ವಿಜಯ್ ಮಲ್ಯರ ಕಿಂಗ್ ಫಿಶರ್ ವಿಮಾನ ಕಂಪೆನಿ ಆರ್ಥಿಕ ಸಂಕಟ ಕಾರಣ ತನ್ನ ರೆಕ್ಕೆಗಳನ್ನು ಮುದುಡಿ ಕೊಳ್ಳುವ ಸ್ಥಿತಿಯಲ್ಲಿದೆ. “ಕಿಂಗ್ ಆಫ್ ಗುಡ್ ಟೈಮ್ಸ್” ಮಲ್ಯ ಈಗ bad times ನಿಂದ ಹೊರಬರಲು ಸರಕಾರದ ಕಡೆ ನೋಟ ನೆಟ್ಟಿದ್ದಾರೆ. ಪ್ರಧಾನಿಗಳೂ…
ಮನುಷ್ಯನ ಜೀವನದಲ್ಲಿ ಸಂಬಂಧಗಳು - ತಾಯಿ, ತಂದೆ, ಮಕ್ಕಳು, ಅಜ್ಜ, ಅಜ್ಜಿ, ಅಣ್ಣ, ತಂಗಿ, ಅಕ್ಕ, ತಮ್ಮ, ಗಂಡ, ಹೆಂಡತಿ, ಇತ್ಯಾದಿ - ಹಾಸುಹೊಕ್ಕಾಗಿದೆ. ಈ ಸಂಬಂಧಗಳು ಮಧುರವಾಗಿದ್ದರೆ ಚೆನ್ನ. ಇಲ್ಲದಿದ್ದರೆ. . . .? ನನ್ನ…
ಸಮಾಧಿಗಳು
ಸಾವಿನ ಪಳೆಯುಳಿಕೆಗಳು
ದೇವಾಲಯಗಳು
ಧಾರ್ಮಿಕ ವಿಜಯದ
ವೈಭವೀಕರಣಗಳು
ಗಗನಮುಖಿ ಸ್ತೂಪ ಸ್ತಂಭಗಳು
ದಿಗ್ವಿಜಯದ ರಣ ಕೇಕೆಗಳು
ಅಪ್ರತಿಮ ಸೌಂದರ್ಯದ
ಮಹಲುಗಳು ಗುಂಬಜಗಳು
ಅನಾಮಿಕ ಕಾರ್ಮಿಕರ ಕಂಬನಿ
ಬೆವರು ನೆತ್ತರುಗಳನು ನುಂಗಿದ…
ನೀರಲ್ಲಿ ಸಣ್ಣ ಅಲೆಯೊಂದು ಮೂಡಿ ಚೂರಾದ ಚಂದ್ರನೀಗ....ಇಲ್ಲೊಂದು ಚೂರು, ಅಲ್ಲೊಂದು ಚೂರು ಒಂದಾಗಬೇಕು ಬೇಗ...ತುಸು ದೂರ ಸುಮ್ಮನೆ ಜೊತೆಯಲ್ಲಿ ಬಂದೆಯಾ...ನಡುವೆಲ್ಲೊ ಮೆಲ್ಲಗೆ ಮಾಯವಾದೆಯ.... :-(ಈ ಹಾಡು ಕೇಳಿದಾಗಲೆಲ್ಲಾ ನನಗೆ ಅರಿವಿಲ್ಲದಂತೆ…
ನಮ್ಮ ನಿಮ್ಮೆಲ್ಲರ ನೆಚ್ಚಿನ ಪ್ರೇಮಕವಿ, ಎಲ್ಲರನ್ನು ಪ್ರೀತಿಯಿ೦ದ ಆತ್ಮೀಯ ಎ೦ದೇ ಸ೦ಭೋಧಿಸುವ ಶ್ರೀಯುತ ಹರೀಶ್ ಆತ್ರೇಯರಿಗೆ ಇ೦ದು ಹುಟ್ಟಿದ ಹಬ್ಬ. ಈ ಸ೦ದರ್ಭದಲ್ಲಿ ಭಗವ೦ತ ಅವರಿಗೆ ಆಯುರಾರೋಗ್ಯ ಐಶ್ವರ್ಯವನ್ನು ಕೊಟ್ಟು ಕಾಪಾಡಲಿ ಎ೦ದು…
'ಅನಾಯಾಸವಾಗಿ' -ಅಚಾನಕಾಗ್ ಮತ್ತು ಬಿಡಿಗಾಸಿನ ಕರ್ಚಿಲ್ಲದೆ ಸಿಕ್ಕ 'ಆ ಚೇರನ್ನು' ಅದರ ಮೇಲೆ ತನ್ನ ಟವೆಲ್ ಹೊದೆಸಿ ಹೆಗಲ ಮೇಲೆ ಇಟ್ಟುಕೊಂಡು ಹೊರಟ 'ಬಡ ಬೋರಂಗೆ' ,ಮೊದ್ಲು ಆ ದಾರಿಯ ತಿರುವಿನಲ್ಲಿ ಎದುರಾದವ್ನೆ 'ಬೆಂಕಿ ಮುನಿಯ' ಅವ್ನ…
ಮೊನ್ನೆ ಅಂದ್ರೆ ಸುಮಾರು ಒಂದ್ ತಿಂಗಳ ಹಿಂದೆ ನಾನು ಬೆಂಗಳೂರಿಗೆ ಹೋಗಿದ್ದು. ಈ ಸಲ ಬ್ಯಾಟರಾಯಪುರದಿಂದ ಮೆಜೆಸ್ಟಿಕ್ ಕಡೆ ಬಸ್ ನಲ್ಲಿ ಬರ್ತಿದ್ದೆ. ಆಗ ಆದ ಅನುಭವಿದು.
