸುಮಾರು ೨೦ ವರ್ಷಗಳ ಹಿಂದಿನ ಘಟನೆ. ನಾನಾಗ ಹೊಳೆನರಸಿಪುರದಲ್ಲಿದ್ದೆ. ಒಂದು ಆರ್ಥಿಕ ಸಮೀಕ್ಷಾಕಾರ್ಯ ನಡೆಸಲು ಎಲ್ಲಾ ಇಲಾಖೆಗಳಿಂದ ಆಯ್ದ ಅಧಿಕಾರಿಗಳ ಮತ್ತು ನೌಕರರ ತರಬೇತಿ ಸಭೆ ಹಳೇಕೋಟೆಯ ಒಂದು ಕಾಲೇಜು ಸಭಾಂಗಣದಲ್ಲಿ…
  • November 18, 2011
    ಬರಹ: umesh.N
    ಮನೆಯಲಿ ಜೋತಿ ಬೆಳಗಾಯಿತು ನಾ ಹುಟ್ಟಿ ಬಂದು ವರುಷವಾಯಿತು ಇನ್ನು ಯಾರು ಕರೆದಿಲ್ಲಾ ನನ್ನ ಹೆಸರು ನೀವು ಬಂದು ಮನ ತುಂಬಿ ಹೆಸರು ಕರೆದು ಆರ್ಶಿವದಿಸ ಬೇಕೆಂದು ಕೋರುವ                       - ನಿಮ್ಮ ಪ್ರೀತಿಯ ಪಾಪು…
  • November 18, 2011
    ಬರಹ: kavinagaraj
    ಅರಿವು ಧರ್ಮದ ಶಿರವು ಕರ್ಮ ಕೈಕಾಲುಗಳು ತಿರುಳಿರದ ಫಲಕೆ ಸಮ ಅರಿವಿರದ ಕರ್ಮ | ಕರ್ಮವಿರದಾ ಧರ್ಮ ೊಣಶುಷ್ಕ ಸಿದ್ಧಾಂತ ನಿಜಧರ್ಮದ ಮರ್ಮ ಸತ್ಕರ್ಮ ಮೂಢ || ..283 ಅರಿವಿರದ ನರನಿರುವನೆ ದುರಿತದಿಂ ದೂರ ಎಡವಿ ಜಾರುವನು ಕವಿಯೆ ಗೂಢಾಂಧಕಾರ |…
  • November 18, 2011
    ಬರಹ: partha1059
      ಬೆಳಗ್ಗೆ ಬುದ್ದಿ ಹೇಳಹೋದಾಗ ನನಗೇನು ತಿಳಿಯದೆ? ನೀವೇನು ಹೇಳುವುದು ಎಂದು ಮೊಂಡುವಾದ ಹೂಡಿ ಸಂಜೆ ಬರಿಗೈಲಿಬಂದ ಅಪ್ಪನನ್ನ ಮಕ್ಕಳ ದಿನಾಚರಣೆಯಂದು ಒಂದು ಚಾಕಲೇಟ್ ತರಲಿಲ್ಲವೆ ನಿಮಗೆ ನನ್ನ ಕಂಡರೆ ಪ್ರೀತಿಯಿಲ್ಲ ಎಂದು ಮುಖ ಊದಿಸಿ ನಿಲ್ಲುವ…
  • November 18, 2011
    ಬರಹ: Jayanth Ramachar
    ಬಾರ್ಗೇಟಿನಲಿ ಟೈಟಾಗಿ ಬಂದವರ ಕಾಪಾಡೋ ಎಣ್ಣೆಶ್ವರ ಹೊಟ್ಟೆಲಿ ಎಣ್ಣೆ ಫುಲ್ಲಾಗಿ ಆಡುತಿದೆ ಏನ್ಮಾಡ್ಲಿ ಮಾಡ್ಲಿ ಎಣ್ಣೆಶ್ವರ ಒಳಗೊಬ್ಬ ಒಬ್ಬ ಒಬ್ಬ ಪರಮಾತ್ಮ ತೂರಾಡು ಆಡು ಆಡು ಆಡು ಅಂತಾನೆ ನಮ್ಮಪ್ಪ ಅಪ್ಪ ಅಪ್ಪ ಅಪ್ಪ ಪುಣ್ಯಾತ್ಮ ಕುಡಿಬೇಡ ಬೇಡ…
  • November 18, 2011
    ಬರಹ: Jayanth Ramachar
    ಕನ್ನಡ ಅ೦ತರ್ಜಾಲ ತಾಣದಲ್ಲಿ ಸ೦ಚಲನವನ್ನು ಸ್ರುಷ್ಟಿ ಮಾಡಿರುವ ಸ೦ಪದದ ಸ್ರುಷ್ಟಿಕರ್ತ ಶ್ರೀಯುತ ಹರಿಪ್ರಸಾದ ನಾಡಿಗರಿಗೆ ಇ೦ದು ಹುಟ್ಟುಹಬ್ಬ. ಈ ಸ೦ದರ್ಭದಲ್ಲಿ ಭಗವ೦ತ ಅವರಿಗೆ ಆಯುರಾರೋಗ್ಯ ಐಶ್ವರ್ಯ ಕೊಟ್ತು ಕಾಪಾಡಲಿ ಎ೦ದು ಹಾರೈಸುತ್ತೇನೆ.
