ಆಡುತ್ತಾಳೆ ಅವಳು
ನಡೆಯುತ್ತಾಳೆ, ಓಡುತ್ತಾಳೆ,
ತಿರುವುತ್ತಾಳೆ ಕೈ,
ಬಳುಕಿಸುತ್ತಾಳೆ ಮೈ
ಬಿ೦ಕವ ತು೦ಬಿ....
ಹಾಗೆಯೇ,
ಮಾಡುತ್ತಾಳೆ ಕೆಲಸವನೇಕ...
ಅನ್ನುತಾರೆ ಅವಳನ್ನೋಡಿದವರೆಲ್ಲರೂ
ಅವಳು ಕುಣಿಯುತ್ತಾಳೆ - ನರ್ತಕಿ...
ಆವಳ ಆ ಲಯಕ್ಕೆ,…
ಶರದ್ ಪವಾರ್ರ ಕಪಾಳ ಮೋಕ್ಷದ ಪ್ರಸಂಗದ ಬಗ್ಗೆ ನನಗೆ ತಿಳಿದದ್ದು ಬಹಳ ತಡವಾಗಿ...ಇದು ಒಂದು ಶಾಕಿಂಗ್ ನ್ಯೂಸ್ ಆಗಿರಲಿಲ್ಲ..ಯಾಕೆಂದರೆ ಪಾದುಕ ಪೂಜೆಯ ಪ್ರಸಂಗಳು ನಮ್ಮಲ್ಲಿ ಈಗ ಸಾಮನ್ಯವಾಗಿದೆ. ಆದರೂ ಇದೊಂದು ಗಂಭೀರವಾದ ಘಟನೆ...…
ಭಾರತ ಹೇಗೆ ಕೃಷಿ ಪ್ರಧಾನವಾದ ದೇಶವೋ ಚೀನಾ ದೇಶವೂ ಕೃಷಿ ಪ್ರಧಾನವಾದ ದೇಶವೇ. ಇಂದು ಚೀನ ಅಭಿವೃದ್ಧಿ ಹೊಂದಿದ ದೇಶಗಳ ಸಾಲಿನಲ್ಲಿದ್ದರೂ ಅದರ ಅಂತರಾಳದಲ್ಲಿ ಹರಿಯುತ್ತಿರುವುದು ಕೃಷಿಯ ಬೆವರೇ. ಅಮೆರಿಕನ್ ಲೇಖಕಿ ಪರ್ಲ್.ಎಸ್.…
ಕೆಮ್ಮು ಒತ್ತರಿಸಿ ಬಂದು ಬಾಯಲ್ಲಿದ್ದ 'ಬೀಡಿ' ಕಪದ ವಿಷವನ್ನ' ತುಪಕ್ಕನೆ ಉಗ್ದು ಒಳಗಡೆ ಬಂದ 'ಕೆಮ್ಮೀರಪ್ಪಂಗೆ' ಮಗ 'ಮಹದಾನಂದದಿಂದ' ಆ ಕುರ್ಚಿ ಮೇಲ್ ಕುಳಿತಿದ್ ಕಾಣಿಸ್ತು. ಅಲಾ ಬಡಿವಾರದವ್ನೆ !! ಅಲ್ಲ ದೇವ್ರು 'ಬಡವ ನೀ…
ಈಗ ಘಟನೆಯ ವಿಷಯಕ್ಕೆ ನೇರವಾಗಿ ಬರುತ್ತೇನೆ. ಅದು ಫೆಬ್ರವರಿ ತಿಂಗಳಿನ ಒಂದು ದಿನ. ಮಂಗಳೂರು ಜಿಲ್ಲೆಯಲ್ಲಿ ಕರಾವಳಿ ಉತ್ಸವ ನಡೆಯುತ್ತಿದ್ದ ಸಂದರ್ಭ. ಬೆಳ್ತಂಗಡಿ ತಾಲ್ಲೂಕು ಆಡಳಿತದ ವತಿಯಿಂದಲೂ ಧರ್ಮಸ್ಥಳದಲ್ಲಿ ಮಹಾರಾಷ್ಟ್ರ, ಒರಿಸ್ಸಾ…
ಲೋಕಾಯುಕ್ತ ದಾಳಿಗಳ ಕುರಿತು ನನ್ನ ಕೆಲವು ಅನುಭವಗಳನ್ನು ಹಂಚಿಕೊಂಡಿರುವೆ. ಒಮ್ಮೆ ಸಿಕ್ಕಿಬಿದ್ದು ಅಮಾನತ್ತುಗೊಂಡು ಕೆಲವು ಸಮಯದ ನಂತರ ವಿಚಾರಣೆ ಕಾಯ್ದಿರಿಸಿ ಪುನಹ ನೇಮಕಗೊಂಡ ನಂತರದಲ್ಲಿ ಹೇಗೂ ನೌಕರಿ ಹೋಗುತ್ತದೆ ಎಂಬ ಹತಾಶೆ ಮತ್ತು…
ಬೆಳಗಿನ ಪತ್ರಿಕೆ ಸುದ್ದಿಯ ಪ್ರಕಾರ ರಿಟೈಲ್ ಮಾರ್ಕೆಟ್ (ಚಿಲ್ಲರೆ ಮಾರಟ) ವಲಯದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಯ ಪ್ರಸ್ಥಾಪಕ್ಕೆ ಮನಮೋಹನ ಸಿಂಗ್ ನಾಯಕತ್ವದ (?) ಸರ್ಕಾರ ಒಪ್ಪಿಗೆ ನೀಡಿದೆ. ಈ ವಿಷಯವನ್ನು ವಿರೋದಿಪಕ್ಷಗಳು ಅದರಲ್ಲು ಬಾಜಪ…
ಹರಿದೆಸೆದಿರಬಹುದಾದ ಅಥವಾ ಉರೇಕೊಳ್ಳಿಯಲ್ಲಿ ನುರಿದಿರಬಹುದಾದ
ಮೊದಲ ಪತ್ರವನ್ನು ಮರಳಿಸು,
ಹೊಸದಾಗಿ ಯಾರನ್ನಾದರು ಪ್ರೀತಿಸಬೇಕಿದೆ!
