೧. ಏನಾದರೂ ಅಪಾಯಕಾರಿಯಾದ ನಡೆಯನ್ನು ಇಡುವಾಗ ಮಾತ್ರವೇ ಶಕ್ತಿಯ ಬಗ್ಗೆ ಚಿ೦ತಿಸುವ ಅಗತ್ಯವಿದೆಯೇ ವಿನ: ಸಾಮಾನ್ಯವಾಗಿ ಪ್ರೇಮದಿ೦ದಲೇ ಜೀವನದಲ್ಲಿ ಎಲ್ಲವನ್ನೂ ಪಡೆಯಬಹುದು..
೨. ಮತ್ತೊಬ್ಬರಿ೦ದ ಆರೈಕೆಯನ್ನು ಪಡೆಯುವುದಾಗಲೀ.. ಮತ್ತೊಬ್ಬರ ಆರೈಕೆ…
ಸಂತೋಷ್ ಕುಮಾರ್
ಕುಕ್ಕೆ ಸುಬ್ರಮಣ್ಯದಲ್ಲಿ ಜರುಗ ಬೇಕಾಗಿದ್ದ ಮಡೆಸ್ನಾದ ಆಚರಣೆಯನ್ನು ರದ್ದುಗೊಳಿಸಬೇಕೇಂದು ಅಲ್ಲಿನ ಜಿಲ್ಲಾಡಳಿತ ಆದೇಶ ಹೊರಡಿಸಿತ್ತು. ಆದರೆ ದಿಡೀರ್ ಬೆಳವಣಿಗೆ ಎಂಬಂತೆ ನಿಷೇಧದ ಆದೇಶದ ಮರುದಿನವೇ ನಿಷೇಧವನ್ನು ರದ್ದುಪಡಿಸುವ…
"ಮನದ ಮುಗಿಲಲಿ ಪ್ರೀತಿಯ ಕಾಮನಬಿಲ್ಲು
ಮೂಡಿದೆ ನಿನ್ನ ಹೂನಗೆಯ ಮಳೆಗೆ
ಹ್ರದಯವೆಲ್ಲಾ ಹದವಾಯಿತು
ಪ್ರೀತಿಯ ಬೀಜ ಬಿತ್ತಾಯಿತು
ಹ್ರದಯದಲ್ಲಿ ಪ್ರೀತಿಯ ಬೀಜ ಮೊಳಕೆಯೊಡದಿದೆ
ನಿನ್ನ ಪ್ರೀತಿಸುವ ಬಯಕೆಯಲ್ಲಿ
ಈ ಬಯಕೆಯ ಮೊಗ್ಗನು …
ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಲಿಕ್ಕಾಗಿ ಹೆತ್ತವರು ಏನು ಮಾಡಬೇಕು? ಮಕ್ಕಳಿಗೆ ತಾವೇ ಮಾದರಿ ಆಗಬೇಕು. ಇದು ಹೇಗೆ ಸಾಧ್ಯ? ಎಂಬುದನ್ನು ತಿಳಿಯಲಿಕ್ಕಾಗಿ ಕೆಲವು ಪ್ರಕರಣಗಳನ್ನು ಗಮನಿಸೋಣ. ತಪ್ಪುಗಳಿಂದ ಕಲಿಯುವುದು: ಆರು ವರುಷಗಳ ಪುಟ್ಟ…
ಒಂದೆರಡು ದಶಕಗಳ ಹಿಂದೆ, ಮದುವೆ ನಡೆಯುವ ಸಂದರ್ಭದಲ್ಲಿ, ಧ್ವನಿವರ್ಧಕಗಳ ಮೂಲಕ ಒಂದು ಮಧುರವಾದ ಹಾಡು, ಅನಿವಾರ್ಯವೆಂಬಂತೆ ಯಾವಾಗಲೂ ಕೇಳಿಬರುತ್ತಿತ್ತು. ಧ್ವನಿವರ್ಧಕದವರು ತಮ್ಮ ಪರಿಕರಗಳನ್ನು ಜೋಡಿಸಿದ ಕೂಡಲೆ, ಗಣೇಶನ ಸ್ತುತಿಯ ಹಾಡನ್ನು…
ಅದು ಜನವರಿ ೨೦೧೦, ಹೊಸ ವರ್ಷ ಆರ೦ಭವಾಗಿ ವಿಶ್ವವೆಲ್ಲ ಹೊಸ ವರ್ಷ ಹೊತ್ತು ತ೦ದ ಹೊಸ ಸ೦ಭ್ರಮದಲ್ಲಿ ಮುಳುಗೇಳುತ್ತಿದ್ದರೆ ಇತ್ತ ನಮ್ಮ ಉದ್ಯಾನ ನಗರಿಯ ವಿಪ್ರೋ ಸ೦ಸ್ಥೆಯ ಇಬ್ಬರು ತ೦ತ್ರಜ್ಞರು ಒಬ್ಬರ ಹಿ೦ದೊಬ್ಬರು ಪೈಪೋಟಿಗೆ ಬಿದ್ದವರ೦ತೆ…
ಇನ್ನೇನು ಸಂಜೆಯಾಗುವ ಸಮಯ, ಕಾನನದಿ ಇರುವ ದಟ್ಟ ಅಡವಿಯ ಮರಗಳ ಮಧ್ಯದಲ್ಲಿ ಸೂರ್ಯರಶ್ಮಿ ತಿಣಿಕುತ್ತಾ ಕೊನೆಯದಾಗಿ ಇಣುಕು ನೋಡುತ್ತಿದ್ದವು. ಅದೇ ಸಮಯದಲ್ಲಿ ಮಲೆನಾಡಿನ ಮಧ್ಯನಲ್ಲಿ ನದೀ ತೀರದಲ್ಲಿ ಇರುವ ಕೆಂಚಿಯ ಗುಡಿಸಲೊಳಗೆ ಗಡಿಬಿಡಿಯಿಂದ…
ನಿನ್ನ ನೆನಪಲ್ಲಿ ತೊಟ್ಟಿಕ್ಕುವ ಪ್ರತಿ ಕಣ್ಣೀರ ಬಿಂದು ಸದ್ದಿಲ್ಲದೇ ಜಾರಿ ಹೋಗುತ್ತದೆ ಗೀಚಿದ ಸಾಲುಗಳಲಿ ಬಿದ್ದು, ಸತ್ತು ಅರಿವಿಲ್ಲದೇ ಆವಿಯಾಗುತ್ತದೆ………….
+++++++++++++++++++++++++ ನಿನ್ನ ಅಂದ ಒಲುಮೆಯನ್ನ…
ಕುವೆಂಪು ಅವರಿಗೆ ಇಪ್ಪತ್ತೈದು ವರ್ಷಗಳಾಗುವಷ್ಟರಲ್ಲಿ, ಅವರ ಬದುಕಿನಲ್ಲಿ ಹಲವಾರು ಪ್ರಮುಖ ಹಾಗೂ ಅನಿರೀಕ್ಷಿತ ಘಟನೆಗಳು ಘಟಿಸಿಬಿಟ್ಟವು. ಅವುಗಳಲ್ಲಿ, ಹೊಸಮನೆ ಮಂಜಪ್ಪಗೌಡರು ಕಾಡಿನ ಹಾದಿಯಲ್ಲಿ ಲಾಂಗ್ ಫೆಲೊ ಕವಿಯ ದಿ ಸಾಮ್ ಆಫ್ ಲೈಫ್…