November 2011

  • November 22, 2011
    ಬರಹ: kavinagaraj
    ತಿಳಿದವರು ಯಾರಿಹರು ಆಗಸದ ನಿಜಬಣ್ಣ ತುಂಬುವರು ಯಾರಿಹರು ಆಗಸದ ಶೂನ್ಯ | ಆಗಸದ ನಿಜತತ್ವ ಅರಿತವರು ಯಾರಿಹರು  ಗಗನದ ಗಹನತೆಗೆ ಮಿತಿಯೆಲ್ಲಿ ಮೂಢ || ..285 ಇವರಿಂತೆ ಅವರಂತೆ ಎಂತಿರಲಿ ಏನಂತೆ ಇರುವೆ ನೀನೆಂತೆ ಬಿಟ್ಟುಬಿಡು ಪರಚಿಂತೆ |…
  • November 22, 2011
    ಬರಹ: kamath_kumble
      ಸಿಪ್ - ೧೦ ಅ ಕಪ್ ಓಫ್ ಕಾಫಿ ... ಒಂದು ಸಿಪ್ ಪ್ರೀತಿಯೊಂದಿಗೆ, ಮತ್ತೊಂದು ಜೀವನ ದೊಂದಿಗೆ.... ಹಿಂದಿನ ಸಿಪ್ 
  • November 22, 2011
    ಬರಹ: spr03bt
    ರಾಜ್ಯೋತ್ಸವದ ಹಿ೦ದಿನ ದಿನ  "ಫೇಸ್ ಬುಕ್ " ನಲ್ಲಿ "ಟ್ರೀಸ್ ಫರ್ ಫ್ರಿ" ಸ೦ಸ್ಥೆಯವರು ತಮ್ಮ ಆರನೇ ವಾರ್ಷಿಕೋತ್ಸವ ಹಾಗು ಕನ್ನಡ ರಾಜ್ಯೋತ್ಸವದ  ಪ್ರಯುಕ್ತ "ಈಗಲ್ ರಿಡ್ಜ್ ರೆಸಾರ್ಟ್"  ಎ೦ಬಲ್ಲಿ ಸುಮಾರು ಇನ್ನೂರು ಗಿಡ ನೆಡುವ ಕಾರ್ಯಕ್ರಮ ಇದೆ…
  • November 21, 2011
    ಬರಹ: Kodlu
      ಕವಿತೆ ಅರಿವಾಗಬಹುದು ಭಾವ ಸೆರೆ ಸಿಕ್ಕಬಹುದು ಆದರೆ ಗೆಳೆಯ ಬಂದಿಲ್ಲಿ ನೋಡು ಈಗಷ್ಟೆ ಬರೆದ ಕವಿತೆ ಕಾಗದ ಪದಪದದ ಮೇಲೂ ಆರದೆ ಉಳಿದಿರುವ ಒದ್ದೆ ಕೆಂಪಡಿಕೆಯ ಕಣ್ಣು ತೂಕಡಿಸುವ ನಿದ್ದೆ ಉಸಿರು ಉಸಿರಲ್ಲೂ ನಾರುವ ಹೆಂಡ ಸೇದು-ಸೇದು ಕಪ್ಪು…
  • November 21, 2011
    ಬರಹ: Nagendra Kumar K S
      ಒಂದು ಸಾಮ್ರಾಜ್ಯ ಸ್ಥಾಪನೆಗೆಕಾರಣರು ಮೊರು ಜನಧರ್ಮಗುರು;ಜನ/ಮೊಲ ನಿವಾಸಿಗಳು/ಎಲ್ಲಿಂದಲೋ ಬಂದವರು/ಭಕ್ಷಕರು;ಆಡಳಿತಗಾರರು/ರಾಜಕಾರಣಿಗಳು/so called ರಕ್ಷಕರು;ತಮ್ಮ ಮೊಗಿನ ನೇರಕ್ಕೆ ಎಲ್ಲವನ್ನೂ ಬದಲಾಯಿಸುವರು;ಅನನ್ಯತೆಯ,ವೈವಿಧತೆಯ ಹೊಸಕುವರು…
  • November 21, 2011
    ಬರಹ: Jayanth Ramachar