ಮೋಸದರವಳಿಕೆ ಮದ್ದಿಗೆ
ನರನಾಡಿಗಳು ಮೂರ್ಛೆ ಬಿದ್ದಿರುವಾಗ
ಶಿಶ್ನವೇಳದೆ ಸಂಭೋಗ ನಡೆಸಬೇಕಿದೆ!
ನಾನು ಚಿಕ್ಕವನಿದ್ದಾಗ ಅಜ್ಜಿ ಎಷ್ಟೋ ಹಳೆಯ ವಿಚಾರಗಳ ಬಗ್ಗೆ ಹೇಳುತ್ತಿದ್ದರು. ಅವರು ಹೋಗಿದ್ದ ಊರುಗಳ ಪ್ರಸ್ತಾಪವೂ ಅಲ್ಲಲ್ಲಿ ಬರ್ತಿತ್ತು. ಅವುಗಳಲ್ಲಿ ಒಂದು ಪ್ರಯಾಗದ ತ್ರಿವೇಣಿ ಸಂಗಮ. ಅಲ್ಲಿ ಗಂಗೆ ಮತ್ತೆ ಯಮುನೆ ಎರಡೂ ನದಿಗಳು ಸೇರುತ್ತವೆ…
ನಿನ್ನೆ ನವದೆಹಲಿಯಲ್ಲಿ ಹರ್ವಿ೦ದರ್ ಸಿ೦ಗ್ ಎ೦ಬ ಸಿಖ್ ಯುವಕನೊಬ್ಬ ಕೇ೦ದ್ರ ಕೃಷಿ ಮ೦ತ್ರಿ, ಮಹಾರಾಷ್ಟ್ರದ ಎನ್.ಸಿ.ಪಿ. ಧುರೀಣ ಶರದ್ ಪವಾರ್ ಅವರಿಗೆ ಕಪಾಳ ಮೋಕ್ಷ ಮಾಡಿದ್ದಾನೆ. ತನ್ನಲ್ಲಿದ್ದ ಕೃಪಾಣ(ಸಣ್ಣ ಕತ್ತಿ)ವನ್ನು ತೆಗೆದು ಆಡಿಸುತ್ತಾ…
ನಮ್ಮ ದಕ್ಷಿಣ ಕನ್ನಡದಲ್ಲಿ ಕಾರ್ತಿಕ ಮಾಸವನ್ನು ದೀಪೋತ್ಸವವನ್ನಾಗಿ ಆಚರಿಸಲಾಗುತ್ತದೆ. ಎಲ್ಲಾ ದೇವಸ್ಠಾನಗಳಲ್ಲಿ ಮೊದಲೇ ಅನೇಕ ವರುಷಗಳ ಹಿಂದೆ ನಿರ್ಧರಿಸಿದ ಸಮಯದಲ್ಲಿ ಗುರ್ಜಿ ಹಬ್ಬ ಜರುಗುತ್ತದೆ. ದರ್ಮಸ್ಥಳದ ಮಂಜುನಾಥ ದೇವಸ್ಥಾನದ,…
ಆ 'ಬೆಂಕಿ ಮುನಿಯ' ತನ್ನ ಸತ್ಯವಾದ ಮಾತಿಂದ 'ಖುಷಿಯಾಗಿಲ್' ಸಮಾಧಾನಗೊಂಡಿಲ್ಲ ಅಂತ ಅವನ ಆ 'ಹುಳಿ ತಿಂದ ತರಹದ್ ಮುಖ' ನೋಡಿಯೇ 'ಬಡ ಬೋರಂಗೆ' ಗೊತ್ತಯ್ತು. ಆದ್ರೆ ಅವ್ನು ತಲೆ ಕೆಡಿಸಿಕೊಳ್ಳದೆ ಆ 'ಬೆಂಕಿ ಮುನಿಯಂಗೆ' ಹೇಳಿದ 'ಈ ಕುರ್ಚೀನ'…