  • November 18, 2011
    ಬರಹ: Jayanth Ramachar
    ಒ೦ದು ವೇಳೆ ಕಾಲಯ೦ತ್ರ ಸಿಕ್ಕು ಭೂತಕಾಲಕ್ಕೆ ಹೋದರೆ ಏನನ್ನು ನೋಡಲು ಬಯಸುತ್ತೀರ? ನಾನಾದರೇ ಹಿ೦ದಕ್ಕೆ ಹೋಗಿ ನನ್ನ ಮೆಚ್ಚಿನ ನಾಯಕ ಭಗತ್ ಸಿ೦ಗ್ ರ ದರ್ಶನ ಮಾಡುತ್ತೇನೆ. ಇನ್ನು ನೀವು?
  • November 18, 2011
    ಬರಹ: ಗಣೇಶ
    "ಮೂಢ, ಮೂಢ, ದೇವಸ್ಥಾನ ಸುತ್ತುವುದೆಂದರೆ ಮಾಲ್, ಎಕ್ಸಿಬಿಷನ್ ಸುತ್ತಿದ ಹಾಗಲ್ಲ . ನಾವೆಲ್ಲಾ ಬಾಬಾ ಮಂದಿರ ಹೊಕ್ಕಾಗಿನಿಂದ ಗಮನಿಸುತ್ತಿದ್ದೇನೆ- ಈ ಗಣೇಶರ ಗಮನವೆಲ್ಲಾ ಒಂದೋ ಮೊಬೈಲ್ ಕಡೆ, ಇಲ್ಲಾ ಪ್ರಸಾದದ ಕಡೆಗೆ. ಆ ಹುಡುಗ ಜಯಂತ್‌ನನ್ನು…
  • November 17, 2011
    ಬರಹ: nimmolagobba balu
    ನನ್ನ ಸ್ನೇಹಿತ ಅನಿಲ್ ಮನೆಯಲ್ಲಿ ಹರಟುತ್ತಾ ಕುಳಿತ್ತಿದ್ದೆ   ಹಾಗೆ ನನ್ನ ಕಣ್ಣಿಗೆ ಒಂದು  ಹೊಸ ವರುಷಕ್ಕೆ ನೀಡಿದ ಶುಭಾಷಯ ಪತ್ರ ಸಿಕ್ಕಿತು ,ಪತ್ರದಲ್ಲಿನ ಮಾಹಿತಿ ನನ್ನ ಮನ ಕಲಕಿ  ವಿಷಯದ ಬೆನ್ನತ್ತಿದಾಗ ತೆರೆದುಕೊಂಡಿದ್ದು ಈ ಮನಕರಗುವ…
  • November 17, 2011
    ಬರಹ: ಆರ್ ಕೆ ದಿವಾಕರ
          ಮುಖ್ಯಮಂತ್ರಿಯನ್ನು ಹಿಡಿದು ಕಂಬಿ ಎಣಿಸಿಸಿದ ಲೋಕಾಯುಕ್ತ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಪ್ರಯತ್ನ, ಆಡಳಿತಾರೂಢರಿಂದ ನಡೆದಿರುವ ಪುಕಾರೆದ್ದಿದೆ. ಅಂತಹ ಸಂಸ್ಥೆಗೆ ಈ ಸರಕಾರ ಸೂಕ್ತ 'ಫಿಲ್ಟರ್' ಕಂಡುಹಿಡಿದಿದ್ದೇ ಆದರೆ, ಮುಂದೆ ಬರುವ…