      ಕಳೆಯಿತು ಮಳೆಗಾಲ ಮಳೆ ಇಲ್ಲದೆ ಶುರುವಾಗಿದೆ ಚಳಿಗಾಲ ತಣ್ಣನೆ ಗಾಳಿಯೊಂದಿಗೆ ಸಂಜೆಯ ತಣ್ಣನೆ ಗಾಳಿಗೆ ಮೈ ಎಲ್ಲ ನಡುಗುತಿದೆ ಚಳಿಯಲ್ಲಿ...   ಈ ತಣ್ಣನೆಯ ಚಳಿಯಲ್ಲಿ ನಿನ್ನಯ
  • November 21, 2011
    ಬರಹ: manju787
    ಈ ಹೃದಯ ಬಲು ಗಟ್ಟಿ ನಾನರಿಯೆ ಅದೇಕೋ...?ಏನೆಲ್ಲ ಘಟಿಸಿದರೂ ನಿಲ್ಲದೆ ಮಿಡಿಯಿತಿದೆ ಅದೇಕೋ?ನಾನಲ್ಲ ಜಗಜಟ್ಟಿ ಜಯಿಸಲೇ ಇಲ್ಲ ಜಗವ ಅದೇಕೋ?ಸಾಧಿಸಲಿಲ್ಲ ಬಹಳ ಗಮ್ಯ ದೂರವಿದೆಯಿನ್ನೂ ಅದೇಕೋ?ಗಡಿಯಾರದ೦ತೆ ಟಿಕ್ ಟಿಕ್ ಅನ್ನುತಲೇ ಇದೆ ಅದೇಕೋ?ಲಬ್…
  • November 21, 2011
    ಬರಹ: bhalle
    ನಾನೇನೇನೋ ಆಗಬೇಕಿತ್ತು ...  ಏನೂ ಅಗ್ಲಿಲ್ಲ !ಜೀವನದಲ್ಲಿ ಏನೇನೋ ಆಗಬೇಕಿತ್ತು  ... ಆಗಬಹುದಿತ್ತು ... ಆದ್ರೆ ಆಗಲಿಲ್ಲ ... ಯಾಕೆ ಅನ್ನೋದನ್ನು ಈ ಕವನ ಹೇಳುತ್ತೆ ... ಆದರೆ ಇಂದೇನು ಆಗಿಹೆನೋ ಅದಕ್ಕೆ ನನಗೆ ಬೇಸರವಿಲ್ಲ ಬಿಡಿ ....…
  • November 21, 2011
    ಬರಹ: BRS
     ಕುಪ್ಪಳಿಯ ಅಡಕೆ ತೋಟಕ್ಕೆ ಸಿಡಿಲು ಹೊಡೆದ ಘಟನೆಯನ್ನು ಕವಿ ನೆನಪಿನ ದೋಣಿಯಲ್ಲಿ ಸವಿವರವಾಗಿ ಕೊಟ್ಟಿದ್ದಾರೆ. ಅದೊಂದು ದುರ್ಘಟನೆ ಎಂದು ಭಾವಿಸಿದ ಮನೆಯವರು ಅದಕ್ಕೆ ಶಾಂತಿ ಮಾಡಿಸುವ ಕಾರ್ಯಕ್ರಮ ಇಟ್ಟುಕೊಳ್ಳುತ್ತಾರೆ. ಆದರೆ, ಕವಿಯ ಪಾಲಿಗೆ,…
  • November 21, 2011
    ಬರಹ: venkatesh
    ನಮ್ಮೂರೆ ಚಂದ ನಮ್ಮೂರೆ ಅಂದ.   ನಮ್ಮವರಲ್ಲ ! ಅದರಲ್ಲೂ ನಮ್ಮ ಕರ್ನಾಟಕದ ರಾಜಕಾರಣಿಗಳು; ಬೇಡಪ್ಪ ಬೇಡ. ಏನ್ ಅವಸ್ಥೆ ಬಂತಪ್ಪ ನಮ್ ದೇಶಕ್ಕೆ ! ಅಲ್ರಿ ಯಾವ್ದಾದೄ ಒಂದ್ ಪಾರ್ಟಿ ಕೆಲ್ಸ ಮಾಡಕ್ಕೆ ಬಿಡಿ. ಸರ್ಯಾಗ್ ಕೆಲ್ಸ ಮಾಡ್ಲಿಲ್ಲ. ಕಾಲ್ನಲ್…
  • November 21, 2011
    ಬರಹ: ilshanmukh