ಬೆಂಗ್ಳೂರ್ ಗೊತ್ತೇನ್ರಿ ಅಂದ ಮಹಾನುಭಾವ ಎಷ್ಟು ಅರ್ಥಗರ್ಭಿತವಾಗಿ…
(೭೨)
೧೯೮೮, ಚಿತ್ರಕಲಾ ಪರಿಷತ್ತು
ಹಸಿವೆಯಿಂದ ಆ ರಾತ್ರಿ ಪರಿಷತ್ತಿನ ಕೆಂಟೀನಿನಲ್ಲಿ ತರುಣ್ ಚಂಗಪ್ಪನ ತಂತ್ರಗಾರಿಕೆಯಿಂದ ತಿನ್ನಲು ಕರ್ನಾಟಕದಲ್ಲಿ ತಯಾರಿಸಲಾದ ಕೇರಳ ಚಿಪ್ಸು, ಖಾರಕಡಿಲೆಕಾಯಿ ಬೀಜ ಮುಂತಾದವುಗಳ ಪ್ಲಾಸ್ಟಿಕ್ ಚೀಲಗಳು ಹಾಗೂ…
ಲೀನಕ್ಸ್ ಕಂಪ್ಯೂಟರ್ ನಲ್ಲಿ ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದ ತಾಣದಿಂದ ಪುಸ್ತಕಗಳನ್ನು ಇಳಿಸಿಕೊಳ್ಳುವ ಬಗ್ಗೆ ನನ್ನ ಹಿಂದಿನ ಬರಹಗಳನ್ನು ನೀವು ಓದಿದ್ದಲ್ಲಿ
(ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದಿಂದ PDF ರೂಪಕ್ಕೆ ಪುಸ್ತಕ…
ದೆಹಲಿಯ ಹಜರತ್ ನಿಜಾಮುದ್ದೀನ್ ರೈಲುನಿಲ್ದಾಣ ,ಸಾಯಂಕಾಲದ ಕಾಲ ದಾಟಿ ರಾತ್ರಿ ಆಗುತ್ತಿತ್ತು. ಬೆಂಗಳೂರಿನತ್ತ ಹೋಗುವ ರಾಜದಾನಿ ಎಕ್ಸ್ ಪ್ರೆಸ್ ಬಂದು ನಿಲ್ಲುತ್ತಿರುವಂತೆ ಜನ ಆತುರಾತುರವಾಗಿ ನುಗ್ಗಿದರು, ಮೊದಲೆ ಟಿಕೆಟ್ ಕಾದಿರಿಸಿದ್ದರು ಸಹ…
ಕಾಯುವ ಸುಖ
ದಾರಿ ಕಾಯುತ್ತಾ ಕುಳಿತ್ತಿದ್ದೇನೆ
ದಾರಿಯ ಮಧ್ಯದಲ್ಲಿ ನಿನಗಾಗಿ
ನೀನು ಬರುವೆಯೆಂದು-ಬೇಗ ಬಾರೆಂದು
ಸುತ್ತಲೂ ತಿಳಿನೀಲಿಯಾಕಾಶ
ಮನದಲ್ಲಿ ನೂರು ಯೋಚನೆಗಳು,ಯಾಚನೆಗಳು;
ಈ ಕ್ಷಣದಲ್ಲಿ ನೀನು ನನ್ನ ಮುಂದಿದ್ದರೆ ಎಂಬ ಆಲೋಚನೆ;
ಎಲ್ಲವೂ…
ಅದೆನೋ ಗೊತ್ತಿಲ್ಲ, ಏನೋ? ಒಂದು ಕಸಿವಿಸಿ, ಮನಸು ಬರಿದಾಯಿತೆ ಎಂದು. ನನಗು ಹಾಗೆ ಅನ್ನಿಸಿರಲಿಲ್ಲ, ಏಕೆಂದರೆ ಕೆಲಸದ ಒತ್ತಡದಿಂದ ಬರೆಯುವುದಕ್ಕೆ ವಿರಾಮ ಹಾಡಿದ್ದೆ. ತುಂಬಾ ದಿನಗಳಿಂದ ಏನು ಬರೆಯದೆ ಇದ್ದಿದ್ದರಿಂದ, ಇವತ್ತು ಏನಾದರು? ಬರೆದೆ…
ಮುಂಜಾನೆ ಅಮ್ಮನ
ಇಂಪ ಸವಿಗಾನ
ಬೆಣ್ಣೆ ತೇಲುವ ತನಕ
ಸಂದೇಶ ಹೊತ್ತು
ಬರುವ ಅಂಚೆಯಣ್ಣಗೆ
ತಂಪ ಮಜ್ಜಿಗೆ
ಮುಂಬಾಗಿಲು ತೆರೆದೇ ಇತ್ತು...
ಮನೆಯ ಕಾಯುತ
ಬೌ ಬೌ ಎನುತ
ತಿಳಿಸುತ ಅತಿಥಿಗಳ
ಆಗಮನ
ಕಾಲಿಗೆ ತಲೆಯ ಸವರುತ
ಮಿಯಾಮ್ ಎನುತ
ಸೆಳೆಯುತ…