    ಹುಣ್ಣಿಮೆಗೆ   ನೀ ಹೋಗಿ ತಿಂಗಳಾಯಿತು ತಿರುಗಿ ಬಾ ಹುಣ್ಣಿಮೆ ಬಾನೆಲ್ಲ ಕತ್ತಲಾಯಿತು ತೋರಿಸು ನಿನ್ನ ಮಹಿಮೆ   ಇದ್ದರೇನು ಕೋಟಿ ತಾರೆಗಳು ನೀನಿಲ್ಲದಾ ಬಾನಿನಲ್ಲಿ ಸುರಿಸು ನೀ ಬೆಳದಿಂಗಳು ನಿತ್ಯವೂ ನಗುವ ಚೆಲ್ಲಿ   ನೋಡಿಲ್ಲಿ ಕಡಲಲ್ಲಿ…
  • November 21, 2011
    ಬರಹ: makara
        ರೋಮಿಲಾ ಥಪಾರ್ ಬರೆದಿರುವ "ಹಿಸ್ಟರಿ ಆಫ್ ಇಂಡಿಯಾ" ಭಾಗ - ೧: ಇದರಲ್ಲಿ ಶ್ರೇಷ್ಠಿ ಎಂಬ ಪದದ ಬಗ್ಗೆ ಉಲ್ಲೇಖವಿದೆ. ಅವರ ಪ್ರಕಾರ ಹಿಂದಿನ ಕಾಲದಲ್ಲಿ ಸಮಾಜದ ಉನ್ನತ ವ್ಯಕ್ತಿಗಳನ್ನು "ಶ್ರೇಷ್ಠಿ"ಗಳೆಂದು ಗುರುತಿಸುತ್ತಿದ್ದರಂತೆ. ಅದೇ ಮುಂದೆ…
  • November 21, 2011
    ಬರಹ: ksmanjunatha
    (೧)ಕಾಗೆ ಕರುಬಿ ಮಾವಿನ ಚಿಗುರುಂಬೊಡೆ ಬಾಯಿ ಕಹಿಗೊಂಡಿತ್ತಲ್ಲದೆ ಕೋಗಿಲೆಯ ಸೊಲ್ಲು ದೊರಕೊಂಡಿತೇಕಾಡ ಮಂಗ ಸಿರಿಗಂಧದ ಮರಕೆ ಜೋತೊಡದರ ನಡೆ ಸಿರಿಗೊಂಡಿತೇ?ಭಾವದ ಮಿಂಚೊಡೆದ ಬೆಡಗಿಂಗೆ ಮೈಯಿಕ್ಕದೆ ಮನವೀಯದೆಬರಿದೇ ನುಡಿನುಡಿಯೆಂದುರೆ ಬೊಬ್ಬೆ…
  • November 20, 2011
    ಬರಹ: ಗಣೇಶ
    "ರಾ ಒನ್" ಸಿನೆಮಾದ "ಚಮ್ಮಕ್ ಚಲೋ" ಹಾಡು ಕೇಳುತ್ತಾ ಸೋಫಾದಲ್ಲಿ ಕುಳಿತಿದ್ದೆ. ನಿಜ ಹೇಳಬೇಕೆಂದರೆ ಮಲಗಿದ್ದೆ. ಆದರೆ "ಮಲಗಿದ್ದೆ" ಅಂದ ಕೂಡಲೇ "ಸೋಮಾರಿ" ಪದ ಅಂಟಿಕೊಳ್ಳುತ್ತದೆ. ನನಗೆ ಸೋಮಾರಿ ಅಂದರೂ ಪರವಾಗಿಲ್ಲ. ಆದರೆ ನನ್ನ ದೇವರಿಗೆ ಹೇಳಿ…
  • November 20, 2011
    ಬರಹ: ASHOKKUMAR
    ಮರುಬಳಕೆ:ಟಾಪ್ ಯಾರು?   ಮರುಬಳಕೆಗೆ ಪ್ಲಾಸ್ಟಿಕ್ ಬಾಟಲ್,ಕಾಗದ,ಇಂಕ್ ಕಾಟ್ರಿಜ್ ಇತ್ಯಾದಿ ವಸ್ತುಗಳನ್ನು ಮರಳಿಸಲು ಅಮೆರಿಕಾದ ಮಸಾಚ್ಯುಸೆಟ್ಸ್‌ನ ಎಂಐಟಿಯ ಕ್ಯಾಂಪಸ್ಸಿನಲ್ಲಿ ಯಂತ್ರವೊಂದನ್ನು ಇರಿಸಲಾಗಿದೆ.ಇದು ಜನರು ತಂದ ವಸ್ತುಗಳನ್ನು…
  • November 20, 2011
    ಬರಹ: venkatb83
     ಬೆಳಗಿನ ಚುಮು-ಚುಮ ಮೈ ಕೊರೆವ ಚಳಿಯಲ್ಲಿ ದೇಹವನ್ನ ಆದಸ್ಟು ಗಟ್ಟಿಯಾಗಿ ಹಿಡಿತದಲ್ಲಿಟ್ಟುಕೊಂಡು  ಮೈ ಒಳಗೆ ಚಳಿ ಪ್ರವೇಶಿಸದಂತೆ ತಡೆದರೂ , ಆದ ಹೇಗೋ ಚಳಿ ಆ ಬಡ ಬೋರನ ಮೈ ಹೊಕ್ಕು  ಅವನು ಒಮ್ಮೆ  ಹಯ್ಯ್! ತತ್ಹ್ಹೆರಿಕೆ  ಈ 'ದರಿದ್ರ  ಚಳಿ ' …
  • November 20, 2011
    ಬರಹ: nimmolagobba balu
    ವರ್ಷಗಳೇ ಹಾಗೆ !!!! ಸಮುದ್ರದ ತೆರೆಗಳಂತೆ ತೆರೆಗಳಲ್ಲಿನ ನೋರೆಗಳಂತೆ ಬರುತ್ತಲೇ ಇರುತ್ತವೆ ಸಿಹಿ  ಕ್ಷಣಗಳ ತರುತ್ತವೆ   ಹಿಂದೆಸರಿದು ಮರೆಯಾಗುತ್ತವೆ. ಸಾಧನೆಗಳೇ ಹಾಗೆ !!!!!! ಶರಧಿಯಲ್ಲಿನ ಬಂಡೆಗಳಂತೆ ಕಷ್ಟದಲೆಗಳ ಎದುರುನಿಂತು…
  • November 20, 2011
    ಬರಹ: thesalimath
    ಹೆಸರ್ಯಾಕೆ ಬೇಕು ನನಗೊಂದು ಹೆಸರ್ಯಾಕೆ ಬೇಕು? ಕೆಸರಲ್ಲಿ ಕೊಡರಾಡಲೆನಗೊಂದು ಹೆಸರ್ಯಾಕೆ ಬೇಕು?ನೀರಡಿಸಿದಾ ಹುಲ್ಲೆ ನಡು ತೊರೆಯಹುಡುಕುತಿರಲು  ನೋಡಿಕೊಂಬವನೊಬ್ಬಕೊಡಮಾಡುವ ಹೆಸರ ಹತ್ತು ಹರದಾರಿ ದಾಟಿ ಸಿಗದಿರಲು ನೀರುಹಸಿರ ಹಿಂದೆ…
  • November 20, 2011
    ಬರಹ: nimmolagobba balu
              ಅಂದು ಹಾಗೆ ನನ್ನ ಕೆಲಸದ ನಿಮಿತ್ತ ಹೊರಟಿದ್ದೆ , ಮೈಸೂರಿನ ಸರಸ್ವತಿಪುರಂ ದಾಟಿ ನನ್ನ ಆಕ್ಟಿವ ಸ್ಕೂಟರ್ ರಾಮಸ್ವಾಮಿ ವೃತ್ತದ ಕಡೆ ಹೊರಟಿತ್ತು !!! ಮುಂದೆ ಒಂದು ಬಿಳಿಬಣ್ಣ ದ ಮಾರುತಿ ಹೋಗುತ್ತಿತ್ತು ಅದರೊಳಗಿಂದ ಒಂದು ಕೈ ದಾರಿ…
  • November 20, 2011
    ಬರಹ: jayaprakash M.G
       ದುಖಃದುಮ್ಮಾನಗಳ ಬಣವೆಯನೊಟ್ಟಿ ಕಡುಕಷ್ಟ ಕಾರ್ಪಣ್ಯಗಳ  ಕೂಪದಲಿ ದೂಕುವೆ ನರಕ ಯಾತನೆಯ ಸೃಷ್ಟಿಸಿ ಎದೆಯ ಸೀಳುವೆ   ಸಾಲದೆಂಬಂತೆ ಪ್ರೀತಿಯನು ಸೃಜಿಸಿ ಹೃದಯಗಳ ಬೆಸೆಯುವೆ   ಅಗಲಿಕೆಯ ನೋವ ಕೊಟ್ಟಿರುವೆ    ಭಯ ಭಾವ ಮೋಹದಲಿ ಸೆಳೆತವನಿಟ್ಟು…